Headlines

ಶಿವಮೊಗ್ಗ : ಕಳೆದು ಹೋದ ಮೊಬೈಲನ್ನು ಪತ್ತೆ ಮಾಡುವ ಉದ್ದೇಶದಿಂದ CEIR (Central Equipment Identity Register) ಪೊರ್ಟಲ್ ನ್ನು ಜಾರಿಗೆ ತಂದ ಪೊಲೀಸ್ ಇಲಾಖೆ.

ಶಿವಮೊಗ್ಗ : ಕಳೆದು ಹೋದ ಮೊಬೈಲನ್ನು ಪತ್ತೆ ಮಾಡುವ ಉದ್ದೇಶದಿಂದ CEIR (Central Equipment Identity Register) ಪೊರ್ಟಲ್ ನ್ನು ಜಾರಿಗೆ ತಂದ ಪೊಲೀಸ್ ಇಲಾಖೆ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಕೇಂದ್ರ ಸರ್ಕಾರವು ದೂರಸಂಪರ್ಕ ಇಲಾಖೆಯ ಸಹಯೋಗದಲ್ಲಿ ಕಳೆದು ಹೋದ ಮೊಬೈಲನ್ನು ಪತ್ತೆ ಮಾಡುವ ಉದ್ದೇಶದಿಂದ CEIR (Central Equipment Identity Register) ಪೊರ್ಟಲ್ ನ್ನು ಜಾರಿಗೆ ತಂದಿದ್ದು, ಸಾರ್ವಜನಿಕರು ತಮ್ಮ ಕಳೆದು ಹೋದ ಮೊಬೈಲ್ ಮಾಹಿತಿಯನ್ನು ಸದರಿ CEIR (Central Equipment Identity Register) ನೋಂದಾಯಿಸಬಹುದಾಗಿದೆ….

Read More

ಬಿಹಾರದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಲಾಲನ್ ಸಿಂಗ್ ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌ಗೆ ಬಲಿ .!

ಬಿಹಾರದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಲಾಲನ್ ಸಿಂಗ್ ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌ಗೆ ಬಲಿ .! news.ashwasurya.in ಅಶ್ವಸೂರ್ಯ/ಪಾಟ್ನಾ : ಬಿಹಾರದ ಮೋಸ್ಟ್ ವಾಂಟೆಡ್ ಅಪರಾಧಿಯಾಗಿದ್ದ ಲಾಲನ್ ಸಿಂಗ್ ಅಲಿಯಾಸ್ ಲಲ್ಲನ್ ಪೊಲೀಸರ ಎನ್‌ಕೌಂಟರ್‌ನಲ್ಲಿ(Encounter) ಮೃತಪಟ್ಟಿದ್ದಾನೆ. ಉತ್ತರ ಪ್ರದೇಶದ ಸಹಾರನ್‌ಪುರದಲ್ಲಿ ಜೂನ್ 21ರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಲಾಲನ್ ಸಿಂಗ್‌ನನ್ನು ಹುಡುಕಿಕೊಟ್ಟವರಿಗೆ ಪೊಲೀಸರು 1.25 ಲಕ್ಷ ರೂ ಬಹುಮಾನ ಘೋಷಿಸಿದ್ದರು. ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ತಂಡಕ್ಕೆ ಸರ್ಸಾವ-ನಕುರ್ ರಸ್ತೆಯಲ್ಲಿ ಲಾಲನ್…

Read More

ಕ್ರಿಕೆಟ್ ಆಟಗಾರ ರೋಹಿತ್‌ ಅಕಾಲಿಕ ನಿಧನ.! ಆತನ ಅಂತಿಮ ಯಾತ್ರೆಯಲ್ಲಿ ಬ್ಯಾಟ್, ಬಾಲ್ ಹಿಡಿದು ನೆಚ್ಚಿನ ಆಟಗಾರನಿಗೆ ಕಣ್ಣೀರಿನ ವಿದಾಯ..!

