Headlines

ಶಿವಮೊಗ್ಗ : ಮಹಿಳೆಗೆ ಕಾರು ಡಿಕ್ಕಿ,ಸ್ಥಳದಲ್ಲಿ ಇದ್ದ ಜನರಿಂದ ವೈದ್ಯನಿಗೆ ಥಳಿತ.!

ಶಿವಮೊಗ್ಗ : ಮಹಿಳೆಗೆ ಕಾರು ಡಿಕ್ಕಿ, ಸ್ಥಳದಲ್ಲಿ ಇದ್ದ ಜನರಿಂದ ವೈದ್ಯನಿಗೆ ಥಳಿತ.! news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಮಹಿಳೆಯೊಬ್ಬರ ಎಲೆಕ್ಟ್ರಿಕ್‌ ಬೈಕ್‌ಗೆ ಡಿಕ್ಕಿಯಾಗಿ ಎಳೆದೊಯ್ದ ಕಾರನ್ನು ತಡೆದ ಸ್ಥಳದಲ್ಲಿ‌ಇದ್ದ ಜನರು ವೈದ್ಯರೊಬ್ಬರಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.ನಗರದ ಸವಳಂಗ ರಸ್ತೆಯ ಆಸ್ಪತ್ರೆಯೊಂದರ ಮುಂಭಾಗ ಎಲೆಕ್ಟ್ರಿಕ್‌ ಬೈಕ್‌ ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಗೆ ಕಾರು ಡಿಕ್ಕಿಯಾಗಿದೆ. ಅಡಿಗೆ ಸಿಲುಕಿದ್ದ ಎಲೆಕ್ಟ್ರಿಕ್‌ ಬೈಕ್‌ನ್ನು ಕಾರು ಸ್ವಲ್ಪ ದೂರದ ತನಕ ಎಳೆದೊಯ್ದಿದೆ. ಅಡ್ಡಾದಿಡ್ಡಿ ಚಲಿಸಿದ ಕಾರು ಆಸ್ಪತ್ರೆ ಮುಂಭಾಗ ಡಿವೈಡರ್‌ಗೆ…

Read More

ಭದ್ರಾವತಿ : ಹಳೆ ವೈಷಮ್ಯ ಹಿನ್ನೆಲೆ ಭದ್ರಾವತಿ ಶಾರೂಖ್‌‌ನನ್ನು ಕೊಲೆ ಮಾಡಿದ ಹಂದಿ ರಮೇಶ ಮತ್ತು ಸಹಚರರಿಗೆ ಅಜೀವ ಸೆರೆವಾಸ ಶಿಕ್ಷೆ ನೀಡಿದ ನ್ಯಾಯಾಲಯ.

ಭದ್ರಾವತಿ : ಹಳೆ ವೈಷಮ್ಯ ಹಿನ್ನೆಲೆ ಭದ್ರಾವತಿ ಶಾರೂಖ್‌‌ನನ್ನು ಕೊಲೆ ಮಾಡಿದ ಹಂದಿ ರಮೇಶ ಮತ್ತು ಸಹಚರರಿಗೆ ಅಜೀವ ಸೆರೆವಾಸ ಶಿಕ್ಷೆ ನೀಡಿದ ನ್ಯಾಯಾಲಯ. ಹಂದಿ ರಮೇಶ ಮತ್ತು ಆತನ ಸಹಚರರು ಸೇರಿ ಹಳೆಯ ವೈಷಮ್ಯದಿಂದ ಶಾರೂಖ್‌ನನ್ನು ಕೊಲೆ ಮಾಡಿರುತ್ತಾರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಮೃತನ ತಂದೆ ನೀಡಿದ ದೂರಿನ ಮೇರೆಗೆ ಭದ್ರಾವತಿ ಹೊಸಮನೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0100/2020 ಕಲಂ 302, 201,120(b), 143,147, 144, 148 ಸಹಿತ 149…

Read More

ಶಿವಮೊಗ್ಗ : ಹಿರಿಯ ಪತ್ರಕರ್ತ ಭದ್ರಾವತಿಯ ರವೀಂದ್ರನಾಥ್ (ಬ್ರದರ್) ಅವರ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಿದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ.

