Headlines

ಶಿವಮೊಗ್ಗ ಜಿಲ್ಲಾ ಅಬಕಾರಿ ಕಛೇರಿಯಲ್ಲಿ ಮಹಾ ಭ್ರಷ್ಟ ಪ್ರಸನ್ನ.!ವರ್ಗಾವಣೆ ಅದರು ಮತ್ತದೆ ಸ್ಥಳದಲ್ಲಿ ಠಿಕಾಣಿ.!ಮೊದಲೇ ಶನಿ ಇದ್ದು ಹೊದ ಮನೆಗೆ ಮತ್ತೆ ಶನಿ‌ ಹೊಕ್ಕಂತಾಯಿತು..!

ಶಿವಮೊಗ್ಗ ಜಿಲ್ಲಾ ಅಬಕಾರಿ ಕಛೇರಿಯಲ್ಲಿ ಮಹಾ ಭ್ರಷ್ಟ ಪ್ರಸನ್ನ.!ವರ್ಗಾವಣೆ ಅದರು ಮತ್ತದೆ ಸ್ಥಳದಲ್ಲಿ ಠಿಕಾಣಿ.!ಮೊದಲೇ ಶನಿ ಇದ್ದು ಹೊದ ಮನೆಗೆ ಮತ್ತೆ ಶನಿ‌ ಹೊಕ್ಕಂತಾಯಿತು..! ASHWASURYA/SHIVAMOGGA ಭದ್ರಾವತಿ ಅಬಕಾರಿ ಇಲಾಖೆಯಲ್ಲಿ ಗುಮಾಸ್ತನಾಗಿದ್ದ ಪ್ರಸನ್ನ ಯಾವಾಗ ಶಿವಮೊಗ್ಗ ಅಬಕಾರಿ ಕಛೇರಿಗೆ ನಿರೀಕ್ಷಕನಾಗಿ ಬಡ್ತಿ ಪಡೆದು ಲಗ್ಗೆ ಇಟ್ಟ ಕ್ಷಣದಿಂದ ಇಲ್ಲಿಯವರೆಗೂ ಅದಷ್ಟು ಮೆಂದು-ತಿಂದು ದುಂಡಗಾಗಿದ್ದಾನೊ.!? ಇನ್ನೂ ಅಬಕಾರಿ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಹಣದ ಹಾದಿಯಲ್ಲಿ ಹೊರಟಿದ್ದ ಪ್ರಸನ್ನನಿಗೆ ಬ್ರೇಕ್ ಬಿದ್ದಿದೆ. ಇವನನ್ನು ಶಿವಮೊಗ್ಗ ಅಬಕಾರಿ ಇಲಾಖೆಯಿಂದ ಬೆಂಗಳೂರಿನ…

Read More

ಶಿವರಾತ್ರಿ ಕಾರ್ಯಕ್ರಮ ರಾಜಕೀಯಕ್ಕೆ ಬಳಸಿಕೊಂಡ ಇಶಾ ಫೌಂಡೇಶನ್‌ನ ಗುರು ಜಗ್ಗಿ ವಾಸುದೇವ್ ಬಿ.ಜೆ.ಪಿ ಫಲಾನುಭವಿ : ವೈ.ಬಿ.ಚಂದ್ರಕಾಂತ್

