Headlines

ಆನೇಕಲ್: ಜನ ಯುಗಾದಿ ಚಂದ್ರನ ಹುಡುಕಾಟದಲ್ಲಿದ್ರೆ ಹಂತಕರು ರೌಡಿಶೀಟರ್ ನೇಪಾಳಿ ಮಂಜನನ್ನು ಕೊಂದು ಮುಗಿಸಿದ್ದಾರೆ.!

ಕೊಲೆಯಾದ ನೇಪಾಳಿ ಮಂಜ ರೌಡಿಸಂ ಸಹವಾಸ ಬೇಡ ಎಂದು ಇತ್ತೀಚೆಗೆ ಕುಟುಂಬ ಸಮೇತ ದೂರದ ಕುಣಿಗಲ್‍ಗೆ ಶಿಫ್ಟ್ ಆಗಿದ್ದ. ಯುಗಾದಿ ಹಬ್ಬ ಹಿನ್ನೆಲೆ ಸ್ನೇಹಿತರ ಜೊತೆ ಎಣ್ಣೆ ಪಾರ್ಟಿ ಮಾಡಲು ಊರಿಗೆ ಬಂದಿದ್ದು, ರಾತ್ರಿ 10:45 ರ ಸುಮಾರಿಗೆ ಕೊಲೆ ನಡೆದಿದೆ. ಪರಿಚಿತರಿಂದಲೇ ಕೊಲೆಯಾಗಿರುವ ಶಂಕೆ ಇದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ. ಕೆ ಬಾಬಾ ತಿಳಿಸಿದ್ದಾರೆ. ಆನೇಕಲ್: ಜನ ಯುಗಾದಿ ಚಂದ್ರನ ಹುಡುಕಾಟದಲ್ಲಿದ್ರೆ ಹಂತಕರು ರೌಡಿಶೀಟರ್ ನೇಪಾಳಿ ಮಂಜನನ್ನು ಕೊಂದು ಮುಗಿಸಿದ್ದಾರೆ.! ಈ ರೌಡಿಸಂ ಸಾಕು ಎಂದು…

Read More

ಕರ್ನಾಟಕ ಪೊಲೀಸ್ : ಬ್ರಿಟಿಷರ​ ಕಾಲದ ಪೊಲೀಸರ ಟೋಪಿಗೆ ಗುಡ್‌ಬೈ, ಶೀಘ್ರದಲ್ಲೇ ರಾಜ್ಯದ ಪೊಲೀಸರ ಮುಡಿಗೆರಲಿದೆ “ಸ್ಮಾರ್ಟ್​​ ಪೀಕ್​ ಹ್ಯಾಟ್​”.!

ಕರ್ನಾಟಕ ಪೊಲೀಸ್ : ಬ್ರಿಟಿಷರ​ ಕಾಲದ ಪೊಲೀಸರ ಟೋಪಿಗೆ ಗುಡ್‌ಬೈ, ಶೀಘ್ರದಲ್ಲೇ ರಾಜ್ಯದ ಪೊಲೀಸರ ಮುಡಿಗೆರಲಿದೆ “ಸ್ಮಾರ್ಟ್​​ ಪೀಕ್​ ಹ್ಯಾಟ್​”.! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ ಬೆಂಗಳೂರು: ಸದ್ಯಕ್ಕೆ ಕರ್ನಾಟಕ ಪೊಲೀಸರ ತಲೆ ಮೇಲೆ ಕಾಣುವ ಬ್ರಿಟಿಷರ ಕಾಲದ ಟೋಪಿ ಬದಲಾಗಿ ʼಸ್ಮಾರ್ಟ್​​ ಪೀಕ್​ ಹ್ಯಾಟ್ʼ​ ಪೊಲೀಸರ ತಲೆಯನ್ನು ಅಲಂಕರಿಸುವ ಕಾಲ ಸನ್ನಿಹಿತವಾಗಿದೆ. ಈಗಿರುವ ಸ್ಲೋಚ್‌ ಹ್ಯಾಟ್ ಬದಲಿಸುವ ಕೂಗು ಮೊದಲಿನಿಂದಲೂ ಕೇಳಿಬರುತ್ತಿತ್ತು.ಇದೀಗ ಪೊಲೀಸರ‌ ಬಹುವರ್ಷಗಳ ಬೇಡಿಕೆ ಈಡೇರುವ ಸಮಯ ಹತ್ತಿರವಾಗಿದ್ದು, ಪೊಲೀಸ್‌ ಸಿಬ್ಬಂದಿಯ ಟೋಪಿ ಬದಲಾವಣೆ ಸಂಬಂಧ ಪರಿಶೀಲಿಸಿ…

Read More

ವಿಶ್ವ ಕ್ರಿಕೆಟ್‌ನ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಸಾವಿನಲ್ಲಿ ಹಿಂದೆ “Powerful” ಕೈವಾಡ..! ಪೊಲೀಸ್ ಅಧಿಕಾರಿ ಶಾಕಿಂಗ್ ಹೇಳಿಕೆ!.. ಏನಿದು ಸ್ಪಿನ್ ಮಾಂತ್ರಿಕನ ಸಾವಿನ ರಹಸ್ಯ.!?

