Headlines

ಬೊಮ್ಮನಕಟ್ಟೆಯಲ್ಲಿ ಬಿತ್ತು ಹೆಣ.! ರೌಡಿಶೀಟರ್‌ ಕಪಡ ರಾಜೇಶ್ ಶೆಟ್ಟಿಯ ಬರ್ಬರ ಹತ್ಯೆ.!

ಬೊಮ್ಮನಕಟ್ಟೆಯಲ್ಲಿ ಬಿತ್ತು ಹೆಣ.! ರೌಡಿಶೀಟರ್‌ ಕಪಡ ರಾಜೇಶ್ ಶೆಟ್ಟಿಯ ಬರ್ಬರ ಹತ್ಯೆ.! ಬೊಮ್ಮನಕಟ್ಟೆಯಲ್ಲಿ ಬಿತ್ತು ಹೆಣ.! ರೌಡಿಶೀಟರ್‌ ಕಪಡ ರಾಜೇಶ್ ಶೆಟ್ಟಿಯ ಬರ್ಬರ ಹತ್ಯೆ.! ಹಂತಕರ ಲಾಂಗಿನೇಟಿಗೆ ರಾಜೇಶ್ ಶೆಟ್ಟಿ ನಿಂತಜಾಗದಲ್ಲೆ ನೆತ್ತರುಹರಿದು ಉಸಿರು ಚಲ್ಲಿದ್ದಾನೆ.! ಇತ್ತೀಚೆಗೆ ರೌಡಿಸಂ ಬಿಟ್ಟು ಒಳ್ಳೆಯವನಾಗಲು ಹೊರಟಿದ್ದ ರಾಜೇಶನಿಗೆ ಆತನ ಕೈಗೆ ಅಂಟಿಸಿಕೊಂಡಿದ್ದ ನೆತ್ತರ ಕಲೆ ಇವನನ್ನು ನೆತ್ತರ ಮಡುವಿನಲ್ಲಿ ಉಸಿರು ಚಲ್ಲುವಂತೆ ಮಾಡಿದೆ. ರಾಜೇಶ್ ಶೆಟ್ಟಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕುದ್ದು……. ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಮತ್ತೆ…

Read More

“ಕುವೆಂಪು ವಿಶ್ವವಿದ್ಯಾಲಯದ ಸಮಸ್ಯೆಗಳು ಹಾಗೂ ಅಭಿವೃದ್ಧಿ ವಿಚಾರಗಳ” ಕುರಿತು: ಸಚಿವ ಮಧು ಬಂಗಾರಪ್ಪ

“ಕುವೆಂಪು ವಿಶ್ವವಿದ್ಯಾಲಯದ ಸಮಸ್ಯೆಗಳು ಹಾಗೂ ಅಭಿವೃದ್ಧಿ ವಿಚಾರಗಳ” ಕುರಿತು: ಸಚಿವ ಮಧು ಬಂಗಾರಪ್ಪ ಅಶ್ವಸೂರ್ಯ/ಬೆಂಗಳೂರು: ಕುವೆಂಪು ವಿಶ್ವವಿದ್ಯಾಲಯದ ಸಮಸ್ಯೆಗಳು ಹಾಗೂ ಅಭಿವೃದ್ಧಿ ವಿಚಾರಗಳ” ಕುರಿತು ವಿಧಾನಸೌಧದಲ್ಲಿ ಉನ್ನತ ಶಿಕ್ಷಣ ಇಲಾಖೆ ಹಾಗೂ ಆರ್ಥಿಕ ಇಲಾಖೆಯೊಂದಿಗೆ ಮಾನ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರು ಶಿವಮೊಗ್ಗ ಉಸ್ತುವಾರಿ ಸಚಿವರಾದ ಸನ್ಮಾನ್ಯ ಮಧು ಬಂಗಾರಪ್ಪನವರು ಸಭೆ ನಡೆಸಿ, ಸಮಸ್ಯೆಗಳ ಕುರಿತು ಮಾಹಿತಿ ಪಡೆದು ತ್ವರಿತವಾಗಿ ಬಗೆಹರಿಸುವಂತೆ ಉನ್ನತ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಸರಕಾರದ ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿ…

Read More

ವಕೀಲೆ ಜೀವಾ ಆತಹತ್ಯೆ ಪ್ರಕರಣ : CID ಡಿವೈಎಸ್ಪಿ ಕನಕಲಕ್ಷ್ಮಿ ಅವರಿಗೆ ಸಿಸಿಬಿ ನೋಟಿಸ್.