ಶಿವರಾತ್ರಿ ಕಾರ್ಯಕ್ರಮ ರಾಜಕೀಯಕ್ಕೆ ಬಳಸಿಕೊಂಡ ಇಶಾ ಫೌಂಡೇಶನ್‌ನ ಗುರು ಜಗ್ಗಿ ವಾಸುದೇವ್ ಬಿ.ಜೆ.ಪಿ ಫಲಾನುಭವಿ : ವೈ.ಬಿ.ಚಂದ್ರಕಾಂತ್ ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಕೊಯಮತ್ತೂರಿನ ಇಶಾ ಫೌಂಡೇಷನ್ ವತಿಯಿಂದ ಶಿವರಾತ್ರಿ ಜಾಗರಣೆಯಂದು ಕಾರ್ಯಕ್ರಮದಲ್ಲಿ ಇಶಾ ಫೌಂಡೇಶನ್‌ನ ಗುರು ಜಗ್ಗಿ ವಾಸುದೇವ್ ಅವರು ಕಾಂಗ್ರೇಸ್ ಪಕ್ಷದ ಸರ್ಕಾರದ ಬಗ್ಗೆ ಟೀಕೆ ಮಾಡಿ, ಬಿ.ಜೆ.ಪಿ. ಸರ್ಕಾರವನ್ನು ಹೊಗಳಿರುವುದು ನೋಡಿದರೆ ಬಿ.ಜೆ.ಪಿ. ಯಿಂದ ಗುರು ಜಗ್ಗಿ ವಾಸುದೇವ್ ಅವರು ಬಹುದೊಡ್ಡ ಫಲಾನುಭವಿ ಆದಂತ್ತಿದೆ ಎಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ಆರೋಪಿಸಿದ್ದಾರೆ.ಕೇಂದ್ರ…

Read More

ಕೆಯುಡಬ್ಲ್ಯೂಜೆ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳ ಪ್ರಕಟ

ಕೆಯುಡಬ್ಲ್ಯೂಜೆ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳ ಪ್ರಕಟ ಕೊಪ್ಪಳದಲ್ಲಿ ಮಾರ್ಚ್ 9ಕ್ಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅಶ್ವಸೂರ್ಯ/ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ ಕೆಯುಡಬ್ಲೂಜೆ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದೆ. ವೃತ್ತಿ ಸೇವೆ, ಸಾಮಾಜಿಕ ಬದ್ದತೆ ಮತ್ತು ಸಾಧನೆಗಳಿಗಾಗಿ ಕೆಯುಡಬ್ಲ್ಯುಜೆ ದತ್ತಿನಿಧಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.ಕೊಪ್ಪಳದಲ್ಲಿ ಮಾ.9ರಂದು ನಡೆಯಲಿರುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಅವರು ತಿಳಿಸಿದ್ದಾರೆ.ಪ್ರಶಸ್ತಿಗಳ ವಿವರ…

Read More

Medical College: ದೆಹಲಿಯ AIIMS ದೇಶದ ನಂಬರ್ 1 ಮೆಡಿಕಲ್ ಕಾಲೇಜ್.! ಹೌದು ನೀವು ನಂಬಲೆ ಬೇಕು ಇಲ್ಲಿ ಕೇವಲ ಎಂಟು ಸಾವಿರಕ್ಕೆ MBBS​ ಶಿಕ್ಷಣ ಪಡೆಯಬಹುದು.!!

Medical College: ದೆಹಲಿಯ AIIMS ದೇಶದ ನಂಬರ್ 1 ಮೆಡಿಕಲ್ ಕಾಲೇಜ್.! ಹೌದು ನೀವು ನಂಬಲೆ ಬೇಕು ಇಲ್ಲಿ ಕೇವಲ ಎಂಟು ಸಾವಿರಕ್ಕೆ MBBS​ ಶಿಕ್ಷಣ ಪಡೆಯಬಹುದು.!! news.ashwasurya.in/Shivamogga ಅಶ್ವಸೂರ್ಯ/ದೆಹಲಿ : ನಮ್ಮ ದೇಶದಲ್ಲಿ ಅತ್ಯುತ್ತಮ ವೈದ್ಯಕೀಯ ಕಾಲೇಜುಗಳ ಬಗ್ಗೆ ಹೇಳಲು ಹೊರಟರೆ ಹಲವು ವೈದ್ಯಕೀಯ ವಿದ್ಯಾ ಸಂಸ್ಥೆಗಳು ತಮ್ಮ ಶಿಕ್ಷಣದ ಗುಣಮಟ್ಟ, ಸಂಶೋಧನೆ ಮತ್ತು ಆರೋಗ್ಯ ಸೇವೆಗಳಿಂದಲೆ ಸಾಕಷ್ಟು ಹೆಗ್ಗಳಿಕೆಯೊಂದಿಗೆ ಮುಂಚೂಣಿಯಲ್ಲಿವೆ. ಆದರೂ ಇದರ ನಡುವೆ ಒಂದು ಕಾಲೇಜನ್ನು “ಅತ್ಯುತ್ತಮ” ಎಂದು ಗುರುತಿಸುವುದು ವಿದ್ಯಾರ್ಥಿಗಳ ಆದ್ಯತೆ, ಶ್ರೇಯಾಂಕಗಳು…

