Headlines

ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಮಾಸಾಚರಣೆ,ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಕುರಿತು ಜಾಗೃತಿ.

ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಮಾಸಾಚರಣೆ,ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಕುರಿತು ಜಾಗೃತಿ. news.ashwasurya.in/Shivamogga ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸುವ ಸಂಬಂಧ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ವಿನೂತನ ರೀತಿಯ ಕ್ರಿಯಾತ್ಮಕ ರೂಪದಲ್ಲಿ ಅರಿವು ಕಾರ್ಯಮವನ್ನು ಹಮ್ಮಿಕೊಂಡಿದ್ದು, ಅಪಘಾತ ಮುಕ್ತ ಸಮಾಜದ ನಿರ್ಮಾಣವೇ ಮುಖ್ಯ ಗುರಿಯಾಗಿರುತ್ತದೆ ಎಂದು ತಿಳಿಸಿದರು. ಇತ್ತೀಚಿನ ದಿನಮಾನಗಳಲ್ಲಿ ಸಂಚಾರ ದಟ್ಟಣೆ ಹಾಗೂ ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ಹೆಚ್ಚಿನದಾಗಿ ಯುವಕರೇ ರಸ್ತೆ ಅಪಘಾತಗಳಿಗೆ ಒಳಗಾಗಿ ತಮ್ಮ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ….

Read More

ಖತರ್ನಾಕ್ ಲೇಡಿ ರೇಖಾ ಮಾಡಿದ್ಲಾ ದೋಖಾ.! ಕೋಟಿ ವಂಚನೆ ಉದ್ಯಮಿಗೆ ಉಂಡೆ ನಾಮ! ರಾಜಧಾನಿಯಲ್ಲಿ ವಿಲೇಜ್ ಲೇಡಿಯ ಕರಾಮತ್ತು.?

ಖತರ್ನಾಕ್ ಲೇಡಿ ರೇಖಾ ಮಾಡಿದ್ಲಾ ದೋಖಾ.! ಕೋಟಿ ವಂಚನೆ ಉದ್ಯಮಿಗೆ ಉಂಡೆ ನಾಮ.! ರಾಜಧಾನಿಯಲ್ಲಿ ವಿಲೇಜ್ ಲೇಡಿಯ ಕರಾಮತ್ತು.? news.ashwasurya. in/Shivamogga ಅಶ್ವಸೂರ್ಯ/ಬೆಂಗಳೂರು:ಇತ್ತೀಚಿನ ದಿನಗಳಲ್ಲಿ ಹಣ ಅಂದ್ರೆ ಯಾವುದಾದರೂ ರೂಪದಲ್ಲಿ ಗಳಿಸಬೇಕೆನ್ನುವ ಹಂಬಲ ಹಲವರದ್ದು. ಅದರಲ್ಲೂ ಹಣಮಾಡು ದುರಾಸೆಯಿಂದ ಸಾಕಷ್ಟು ಮಂದಿ ಉಂಡೆನಾಮ ತಿಕ್ಕಿಸಿಕೊಂಡಿದ್ದಾರೆ. ಜೊತೆಗೆ ಹತ್ತಾರು ದುರಾಸೆ ಇಟ್ಕೊಂಡು ಯಾರೂ ಹೇಳಿದರು ಅಂತ ಅಡ್ಡಹಾದಿಯಲ್ಲಿ ಹಣಮಾಡಲುಹೋಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡವರ ದೊಡ್ಡ ಪಟ್ಟಿಯೆ ಇದೆ.?ಲಕ್ಷಾಂತರ ರೂಪಾಯಿ ಕಳೆದುಕೊಂಡವರ ಮೋಸ ಹೋದವರ ವರದಿಯನ್ನು ದಿನನಿತ್ಯ ಮಾಧ್ಯಮದ ಮುಖಾಂತರ…

Read More

ಆನೇಕಲ್: ರೌಡಿಶೀಟರ್ ವೆಂಕಟೇಶ್ ಬರ್ಬರ ಹತ್ಯೆ.!

