Headlines

ಕಾಗೋಡು ತಿಮ್ಮಪ್ಪನವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ ರಾಜ್ಯಪಾಲರು

ಕಾಗೋಡು ತಿಮ್ಮಪ್ಪನವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ ರಾಜ್ಯಪಾಲರು ನಾವಿನ್ಯತೆಯ ಜೊತೆಗೆ ದೇಶ ಹಾಗೂ ರೈತರ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಿ: ಕೃಷಿ ವಿದ್ಯಾರ್ಥಿಗಳಿಗೆ ರಾಜ್ಯಪಾಲರ ಕರೆ. ಅಶ್ವಸೂರ್ಯ/ಶಿವಮೊಗ್ಗ: 22.01.2025: ಇಂದಿನ ಯುಗವು ನಾವೀನ್ಯತೆ ಮತ್ತು ತಾಂತ್ರಿಕ ಪ್ರಗತಿಯಾಗಿದೆ. ಕೃಷಿ ಮತ್ತು ತೋಟಗಾರಿಕೆಯಲ್ಲಿ ಹೊಸ ತಂತ್ರಜ್ಞಾನಗಳು, ಸಾವಯವ ಕೃಷಿ ಮತ್ತು ಸ್ಮಾರ್ಟ್ ಕೃಷಿಯಂತಹ ವಿಷಯಗಳ ಮೇಲೆ ಕೇಂದ್ರೀಕರಿಸುವುದು ಅವಶ್ಯಕ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ…

Read More

ಆಕೆ ಮಧ್ಯಪ್ರದೇಶದ ಹುಡುಗಿ ಈತ ಆಂಧ್ರಪ್ರದೇಶದ ಹುಡುಗ ಇಬ್ಬರ ನಡುವಿನ ಪ್ರೀತಿ ಪೊಲೀಸರು ಬಂಧಿಸುವಲ್ಲಿಗೆ ಬಂದು ನಿಂತಿದೆ..!

ಆಕೆ ಮಧ್ಯಪ್ರದೇಶದ ಹುಡುಗಿ ಈತ ಆಂಧ್ರಪ್ರದೇಶದ ಹುಡುಗ ಇಬ್ಬರ ನಡುವಿನ ಪ್ರೀತಿ ಪೊಲೀಸರು ಬಂಧಿಸುವಲ್ಲಿಗೆ ಬಂದು ನಿಂತಿದೆ..! news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಈ ಪ್ರೀತಿಗೆ ಕಣ್ಣಿಲ್ಲ ನಟ ರವಿಚಂದ್ರನ್ ಹಾಡಿನ ಮೂಲಕ ಸರಿಯಾಗಿಯೇ ತಿಳಿಸಿದ್ದಾರೆ.? ಯಾರು ಯಾರನ್ನು ಬೇಕಾದರೂ ಪ್ರೀತಿಸ ಬಹುದು ಅನ್ನುವುದು ಮಾತ್ರ ಸತ್ಯ. ಆಂಧ್ರಪ್ರದೇಶದ ಹುಡುಗ ಮತ್ತು ಮಧ್ಯಪ್ರದೇಶದ ಹುಡುಗಿ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆಂಧ್ರಪ್ರದ ನೆಲ್ಲೂರು ಜಿಲ್ಲೆಯ ಕವಾಲಿಯ ದೇವೆಂದೂಲವಿನ ರಾಜು ಮಧ್ಯಪ್ರದೇಶದ ಸಂಜನಾ ಮಂಜ ಅವರನ್ನು ಕೆಲವು ಸಮಯದ ಹಿಂದೆ ಭೇಟಿಯಾಗಿದ್ದರು.  ಇಬ್ಬರಿಗೂ…

