Headlines

SHIVAMOGGA / ಶಿವಮೊಗ್ಗ ನಗರದಲ್ಲಿ ಹಿರಿಯರ ಕ್ರಿಕೆಟ್ ಹಬ್ಬ.! ಆಗಸ್ಟ್ 14ರಿಂದ 16ರವರೆಗೆ ರಾಜ್ಯಮಟ್ಟದ T20, 40+ ಟ್ರೂ ಮಾಸ್ಟರ್ ಕಪ್ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ.

SHIVAMOGGA / ಶಿವಮೊಗ್ಗ ನಗರದಲ್ಲಿ ಹಿರಿಯರ ಕ್ರಿಕೆಟ್ ಹಬ್ಬ.! ಆಗಸ್ಟ್ 14ರಿಂದ 16ರವರೆಗೆ ರಾಜ್ಯಮಟ್ಟದ T20, 40+ ಟ್ರೂ ಮಾಸ್ಟರ್ ಕಪ್ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ. news.ashwasurya.in ಅಶ್ವಸೂರ್ಯ/ಶಿವಮೊಗ್ಗ :ಶಿವಮೊಗ್ಗ ನಗರದ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸುವ ರಾಜ್ಯಮಟ್ಟದ ಹಿರಿಯರ T20 40+ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಗಸ್ಟ್ 14, 15 ಹಾಗೂ 16 ರಂದು ಶಿವಮೊಗ್ಗ ನಗರದ ನವುಲೆಯ ಕೆಎಸ್‌ಸಿಎ ಮತ್ತು ಜೆಎನ್ಎನ್‌ಸಿ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಲಿದೆ.ಪಂದ್ಯಾವಳಿಯು ಇಪ್ಪತ್ತು ಓವರ್‌ಗಳಿಗೆ ಸಿಮೀತವಾಗಿದ್ದು…

Read More

ಬೆಂಗಳೂರು : ರಾಜ್ಯಾದ್ಯಂತ 579 ಮದ್ಯದ ಸನ್ನದುಗಳ ಹಂಚಿಕೆಗೆ ಬೃಹತ್ ಇ-ಹರಾಜು : ಜುಲೈ 24 ರಿಂದ 31 ರವರೆಗೆ ನೇರ ಹರಾಜು ಪ್ರಕ್ರಿಯೆ.

ಬೆಂಗಳೂರು : ರಾಜ್ಯಾದ್ಯಂತ 579 ಮದ್ಯದ ಸನ್ನದುಗಳ ಹಂಚಿಕೆಗೆ ಬೃಹತ್ ಇ-ಹರಾಜು : ಜುಲೈ 24 ರಿಂದ 31 ರವರೆಗೆ ನೇರ ಹರಾಜು ಪ್ರಕ್ರಿಯೆ. news.ashwasurya.in ಅಶ್ವಸೂರ್ಯ/ಬೆಂಗಳೂರು, ಜುಲೈ 18, : ​ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಒಟ್ಟು 579 ಮದ್ಯದ ಸನ್ನದುಗಳನ್ನು (Licences) ಮುಂದಿನ 5 ವರ್ಷಗಳ ಅವಧಿಗೆ (ಅಂದರೆ 2026-27 ರಿಂದ 2030-31 ರ ವರೆಗೆ) ಎಲೆಕ್ಟ್ರಾನಿಕ್ ಇ-ಹರಾಜು ಮೂಲಕ ಹಂಚಿಕೆ ಮಾಡಲು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.ಈ ಸಂಬಂಧ ಬಿಡ್‌ದಾರರ ನೋಂದಣಿ ಪ್ರಕ್ರಿಯೆಯು ಈಗಾಗಲೇ ಜುಲೈ…

Read More

ಬಟ್ವಾಳ : ಹತ್ಯೆಯಾದ ಲಾವಣ್ಯರ ಪಾರ್ಥೀವ ಶರೀರ ಮನೆ ಬಾಗಿಲಿಗೆ ಬಂದೊಡನೆ ಸಂಭಂದಿಕರು, ಸ್ನೇಹಿತರು, ಸ್ಥಳೀಯರ ಮುಗಿಲು ಮುಟ್ಟಿದ ಆಕ್ರಂದನ..!