ವಕೀಲೆ ಜೀವಾ ಆತಹತ್ಯೆ ಪ್ರಕರಣ : CID ಡಿವೈಎಸ್ಪಿ ಕನಕಲಕ್ಷ್ಮಿ ಅವರಿಗೆ ಸಿಸಿಬಿ ನೋಟಿಸ್. ಅಶ್ವಸೂರ್ಯ/ಬೆಂಗಳೂರು : ಭೋವಿ ನಿಗಮದಲ್ಲಿ ನಡೆದ ಅಕ್ರಮದ ತನಿಖೆಗೆ ಸಂಬಂಧಿಸಿದಂತೆ ವಿಚಾರಣೆಯನ್ನು ಎದುರಿಸುತ್ತಿದ್ದ ವಕೀಲೆ ಜೀವಾ ಅತಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮಿಗೆ ಜೀವಾ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಸಿದ್ದತೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಈ ಪ್ರಕರಣದ ವಿಷಯವಾಗಿ ಹೈಕೋರ್ಟ್ ಗರಂ ಆದ ಬೆನ್ನಲ್ಲೇ ಸಿಸಿಬಿ ಪೊಲೀಸರು ತಕ್ಷಣವೇ ಎಚ್ಚೆತ್ತುಗೊಂಡು ಪ್ರಕರಣದ ಸಾಕ್ಷ್ಯಗಳನ್ನು ಕಲೆ…

Read More

ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಹೆಚ್ ಎಸ್ ಸುಂದರೇಶ್ ಅಭಿಮಾನಿ ಬಳಗದಿಂದ ಅದ್ದೂರಿ ಸ್ವಾಗತ..

ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಹೆಚ್ ಎಸ್ ಸುಂದರೇಶ್ ಅಭಿಮಾನಿ ಬಳಗದಿಂದ ಅದ್ದೂರಿ ಸ್ವಾಗತ.. ಅಶ್ವಸೂರ್ಯ/ಶಿವಮೊಗ್ಗ: ರಾಜ್ಯ ಸರ್ಕಾರದ ಜನಪ್ರಿಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಶ್ರೀ ಆರ್.ದಿನೇಶ್ ಗುಂಡೂರಾವ್ ಕಳೆದ ಮಂಗಳವಾರ ಶಿವಮೊಗ್ಗ ಜಿಲ್ಲೆಯ ಕೆಲವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶಿವಮೊಗ್ಗ ನಗರದ ಏರ್ ಪೋರ್ಟ್ ಗೆ ಆಗಮಿಸಿದ ಸಂದರ್ಭದಲ್ಲಿ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಹೆಚ್.ಎಸ್.ಸುಂದರೇಶ್ ರವರ ನೇತೃತ್ವದಲ್ಲಿ ಅವರ ಸಾವಿರಾರು ಅಭಿಮಾನಿಗಳು ಮತ್ತು…

