ಮದುವೆ ಜವಳಿ ಖರೀದಿಸಿ ಮನೆಗೆ ಮರಳಬೇಕಿದ್ದ ಮಗ ಮಸಣ ಸೇರಿದ.!!ಚರಂಡಿಯಲ್ಲಿ ಶವ ಪತ್ತೆ.!
ಮದುವೆ ಜವಳಿ ಖರೀದಿಸಿ ಮನೆಗೆ ಮರಳಬೇಕಿದ್ದ ಮಗ ಮಸಣ ಸೇರಿದ.!!ಚರಂಡಿಯಲ್ಲಿ ಶವ ಪತ್ತೆ.! ಇನ್ನೇನು ಕೇಲವೆ ದಿನಗಳಲ್ಲಿ ಹಸೆಮಣೆ ಏರಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ 31 ವರ್ಷದ ಸುಂದರ ಯುವಕನೊಬ್ಬನನ್ನು ಆತನ ಮಾಜಿ ಮಹಿಳಾ ಸಹೋದ್ಯೋಗಿ ಹಾಗೂ ಆಕೆಯ ಸಂಗಾತಿ ಸೇರಿ ಅತ್ಯಂತ ಬರ್ಬರವಾಗಿ ಹತ್ಯೆ ಮಾಡಿ, ಶವವನ್ನು ರಸ್ತೆ ಬದಿಯ ಚರಂಡಿಗೆ ಎಸೆದಿರುವ ಘಟನೆಯೊಂದು ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ಕೊಲೆಯಾದ ದುರ್ದೈವಿಯನ್ನು ಯುವರಾಜ್ ಸಿಂಗ್ ಮಂಚಂದಾ ಎಂದು ಗುರುತಿಸಲಾಗಿದ್ದು, ಈ ಹತ್ಯೆಗೆ ಹಣಕಾಸಿನ ವಿವಾದವೇ ಮೂಲ…
