Headlines

BIG NEWS:ಧರ್ಮಸ್ಥಳದ ಪ್ರಕರಣ 6ನೇ ಗುಂಡಿಯಲ್ಲಿ ಕೇಲವು ಅಸ್ಥಿಪಂಜರದ ಅವಷೇಶಗಳು ಪತ್ತೆ.! ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್.!

BIG NEWS:ಧರ್ಮಸ್ಥಳದ ಪ್ರಕರಣ 6ನೇ ಗುಂಡಿಯಲ್ಲಿ ಕೇಲವು ಅಸ್ಥಿಪಂಜರದ ಅವಷೇಶಗಳು ಪತ್ತೆ.! ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್.! news.ashwasurya.in ಅಶ್ವಸೂರ್ಯ/ಧರ್ಮಸ್ಥಳ : ಧರ್ಮಸ್ಥಳದ ಹೂತಿಟ್ಟ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಇಂದು 6ನೇ ಗುಂಡಿ ಉತ್ಖನನ ವೇಳೆ ಅಸ್ಥಿಪಂಜರದ ಅವಷೇಶಗಳು (Skeletal Remains) ಪತ್ತೆಯಾಗಿದೆ. ಕಳೆದ ಎರಡು ದಿನದಿಂದ ಗುಂಡಿಗಳ ಉತ್ಖನನ ಕಾರ್ಯ ನಡೆಯುತ್ತಲೇ ಇತ್ತು. ಆದರೆ 5 ಗುಂಡಿಗಳನ್ನು ಅಗೆದರು ಯಾವುದೇ ಕಳೆಬರ ಸಿಕ್ಕಿರಲಿಲ್ಲ. ಆದರೆ ಇದೀಗ 6ನೇ ಗುಂಡಿಯಲ್ಲಿ ಅಸ್ಥಿಪಂಜರ ಅವಷೇಶಗಳು ಪತ್ತೆಯಾಗಿದೆ.?ಪ್ರಕರಣಕ್ಕೆ ಪುಷ್ಟಿ ಸಿಕ್ಕಿದೆ…

Read More

ತುಮಕೂರು: ನೀನು ಮಂಚಕ್ಕೆ ಬಂದರೆ 10,000 ಸಾವಿರ ಕೊಡ್ತೀನಿ, ಯುವತಿಯನ್ನು ಮಂಚಕ್ಕೆ ಕರೆದ ಅಡ್ನಾಡಿ ಪ್ರಿನ್ಸಿಪಾಲ್ ಬಂಧನ.!

ತುಮಕೂರು: ನೀನು ಮಂಚಕ್ಕೆ ಬಂದರೆ 10,000 ಸಾವಿರ ಕೊಡ್ತೀನಿ, ಯುವತಿಯನ್ನು ಮಂಚಕ್ಕೆ ಕರೆದ ಅಡ್ನಾಡಿ ಪ್ರಿನ್ಸಿಪಾಲ್ ಬಂಧನ.! news.ashwasurya.in ಅಶ್ವಸೂರ್ಯ/ತುಮಕೂರು : ಹತ್ತು ಸಾವಿರ ಕೊಡ್ತೀನಿ ಬಾ ಎಂದು ಯುವತಿಯನ್ನು ಮಂಚಕ್ಕೆ ಕರೆದ ಪ್ರಿನ್ಸಿಪಾಲ್‍ನನ್ನು ತುಮಕೂರು ನಗರದ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಯೋಗೇಶ್ ಎಂದು ಗುರುತಿಸಲಾಗಿದ್ದು ಆರೋಪಿ ತುಮಕೂರಿನ ಜಯನಗರದಲ್ಲಿರುವ ಖಾಸಗಿ ಕಾಲೇಜೊಂದರಲ್ಲಿ ಕೆಲಸ ಮಾಡುತ್ತಿದ್ದು ಇದಕ್ಕೂ ಮುನ್ನ 2019ರಲ್ಲಿ ತುಮಕೂರು ನಗರದ ಬಾರ್ ಲೈನ್ ರಸ್ತೆಯಲ್ಲಿರುವ ಖಾಸಗಿ ಕಾಲೇಜೊಂದರಲ್ಲಿ ಇಂಗ್ಲಿಷ್ ಪ್ರಾದ್ಯಾಪಕನಾಗಿದ್ದ. ಈ…

Read More

ಮುಖ್ಯಮಂತ್ರಿ ಸ್ಥಾನ: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ, ‘ಕೈ’ ಪಾಳಯದಲ್ಲಿ ಭರ್ಜರಿ ಚರ್ಚೆ.!

ಮುಖ್ಯಮಂತ್ರಿ ಸ್ಥಾನ: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ, ‘ಕೈ’ ಪಾಳಯದಲ್ಲಿ ಭರ್ಜರಿ ಚರ್ಚೆ.! ಈ ಹಿಂದೆ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶ ಇತ್ತು. ಆದರೆ ಅದು ಕೈ ತಪ್ಪಿತು. 1999ರಲ್ಲಿ ಸಿಎಂ ಆಗೋದು ಕೈತಪ್ಪಿತು. ನಾನು ವಿಧಾನಸಭಾದ ವಿರೋಧ ಪಕ್ಷದ ನಾಯಕನಾಗಿ ಹೋರಾಟ ಮಾಡಿದೆ. 4 ತಿಂಗಳ ಹಿಂದೆ ಪಕ್ಷ ಸೇರಿದ್ದ ಎಸ್.ಎಂ ಕೃಷ್ಣ ಮುಖ್ಯಮಂತ್ರಿ ಆದರು. news.ashwasurya.in ಅಶ್ವಸೂರ್ಯ/ಬೆಂಗಳೂರು:1999 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಾಗ…

