Headlines

ಬೆಂಗಳೂರು : ಕ್ಯಾಬಿನೆಟ್ ನಲ್ಲಿ ಸಚಿವರಾಗಲು ಕಾಯುತ್ತಿದ್ದವರಿಗೆ ಗುಡ್ ನ್ಯೂಸ್.

ಬೆಂಗಳೂರು : ಕ್ಯಾಬಿನೆಟ್ ನಲ್ಲಿ ಸಚಿವರಾಗಲು ಕಾಯುತ್ತಿದ್ದವರಿಗೆ ಗುಡ್ ನ್ಯೂಸ್. news.ashwasurya.in ಅಶ್ವಸೂರ್ಯ/ಬೆಂಗಳೂರು: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ ಮಾಡಿ ಒಂದು ತಿಂಗಳಾದರೂ ಇನ್ನೂ ಸಚಿವ ಸಂಪುಟ ವಿಸ್ತರಣೆಯಾಗಿಲ್ಲ. ಸಚಿವಾಕಾಂಕ್ಷಿಗಳಿಗೆ ಈಗ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ.ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೇ ಸಚಿವ ಸ್ಥಾನಕ್ಕಾಗಿ ಹಲವು ಶಾಸಕರು ತಮ್ಮ ಬೆಂಬಲಿಗರ ಮೂಲಕ ಪ್ರತಿಭಟನೆ, ಒತ್ತಡ ಹೇರುವ ಪ್ರಯತ್ನ ಮಾಡಿದ್ದರು. ಇನ್ನು ಕೆಲವರು ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರ ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ ಸದ್ಯಕ್ಕೆ ಯಾವುದೂ…

Read More

ಸರ್ಕಾರಿ ನೌಕರಿಗಾಗಿ ಹೆತ್ತ ತಾಯಿಯನ್ನೇ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ ಮಗಳು.!!

ಸರ್ಕಾರಿ ನೌಕರಿಗಾಗಿ ಹೆತ್ತ ತಾಯಿಯನ್ನೇ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ ಮಗಳು.!! ರಾಜಸ್ಥಾನದ ಜೈಪುರದಲ್ಲಿ ಆಸ್ತಿ ಮತ್ತು ಸರ್ಕಾರಿ ಕೆಲಸದ ದುರಾಸೆಗಾಗಿ 23 ವರ್ಷದ ಮಗಳೇ ತನ್ನ ಹೆತ್ತ ತಾಯಿಯನ್ನು ಸುಪಾರಿ ಕೊಟ್ಟು ಕೊಲ್ಲಿಸಿರುವ ಅತ್ಯಂತ ಆಘಾತಕಾರಿ ಮತ್ತು ಬೆಚ್ಚಿಬೀಳಿಸುವ ಘಟನೆ ಜುಲೈ 2026ರಲ್ಲಿ ಬೆಳಕಿಗೆ ಬಂದಿದೆ.ಮೊದಲಿಗೆ ಸಾಮಾನ್ಯ ರಸ್ತೆ ಅಪಘಾತದಂತೆ ಕಂಡ ಈ ಘಟನೆಯನ್ನು ಜೈಪುರ ಪೊಲೀಸರು ತನಿಖೆ ನಡೆಸಿದಾಗ, ಇದರ ಹಿಂದೆ ಸ್ವಂತ ಮಗಳೇ ರೂಪಿಸಿದ್ದ ಕರಾಳ ಕೊಲೆ ಸಂಚು ಬಯಲಾಗಿದೆ….. ಅನುಕಂಪದ ಆಧಾರದ…

Read More

ಶಿವಮೊಗ್ಗ : ಒಂದು ವರ್ಷದ ಬಳಿಕ ಶಿಕಾರಿಪುರ ಬಾಲಕಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್.! ಶವ ಸೂಟ್‌ಕೇಸ್‌ಲ್ಲಿಟ್ಟು ಪ್ರಪಾತಕ್ಕೆ ಹಾಕಿದ ಪಿಜಿ ಮಾಲಿಕ & ಗ್ಯಾಂಗ್.!

