Headlines

ಕೋಝಿಕೋಡ್ ಡ್ರಗ್ಸ್ ಪ್ರಕರಣ : ಮತ್ತೊಬ್ಬರು ಶಿಕ್ಷಕಿಬಂಧನ.!ಮಂಗಳೂರಿನ ಸ್ನೇಹಿತನಿಂದ ಡ್ರಗ್ಸ್ ದಂಧೆಗೆ ಕೈಇಟ್ಟ ಶಿಕ್ಷಕಿಯರು.!

ಕೋಝಿಕೋಡ್ ಡ್ರಗ್ಸ್ ಪ್ರಕರಣ : ಮತ್ತೊಬ್ಬರು ಶಿಕ್ಷಕಿಬಂಧನ.!ಮಂಗಳೂರಿನ ಸ್ನೇಹಿತನಿಂದ ಡ್ರಗ್ಸ್ ದಂಧೆಗೆ ಕೈಇಟ್ಟ ಶಿಕ್ಷಕಿಯರು.! news.ashwasurya.in ಅಶ್ವಸೂರ್ಯ/ ಕೋಝಿಕೋಡ್, ಜುಲೈ,29 : ಕೇರಳದ ಕೋಝಿಕೋಡ್ ಗ್ರಾಮೀಣ ಪೊಲೀಸರ ವಿಶೇಷ ತನಿಖಾ ತಂಡ (SIT) ನಡೆಸುತ್ತಿರುವ ಎಂಡಿಎಂಎ (MDMA) ಮಾದಕ ದ್ರವ್ಯ ಜಾಲದ ತನಿಖೆಯಲ್ಲಿ ಮತ್ತೊಂದು ಶಾಕಿಂಗ್ ವಿಷಯ ಬೆಳಕಿಗೆ ಬಂದಿದ್ದು, ಪೆರಂಬ್ರಾ ಬಿಆರ್‌ಸಿಯ ಮೂರನೇ ವಿಶೇಷ ಶಿಕ್ಷಕಿ ವಿ.ಪಿ. ನೀಶ್ಮಾ (30) ಮಂಗಳವಾರ ಬಂಧನಕ್ಕೊಳಗಾಗಿದ್ದಾರೆ. ಆಟಿಸಂ ಕೇಂದ್ರದ ವಿಶೇಷ ಶಿಕ್ಷಕಿ ಅವಲಾ ಕುಟ್ಟೋತ್ ಮೂಲದ ವಿ.ಪಿ. ನೀಶ್ಮಾ…

Read More

ನವದೆಹಲಿ : ಕೈ ಸಂಪುಟ ವಿಸ್ತರಣೆಗೆ ಕ್ಷಣ ಗಣನೆ.! ಹಳಬರಿಗೂ ಮಣೆ ಹೊಸ ಸಚಿವರು ಯಾರು.?

ನವದೆಹಲಿ : ಕೈ ಸಂಪುಟ ವಿಸ್ತರಣೆಗೆ ಕ್ಷಣ ಗಣನೆ.! ಹಳಬರಿಗೂ ಮಣೆ ಹೊಸ ಸಚಿವರು ಯಾರು.? news.ashwasurya.in ಅಶ್ವಸೂರ್ಯ/ನವದೆಹೆಲಿ : ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ವಿಸ್ತರಣೆ ಅಸಲಿ ಆಟ ಈಗ ಶುರುವಾಗಿದೆ ಇಂದು ರಾತ್ರಿಯೆ ಅಂತಿಮ ಪಟ್ಟಿ ರೆಡಿಯಾಗಲಿದೆ. ದೆಹಲಿ ಅಂಗಳದಲ್ಲಿ ಸಚಿವರ ಆಯ್ಕೆಗೆ ದೊಡ್ಡಮಟ್ಟದ ಚರ್ಚೆ ಶುರುವಾಗಿದ್ದು.ಈ ಮೊದಲು ಎರಡು ಪಟ್ಟಿ ಸಿದ್ಧಪಡಿಸಿದ್ದ ಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅದನ್ನೂ ಫಿಲ್ಟರ್ ಮಾಡಿದ್ದಾರೆ. ಹೊಸ ಪಟ್ಟಿಯನ್ನು ಹೈಕಮಾಂಡ್ ಹೊಸ್ತಿಲಿಗೆ ಮುಂದೆ ಇಟ್ಟಿದ್ದಾರೆ.ಹೌದು…

Read More

ನೀಟ್ ಪ್ರತಿಭಟನೆ : ಜಂತರ್‌ಮಂತರ್‌ನ ಪ್ರತಿಭಟನೆಯಲ್ಲಿ ಅರಳಿದ ಪ್ರೀತಿ.!ಮದುವೆಯು ಮಾಡಕೊಂಡ.! ಮನೆಗೂ ಕರ್ಕೊಂಡು ಹೋದ.!