Read More

ಕಾರ್ಕಳ:ಕಳೆದವಾರ ಶರಣಾದ ನಾಲ್ವರು ನಕ್ಸಲರು 3 ದಿನ ಪೊಲೀಸ್ ಕಸ್ಟಡಿಗೆ

ಕಾರ್ಕಳ:ಕಳೆದವಾರ ಶರಣಾದ ನಾಲ್ವರು ನಕ್ಸಲರು 3 ದಿನ ಪೊಲೀಸ್ ಕಸ್ಟಡಿಗೆ news.ashwasurya.com/Shivamogga ಅಶ್ವಸೂರ್ಯ/ಕಾರ್ಕಳ ಫೆ.25: ಇತ್ತೀಚೆಗೆ ಶರಣಾದ ನಕ್ಸಲರ ಪೈಕಿ ನಾಲ್ವರನ್ನು ಕಾರ್ಕಳ ಉಪವಿಭಾಗ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಂದು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಇವರನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಬಾಳೆಗೆರೆಯ ಮುಂಡಗಾರು ಲತಾ ಯಾನೆ ಲೋಕಮ್ಮ ಯಾನೆ ಶ್ಯಾಮಲ(45), ರಾಯಚೂರು ಜಿಲ್ಲೆಯ ಮಾನವಿಯ ಜಾನ್ ಯಾನೆ ಜಯಣ್ಣ ಯಾನೆ ಮಹೇಶ್ ಯಾನೆ ಮಾರಪ್ಪ(49),…

Read More

75 ವರ್ಷಗಳ ಪ್ರಾತಿನಿಧಿಕ ಕನ್ನಡದ ಕಿರು ಕಥೆಗಳ ಸಂಕಲನ “ಅಮೃತ ಕಥಾನಕ” ದಲ್ಲಿ ಶಿ ಜು ಪಾಶ ರ ಒಂದು ಕಥೆ…ಅದರ ಹೆಸರೇ ಸುಡುಗಾಡು.!

75 ವರ್ಷಗಳ ಪ್ರಾತಿನಿಧಿಕ ಕನ್ನಡದ ಕಿರು ಕಥೆಗಳ ಸಂಕಲನ “ಅಮೃತ ಕಥಾನಕ” ದಲ್ಲಿ “ಶಿ ಜು ಪಾಶ” ರ ಒಂದು ಕಥೆ…ಅದರ ಹೆಸರೇ ಸುಡುಗಾಡು.! news.ashwasurya.in/Shivamogga ಅಶ್ವಸೂರ್ಯ/ಶಿವಮೊಗ್ಗ: ಕರುನಾಡ ನೆಲೆದ ಹೆಸರಾಂತ ಯುವ ಸಾಹಿತಿಗಳ ಅಗ್ರ ಪಂಕ್ತಿಯ ಸಾಲಿನಲ್ಲಿ ತಮ್ಮ ಬರವಣಿಗೆಯ ಮುಖಾಂತರವೆ ಗುರುತಿಸಿಕೊಂಡಿರುವ ಮಲೆನಾಡ ಯುವ ಸಾಹಿತಿ ನಮ್ಮೆಲ್ಲರ ಚಿರಪರಿಚಿತ ವ್ಯಕ್ತಿ ನನ್ನ ಆತ್ಮೀಯ ಮಿತ್ರರಾದ ಶಿ ಜು ಪಾಶ ಅವರ ಜನಪ್ರಿಯ ಕಿರು ಕಥೆಯೊಂದನ್ನು 75 ವರ್ಷಗಳ ಪ್ರಾತಿನಿಧಿಕ ಕನ್ನಡದ ಕಿರು ಕಥೆಗಳಲ್ಲಿ ಶಿ…

Read More
Optimized by Optimole
error: Content is protected !!