ಶಿವಮೊಗ್ಗ : ಹಿರಿಯ ಪತ್ರಕರ್ತ ಭದ್ರಾವತಿಯ ರವೀಂದ್ರನಾಥ್ (ಬ್ರದರ್) ಅವರ ಚಿಕಿತ್ಸೆಗಾಗಿಆರ್ಥಿಕ ನೆರವು ನೀಡಿದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ, ಹಿರಿಯ ಪತ್ರಕರ್ತ, ಭದ್ರಾವತಿಯ ರವೀಂದ್ರನಾಥ್ (ಬ್ರದರ್ ) ಅವರ ಚಿಕಿತ್ಸೆಗಾಗಿ ಆರ್ಥಿಕ ನೆರವನ್ನು ನೀಡಲಾಯಿತು..ಈ ಸಂಬಂಧದ ಚೆಕ್ ನ್ನು ಸಂಘದ ಜಿಲ್ಲಾ ಅಧ್ಯಕ್ಷರಾದ ಕೆ. ವಿ. ಶಿವಕುಮಾರ್ ಅವರು, ರವೀಂದ್ರ ನಾಥ್ ಅವರಿಗೆ ಹಸ್ತಾಂತರಿಸಿದರು..ಈ ನೆರವಿಗಾಗಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ…

Read More

BREAKING NEWS : ಕರೂರ್ ಕಾಲ್ತುಳಿತ ಪ್ರಕರಣ ಟಿವಿಕೆ ಜಿಲ್ಲಾ ಕಾರ್ಯದರ್ಶಿ ಮತಿಯಾಳಗನ್ ಬಂಧನ.! ಟಿವಿಕೆ ಪಕ್ಷದ ವಿರ್ಪಟ್ಟು ಗ್ರಾಮದ ಕಾರ್ಯದರ್ಶಿ ಅಯ್ಯಪ್ಪನ್ ಆತ್ಮಹತ್ಯೆಗೆ ಶರಣು.!

BREAKING NEWS : ಕರೂರ್ ಕಾಲ್ತುಳಿತ ಪ್ರಕರಣ ಟಿವಿಕೆ ಜಿಲ್ಲಾ ಕಾರ್ಯದರ್ಶಿ ಮತಿಯಾಳಗನ್ ಬಂಧನ.! ಟಿವಿಕೆ ಪಕ್ಷದ ವಿರ್ಪಟ್ಟು ಗ್ರಾಮದ ಕಾರ್ಯದರ್ಶಿ ಅಯ್ಯಪ್ಪನ್ ಆತ್ಮಹತ್ಯೆಗೆ ಶರಣು.! news.ashwasurya.in ಅಶ್ವಸೂರ್ಯ/ ಕರೂರು(ತಮಿಳುನಾಡು): ಟಿವಿಕೆ ಪಕ್ಷದ ಅಧ್ಯಕ್ಷರ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನಟ-ರಾಜಕಾರಣಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂನ ಕರೂರ್ ಪಶ್ಚಿಮ ಜಿಲ್ಲಾ ಕಾರ್ಯದರ್ಶಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸೋಮವಾರ ರಾತ್ರಿ ವರದಿಯಾಗಿದೆ. ಶನಿವಾರ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 41 ಜನರು ಸಾವನ್ನಪ್ಪಿ 60 ಜನರು ಗಾಯಗೊಂಡ…

Read More

ಹೈದರಾಬಾದ್ : ನಾನು ಬಾಲ್ಯದಲ್ಲಿ ಕೇಳಿದ ದಂತ ಕಥೆಗಳನ್ನ ತೆರೆ ಮೇಲೆ ಕಟ್ಟಿಕೊಟ್ಟ ಡೈರೆಕ್ಟರ್! ರಿಷಭ್