ನೀಟ್ ಪ್ರತಿಭಟನೆ : ಜಂತರ್‌ಮಂತರ್‌ನ ಪ್ರತಿಭಟನೆಯಲ್ಲಿ ಅರಳಿದ ಪ್ರೀತಿ.!ಮದುವೆಯು ಮಾಡಕೊಂಡ.! ಮನೆಗೂ ಕರ್ಕೊಂಡು ಹೋದ.! news.ashwasurya.in ಅಶ್ವಸೂರ್ಯ/ನವದೆಹಲಿ : ಜಂತರ್ ಮಂತರ್‌ ನಲ್ಲಿ ನಡೆದ ನೀಟ್‌ ಪ್ರತಿಭಟನೆ ವೇಳೆ ಬರೀ ಪ್ರತಿಭಟನೆ ಅಲ್ಲ ಅನೇಕ ವಿಷ್ಯಗಳು ಕಾಣಸಿಕ್ಕಿವೆ. ಅಲ್ಲಿಯೇ ಪ್ರೀತಿಗೆ ಬಿದ್ದು ಮದುವೆಯಾದ ಜೋಡಿಯೊಂದು ಈಗ ಎಲ್ಲರ ಗಮನ ಸೆಳೆದಿದೆ.ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ಒಬ್ಬರ ಬದುಕು ಅನಿರೀಕ್ಷಿತ ತಿರುವು ಕಂಡಿದೆ. ವಿದ್ಯಾರ್ಥಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಯುವತಿ ಮೇಲೆ ಪ್ರೀತಿ…

Read More

ಮರಳು ದಂಧೆ ಕೋರರ ಹೆಡೆಮುರಿ ಕಟ್ಟಲು ಸರ್ಕಾರದ ಖಡಕ್ ನಿರ್ಧಾರ.! ಗೂಂಡಾ ಕಾಯ್ದೆ ಅಸ್ತ್ರ ಪ್ರಯೋಗಕ್ಕೆ ಮುಂದು, ಕಣ್ಮುಚ್ಚಿ ಕೂರುವ ಪೊಲೀಸರಿಗೂ ಬಿಸಿ ತಟ್ಟಲಿದೆ.!

ಮರಳು ದಂಧೆ ಕೋರರ ಹೆಡೆಮುರಿ ಕಟ್ಟಲು ಸರ್ಕಾರದ ಖಡಕ್ ನಿರ್ಧಾರ.! ಗೂಂಡಾ ಕಾಯ್ದೆ ಅಸ್ತ್ರ ಪ್ರಯೋಗಕ್ಕೆ ಮುಂದು, ಕಣ್ಮುಚ್ಚಿ ಕೂರುವ ಪೊಲೀಸರಿಗೂ ಬಿಸಿ ತಟ್ಟಲಿದೆ.! news.ashwasurya.in ಅಶ್ವಸೂರ್ಯ/ಬೆಂಗಳೂರು : ರಾಜ್ಯಾಂತರ ಗಡಿಗಳು ಹಾಗೂ ಗಡಿ ಭಾಗಗಳಲ್ಲಿ ನಡೆಯುವ ಅಕ್ರಮ ಮರಳು ಸಾಗಣೆಯನ್ನು ತಡೆಯಲು ಗಣಿ ಮತ್ತು ಭೂವಿಜ್ಞಾನ, ಕಂದಾಯ ಹಾಗೂ ಅರಣ್ಯ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ, ಸಂಗ್ರಹಣೆ ಮತ್ತು ಸಾಗಣೆಗೆ ಕಡಿವಾಣ ಹಾಕಲು ರಾಜ್ಯ…

Read More

ಶಿವಮೊಗ್ಗ : ಅಸುರಕ್ಷಿತ ಬದುಕಿಗೆ ಸುರಕ್ಷತೆಯ ಕವಚ ಸೃಷ್ಠಿಸಿಕೊಳ್ಳಲು ಪೊಲೀಸ್‌ ಸಿಬ್ಬಂಧಿಗೆ ಮನವಿ : ಬಿ.ನಿಖಿಲ್, ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (IPS)

ಶಿವಮೊಗ್ಗ : ಅಸುರಕ್ಷಿತ ಬದುಕಿಗೆ ಸುರಕ್ಷತೆಯ ಕವಚ ಸೃಷ್ಠಿಸಿಕೊಳ್ಳಲು ಪೊಲೀಸ್‌ ಸಿಬ್ಬಂಧಿಗೆ ಮನವಿ : ಬಿ.ನಿಖಿಲ್, ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (IPS) news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಹಗಲಿರುಳೆನ್ನದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಪೊಲೀಸ್‌ ಇಲಾಖೆಯ ಎಲ್ಲಾ ಅಧಿಕಾರಿ-ಸಿಬ್ಬಂಧಿಗಳು ನಿರ್ಲಕ್ಷ್ಯ ತೋರದೆ ತಮ್ಮ ಮತ್ತು ತಮ್ಮ ಅವಲಂಬಿತ ಕುಟುಂಬದ ಕ್ಷೇಮಕ್ಕಾಗಿ ತಾವು ಪಡೆಯುವ ವೇತನದಲ್ಲಿ ಸ್ಯಾಲರಿ ಪ್ಯಾಕೇಜ್‌ ಸ್ಕೀಂ ಮತ್ತು ಜೀವವಿಮೆಗಾಗಿ ಸಣ್ಣ ಮೊತ್ತವನ್ನು ಕಟಾವಣೆ ಮಾಡಿಸಿಕೊಂಡು ಅಸುರಕ್ಷಿತ ಬದುಕಿಗೆ ಸುರಕ್ಷತೆಯ ಕವಚ ಸೃಷ್ಠಿಸಿಕೊಳ್ಳುವಂತೆ ಜಿಲ್ಲಾ ಪೊಲೀಸ್‌…

Read More
Optimized by Optimole
error: Content is protected !!