Headlines

ಬೆಂಗಳೂರು: ಮಹಿಳೆಯ ಖಾಸಗಿ ಫೋಟೋ ಇಟ್ಕೊಂಡು ಎತ್ತುವಳಿಗೆ ಇಳಿದ ರೌಡಿ ಶೀಟರ್ ಕುಣಿಗಲ್ ಸೂರಿ ವಿರುದ್ಧ ದೂರು ದಾಖಲು!

ಬೆಂಗಳೂರು: ಮಹಿಳೆಯ ಖಾಸಗಿ ಫೋಟೋ ಇಟ್ಕೊಂಡು ಎತ್ತುವಳಿಗೆ ಇಳಿದ ರೌಡಿ ಶೀಟರ್ ಕುಣಿಗಲ್ ಸೂರಿ ವಿರುದ್ಧ ದೂರು ದಾಖಲು! ಅಶ್ವಸೂರ್ಯ/ಶಿವಮೊಗ್ಗ: ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ರೌಡಿಶೀಟರ್ ಕುಣಿಗಲ್ ಸೂರಿ, ಹಣ ನೀಡದಾಗ ಆ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆಯ ಖಾಸಗಿ ಫೋಟೋ ಇಟ್ಟುಕೊಂಡು ರೌಡಿ ಶೀಟರ್ ಒಬ್ಬ ಹಣ ಸುಲಿಗೆ ಮಾಡಿರುವ ಆರೋಪ ಕೇಳಿಬಂದಿದೆ. ರೌಡಿಶೀಟರ್ ಸುರೇಶ್ ಅಲಿಯಾಸ್ ಕುಣಿಗಲ್ ಸೂರಿ ಎಂಬಾತ ಖಾಸಗಿ ಫೋಟೋ…

Read More

ಅಬಕಾರಿ ನಿರೀಕ್ಷಕ ಹನುಮಂತಪ್ಪ ಡಿ.ಎನ್ ಇವರ ನೇತೃತ್ವದಲ್ಲಿ ದಾಳಿ: 1,35,000 ಲಕ್ಷ ಮೌಲ್ಯದ ಮದ್ಯ ವಶ.

ಅಬಕಾರಿ ನಿರೀಕ್ಷಕ ಹನುಮಂತಪ್ಪ ಡಿ.ಎನ್ ಇವರ ನೇತೃತ್ವದಲ್ಲಿ ದಾಳಿ: 1,35,000 ಲಕ್ಷ ಮೌಲ್ಯದ ಮದ್ಯ ವಶ ಅಶ್ವಸೂರ್ಯ/ಶಿವಮೊಗ್ಗ ಡಿ.31: ಶಿವಮೊಗ್ಗ ನಗರದ ಸವಳಂಗ ರಸ್ತೆಯ ಫ್ಲೈ ಓವರ್‌ನ ಅಂಡರ್ ಪಾಸ್‌ನಲ್ಲಿ ಡಿ.30 ರಂದು ಅಬಕಾರಿ ದಾಳಿ ನಡೆಸಿ 180 ಮಿ.ಲಿ.ನ ಮ್ಯಾಕ್‌ಡೋವೆಲ್ಸ್ ನಂ-1 ವಿಸ್ಕಿಯ 170 ಬಾಟಲಿಗಳು ಅಂದಾಜು ಮೌಲ್ಯ ರೂ.1,35,000 ದ ಒಟ್ಟು 30,600 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ದಾವಣಗೆರೆ ವಿಭಾಗ, ದಾವಣಗೆರೆ ಹಾಗೂ ಅಬಕಾರಿ ಉಪ ಆಯುಕ್ತರು,…

Read More

ರಂಗಾಯಣ ಶಿವಮೊಗ್ಗದ ಸಹಯೋಗದೊಂದಿಗೆ- ಹೊಂಗಿರಣ ಶಿವಮೊಗ್ಗ ಅರ್ಪಿಸುವ, ಹೊಂಗಿರಣೋತ್ಸವ-10 ಮೂರು ದಿನಗಳ ಕುವೆಂಪು ನಾಟಕೋತ್ಸವ – 2025