Read More

ಭವ್ಯ ಸುಧಾಕರ ಜಗಮನೆಯವರ ಜೀವನ ಮತ್ತು ಸಾಹಿತ್ಯ ಪಥ…

ಭವ್ಯ ಸುಧಾಕರ ಜಗಮನೆಯವರ ಜೀವನ ಮತ್ತು ಸಾಹಿತ್ಯ ಪಥ… ಅಶ್ವಸೂರ್ಯ/ಶಿವಮೊಗ್ಗ: ಭವ್ಯ ಸುಧಾಕರ ಜಗಮನೆ .ಎಂ.ಎ,ಬಿ.ಇಡ್, ಕೆಸೆಟ್ . ಪಾಸಾದ ಯುವ ಬರಹಗಾರ್ತಿ, ಕವಿಯತ್ರಿ,ಸಾಹಿತಿ ,ಪರಿಸರ ಪ್ರೇಮಿ ಇವರು ತಂದೆ ಲೋಕೇಶ .ಎನ್. ಈ ತಾಯಿ ರತ್ನಮ್ಮ ಲೋಕೇಶ ಅವರ ಕುಟುಂಬ ದಲ್ಲಿ ಅರಳಿದ ನಗುಮುಖದ ಸಾಹಿತ್ಯ ಕುಸುಮ ಆಧುನಿಕ ಮಹಿಳೆಯರಿಗೆ ಪ್ರೇರಣೆ ಸ್ಪೂರ್ತಿ ತುಂಬುವ ಹಾಸನ ಜಿಲ್ಲೆಯ ಬೇಲೂರಿನ ಮಗಳು ಶಿವಮೊಗ್ಗದ ಸೊಸೆ ಇವರು. ಜ್ಞಾನಪೀಠ ಪ್ರಶಸ್ತಿ ರಾಷ್ಟ್ರಕವಿ ಪ್ರಶಸ್ತಿ ಪಡೆದ ಕುವೆಂಪು ಅವರು ನಡೆದಾಡಿದ…

Read More

ಭಾಗ-1: ಭರ್ಜರಿ ಮಟ್ಕಾ ದಂಧೆಯಲ್ಲಿ ಮುಳುಗಿ ಹೋದ ಶಿವಮೊಗ್ಗ ನಗರ.!ರಾತ್ರಿ ಹಗಲೆನ್ನದೆ ಮಟ್ಕಾ ದಂಧೆಕೋರರು ಬಿದಿ ಬಿದಿಯಲ್ಲಿ ಪಟ್ಟಿ ಬರೆಯುತ್ತಿದ್ದಾರೆ.!ಪೊಲೀಸರ ಮೌನವೇಕೆ.?

ಭಾಗ-1: ಮಟ್ಕಾ ದಂಧೆಯಲ್ಲಿ ಮುಳುಗಿ ಹೋದ ಶಿವಮೊಗ್ಗ ನಗರ.! ರಾತ್ರಿ ಹಗಲೆನ್ನದೆ ಮಟ್ಕಾ ದಂಧೆಕೋರರು ಬಿದಿ ಬಿದಿಯಲ್ಲಿ ಪಟ್ಟಿ ಬರೆಯುತ್ತಿದ್ದಾರೆ.! ಪೊಲೀಸರ ಮೌನವೇಕೆ.? ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ನಗರದ ನೆಮ್ಮದಿ ನರಳಿ ನರಳಿ ನೆಲಕಚ್ಚಿದೆ. ಸಂಪೂರ್ಣ ವಾತಾವರಣವೇ ಅಕ್ರಮ ಮಟ್ಕಾ ದಂಧೆಯಲ್ಲಿ ಮುಳುಗಿ ಹೋಗಿದೆ. ಅದರಲ್ಲೂ ಮಟ್ಕಾ ದಂಧೆಯ ಅಬ್ಬರ ದಿನದಿಂದ ದಿನಕ್ಕೆ ಮುಗಿಲು ಮುಟ್ಟಿದೆ.!ಮಟ್ಕಾ ಮಹಾಮಾರಿ ಕೆಲವು ಏರಿಯಾದಲ್ಲಿ ಮನೆ ಮನೆ ಹೊಕ್ಕಿದೆ.ಮನೆಯ ಯಜಮಾನ ಮತ್ತು ಮನೆಯ ಜವಬ್ದಾರಿ ಹೊತ್ತು ಬದುಕು ದೂಡಬೇಕಾದ ವಯಸ್ಸಿಗೆ ಬಂದ ಕೆಲವು…

Read More
Optimized by Optimole
error: Content is protected !!