ಹೈದರಾಬಾದ್ : ನಾನು ಬಾಲ್ಯದಲ್ಲಿ ಕೇಳಿದ ದಂತ ಕಥೆಗಳನ್ನ ತೆರೆ ಮೇಲೆ ಕಟ್ಟಿಕೊಟ್ಟ ಡೈರೆಕ್ಟರ್! ರಿಷಭ್ ಕರಾವಳಿಯ ಪಂಜುರ್ಲಿ ಕಥೆ ಅಮ್ಮ ಹೇಳ್ತಿದ್ರು, ರಿಷಬ್ ಅದನ್ನು ತೆರೆ ಮೇಲೆ ತೋರಿಸಿದ್ರು! ಜೂನಿಯರ್ ಎನ್‌ಟಿಆರ್ ಹೊಗಳಿಕೆ ಮಾತುಗಳು.. ಅಶ್ವಸೂರ್ಯ/ಹೈದರಾಬಾದ್ : ನಾನು ಬಾಲ್ಯದಲ್ಲಿ ಕೇಳಿದದಂತಹ ಕಥೆಗಳನ್ನ ತೆರೆ ಮೇಲೆ ಕಟ್ಟಿಕೊಟ್ಟ ಡೈರೆಕ್ಟರ್! ಅಪರೂಪದ ವ್ಯಕ್ತಿ ರಿಷಬ್ ಶೆಟ್ಟಿ ,ರಿಷಬ್ ಶೆಟ್ಟಿ ತುಂಬಾನೆ ಅಪರೂಪದ ವ್ಯಕ್ತಿ ಆಗಿದ್ದಾರೆ. ನಟ-ನಿರ್ದೇಶಕರಲ್ಲಿಯೇ ಇವರು ತುಂಬಾನೆ ರೇರ್ ಬ್ರೀಡ್ ಆಗಿದ್ದಾರೆ. ಇವರು ಇಲ್ಲದೆ ಇದ್ದರೆ…

Read More

ಬೆಂಗಳೂರು : ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿಯರಿಗೆ ಶೀಘ್ರವೇ ‘ಸಹಕಾರ ಸಂಘ’ ಸ್ಥಾಪನೆ.!

ಬೆಂಗಳೂರು : ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿಯರಿಗೆ ಶೀಘ್ರವೇ ‘ಸಹಕಾರ ಸಂಘ’ ಸ್ಥಾಪನೆ.! news.ashwasurya.in ಅಶ್ವಸೂರ್ಯ/ಬೆಂಗಳೂರು :ಮಹಿಳೆಯರಿಗೆ ಸಾಲ ಸೌಲಭ್ಯ ಕಲ್ಪಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಶೀಘ್ರದಲ್ಲೇ ಗೃಹಲಕ್ಷ್ಮಿ ಸಹಕಾರ ಸಂಘಗಳನ್ನು ಸ್ಥಾಪಿಸಲಿದೆ .ಹೆಚ್ಚಿನ ಮಟ್ಟದಲ್ಲಿ ಉದ್ಯಮ ನಡೆಸಲು ಸಾಲ ಸೌಲಭ್ಯ ಕಲ್ಪಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಶೀಘ್ರದಲ್ಲೇ ಗೃಹಲಕ್ಷ್ಮಿ ಸಹಕಾರ ಸಂಘಗಳನ್ನು ಸ್ಥಾಪಿಸಲಿದೆ .ಈ ಕುರಿತು ಕಾಂಗ್ರೆಸ್ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಗೃಹಲಕ್ಷ್ಮಿಯರ ಸ್ವಯಂ ಉದ್ಯಮದ ಕನಸಿಗೆ ಕಾಂಗ್ರೆಸ್ ಸರ್ಕಾರದ ಆರ್ಥಿಕ ಚೈತನ್ಯ ಗೃಹಲಕ್ಷ್ಮಿ ಯೋಜನೆಯ…

Read More
Optimized by Optimole
error: Content is protected !!