Headlines

ಪ್ರೀತಿ ತಿರಸ್ಕರಿಸಿದ್ದಕ್ಕೆ ಪ್ರತೀಕಾರ, ಮಾಜಿ ಲವ್ವರ್ ಮೇಲೆ ಕಾರು ಹರಿಸಿ ಚಾಕು ಇರಿದ ಯುವತಿ | ಬೆಚ್ಚಿ ಬಿಳಿಸುವಂತಿದೆ ವೈರಲ್ ವಿಡಿಯೋ..!!

ಪ್ರೀತಿ ತಿರಸ್ಕರಿಸಿದ್ದಕ್ಕೆ ಪ್ರತೀಕಾರ, ಮಾಜಿ ಲವ್ವರ್ ಮೇಲೆ ಕಾರು ಹರಿಸಿ ಚಾಕು ಇರಿದ ಯುವತಿ | ಬೆಚ್ಚಿ ಬಿಳಿಸುವಂತಿದೆ ವೈರಲ್ ವಿಡಿಯೋ..!! ASHWASURYA/SHIVAMOGGA ಅಶ್ವಸೂರ್ಯ/ಗುಜರಾತ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ಪ್ರೇಮ ವೈಫಲ್ಯದಿಂದ ರಿವೆಂಜ್‌ಗೆ ಬಿದ್ದಿದ್ದ ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನ ಮೇಲೆ ಕಾರು ಚಲಾಯಿಸಿ ಚಾಕು ಇರಿದು ಹಲ್ಲೆ ನಡೆಸಿದ ಘಟನೆ ನಡೆದಿದೆ. ಫೆಬ್ರವರಿ 25 ರಂದು ಅಹಮದಾಬಾದ್ ಶೇಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.ರಿಂಕು ಎಂಬ ಯುವತಿ ತನ್ನ ಮಾಜಿ ಪ್ರಿಯಕರ ಜಯ್ ಕುಮಾರ್ ಪಟೇಲ್ ಎಂಬಾತನ…

Read More

ಪ್ರೀತಿ ತಿರಸ್ಕರಿಸಿದ್ದಕ್ಕೆ ಪ್ರತೀಕಾರ, ಮಾಜಿ ಲವ್ವರ್ ಮೇಲೆ ಕಾರು ಹರಿಸಿ ಚಾಕು ಇರಿದ ಯುವತಿ | ಬೆಚ್ಚಿ ಬಿಳಿಸುವಂತಿದೆ ವೈರಲ್ ವಿಡಿಯೋ..!!

ಪ್ರೀತಿ ತಿರಸ್ಕರಿಸಿದ್ದಕ್ಕೆ ಪ್ರತೀಕಾರ, ಮಾಜಿ ಲವ್ವರ್ ಮೇಲೆ ಕಾರು ಹರಿಸಿ ಚಾಕು ಇರಿದ ಯುವತಿ | ಬೆಚ್ಚಿ ಬಿಳಿಸುವಂತಿದೆ ವೈರಲ್ ವಿಡಿಯೋ..!! ASHWASURYA/SHIVAMOGGA ಅಶ್ವಸೂರ್ಯ/ಗುಜರಾತ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ಪ್ರೇಮ ವೈಫಲ್ಯದಿಂದ ರಿವೆಂಜ್‌ಗೆ ಬಿದ್ದಿದ್ದ ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನ ಮೇಲೆ ಕಾರು ಚಲಾಯಿಸಿ ಚಾಕು ಇರಿದು ಹಲ್ಲೆ ನಡೆಸಿದ ಘಟನೆ ನಡೆದಿದೆ. ಫೆಬ್ರವರಿ 25 ರಂದು ಅಹಮದಾಬಾದ್ ಶೇಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.ರಿಂಕು ಎಂಬ ಯುವತಿ ತನ್ನ ಮಾಜಿ ಪ್ರಿಯಕರ ಜಯ್ ಕುಮಾರ್ ಪಟೇಲ್ ಎಂಬಾತನ…

Read More

ಕೊಪ್ಪಳ ಗ್ಯಾಂಗ್‌ರೇಪ್ ಪ್ರಕರಣ – ಮೂವರು ಅತ್ಯಾಚಾರ ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಕೊಪ್ಪಳ ಗ್ಯಾಂಗ್‌ರೇಪ್ ಪ್ರಕರಣ – ಮೂವರು ಅತ್ಯಾಚಾರ ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ASHWASURYA/SHIVAMOGGA ಅಶ್ವಸೂರ್ಯ/ಕೊಪ್ಪಳ: ವಿದೇಶಿ ಮಹಿಳೆ ಮತ್ತು ಸ್ಥಳೀಯ ಹೋಮ್‌ಸ್ಟೇ ಮಾಲೀಕಳ ಮೇಲೆ ಗ್ಯಾಂಗರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಿ ಕೊಪ್ಪಳ (Koppal) ಗಂಗಾವತಿ ನ್ಯಾಯಾಲಯ ಆದೇಶ ಹೊರಡಿಸಿದೆ. ಆರೋಪಿಗಳಾದ ಚೇತನಸಾಯಿ,ಶರಣಬಸವ, ಮಲ್ಲೇಶ್‌ನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರು ಸೋಮವಾರ ರಾತ್ರಿ ಮೂವರು ಆರೋಪಿಗಳನ್ನು ನ್ಯಾಯಾಲಯ ಮುಂದೆ…

Read More

ಮಂಗಳೂರು : ಕಾಣೆಯಾಗಿದ್ದ 15 ವರ್ಷದ ಅಪ್ರಾಪ್ತ ಬಾಲಕಿ ಮತ್ತು 45 ವರ್ಷದ ಆಟೋ ಚಾಲಕ ಶವವಾಗಿ ಪತ್ತೆ.!

