Headlines

ಉಡುಪಿ : 70 ಲಕ್ಷ ಪಡೆದು ಉದ್ಯಮಿಗೆ ವಂಚನೆ ಮಾಡಿದ ಮಹಿಳೆ.! ಹಣ ವಾಪಸ್‌ ಕೊಡು ಎಂದಿದ್ದಕ್ಕೆ ಅತ್ಯಾಚಾರದ ದೂರು ದಾಖಲಿಸೊದಾಗಿ ಬೆದರಿಕೆ.! ಮಹಿಳೆ ಬಂಧನ.

ಉಡುಪಿ : 70 ಲಕ್ಷ ಪಡೆದು ಉದ್ಯಮಿಗೆ ವಂಚನೆ ಮಾಡಿದ ಮಹಿಳೆ.! ಹಣ ವಾಪಸ್‌ ಕೊಡು ಎಂದಿದ್ದಕ್ಕೆ ಅತ್ಯಾಚಾರದ ದೂರು ದಾಖಲಿಸೊದಾಗಿ ಬೆದರಿಕೆ.! ಮಹಿಳೆ ಬಂಧನ. news.ashwasurya.in ಅಶ್ವಸೂರ್ಯ/ಉಡುಪಿ: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಹೂಡಿಕೆ ಹೆಸರಿನಲ್ಲಿ 70 ಲಕ್ಷ ರೂ. ವಂಚನೆ ಮಾಡಿರುವ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.ಝೀನತ್ ಇಬ್ರಾಹಿಂ ಬಂಧಿತ ಮಹಿಳೆ ಎಂದು ತಿಳಿದುಬಂದಿದೆ. ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಪರಿಚಯ ಮಾಡಿಕೊಂಡಿದ್ದ ಮಹಿಳೆ, ಜಂಟಿಯಾಗಿ ಕಚೇರಿ ಆರಂಭಿಸಿದ್ದಳು. ಅಲ್ಲದೇ ಜಮೀನು ಖರೀದಿ ಹೆಸರಿನಲ್ಲಿ…

Read More

ಬೆಂಗಳೂರು : ಡ್ರಗ್ ಪೆಡ್ಲರ್ ಬಂಧನಕ್ಕೆ ಹೋದ ಪೊಲೀಸರಿಗೆ ಶಾಕ್.! ಆತನ ಮನೆಯಲ್ಲಿತ್ತು 17 ಲಾಂಗು, 230 ಮೊಬೈಲ್.!

🚨 ಪೊಲೀಸರ ಭರ್ಜರಿ ಕಾರ್ಯಾಚರಣೆ ಬೆಂಗಳೂರು : ಡ್ರಗ್ ಪೆಡ್ಲರ್ ಬಂಧನಕ್ಕೆ ಹೋದ ಪೊಲೀಸರಿಗೆ ಶಾಕ್.! ಆತನ ಮನೆಯಲ್ಲಿತ್ತು 17 ಲಾಂಗು, 230 ಮೊಬೈಲ್.! 🗡️ ಜಪ್ತಿಯಾದ ವಸ್ತುಗಳ ವಿವರ : ಅಪರಾಧ ಕೃತ್ಯಗಳಿಗೆ ಬಳಸಲು ಅಥವಾ ರೌಡಿ ಚಟುವಟಿಕೆಗಳಿಗಾಗಿ ಸಂಗ್ರಹಿಸಿಟ್ಟಿದ್ದ 17 ಮಾರಕಾಸ್ತ್ರಗಳನ್ನು (ಲಾಂಗು-ಮಚ್ಚುಗಳು) ಪೊಲೀಸರು ವಶಪಡಿಸಿಕೊಂಡಿದ್ದಾರೆ.230 ಮೊಬೈಲ್ ಫೋನ್‌ಗಳು: ಸಾರ್ವಜನಿಕರಿಂದ ಕಳವು ಮಾಡಲಾದ ಅಥವಾ ಡ್ರಗ್ಸ್ ದಂಧೆಗಾಗಿ ಅಕ್ರಮವಾಗಿ ಇಟ್ಟುಕೊಂಡಿದ್ದ 230 ಆಂಡ್ರಾಯ್ಡ್ ಹಾಗೂ ಕೀಪ್ಯಾಡ್ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.ಮಾದಕ ವಸ್ತು: ಇದರೊಂದಿಗೆ…

Read More

BREAKING : ಬೆಂಗಳೂರಲ್ಲಿ ಸಿಸಿಬಿ ಪೋಲಿಸರಿಂದ ರೌಡಿಶೀಟರ್‌’ಗಳ ಮನೆಗಳ ಮೇಲೆ ದಾಳಿ.! ಮಾರಕಾಸ್ತ್ರಗಳು ವಶಕ್ಕೆ.!