ಶಿವಮೊಗ್ಗ : ಒಂದು ವರ್ಷದ ಬಳಿಕ ಶಿಕಾರಿಪುರ ಬಾಲಕಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್.! ಶವ ಸೂಟ್‌ಕೇಸ್‌ಲ್ಲಿಟ್ಟು ಪ್ರಪಾತಕ್ಕೆ ಹಾಕಿದ ಪಿಜಿ ಮಾಲಿಕ & ಗ್ಯಾಂಗ್.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿಕಾರಿಪುರದಲ್ಲಿ ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿ ಅಂದು ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂಬ ಸತ್ಯ ಪೊಲೀಸರ ದಕ್ಷ ತನಿಖೆಯಿಂದ ಬಯಲಾಗಿದೆ.! ಪಿಜಿಗೆ ಕೆಟ್ಟ ಹೆಸರು ಬರುತ್ತದೆಂಬ ಭಯದಿಂದ,ಪಿಜಿಯ ಮಾಲೀಕರು ಆಕೆಯ ಶವವನ್ನು ಸೂಟ್‌ಕೇಸ್‌ನಲ್ಲಿ ಹಾಕಿ ಪ್ರಪಾತಕ್ಕೆ ಎಸೆದಿದ್ದರಂತೆ.!?ಅಪ್ರಾಪ್ತ ಬಾಲಕಿ ಕಾಣೆಯಾದ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ…

Read More

ಮಹಾರಾಷ್ಟ್ರ : ಕೇತನ್‌ ಅಗರ್ವಾಲ್‌ ಹತ್ಯೆ ಪ್ರಕರಣ : ಸೋನಮ್‌ ರಘುವಂಶಿ ಐಡಿಯಾಗಳಿಂದ ಪ್ರೇರೇಪಿತಳಾಗಿದ್ದಳಂತೆ ಆರೋಪಿ ಸಿಯಾ.!

ಮಹಾರಾಷ್ಟ್ರ : ಕೇತನ್‌ ಅಗರ್ವಾಲ್‌ ಹತ್ಯೆ ಪ್ರಕರಣ : ಸೋನಮ್‌ ರಘುವಂಶಿ ಐಡಿಯಾಗಳಿಂದ ಪ್ರೇರೇಪಿತಳಾಗಿದ್ದಳಂತೆ ಆರೋಪಿ ಸಿಯಾ.! news.ashwasurya.in ಉದ್ಯಮಿ ಕೇತನ್ ಅಗರ್ವಾಲ್ ಅವರ ಹತ್ಯೆ ಕುರಿತಂತೆ ಪೊಲೀಸರು ತನಿಖೆ ಮುಂದುವರೆದಿದ್ದು ಆರೋಪಿ ಸಿಯಾ ಗೋಯಲ್‌ ವಿಚಾರಣೆಯಲ್ಲಿ ಸಾಕಷ್ಟು ಪ್ರಮುಖ ವಂಶಗಳು ಬಯಲಾಗಿವೆ. ಸಿಯಾ ಗೋಯಲ್, ಈ ಹಿಂದೆ ದೇಶಾದ್ಯಂತ ದೊಡ್ಡ ಸುದ್ದಿಯಾಗಿದ್ದ ರಾಜಾ ರಘುವಂಶಿ ಕೊಲೆ ಪ್ರಕರಣವನ್ನು ಇಂಟರ್ನೆಟ್‌ನಲ್ಲಿ ಸಂಪೂರ್ಣವಾಗಿ ಸಂಶೋಧನೆ ನಡೆಸಿದ್ದಳು ಎಂದು ತಿಳಿದು ಬಂದಿದೆ.ಸೋನಮ್‌ ರಘುವಂಶಿ ಐಡಿಯಾಗಳಿಂದ ಪ್ರೇರೇಪಿತಳಾಗಿದ್ದ ಸಿಯಾ.!.. ಸಂಗ್ರಹ ಚಿತ್ರ…

Read More

ಕೊಲ್ಲೂರು ಮೂಕಾಂಬಿಕೆ ಸನ್ನಿದಿದಲ್ಲಿ ಭಕ್ತೆಯ ಹಣ ದೋಚಿದ ಭದ್ರಾವತಿಯ ಮೂವರು ಖತರ್ನಾಕ್ ಕಳ್ಳಿಯರು ಅಂದರ್.!

