Headlines

ಮಡದಿಯನ್ನು ಬರ್ಬರವಾಗಿ ಹತ್ಯೆಮಾಡಿ ಸೂಟ್ ಕೇಸ್ ನಲ್ಲಿ ತುಂಬಿದ್ದ ಪ್ರಕರಣ: ಮರ್ಡರ್ ಮಾಡಲು ಕಾರಣವೇನು ಸತ್ಯ ಬಿಚ್ಚಿಟ್ಟ ಹಂತಕ.!

ಮಡದಿಯನ್ನು ಬರ್ಬರವಾಗಿ ಹತ್ಯೆಮಾಡಿ ಸೂಟ್ ಕೇಸ್ ನಲ್ಲಿ ತುಂಬಿದ್ದ ಪ್ರಕರಣ: ಮರ್ಡರ್ ಮಾಡಲು ಕಾರಣವೇನು ಸತ್ಯ ಬಿಚ್ಚಿಟ್ಟ ಹಂತಕ.! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಬೆಂಗಳೂರು: ಬೆಂಗಳೂರಿನ ಹುಳಿಮಾವು ಸಮೀಪದ ದೊಡ್ಡಕಮ್ಮನಹಳ್ಳಿಯ ಗೌರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ರಾಕೇಶ್ ​ನನ್ನು​ ಆರು ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.ಪತ್ನಿ ಗೌರಿಯನ್ನು ಕೊಲೆ ಮಾಡಿ, ಶವವನ್ನು ಸೂಟ್ ​ಕೇಸ್ ​ನಲ್ಲಿ ತುಂಬಿ ಎಸ್ಕೇಪ್ ಆಗಲು ಯತ್ನಿಸಿದ್ದ ಪತಿ ರಾಕೇಶ್​ ನನ್ನು ಬೆಂಗಳೂರು ಪೊಲೀಸರು ಪುಣೆ ಪೊಲೀಸರಿಗೆ ಮಾಹಿತಿ ತಿಳಿಸಿ ಪುಣೆಯಲ್ಲಿ…

Read More

ಚಿಕ್ಕಮಗಳೂರು:ತನ್ನ ಮಗಳು ನಾದಿನಿ ಅತ್ತೆಯನ್ನು ಗುಂಡಿಕ್ಕಿ ಕೊಂದು….ತಾನು ಆತ್ಮಹತ್ಯೆಗೆ ಶರಣಾದ ಹಂತಕ.!

ಚಿಕ್ಕಮಗಳೂರು:ತನ್ನ ಮಗಳು ನಾದಿನಿ ಅತ್ತೆಯನ್ನು ಗುಂಡಿಕ್ಕಿ ಕೊಂದು….ತಾನು ಆತ್ಮಹತ್ಯೆಗೆ ಶರಣಾದ ಹಂತಕ.! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ತ್ರಿವಳಿ ಕೊಲೆಯೊಂದರ ಪ್ರಕರಣ ಬೆಳಕಿಗೆ ಬಂದಿದೆ.! ತ್ರಿವಳಿ ಹತ್ಯೆಮಾಡಿದ ವ್ಯಕ್ತಿ ಕೂಡ ಆತ್ಮಹತ್ಯೆಮಾಡಿಕೊಂಡು ಉಸಿರು ಚಲ್ಲಿದ್ದಾನೆ.! ವ್ಯಕ್ತಿಯೊಬ್ಬ ಮಗಳು, ಅತ್ತೆ ಮತ್ತು ನಾದಿನಿಯನ್ನು ಬಂದೂಕಿನಿಂದ ಗುಂಡು ಹಾರಿಸಿ, ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವಂತಹ ಭಯಾನಕ ಘಟನೆಯೊಂದು ಚಿಕ್ಕಮಗಳೂರು ತಾಲೂಕಿನ ಮಾಗಲು ಗ್ರಾಮದಲ್ಲಿ ನಿನ್ನೆ ನಡೆದಿದೆ.ಈ ಹತ್ಯಾಕಾಂಡದ ಸುದ್ದಿ ತಿಳಿದ ಗ್ರಾಮಸ್ಥರು ಬೆಚ್ಚಿಬಿದ್ದು ಹೋಗಿದ್ದಾರೆ.ಈ ಹತ್ಯಾ ಪ್ರಕರಣದಲ್ಲಿ…

Read More

ಬೆಂಗಳೂರು: ಕಾಕೀ ಖದರ್ ತೋರಿಸಿ ಡೀಲ್‌ಗೆ ಮುಂದಾದ ಪೊಲೀಸರ ಮೇಲೆ ಲೋಕಾಯುಕ್ತ ದಾಳಿ: ಸ್ಥಳದಿಂದ ಎಸ್ಕೇಪ್ ಅದ ಸಿಎಂ ಚಿನ್ನದ ಪದಕಕ್ಕೆ ಆಯ್ಕೆಯಾದ ಇನ್ಸ್ ಪೆಕ್ಟರ್.!