Read More

ಮಂಗಳೂರು ಇನ್ಸ್ಟಿಟ್ಯೂಟ್ಆಫ್ಆಂಕಾಲಜಿಸೂಪರ್ಸ್ಫೆಷಾಲಿಟಿಕ್ಯಾನ್ಸರ್ಆಸ್ಪತ್ರೆ. ತೀರ್ಥಹಳ್ಳಿವತಿಯಿಂದ, ಪತ್ರಿಕಾ ವಿತರಕ ಮಾಲತೇಶ್ ಅವರಿಗೆ ಸನ್ಮಾನ

news.ashwasurya.in/Shivamogga ಪತ್ರಿಕಾ ವಿತರಕ ಮಾಲತೇಶ್ ಅವರಿಗೆ ಸನ್ಮಾನ ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟ, ನಗರದ ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ, ಮಥುರ ಪ್ಯಾರಡೈಸ್ ರಜತೋತ್ಸವ ಸಮಿತಿ ಶಿವಮೊಗ್ಗ, ಆರೋಗ್ಯ ಭಾರತಿ ಶಿವಮೊಗ್ಗ ಹಾಗೂ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಅಸ್ಪತ್ರೆ ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಕುಟುಂಬದ ಸದಸ್ಯರಿಗೆ ಕವಲೇದುರ್ಗ ಚಾರಣ, ಕುಪ್ಪಳ್ಳಿಯ ಕವಿಶೈಲ ಮತ್ತು ಶೃಂಗೇರಿಗೆ ಪ್ರವಾಸ ಮತ್ತು…

Read More

“ಭೀಮ ಸಂಗಮ – ನಮ್ಮೆಲ್ಲರ ಆತ್ಮೀಯ ಸಮಾಗಮ”

“ಭೀಮ ಸಂಗಮ – ನಮ್ಮೆಲ್ಲರ ಆತ್ಮೀಯ ಸಮಾಗಮ” news.ashwasurya. in/Shivamogga ಅಶ್ವಸೂರ್ಯ/ಶಿವಮೊಗ್ಗ: ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ಅವರು ಸ್ವಾತಂತ್ರ್ಯ ಭಾರತದ ಭದ್ರ ಅಡಿಪಾಯಕ್ಕೆ ಐತಿಹಾಸಿಕ ಸಂವಿಧಾನವನ್ನು ರಚನೆ ಮಾಡಿ “75 ವಸಂತಗಳು” ಸಂದಿರುವ ಈ ಐತಿಹಾಸಿಕ ಕಾಲಘಟ್ಟವನ್ನು ಗೌರವಪೂರ್ವಕವಾಗಿ ಅತ್ಯಂತ ಸಂಭ್ರಮದೊಂದಿಗೆ ಎಲ್ಲರನ್ನೂ ಒಳಗೊಂಡಂತೆ ಆಚರಣೆ ಮಾಡಲು ಭಾರತೀಯ ಜನತಾ ಪಕ್ಷ ದೇಶದಾದ್ಯಂತ ಆಚರಿಸುತ್ತಿರುವ “ಸಂವಿಧಾನ ಗೌರವ ಅಭಿಯಾನ – ಭೀಮ ಸಂಗಮ” ಎಂಬ ವಿಶೇಷ ಕಾರ್ಯಕ್ರಮವನ್ನು ಗೃಹ ಕಚೇರಿಯಲ್ಲಿ ನಡೆಸಿಕೊಡಲಾಯಿತು. ಡಾ ಬಿ.ಆರ್….

Read More

ಗೋವಿಂದ.. ಗೋವಿಂದ ಬೀದರಗೋಡು ವಾಸ ಗೋವಿಂದನ ಲೂಟಿ ಕಥನಂ ನಿರೀಕ್ಷಿಸಿ……!?