ಆನೇಕಲ್: ರೌಡಿಶೀಟರ್ ವೆಂಕಟೇಶ್ ಬರ್ಬರ ಹತ್ಯೆ.! ಅಶ್ವಸೂರ್ಯ/ಆನೇಕಲ್: ಕಾರಿನಲ್ಲಿ ಬೆನ್ನತ್ತಿ ಬಂದ ದುಷ್ಕರ್ಮಿಗಳು ವ್ಯಕ್ತಿಯೊಬ್ಬನ ಮೇಲೆ ಮಾರಕಾಸ್ತ್ರದಿಂದ ದಾಳಿ ಮಾಡಿ ಮನಬಂದಂತೆ ಕೊಚ್ಚಿ ಕೊಲೆ ಮಾಡಿರುವ ಘಟನೆ ಸಂತೆಬೀದಿಯಲ್ಲಿ ಕಳೆದ ರಾತ್ರಿ ನಡೆದಿದೆ. ದೊಮಸಂದ್ರ ನಿವಾಸಿ ವೆಂಕಟೇಶ್ (35) ಕೊಲೆಯಾದ ವ್ಯಕ್ತಿ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಈತ ಕಳೆದ ರಾತ್ರಿ 10 ಗಂಟೆ ಸುಮಾರಿನಲ್ಲಿ ಸಂತೆಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಅಪರಿಚಿತರ ಗ್ಯಾಂಗ್ ಏಕಾಏಕಿ ಮಾರಕಾಸ್ತ್ರದಿಂದ ದಾಳಿ ಮಾಡಿ ಬರ್ಬರವಾಗಿ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ…

Read More

CRIME NEWS : ಪ್ರಿಯತಮೆಯ ವರ್ಷದ ತಿಥಿ ದಿನವೆ ಹತ್ಯೆಯಾದ ಪ್ರಿಯಕರ.! ಶವದ ಬಳಿ ಬಿದ್ದ ಕಿವಿಯ ತುಂಡು ಹೇಳಿದ ಹತ್ಯೆ ಹಿಂದಿನ ಸತ್ಯ.!!

CRIME NEWS : ಪ್ರಿಯತಮೆಯ ವರ್ಷದ ತಿಥಿ ದಿನವೆ ಹತ್ಯೆಯಾದ ಪ್ರಿಯಕರ.! ಶವದ ಬಳಿ ಬಿದ್ದ ಕಿವಿಯ ತುಂಡು ಹೇಳಿದ ಹತ್ಯೆ ಹಿಂದಿನ ಸತ್ಯ.!! news.ashwasurya.in/Shivamogga ಅಶ್ವಸೂರ್ಯ/ವಿಜಯಪುರ: ಯುವತಿಯೊಬ್ಬಳ ಆತ್ಮಹತ್ಯೆಯ ವಿಚಾರಕ್ಕೆ ಗುಮ್ಮಟನಗರಿ ವಿಜಯಪುರದಲ್ಲಿ (Vijayapura) ಗುಂಡಿನ ದಾಳಿಗೆ ಯುವಕನೊಬ್ಬನ ಹತ್ಯೆ ನಡೆದಿದೆ.!ಕಳೆದ ಒಂದು ವರ್ಷದ ಹಿಂದೆ ತಾನು ಪ್ರೀತಿಸಿದ ಯುವತಿಯ ಮನೆಗೆ ಯುವಕನೊಬ್ಬ ಹೆಣ್ಣು ಕೇಳಲು ಹೋಗಿದ್ದನಂತೆ.!ಆದರೆ ಯುವತಿಯ ಮನೆಯವರು ಅವರ ಕುಟುಂಬದವರು ಹೆಣ್ಣು ಕೊಡಲು ಒಪ್ಪಿರಲಿಲ್ಲ. ತಾನು ಪ್ರೀತಿಸಿದ ಹುಡುಗ ನನ್ನಿಂದ ದೂರಾಗುವ ಕಾರಣಕ್ಕೊ…