BREAKING: ಕಾಕೀ ಖದರ್ ತೋರಿಸಿ ಡೀಲ್‌ಗೆ ಮುಂದಾದ ಪೊಲೀಸರ ಮೇಲೆ ಲೋಕಾಯುಕ್ತ ದಾಳಿ: ಸ್ಥಳದಿಂದ ಎಸ್ಕೇಪ್ ಅದ ಸಿಎಂ ಚಿನ್ನದ ಪದಕಕ್ಕೆ ಆಯ್ಕೆಯಾದ ಇನ್ಸ್ ಪೆಕ್ಟರ್ ಕುಮಾರ್.! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಬೆಂಗಳೂರು: ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆಯಾಗಿ ಅದು ಕೊರಳಿಗೇರುವ ಮುನ್ನವೇ ಇನ್ಸ್ಪೆಕ್ಟರ್‌ಗೆ ಲೋಕಾಯುಕ್ತ ಪೊಲೀಸರು ಸರಿಯಾದ ಶಾಕ್ ನೀಡಿದ್ದಾರೆ.ಲೋಕಾಯುಕ್ತ ಬಂಧನ ಭೀತಿಯಲ್ಲಿ ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಕುಮಾರ್ ಎಸ್ಕೇಪ್ ಆಗಿದ್ದಾರೆ. ಲೋಕಾಯುಕ್ತ ಕಾರ್ಯಾಚರಣೆ ವೇಳೆಯಲ್ಲಿ ಇನ್ಸ್ಪೆಕ್ಟರ್ ಕುಮಾರ್ ಪರಾರಿಯಾಗಿದ್ದಾರೆ.ಸುಳ್ಳು ಪ್ರಕರಣ ದಾಖಲಿಸಿ 4 ಕೋಟಿ…

Read More

ಬ್ಯಾಡರಹಳ್ಳಿಯಲ್ಲಿ ಗ್ಯಾಂಗ್ ವಾರ್ : ಕಾಲ್ ಮಾಡಿ ಕೆಣಕಿದ್ದಕ್ಕೆ ಮನೆಗೆ ನುಗ್ಗಿದ ರೌಡಿಶೀಟರ್ ಗ್ಯಾಂಗ್

ಬ್ಯಾಡರಹಳ್ಳಿಯಲ್ಲಿ ಗ್ಯಾಂಗ್ ವಾರ್ : ಕಾಲ್ ಮಾಡಿ ಕೆಣಕಿದ್ದಕ್ಕೆ ಮನೆಗೆ ನುಗ್ಗಿದ ರೌಡಿಶೀಟರ್ ಗ್ಯಾಂಗ್ ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಬೆಂಗಳೂರು: ತಮ್ಮ ಏರಿಯಾದಲ್ಲಿ ಹವಾ ಮೆಂಟೈನ್ ಮಾಡೋದು ರೌಡಿಗಳಿಗೆ ತಮ್ಮ ರಕ್ತದಲ್ಲೆ ಬಂದಿರೊತ್ತೆ ಅನ್ಸೋತ್ತೆ.! ಹುಟ್ಟುಗುಣ ಸುಟ್ರು ಹೋಗಲ್ಲ ಅನ್ಸೋತ್ತೆ. ತಮ್ಮ ಏರಿಯಾಗಳಲ್ಲಿ ನಮ್ಮನ್ನು ನೋಡಿದ್ರೆ ಸಾಕು ಜನ, ಎದುರಾಳಿಗಳು ಭಯ ಪಡಬೇಕು ಅಂತನೇ ಕೆಲ ರೌಡಿಗಳು ಕಿರಿಕ್ ಮಾಡ್ತಾನೆ ಇರ್ತಾರೆ.!ಈ ಹಿನ್ನಲೆಯಲ್ಲಿ ಏರಿಯಾದಲ್ಲಿ ಹವಾ ಮೈಂಟೆನ್ ಮಾಡೋಕೆ ಪೋನ್ ಮಾಡಿ ಅವಾಜ್ ಹಾಕಿದ್ದಕ್ಕೆ ಇಬ್ಬರು ಪುಡಿರೌಡಿಗಳ ಮನೆ…

Read More

ಟೀಚರಮ್ಮನ ಒಂದು ಮುತ್ತಿಗೆ 50 ಸಾವಿರ ರೂಪಾಯಿ.! ಶಿಕ್ಷಕಿ ಮುತ್ತಿನ ಬಲೆಗೆ ಬಿದ್ದವನ ಒಂದು ಮುತ್ತಿನ ಕಥೆ.!?