ರಂಗಾಯಣ ಶಿವಮೊಗ್ಗದ ಸಹಯೋಗದೊಂದಿಗೆ – ಹೊಂಗಿರಣ ಶಿವಮೊಗ್ಗ ಅರ್ಪಿಸುವ, ಹೊಂಗಿರಣೋತ್ಸವ -10, ಮೂರು ದಿನಗಳ ಕುವೆಂಪು ನಾಟಕೋತ್ಸವ – 2025 ಅಶ್ವಸೂರ್ಯ ಶಿವಮೊಗ್ಗ: ಇದು ಶಿವಮೊಗ್ಗ ರಂಗಾಯಣದವರ ಆತ್ಮೀಯ ಆಹ್ವಾನ .ರಂಗಾಯಣ ಶಿವಮೊಗ್ಗದವರ ಸಹಯೋಗದೊಂದಿಗೆ,ಹೊಂಗಿರಣ ಶಿವಮೊಗ್ಗ ಅರ್ಪಿಸುವ, ಹೊಂಗಿರಣೋತ್ಸವ-10ಮೂರು ದಿನಗಳ ಕಾಲ ಕುವೆಂಪು ನಾಟಕೋತ್ಸವ – 2025.ದಿನಾಂಕ: 2.01.2025 ರಂದು ಶೃತಿ ಆದರ್ಶ್ ಅವರ ನಿರ್ದೇಶನದಲ್ಲಿ “ಬೊಮ್ಮನಹಳ್ಳಿಯ ಕಿಂದರಿ ಜೋಗಿ”ನಾಟಕ ಪ್ರದರ್ಶನ ವಿರುತ್ತದೆ. ಅಭಿನಯ ವಾತ್ಸಲ್ಯ ಇಂಟರ್ ನ್ಯಾಶನಲ್ ಸ್ಕೂಲ್, ಹೊಸೂರು ಆಯನೂರು, ದಿನಾಂಕ: 3.01.2025 ರಂದು…

Read More

ಪತ್ರಿಕಾ ವಿತರಕರ ಉತ್ಸವ-2024 ಪತ್ರಿಕಾ ರಂಗದ ಹೃದಯ ಪತ್ರಿಕಾ ವಿತರಕರ : ಡಿ.ಎಸ್.ಅರುಣ್

ಪತ್ರಿಕಾ ವಿತರಕರ ಉತ್ಸವ-2024, ಪತ್ರಿಕಾ ರಂಗದ ಹೃದಯ ಪತ್ರಿಕಾ ವಿತರಕರ : ಡಿ.ಎಸ್.ಅರುಣ್ ಅಶ್ವಸೂರ್ಯ/ಶಿವಮೊಗ್ಗ : ಮಳೆ ಗಾಳಿ, ಚಳಿ ಎನ್ನದೇ ಪ್ರತಿದಿನ ಬೆಳಿಗ್ಗೆ ಪತ್ರಿಕೆಗಳನ್ನು ಓದುಗರ ಮನೆಗೆ ತಲುಪಿಸುವ ಇವರ ವೃತ್ತಿ ಪತ್ರಿಕಾ ರಂಗದ ಹೃದಯ ಎಂದರು ತಪ್ಪಗಲಾರದು ಎಂದು ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್ ತಿಳಿಸಿದರು.ಅವರು ನಗರದಲ್ಲಿ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಪತ್ರಿಕಾ ವಿತರಕರ ಉತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರ ಒಕ್ಕೂಟದ ಕ್ಯಾಲೆಂಡರ್…

Read More

ಸುಂದರ ದೇಹ ನುಚ್ಚು‌ ನೂರಾಗಿತ್ತು ಸಾವಿರ ಕನಸುಗಳೊಂದಿಗೆ.!!