ಕೊಲ್ಲೂರು ಮೂಕಾಂಬಿಕೆ ಸನ್ನಿದಿದಲ್ಲಿ ಭಕ್ತೆಯ ಹಣ ದೋಚಿದ ಭದ್ರಾವತಿಯ ಮೂವರು ಖತರ್ನಾಕ್ ಕಳ್ಳಿಯರು ಅಂದರ್.! news.ashwasurya.in ಅಶ್ವಸೂರ್ಯ/ಕೊಲ್ಲೂರು: ಇಲ್ಲಿನ ಪ್ರಸಿದ್ಧ ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಿದ್ದ ಭಕ್ತೆಯೊಬ್ಬರ ಹಣ ಕದ್ದ ಕಳ್ಳತನ ಪ್ರಕರಣವನ್ನು ಕೇವಲ 24 ಗಂಟೆಯೊಳಗೆ ಕೊಲ್ಲೂರು ಪೊಲೀಸರು ಭೇದಿಸಿ ಮೂವರು ಖತರ್ನಾಕ್ ಮಹಿಳಾ ಆರೋಪಿಗಳನ್ನು ಬಂಧಿಸಿದ್ದಾರೆ.ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ನೇತ್ರಾವತಿ, ಶಾರದಾ ಹಾಗೂ ದುರ್ಗಮ್ಮ ಬಂಧಿತ ಆರೋಪಿಗಳು.ದೇಗುಲಕ್ಕೆ ದೇವರ ದರ್ಶನಕ್ಕೆಂದು ಬಂದಿದ್ದ ನಿಮಿಶಾ ಎಂಬ ಭಕ್ತೆಯ ವ್ಯಾನಿಟಿ ಬ್ಯಾಗ್‌ ನಲ್ಲಿದ್ದ 80 ಸಾವಿರ ರೂ….

Read More

ರಾಮನ ದೇಣಿಗೆ ಹಣದಲ್ಲಿ ಆರೋಪಿ ಅವಿನಾಶ್ ಶುಕ್ಲಾನ Hi-Fi ಲೈಫ್.! ಪ್ರಿಯತಮೆಗೆ ದುಬಾರಿ ಗಿಫ್ಟ್,ಲಕ್ಷಾಂತರ ರೂಪಾಯಿ ಕೊಟ್ಟಿದ್ದ.

ರಾಮನ ದೇಣಿಗೆ ಹಣದಲ್ಲಿ ಆರೋಪಿ ಅವಿನಾಶ್ ಶುಕ್ಲಾನ Hi-Fi ಲೈಫ್.! ಪ್ರಿಯತಮೆಗೆ ದುಬಾರಿ ಗಿಫ್ಟ್,ಲಕ್ಷಾಂತರ ರೂಪಾಯಿ ಕೊಟ್ಟಿದ್ದ. news.ashwasurya.in ಅಶ್ವಸೂರ್ಯ/ಅಯೋಧ್ಯೆ: ರಾಮನ ಹುಂಡಿ ( ರಾಮ ಮಂದಿರ ) ಹಣ ಕಳ್ಳತನ ಮಾಡಿ ಅದರಿಂದ ಆರೋಪಿ ಅವಿನಾಶ್ ಶುಕ್ಲಾ ಗರ್ಲ್ಫ್ರೆಂಡ್ ಜೊತೆ ಮೋಜು, ಮಸ್ತಿ ಮಾಡುತ್ತಿದ್ದ ಎನ್ನೋದು ಇದೀಗ ತನಿಖೆಯಲ್ಲಿ ಹೊರಬಂದಿದೆ.ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ಹೊಸ ಹೊಸ ವಿಷಯಗಳು ಬೆಳಕಿಗೆ ಬರುತ್ತಿವೆ. ಇದೀಗ ಆರೋಪಿ ಅವಿನಾಶ್ ಶುಕ್ಲಾನ ಕರಾಳ ಮುಖವನ್ನು…

Read More
Optimized by Optimole
error: Content is protected !!