ಭದ್ರಾವತಿ : ರೌಡಿಶೀಟರ್ ವಿಶ್ವನಾಥ್ ಅಲಿಯಾಸ್ ಮುದ್ದೆ ಮೇಲೆ ರೌಡಿಗಳ ಅಟ್ಯಾಕ್.! ಆಸ್ಪತ್ರೆಗೆ ದಾಖಲು.
ಭದ್ರಾವತಿ : ಶಿವಮೊಗ್ಗ ರೌಡಿಶೀಟರ್ ವಿಶ್ವನಾಥ್ ಅಲಿಯಾಸ್ ಮುದ್ದೆ ಮೇಲೆ ಪುಡಿ ರೌಡಿಗಳ ಅಟ್ಯಾಕ್.! ಆಸ್ಪತ್ರೆಗೆ ದಾಖಲು. news.ashwasurya.in ಅಶ್ವಸೂರ್ಯ/ಭದ್ರಾವತಿ : ರೌಡಿಶೀಟರ್ ವಿಶ್ವನಾಥ್ ಅಲಿಯಾಸ್ ಮುದ್ದೆ(34) ಎಂಬಾತನ ಮೇಲೆ ಆರೇಳು ಮಂದಿ ಪುಡಿ ರೌಡಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಭದ್ರಾವತಿಯ ಸೀಗೆಬಾಗಿ ಬಳಿಯ ಟೀ ಶಾಪ್ ಹತ್ತಿರ ಇಂದು ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆ.ವಿಶ್ವನಾಥ್ ಭದ್ರಾವತಿಯ ಸೀಗೆಬಾಗಿ ಬಳಿಯ ಟೀ ಶಾಪ್ನಲ್ಲಿ ಟೀ ಕುಡಿಯುತ್ತಿದ್ದಾಗ ಹಿಂದಿನಿಂದ ಬಂದು…