ಸುಂದರ ದೇಹ ನುಚ್ಚು ನೂರಾಗಿತ್ತು ಸಾವಿರ ಕನಸುಗಳೊಂದಿಗೆ….!! ಅಶ್ವಸೂರ್ಯ/ಶಿವಮೊಗ್ಗ ಸಾರ್ ನನ್ನ ಹೆಸರು ಜಾನಕಿ, ನಂಗೆ ಚಿಕ್ಕಂದಿನಿಂದಲೂ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆಯಿತ್ತು. ಮನೆಯವರು ಒಪ್ಪಲಿಲ್ಲ. ಅದಕ್ಕೆ ಹೇಳದೆ ಕೇಳದೆ ಮನೆ ಬಿಟ್ಟು ಬಂದಿದ್ದೇನೆ. ನನ್ನ ಸ್ನೇಹಿತೆಯ ಮನೆಯಲ್ಲಿ ಉಳಿದು ಕೊಂಡಿದ್ದೇನೆ. ದಯಮಾಡಿ ನನಗೊಂದು ಅವಕಾಶ ಕೊಡಿ’ ಎಂದು ಗಾಂಧಿ ನಗರದ ಸಿನಿಮಾ ಆಫೀಸ್‌ನಲ್ಲಿ ಕುಳಿತಿದ್ದ ಒಬ್ಬನ ಜೊತೆ ಹೇಳುತ್ತಿದ್ದ ಜಾನಕಿಯ ಕಣ್ಣಂಚಿನಲ್ಲಿ ನೀರು ಇಣುಕುತ್ತಿತ್ತು. ನೋಡಲು ಚೆಲುವೆಯಾಗಿದ್ದ ಜಾನಕಿಯನ್ನು ಕಡೆಗಣಿಸುವಂತಿರಲಿಲ್ಲ. ಅವಳನ್ನು ಮೇಲಿನಿಂದ ಕೆಳಗಿನವರೆಗೂ ನೋಡಿದ ಆತ,…

Read More

“ಸಿಟಿ ಕೋ ಆಪರೇಟಿವ್ ಬ್ಯಾಂಕ್ ಲಿ.” ನಿರ್ದೇಶಕರ ಚುನಾವಣೆ ಮತ್ತೆ ಗೆಲುವು ಸಾಧಿಸಿದ ಎಸ್ ಕೆ ಮರಿಯಪ್ಪ ,ಉಮಾಶಂಕರ್ ಉಪಾಧ್ಯ, ಚಾಲುಕ್ಯ ಸೂರಿ, ರಂಗನಾಥ್…..

“ಸಿಟಿ ಕೋ ಆಪರೇಟಿವ್ ಬ್ಯಾಂಕ್ ಲಿ.” ನಿರ್ದೇಶಕರ ಚುನಾವಣೆ ಮತ್ತೆ ಗೆಲುವು ಸಾಧಿಸಿದ ಎಸ್ ಕೆ ಮರಿಯಪ್ಪ ,ಉಮಶಂಕರ್ ಉಪಾಧ್ಯ, ಚಾಲುಕ್ಯ ಸೂರಿ,ರಂಗನಾಥ್….. ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗದ ಪ್ರತಿಷ್ಠಿತ “ಸಿಟಿ ಕೋ ಆಪರೇಟಿವ್ ಬ್ಯಾಂಕ್ ಲಿ, 2024 ನೇ ಸಾಲಿನ ನಿರ್ದೇಶಕರ ಚುನಾವಣೆಯು ಡಿಸೆಂಬರ್ “29” ರಂದು ನೆಡೆಯಿತು ಈ ಬಾರಿಯ ಚುನಾವಣೆಯು ಸಾಕಷ್ಟು ಬಲಾ ಬಲದಿಂದ ಕೂಡಿತ್ತು. ಬ್ಯಾಂಕಿನ ಮತದಾನ ಹೊಂದಿದ ಸದಸ್ಯರಲ್ಲಿ ನೂರಕ್ಕೆ 90% ಮತದಾರರು ಹುಮ್ಮಸ್ಸಿನಿಂದ ಮತದಾನದಲ್ಲಿ‌ ಪಾಲ್ಗೊಂಡು ತಮ್ಮ ಅಭ್ಯರ್ಥಿಯ ಪರವಾಗಿ ಮತಚಲಾಯಿಸಿದರು….

Read More
Optimized by Optimole
error: Content is protected !!