ಹತ್ಯೆಯಾದ ಲಾವಣ್ಯರ ಪಾರ್ಥೀವ ಶರೀರ ಮನೆ ಬಾಗಿಲಿಗೆ ಬಂದೊಡನೆ ಸಂಭಂದಿಕರು, ಸ್ನೇಹಿತರು, ಸ್ಥಳೀಯರ ಮುಗಿಲು ಮುಟ್ಟಿದ ಆಕ್ರಂದನ..! ಮನೆ ಬಾಗಿಲಿಗೆ ಲಾವಣ್ಯರ ಪಾರ್ಥೀವ ಶರೀರ ತಲುಪುತ್ತಿದ್ದಂತೆ, ಅಲ್ಲಿ ನೆರೆದಿದ್ದ ಕುಟುಂಬಸ್ಥರು, ಬಂಧು-ಬಳಗ, ಸ್ನೇಹಿತರು ಹಾಗೂ ಸ್ಥಳೀಯರ ಕಣ್ಣೀರಿನ ಕಟ್ಟೆ ಒಡೆಯಿತು.“ಇನ್ನೊಮ್ಮೆ ಕಣ್ಣು ತೆರೆಯಮ್ಮ…” ಎಂದು ತಾಯಿಯ ಹೃದಯವಿದ್ರಾವಕ ಆಕ್ರಂದನ, ತಂದೆಯ ಮೌನ ವೇದನೆ, ಸಹೋದರ-ಸಹೋದರಿಯರ ದುಃಖ, ಸ್ನೇಹಿತರ ಕಣ್ಣೀರು… ಇಡೀ ವಾತಾವರಣವನ್ನೇ ಮೌನಗೊಳಿಸಿತು.ನಗುವಿನಿಂದ ಕಂಗೊಳಿಸುತ್ತಿದ್ದ ಮನೆಯ ಅಂಗಳ, ಇಂದು ಕಣ್ಣೀರು ಮತ್ತು ನೋವಿನ ಸಾಗರವಾಗಿದೆ. ಪ್ರತಿಯೊಬ್ಬರ ಕಣ್ಣಲ್ಲೂ…

Read More

ನಕಲಿ ಫೇಸ್‌ಬುಕ್ ಖಾತೆಗಳ ಬಗ್ಗೆ ಎಚ್ಚರ! ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲೂ ನಕಲಿ ಫೇಸ್‌ಬುಕ್ ಖಾತೆ.!

ನಕಲಿ ಫೇಸ್‌ಬುಕ್ ಖಾತೆಗಳ ಬಗ್ಗೆ ಎಚ್ಚರ!ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲೂ ನಕಲಿ ಫೇಸ್‌ಬುಕ್ ಖಾತೆ.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ದುಷ್ಕರ್ಮಿಗಳು ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಗಳನ್ನು ಸೃಷ್ಟಿಸಿ, ಕಡಿಮೆ ಬೆಲೆಗೆ ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಇತರೆ ಸಾಮಗ್ರಿಗಳನ್ನು ಮಾರಾಟ ಮಾಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದಾರೆ. ⚠️ ಎಚ್ಚರಿಕೆಯಿಂದಿರಿ: ❌ ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ ಆಕರ್ಷಕ ಆಫರ್‌ಗಳನ್ನು ಪರಿಶೀಲಿಸದೆ ನಂಬಬೇಡಿ.❌ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿರುವ ಫೇಸ್‌ಬುಕ್ ಖಾತೆಗಳಿಗೆ ಹಣ…

Read More

ಬಳ್ಳಾರಿ : ಆರತಕ್ಷತೆಯ ದಿನದಂದೇ ರಾತ್ರಿ ಮದು ಮಗನ ಭೀಕರ ಹತ್ಯೆ.! ಬೆಚ್ಚಿಬಿದ್ದ ಜನತೆ.ಮುಂದೆನಾಯ್ತು .?