Read More

6 ಕೋಟಿಗೆ ಬೇಡಿಕೆಯಿಟ್ಟು,ಕಿಡ್ನ್ಯಾಪ್ ಮಾಡಿ ತಂದವನ ಕೈಗೆ 300 ರೂ.ಕೊಟ್ಟು ಮನೆಗೆ ವಾಪಸ್ ಕಳುಹಿಸಿದ ಕಿಡ್ನ್ಯಾಪರ್ಸ್‌.!

6 ಕೋಟಿಗೆ ಬೇಡಿಕೆಯಿಟ್ಟು,ಕಿಡ್ನ್ಯಾಪ್ ಮಾಡಿ ತಂದವನ ಕೈಗೆ 300 ರೂ.ಕೊಟ್ಟು ಮನೆಗೆ ವಾಪಸ್ ಕಳುಹಿಸಿದ ಕಿಡ್ನ್ಯಾಪರ್ಸ್‌.! ಅಶ್ವಸೂರ್ಯ/ಬಳ್ಳಾರಿ: 6 ಕೋಟಿಗೆ ಬೇಡಿಕೆ ಇಟ್ಟ ಕಿಡ್ನಾಪರ್ಸ್ ಅಂತಿವುವಾಗಿ ಡೀಲ್ ಕುದರದೆ ಕಿಡ್ನ್ಯಾಪ್ ಮಾಡಿ ತಂದವನ ಕೈಗೆ 300 ರೂಪಾಯಿ ಕೊಟ್ಟು ಆತನನ್ನು ವಾಪಸ್ ಮನೆಗೆ ಕಳುಹಿಸಿರುವ ವಿಚಿತ್ರ ಘಟನೆ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಹೌದು, ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಡಾಕ್ಟರ್ ಸುನಿಲ್ ಅವರನ್ನು ಬೆಳಗಿನ ಜಾವ ವಾಕಿಂಗ್ ಮಾಡುತ್ತಿರುವಾಗ ಕಿಡ್ನಾಪರ್ಸ್ ಬಂದು ಹಲ್ಲೆ ಮಾಡಿ ಅವರನ್ನು ತಮ್ಮ ಕಾರಿನಲ್ಲಿ…

Read More

ಕಾರವಾರ : ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿದ್ದ ಕಬ್ಬಿಣದ ಪೆಟ್ಟಿಗೆಯಲ್ಲಿ ಕಂತೆ ಕಂತೆ ಹಣ..!

ಕಾರವಾರ : ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿದ್ದ ಕಬ್ಬಿಣದ ಪೆಟ್ಟಿಗೆಯಲ್ಲಿ ಕಂತೆ ಕಂತೆ ಹಣ..! ಅಶ್ವಸೂರ್ಯ/ಕಾರವಾರ, ಜ.29: ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.ಕಾರಿನಲ್ಲಿ ಕಬ್ಬಿಣದ ಬಾಕ್ಸ್ ನಲ್ಲಿ ಕಂಡುಬಂದಿದ್ದು, ಅದರಲ್ಲಿ ಸುಮಾರು 1.15 ಕೋಟಿ ರೂ. ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.ನಿನ್ನೆ ಸಂಜೆ ಅಂಕೋಲಾದ ರಾಮನಗುಳಿ ಬಳಿಯ ರಾಷ್ಟ್ರೀಯ ಹೆದ್ದಾರಿ-66ರ ಪಕ್ಕದ ಖಾಲಿ ಜಾಗದಲ್ಲಿ ಕಾರೊಂದನ್ನು ನಿಲ್ಲಿಸಲಾಗಿತ್ತು.ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ದಾವಿಸಿದ ಅವರು, ಪರಿಶೀಲನೆ…

Read More
Optimized by Optimole
error: Content is protected !!