BREAKING : ಬೆಂಗಳೂರಲ್ಲಿ ಸಿಸಿಬಿ ಪೋಲಿಸರಿಂದ ರೌಡಿಶೀಟರ್‌’ಗಳ ಮನೆಗಳ ಮೇಲೆ ದಾಳಿ.! ಮಾರಕಾಸ್ತ್ರಗಳು ವಶಕ್ಕೆ.! news.ashwasurya.in ಅಶ್ವಸೂರ್ಯ/ ಬೆಂಗಳೂರು : ಬೆಂಗಳೂರು ನಗರದಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಶುಕ್ರವಾರ ತಡರಾತ್ರಿ 30ಕ್ಕೂ ಹೆಚ್ಚು ರೌಡಿಶೀಟರ್‌ಗಳ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಹಲವು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, ರೌಡಿಶೀಟರ್‌ಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಸಮಾಜಘಾತುಕ ಚಟುವಟಿಕೆಗಳನ್ನು ತಡೆಯಲು ಸಿಸಿಬಿ ಪೊಲೀಸರು…

Read More

ಬೆಂಗಳೂರು : ಮಲ್ಪೆಯ ಸಂದೀಪ್ ಸಾಲಿಯಾನ್ ಗೋವಾದಲ್ಲಿ ಕೊಲೆಯಾದ ಪ್ರಕರಣ ಟ್ವಿಸ್ಟ್ : ಮಂಗಳೂರಿನ ಮೂಲದ ಯುವತಿಯ ಬಂಧನ?

ಬೆಂಗಳೂರು : ಮಲ್ಪೆಯ ಸಂದೀಪ್ ಸಾಲಿಯಾನ್ ಗೋವಾದಲ್ಲಿ ಕೊಲೆಯಾದ ಪ್ರಕರಣ ಟ್ವಿಸ್ಟ್ : ಮಂಗಳೂರಿನ ಮೂಲದ ಯುವತಿಯ ಬಂಧನ? ಹೌದು, ಗೋವಾದ ಕ್ಯಾಲಂಗುಟ್‌ನಲ್ಲಿ ನಡೆದ ಮಲ್ಪೆಯ ಉದ್ಯಮಿ ಸಂದೀಪ್ ಸಾಲಿಯಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಮೂಲದ ಅಕ್ಷತಾ ಎಂ.ಕೆ. (35) ಎಂಬ ಮಹಿಳೆಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.ಈ ಪ್ರಕರಣದ ಪ್ರಮುಖ ವಿವರಗಳು ಇಲ್ಲಿವೆ:ಆರೋಪಿಯ ಬಂಧನ: ಮಂಗಳೂರು ಮೂಲದವರಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಅಕ್ಷತಾ ಎಂ.ಕೆ. ಅವರನ್ನು ಗೋವಾ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ, ಹೆಚ್ಚಿನ ತನಿಖೆಗಾಗಿ ಗೋವಾಕ್ಕೆ…

Read More

ಎದೆ ಝಲ್ಲೆನಿಸುವಂತಿದೆ ಉತ್ತರಪ್ರದೇಶದಲ್ಲಿ ನೆಡೆದ ಈ ಅಪಘಾತ.! ವೈರಲ್ ವಿಡಿಯೋ ನೋಡಿ.

ಎದೆ ಝಲ್ಲೆನಿಸುವಂತಿದೆ ಉತ್ತರಪ್ರದೇಶದಲ್ಲಿ ನೆಡೆದ ಈ ಅಪಘಾತ.ವೈರಲ್ ವಿಡಿಯೋ ನೋಡಿ. ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಸಿಹೋರಿ ಟೋಲ್ ಪ್ಲಾಜಾದಲ್ಲಿ ಎಲ್‌ಪಿಜಿ (LPG) ಗ್ಯಾಸ್ ಟ್ಯಾಂಕರ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಭೀಕರವಾಗಿ ಸ್ಫೋಟಗೊಂಡಿದೆ.ಜೂನ್ 26 ರಂದು ನಡೆದ ಈ ದಿಗಿಲುಗೊಳಿಸುವ ಅಪಘಾತದ ಸಿಸಿಟಿವಿ (CCTV) ದೃಶ್ಯಾವಳಿಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ಈ ದುರಂತದಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ… news.ashwasurya.in ಅಶ್ವಸೂರ್ಯ/ಉತ್ತರಪ್ರದೇಶ :…

Read More
Optimized by Optimole
error: Content is protected !!