ಮಂಗಳೂರು : ಕಾಣೆಯಾಗಿದ್ದ 15 ವರ್ಷದ ಅಪ್ರಾಪ್ತ ಬಾಲಕಿ ಮತ್ತು 45 ವರ್ಷದ ಆಟೋ ಚಾಲಕ ಶವವಾಗಿ ಪತ್ತೆ.! ASHWA SURYA/SHIVAMOGGA ಅಶ್ವ ಸೂರ್ಯ/ ಮಂಗಳೂರು ಮಾ.11: ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿ ಮತ್ತು ಆಟೋ ಚಾಲಕನ ಶವ ಕಾಡಿನಲ್ಲಿ ಅಕೇಶಿಯಾ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಮೃತರನ್ನು ಆಟೋ ಚಾಲಕ ಪ್ರದೀಪ್‌(42) ಮತ್ತು 15 ವರ್ಷದ ಬಾಲಕಿ ಎಂದು ಗುರುತ್ತಿಸಲಾಗಿದೆ.ಕಳೆದ ಫೆ.11ರಂದು ರಾತ್ರಿ ಕಾಸರಗೋಡು ಜಿಲ್ಲೆಯ ಮಂಡೆಕಾಪು ಗ್ರಾಮದ ನಿವಾಸಿಗಳಾದ ಪ್ರದೀಪ್‌ ಮತ್ತು ಅಪ್ರಾಪ್ತ ವಿದ್ಯಾರ್ಥಿನಿ ನಾಪತ್ತೆಯಾಗಿದ್ದರು.ಕಾಸರಗೋಡು ಜಿಲ್ಲೆಯ…

Read More

Champions Trophy 2025: ನ್ಯೂಜಿಲ್ಯಾಂಡ್ ತಂಡವನ್ನು ಬಗ್ಗುಬಡಿದ ಭಾರತಕ್ಕೆ ರೋಚಕ ಜಯ! 3ನೇ ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದು ಇತಿಹಾಸ ಸೃಷ್ಟಿಸಿದ ಬ್ಲೂ ಬಾಯ್ಸ್.

Champions Trophy 2025: ನ್ಯೂಜಿಲ್ಯಾಂಡ್ ತಂಡವನ್ನು ಬಗ್ಗುಬಡಿದ ಭಾರತಕ್ಕೆ ರೋಚಕ ಜಯ! 3ನೇ ಚಾಂಪಿಯನ್ಸ್ ಟ್ರೋಫಿ ಗೆದ್ದು ಇತಿಹಾಸ ಸೃಷ್ಟಿಸಿದ ಬ್ಲೂ ಬಾಯ್ಸ್. ASHWASURYA/SHIVAMOGGA ಭಾರತ ಕ್ರಿಕೆಟ್​ ತಂಡ ಐಸಿಸಿ 2025ರ ಚಾಂಪಿಯನ್ಸ್​ ಟ್ರೋಫಿಯನ್ನು ಗೆದ್ದು ಚಾಂಪಿಯನ್​ ಆಗಿ ಹೊರಹೊಮ್ಮಿದೆ. ನ್ಯೂಜಿಲೆಂಡ್​ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯನ್ನು ಮೂರನೇ ಬಾರಿಗೆ ಗೆದ್ದು ದಾಖಲೆ ಬರೆದಿದೆ. ಭಾರತ ತಂಡದ ಗೆಲುವಿನಲ್ಲಿ ಕನ್ನಡಿಗ ಕೆ.ಎಲ್​​ ರಾಹುಲ್​​ ಕೂಡ ಪ್ರಮುಖ ಪಾತ್ರವಹಿಸಿ ಅಂತಿಮ ಹಂತದಲ್ಲಿ…

Read More

ಶಿವಮೊಗ್ಗ: ಕರ್ನಾಟಕ ರಾಜ್ಯ ಪೊಲೀಸ್ ಓಟ – 2025-26 ಯಶಸ್ವಿ ಮುಕ್ತಾಯ.🏃‍♀️🏃🏃‍♂️🏃‍♀️🏃🏃‍♂️

” ನಮ್ಮ ಪೊಲೀಸ್ ನಮ್ಮ ಹೆಮ್ಮೆ “ ಶಿವಮೊಗ್ಗ: ಕರ್ನಾಟಕ ರಾಜ್ಯ ಪೊಲೀಸ್ ಓಟ – 2025-26 ಯಶಸ್ವಿ ಮುಕ್ತಾಯ. ASHWASURYA/SHIVAMOGGA 10K ವಿಭಾಗದಲ್ಲಿ ಪ್ರಥಮ ಸ್ಥಾನ ಕಿರಣ್”, ದ್ವಿತೀಯ ಸ್ಥಾನವನ್ನು ” ನಂದನ್ ” ತೃತೀಯ ಸ್ಥಾನವನ್ನು ಭರತ್ ರವರು ಹಾಗೂ 5 K ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಬಾಲು ದ್ವಿತೀಯ ಸ್ಥಾನವನ್ನು ಧನರಾಜ್ ತೃತೀಯ ಸ್ಥಾನವನ್ನು ಧನುಷ್ ಹಾಗೂ 5 K ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಧೀಕ್ಷಾ ದ್ವಿತೀಯ ಸ್ಥಾನವನ್ನು ಸಾನಿಕ…

Read More
Optimized by Optimole
error: Content is protected !!