ದಕ್ಷಿಣಕನ್ನಡ : 50ನೇ ವರ್ಷದ ಗಣೇಶೋತ್ಸವಕ್ಕೆ ಬಡ ವೃದ್ಧೆ ಭಾಗಿ ಅಮ್ಮನಿಗೆ ಆರ್ಸಿಸಿ ಮನೆ ನಿರ್ಮಿಸಿಕೊಟ್ಟ ಸಮಿತಿ!
ದಕ್ಷಿಣಕನ್ನಡ : 50ನೇ ವರ್ಷದ ಗಣೇಶೋತ್ಸವಕ್ಕೆ ಬಡ ವೃದ್ಧೆ ಭಾಗಿ ಅಮ್ಮನಿಗೆ ಆರ್ಸಿಸಿ ಮನೆ ನಿರ್ಮಿಸಿಕೊಟ್ಟ ಸಮಿತಿ! news.ashwasurya.in ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯು ತನ್ನ ಸುವರ್ಣ ಮಹೋತ್ಸವದ ಅಂಗವಾಗಿ, ಗುಡಿಸಲಿನಲ್ಲಿ ವಾಸಿಸುತ್ತಿದ್ದ ನಿರ್ಗತಿಕ ಮಹಿಳೆ ಭಾಗಿಯವರಿಗೆ ಹೊಸ ಆರ್ಸಿಸಿ ಮನೆಯನ್ನು ನಿರ್ಮಿಸಿಕೊಟ್ಟಿದೆ. ಹಲವಾರು ದಾನಿಗಳ ಸಹಕಾರದಿಂದ ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಸುಸಜ್ಜಿತ ಮನೆಯನ್ನು ಅವರಿಗೆ ಹಸ್ತಾಂತರಿಸಲಾಯಿತು… ಅಶ್ವಸೂರ್ಯ/ದಕ್ಷಿಣ ಕನ್ನಡ (ಸೆ.11) : ಚಿಕ್ಕದೊಂದು ಗುಡಿಸಿಲನಲ್ಲಿ ಆಶ್ರಯ ಪಡೆದಿದ್ದ ವೃದ್ಧ ಮಹಿಳೆ ಕಷ್ಟವನ್ನು…