ಗೋವಿಂದ.. ಗೋವಿಂದ.. ಬೀದರಗೋಡು ವಾಸ ಗೋವಿಂದ..!? news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಗೋವಿಂದ ಗೋವಿಂದ.! ಬೀದರಗೋಡು ವಾಸ ಗೋವಿಂದ.! ಅರಣ್ಯ ಚೋರ ಗೋವಿಂದ.! ಬಗರ್ ಹಕುಂ ನುಂಗಿದ ಗೋವಿಂದ.! ಗೋವಿಂದ.! ಎತ್ತುವಳಿ ವೀರ ಗೋವಿಂದ….!!ನಿರೀಕ್ಷಿಸಿ….ಬೀದರಗೋಡು ಅರಣ್ಯ ಲೂಟಿ ಕಥನಂ.. ನಾಳಿನ ವರದಿಯಲ್ಲಿ.! ದಿನ ನಿತ್ಯ ಸರ್ಕಾರಿ ಜಾಗಕ್ಕೆ ಬೇಲಿ, ಪಾಣಿ, ಖಾತೆ ,ಎನ್ನುವುದನ್ನೇ ಜೀವನ ಮಾಡಿಕೊಂಡು. ತನ್ನ ಜಾಗವಲ್ಲದೆ ಸರ್ಕಾರಿ ಜಾಗವನ್ನು ಅಡಮಾನ ರೂಪದಲ್ಲಿ ಕಂಡ ಕಂಡವರ ಬಳಿ ಸಾಲದ ರೂಪದಲ್ಲಿ ಲಕ್ಷಾಂತರ ರೂಪಾಯಿಯನ್ನು ಗುಡ್ಡೆಹಾಕಿಕೊಂಡ ಗೋವಿಂದನ ಎತ್ತವಳಿ ಪರ್ವದ…

Read More

ಹೊಸನಗರ/ನಿಟ್ಟೂರು: ಕೊಡಚಾದ್ರಿಯಲ್ಲಿ ಕೆಲವು ಪೊಲೀಸ್, ಅಧಿಕಾರಿಗಳ ನೆರಳಿನಲ್ಲಿ ಪುಡಿ ರಾಜಕಾರಣಿಯೊಬ್ಬನ ಭರ್ಜರಿ ಇಸ್ಪೀಟ್ ಕೂಟ.!ನಲುಗಿ ಹೊಗಿದೆ ಕೆಚ್ಚೆದೆಯ ಶಿವಪ್ಪನಾಯಕನ ಬಿಡು.!ಎಕ್ಕ ರಾಜಾ ರಾಣಿ ನಿನ್ನ ಕೈಯೊಳಗೆ ಹಿಡಿಮಣ್ಣು ನಿನ್ನ ಬಾಯೊಳಗೆ.!

ಹೊಸನಗರ|| ನಿಟ್ಟೂರು ಕೆಲವು ಪೊಲೀಸ್, ಅಧಿಕಾರಿಗಳ ನೆರಳಿನಲ್ಲಿ ಭರ್ಜರಿ ಇಸ್ಪೀಟ್ ಕೂಟ.!ನಲುಗಿ ಹೊಗಿದೆ ಕೆಚ್ಚೆದೆಯ ಶಿವಪ್ಪನಾಯಕನ ಬಿಡು.! ಅಶ್ವಸೂರ್ಯ/ಶಿವಮೊಗ್ಗ: ಹೊಸನಗರ ತಾಲೂಕು ನಿಟ್ಟೂರು ಸಮೀಪದ ಸುಂದರ ಕೊಡಚಾದ್ರಿಯ ತಪ್ಪಲಿನಲ್ಲಿ ಅಕ್ರಮ ಇಸ್ಪೀಟ್ ದಂಧೆಯ ಕಲರವ ಮುಗಿಲು ಮುಟ್ಟಿದೆ.! ಕೊಡಚಾದ್ರಿಯ ಸುಂದರ ತಾಣ ಇಸ್ಪೀಟ್ ಮಯವಾಗಿ ಪರಿಸರವನ್ನೇ ನಾಶಮಾಡಿದೆ. ಶಿಶಿರ ರೀವರ್ ಜಂಗಲ್ ರೆಸಾರ್ಟ್ ಹೆಸರಿನಲ್ಲಿ ನೆಡೆಯುತ್ತಿರುವುದಾದರು ಎನು.? ಇದು ಶರಾವತಿ ಹಿನ್ನೀರಿನ ದಡದಲ್ಲಿ ನೆಡೆಯುತ್ತಿರುವ ಅಕ್ರಮ ಇಸ್ಪೀಟ್ ಕೂಟ.! ಈ ಇಸ್ಪೀಟ್ ಅಡ್ಡೆ ಕೂಳರು ಗ್ಯಾಂಬ್ಲರ್ ಗಳನ್ನು…

Read More
Optimized by Optimole
error: Content is protected !!