ಕ್ರಿಕೆಟ್ ಆಟಗಾರ ರೋಹಿತ್‌ ಅಕಾಲಿಕ ನಿಧನ.! ಆತನ ಅಂತಿಮ ಯಾತ್ರೆಯಲ್ಲಿ ಬ್ಯಾಟ್, ಬಾಲ್ ಹಿಡಿದು ನೆಚ್ಚಿನ ಆಟಗಾರನಿಗೆ ಕಣ್ಣೀರಿನ ವಿದಾಯ..! news.ashwasurya.in ಅಶ್ವಸೂರ್ಯ/ಗುಜರಾತ್ : ಯಾವುದೇ ಆಟವಿರಲಿ ಆ ಆಟಗಾರನಿಗೆ ಆತನ ಆಟವೇ ಉಸಿರಾಗಿರುತ್ತದೆ. ಆಟಗಾರನ ಉಸಿರು ನಿಂತ ಮೇಲೂ ಆಟದ ಮೇಲಿನ ಪ್ರೀತಿ ಕಮ್ಮಿಯಾಗುವುದಿಲ್ಲ ಎಂಬುದಕ್ಕೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಸ್ಥಳೀಯ ಕ್ರಿಕೆಟ್ ಆಟಗಾರ ರೋಹಿತ್ ಅವರು ಅಕಾಲಿಕ ಸಾವಿಗೆ ತುತ್ತಾಗುತ್ತಾರೆ. ಅಲ್ಲಿನ ಅಭಿಮಾನಿಗಳು ಬೇಸರಗೊಂಡಿದ್ದು, ಅಲ್ಲಿನ ನಿವಾಸಿಗಳಲ್ಲಿ ಸೂತಕದ ಮೌನ ಮನೆ…

Read More

ಖ್ಯಾತ ಪತ್ರಕರ್ತನ ಪತ್ನಿಯ ಕೊಲೆ! ಸಾಕಿದ ಗಿಳಿಯೆ ಕೊಲೆಗಾರನ ಸುಳಿವು ನೀಡಿತ್ತು.!

ಆಗ್ರಾ : ಖ್ಯಾತ ಪತ್ರಕರ್ತನ ಪತ್ನಿಯ ಕೊಲೆ! ಸಾಕಿದ ಗಿಳಿಯೆ ಕೊಲೆಗಾರನ ಸುಳಿವು ನೀಡಿತ್ತು.! news.ashwasurya.in ಅಶ್ವಸೂರ್ಯ/ಆಗ್ರಾ : 2014ರಲ್ಲಿ ಆಗ್ರಾದಲ್ಲಿ ನಡೆದ ಪತ್ರಕರ್ತನ ಪತ್ನಿ ನೀಲಂ ಶರ್ಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಮನೆಯಲ್ಲಿ ಸಾಕಿದ್ದ ಗಿಳಿಯು ಪದೆ ಪದೆ ಸೋದರಳಿಯ ‘ಆಶು’ ಹೆಸರನ್ನು ಕೂಗುವ ಮೂಲಕ ಪೊಲೀಸರಿಗೆ ಮಹತ್ವದ ಸುಳಿವು ನೀಡಿತ್ತು. ಇದೇ ಸುಳಿವಿನ ಆಧಾರದ ಮೇಲೆ ತನಿಖೆ ನಡೆಸಿದ ಪೋಲಿಸರು ಆರೋಪಿಗಳನ್ನು ಬಂಧಿಸಿದ್ದರು. ನ್ಯಾಯಾಲಯ ಈಗ ಆಪರಾಧಿಗಳಿಗೆ…

Read More

ಬೆಂಗಳೂರು : ಕೇರಳದ ಉದ್ಯಾಮಿಗಳಿಂದ 20 ಲಕ್ಷ ದರೋಡೆಗೈದ ಬೆಂಗಳೂರು ಸಿಐಡಿ ಇನ್ಸ್‌ಪೆಕ್ಟರ್‌ ಕರ್ಮಕಾಂಡ.! ಇದೇನು ಮೊದಲೇನಲ್ಲ!

ಬೆಂಗಳೂರು : ಕೇರಳದ ಉದ್ಯಾಮಿಗಳಿಂದ 20 ಲಕ್ಷ ದರೋಡೆಗೈದ ಬೆಂಗಳೂರು ಸಿಐಡಿ ಇನ್ಸ್‌ಪೆಕ್ಟರ್‌ ಕರ್ಮಕಾಂಡ.! ಇದೇನು ಮೊದಲೇನಲ್ಲ! news.ashwasurya.in ಅಶ್ವಸೂರ್ಯ/ಬೆಂಗಳೂರು : ಹಣದಾಸೆಗೆ ಇಲಾಖೆಯ ಜೀಪಿನಲ್ಲೇ ತೆರಳಿ ಕೇರಳ ಮೂಲದ ವ್ಯಾಪಾರಿಗೆ ಬೆದರಿಸಿ 20 ಲಕ್ಷ ರೂಪಾಯಿ ಸುಲಿಗೆ ಮಾಡಿದ ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಮತ್ತು ಇಬ್ಬರು ಸಹಚರರನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದ್ದು, ಸುಲಿಗೆಯ ಸಂಪೂರ್ಣ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಹಣದ ದುರಾಸೆಗೆ ಬಿದ್ದು ಕಾನೂನು ರಕ್ಷಕರೇ ಭಕ್ಷಕರಾಗುತ್ತಿರುವ…

Read More
Optimized by Optimole
error: Content is protected !!