ಬಳ್ಳಾರಿ : ಆರತಕ್ಷತೆಯ ದಿನವೆ ರಾತ್ರಿ ಮದುಮಗನ ಭೀಕರ ಹತ್ಯೆ.! ಬೆಚ್ಚಿಬಿದ್ದ ಜನತೆ.ಮುಂದೆನಾಯ್ತು .? ಜುಲೈ 16ರ ಗುರುವಾರ ರಾತ್ರಿ ಸುಮಾರು 11:30ರ ವೇಳೆಗೆ ಆರತಕ್ಷತೆ ಕಾರ್ಯಕ್ರಮ ಮುಗಿದ ನಂತರ, ನಬಿ ರಸೂಲ್‌ಗೆ ಸ್ನೇಹಿತನೊಬ್ಬನಿಂದ ಮೊಬೈಲ್ ಕರೆ ಬಂದಿದೆ. “ಮಾತನಾಡಿ ಬರುತ್ತೇನೆ” ಎಂದು ನವವಧುವಿಗೆ ತಿಳಿಸಿ ಹೋದವರು ಮರಳಿ ಬರಲಿಲ್ಲ. ತಡರಾತ್ರಿ ಸುಮಾರು 2 ಗಂಟೆಯ ವೇಳೆಗೆ ಮನೆಯಿಂದ ಕೇವಲ 700 ಮೀಟರ್ ದೂರದಲ್ಲಿ ನಬಿ ರಸೂಲ್ ರಕ್ತದ ಮಡುವಿನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹಸೆಮಣೆ ಏರಿದ್ದ…

Read More

ರಾಜ್ಯವನ್ನೇ ಬೆಚ್ಚಿಬೀಳಿಸಿದ ಬಂಟ್ವಾಳದ ಯುವತಿ ಹತ್ಯೆ ಪ್ರಕರಣ ಹಂತಕ ದೂರದ ಸಂಬಂಧಿಯಂತೆ.!?

ಬಂಟ್ವಾಳ : ರಾಜ್ಯವನ್ನೇ ಬೆಚ್ಚಿಬೀಳಿಸಿದ ಬಂಟ್ವಾಳದ ಯುವತಿ ಹತ್ಯೆ ಪ್ರಕರಣ ಹಂತಕ ದೂರದ ಸಂಬಂಧಿಯಂತೆ.!? news.ashwasurya.in ಅಶ್ವಸೂರ್ಯ/ಮಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ ಬಂಟ್ವಾಳ ಬಸ್‌ ಸ್ಟ್ಯಾಂಡ್‌ನಲ್ಲಿ ಯುವತಿಯ ಹತ್ಯೆಗೈದ ಆರೋಪಿ ಚೇತನ್‌(22) ಎಂಬಾತನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬೆಳ್ತಂಗಡಿಯ ಒಡಿಲ್ನಾಳ ನಿವಾಸಿಯಾಗಿರುವ ಚೇತನನನ್ನು ಶುಕ್ರವಾರ ಮಂಗಳೂರಿನ ಪಚ್ಚನಾಡಿಯ ಬಳಿ ತನ್ನ ಕಾರಿನ ಪಕ್ಕದಲ್ಲಿ ಕುಳಿತಿದ್ದಾಗ ಬಂಧಿಸಲಾಯಿತು. ಘಟನೆಯ ನಂತರ ಆತ ಇಲಿ ಪಾಷಾಣ (ವಿಷ) ಸೇವಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ಆತನನ್ನು ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಗಾಗಿ…

Read More
Optimized by Optimole
error: Content is protected !!