Read More

ಬೆಂಗಳೂರು: ಬೆಳಗ್ಗೆ ಗಂಡನ ಪಾದ ಪೂಜೆ ಸಂಜೆ ಶಿವನಪಾದ (ಆತ್ಮಹತ್ಯೆಗೆ ಶರಣಾಗಿ) ಸೇರಿದ ಎಂಬಿಎ ವಿದ್ಯಾರ್ಥಿನಿ.! ಕಾರ್ ಡ್ರೈವರ್ ಮೇಲೆ ಪ್ರೀತಿ-ಪ್ರೇಮ-ಪ್ರಣಯ ಮದುವೆಯಾಗಿ ಒಂದೇ ವರ್ಷದಲ್ಲಿ ಸಾವಿನ ಮನೆ ಸೇರಿಸಿತ್ತು.!?

ಬೆಂಗಳೂರು: ಬೆಳಗ್ಗೆ ಗಂಡನ ಪಾದ ಪೂಜೆ ಸಂಜೆ ಶಿವನಪಾದ (ಆತ್ಮಹತ್ಯೆಗೆ ಶರಣಾಗಿ) ಸೇರಿದ ಎಂಬಿಎ ವಿದ್ಯಾರ್ಥಿನಿ.! ಕಾರ್ ಡ್ರೈವರ್ ಮೇಲೆ ಪ್ರೀತಿ-ಪ್ರೇಮ-ಪ್ರಣಯ ಮದುವೆಯಾಗಿ ಒಂದೇ ವರ್ಷದಲ್ಲಿ ಸಾವಿನ ಮನೆ ಸೇರಿಸಿತ್ತು.!? news.ashwasurya.in ಅಶ್ವಸೂರ್ಯ/ಬೆಂಗಳೂರು: ಸುಂದರವಾಗಿದ್ದ ಎಂಬಿಎ ವಿದ್ಯಾರ್ಥಿನಿಗೆ ಇನ್‌ಸ್ಟಾಗ್ರಾಂ ಮೂಲಕ ಕಾರ್ ಡ್ರೈವರ್ ಮೇಲೆ ಪ್ರೀತಿ-ಪ್ರಣಯವಾಗಿದೆ ನಂತರ ಮದುವೆಯು ಆಗಿದೆ ಎಲ್ಲವೂ ಒಂದೇ ವರ್ಷದಲ್ಲಿ ಅಂತ್ಯವಾಗುದೆ.!ಪ್ರೀತಿಸಿ ಮದುವೆಯಾದ ಎಂಬಿಎ ವಿಧ್ಯಾರ್ಥಿನಿ ಗಂಡನ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಹೋಗಿದ್ದಾಳೆ.!ಇದು ಆತ್ಮಹತ್ಯೆಯೊ…ಕೊಲೆಯೊ..? ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.? ಒಂದು ವರ್ಷದ…

Read More

ಇಂದು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದ ತೀರ್ಪು ಪ್ರಕಟ.

ಇಂದು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದ ತೀರ್ಪು ಪ್ರಕಟ. news.ashwasurya.in ಅಶ್ವಸೂರ್ಯ/ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಕೆಆರ್ ನಗರ ಮೂಲದ ಮನೆ ಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಯ್ದಿರಿಸಿದ ತೀರ್ಪು ಪ್ರಕಟಿಸಲಿದೆ.ಪ್ರಜ್ವಲ್ ರೇವಣ್ಣ ತಪ್ಪಿತಸ್ಥ ಎಂದು ಸಾಬೀತಾದಲ್ಲಿ ಜೈಲು ಶಿಕ್ಷೆ ಖಚಿತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 18ರಂದು ವಾದ ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು…

Read More

ಶ್ರೀನಗರ: ಪೆಹಲ್ಗಾಮ್‌ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಸುಲೇಮಾನ್ ಮೂಸಾ ಮಟಾಶ್.

ಶ್ರೀನಗರ: ಪೆಹಲ್ಗಾಮ್‌ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಸುಲೇಮಾನ್ ಮೂಸಾ ಮಟಾಶ್. news.ashwasurya.in ಅಶ್ವಸೂರ್ಯ/ ಶ್ರೀನಗರ : ಪೆಹಲ್ಗಾಮ್‌ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಪಾಕಿಸ್ತಾನದ ಪಾರಾ ಕಮಾಂಡೋ ಹಾಸೀಂ ಮೂಸಾ ಅಲಿಯಾಸ್ ಸುಲೇಮಾನ್ ಮೂಸಾ ಸೇರಿದಂತೆ ಮೂರು ಮಂದಿ ಉಗ್ರರನ್ನು ಸಿಆರ್‌ಪಿಎಫ್ ಹಾಗೂ ಕಾಶ್ಮೀರ ಪೊಲೀಸರು ಆಪರೇಶನ್ ಮಹಾದೇವ್ ಹೆಸರಿನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.ಉಗ್ರರು ಕಾಡಿನಲ್ಲಿ ಅಡಗಿರುವ ಕುರಿತು ಖಚಿತ ಮಾಹಿತಿಯ ಅಧಾರದ ಮೇಲೆ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಕೊಲ್ಲಲಾಗಿದೆ. ಉಗ್ರರ ಗುಂಡಿಗೆ ಬಲಿಯಾಗಿದ್ದ…

Read More
Optimized by Optimole
error: Content is protected !!