ಅನಾರೋಗ್ಯ ಪೀಡಿತ ಅಭಿಮಾನಿ ಬೇಟಿ ಮಾಡಿದ ಪವನ್ ಕಲ್ಯಾಣ್.! ಕೆಲವೇ ಗಂಟೆಯಲ್ಲಿ ಅಭಿಮಾನಿ ಆಸೆ ಈಡೇರಿಸಿದ ಡಿಸಿಎಂ ಪವನ್ ಕಲ್ಯಾಣ್.
ಅನಾರೋಗ್ಯ ಪೀಡಿತ ಅಭಿಮಾನಿ ಬೇಟಿ ಮಾಡಿದ ಪವನ್ ಕಲ್ಯಾಣ್.! ಕೆಲವೇ ಗಂಟೆಯಲ್ಲಿ ಅಭಿಮಾನಿ ಆಸೆ ಈಡೇರಿಸಿದ ಡಿಸಿಎಂ ಪವನ್ ಕಲ್ಯಾಣ್. news.ashwasurya.in ಅಶ್ವಸೂರ್ಯ/ತೆಲಂಗಾಣ : ಸ್ಟಾರ್ ನಟರಿಗೆ ಸಾಕಷ್ಟು ಜನ ಅಭಿಮಾನಿಗಳಿರುತ್ತಾರೆ. ನೆಚ್ಚಿನ ನಟನನ್ನು ಜೀವನದಲ್ಲಿ ಒಮ್ಮೆ ಭೇಟಿ ಮಾಡಬೇಕು, ಮಾತನಾಡಬೇಕು ಎಂದು ಕಾಯುವವರಿಗೆ ಲೆಕ್ಕವಿಲ್ಲ. ಸ್ಟಾರ್ಸ್ ಕೂಡ ಅಭಿಮಾನಿಗಳ ಮೇಲಿನ ತಮ್ಮ ಪ್ರೀತಿ ಕಾಳಜಿಯನ್ನು ಆಗಾಗ್ಗೆ ಬಹಿರಂಗಪಡಿಸುತ್ತಾರೆ. ಆಂಧ್ರಪ್ರದೇಶದ ಡಿಸಿಎಂ, ನಟ ಪವನ್ ಕಲ್ಯಾಣ್ ತಮ್ಮ ವೀರಾಭಿಮಾನಿಯ ಮಹದಾಸೆಯನ್ನು ಈಡೇರಿಸಿದ್ದಾರೆ. ಪವನ್ ಕೆಲಸಕ್ಕೆ ಭಾರೀ ಮೆಚ್ಚುಗೆ…