ಮಾ.17 ರಂದು ಮತ್ತೆ ಉದ್ಯಮಿಗೆ ಆರೋಪಿತೆ ಕರೆ ಮಾಡಿದ್ದಳು. ಮತ್ತೆ ಉದ್ಯಮಿಗೆ 15 ಲಕ್ಷ ಹಣ ಕೊಡುವಂತೆ ಡಿಮ್ಯಾಂಡ್ ಮಾಡಿದ್ದರು. ಹಣ ಕೊಟ್ಟರೆ ಅಶ್ಲೀಲ ವೀಡಿಯೋ ಚಾಟಿಂಗ್ ಡಿಲೀಟ್ ಮಾಡ್ತೀನಿ. ಇಲ್ಲವಾದರೆ ನಿನ್ನ ಪತ್ನಿಗೆ ತೋರಿಸಿ ನಿನ್ನ ಸಂಸಾರವನ್ನೇ ಹಾಳು ಮಾಡ್ತೀವೆಂದು ಬ್ಲ್ಯಾಕ್‌ಮೇಲ್ ಮಾಡಿದ್ದಳು. ಕಡೆಗೆ ಬೆಂಗಳೂರು ಸಿಸಿಬಿಗೆ ಉದ್ಯಮಿ ದೂರು ನೀಡಿದ್ದರು. ಸದ್ಯ ದೂರಿನನ್ವಯ ಆರೋಪಿತೆ, ಸಾಗರ್ ಮೋರೆ, ಗಣೇಶ್ ಕಾಳೆ ಬಂಧನವಾಗಿದೆ. ಮೂವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಸಿಸಿಬಿ ಕಸ್ಟಡಿಗೆ ಪಡೆದಿದ್ದಾರೆ. ವಿಚಾರಣೆ ವೇಳೆ…

Read More

ಅತಿ ದೊಡ್ಡ ಚಿನ್ನ ದರೋಡೆ ಪ್ರಕರಣವನ್ನು ಭೇದಿಸಿದ ಪೋಲಿಸರು.! ಆರು ತಿಂಗಳ ಬಳಿಕ ಸಿಕ್ಕಿಬಿದ್ದ ದರೋಡೆಕೋರರು.

ಅತಿ ದೊಡ್ಡ ಚಿನ್ನ ದರೋಡೆ ಪ್ರಕರಣವನ್ನು ಭೇದಿಸಿದ ಪೋಲಿಸರು.! ಆರು ತಿಂಗಳ ಬಳಿಕ ಸಿಕ್ಕಿಬಿದ್ದ ದರೋಡೆಕೋರರು. ASHWASURYA/SHIVAMOGGA news.ashwasurya.in ಅಶ್ವಸೂರ್ಯ/ದಾವಣಗೆರೆ :ಇತ್ತೀಚೆಗೆ ಮಂಗಳೂರಿನ ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣವೇ ರಾಜ್ಯದ ಅತೀದೊಡ್ಡ ದರೋಡೆ ಪ್ರಕರಣ ಎಂದುಕೊಳ್ಳುವ ಮುನ್ನ ದಾವಣಗೆರೆ ಜಿಲ್ಲೆಯ ನ್ಯಾಮತಿಯಲ್ಲಿ ಎಸ್‍ಬಿಐ ಬ್ಯಾಂಕ್‌ನ ದೊಡ್ಡ ದರೋಡೆ ಪ್ರಕರಣವೊಂದು ಬೆಳಕಿಗೆ ಬಂದಿವೆ.! ಕಾರ್ಯಚರಣೆಗೆ ಇಳಿದ ಪೊಲೀಸರ ತಂಡ ಆರೋಪಿಗಳನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.ಪೊಲೀಸರಿಗೆ ಸವಾಲ್ ಆಗಿದ್ದ ಈ ಪ್ರಕರಣವನ್ನು ಭೇದಿಸಲು ಸರಿ ಸುಮಾರು 6 ತಿಂಗಳೆ ಕಳೆದಿದೆ ಕೊನೆಗೂ…

Read More
Optimized by Optimole
error: Content is protected !!