ವಿಶ್ವ ಕ್ರಿಕೆಟ್‌ನ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಸಾವಿನಲ್ಲಿ ಹಿಂದೆ “Powerful” ಕೈವಾಡ..! ಪೊಲೀಸ್ ಅಧಿಕಾರಿ ಶಾಕಿಂಗ್ ಹೇಳಿಕೆ!.. ಏನಿದು ಸ್ಪಿನ್ ಮಾಂತ್ರಿಕನ ಸಾವಿನ ರಹಸ್ಯ.!? ASHWASURYA SHIVAMOGGA news.ashwasurya.in ಅಶ್ವಸೂರ್ಯ/ನವದೆಹಲಿ: ಶೇನ್ ವಾರ್ನ್ ಮೃತದೇಹ ಪತ್ತೆಯಾದ ಕೊಠಡಿಯಲ್ಲಿ ಸಿಕ್ಕ ವಸ್ತುಗಳ ಕುರಿತು ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಇದು ಶೇನ್‌ವಾರ್ನ್ ಸಾವಿನ ರಹಸ್ಯವನ್ನು ಮರೆಮಾಚುವ ಪ್ರಯತ್ನ ನಡೆದಿದಿತ್ತಾ ಎನ್ನುವ ಸಾಕಷ್ಟು ಅನುಮಾನಗಳು ಮತ್ತೆ ಹುಟ್ಟಿಕೊಂಡಿವೆ.?ಆಸ್ಟ್ರೇಲಿಯಾ ಕ್ರಿಕೆಟ್ ನ ಸ್ಪಿನ್ ದಂತಕಥೆ ಶೇನ್ ವಾರ್ನ್ ಸಾವಿನ ಹಿಂದೆ “Powerful”…

Read More

ಆಟೋದಲ್ಲಿತ್ತು ಕೋಟಿ ಕೋಟಿ ಹಣ.! ಚಾಲಕ ಸೇರಿ ಇಬ್ಬರ ಬಂಧನ.!

ಆಟೋದಲ್ಲಿತ್ತು ಕೋಟಿ ಕೋಟಿ ಹಣ.! ಚಾಲಕ ಸೇರಿ ಇಬ್ಬರ ಬಂಧನ.! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಕೆರಳ: ಕೋಚ್ಚಿಯ ವೆಲ್ಲಿಂಗ್ಟನ್ ದ್ವೀಪದಲ್ಲಿ ಕಣ್ಣಂಗಾಡ್ ಸೇತುವೆಯ ಬಳಿ ನಿಂತಿದ್ದ ಆಟೋರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 2.7 ಕೋಟಿ ರೂಪಾಯಿ ಹಣ ಪತ್ತೆಯಾಗಿದೆ. ಪೊಲೀಸರು ತಪಾಸಣೆ ನಡೆಸಿದಾಗ ಇಷ್ಟು ದೊಡ್ಡ ಮೊತ್ತದ ಹಣ ಪತ್ತೆಯಾಗಿದ್ದು,ಪೊಲೀಸರೆ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.! ತಕ್ಷಣವೇ ಆಟೋರಿಕ್ಷಾ ಚಾಲಕ ರಾಜಗೋಪಾಲ್ ಮತ್ತು ಬಿಹಾರ ಮೂಲದ ಸಬಿಶ್ ಅಹ್ಮದ್ ಎಂಬಾತನನ್ನು ಬಂಧಿಸಿದ್ದಾರೆ. ಈ ಹಣ ಕಪ್ಪು (ಹವಾಲ) ಹಣವೇ ಎಂಬುದರ…

Read More

ಮಡದಿಯನ್ನು ಮರ್ಡರ್‌ಮಾಡಿ ಎಸ್ಕೇಪ್ ಆಗಿದ್ದ ಪತಿ ಮಹಾಶಯ ಪುಣೆಯಲ್ಲಿ ಅಂದರ್.

ಮಡದಿಯನ್ನು ಮರ್ಡರ್‌ಮಾಡಿ ಎಸ್ಕೇಪ್ ಆಗಿದ್ದ ಪತಿ ಮಹಾಶಯ ಪುಣೆಯಲ್ಲಿ ಅಂದರ್. ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಪುಣೆ: ಮಡದಿಯನ್ನು ಮರ್ಡರ್‌ಮಾಡಿ ಸೂಟ್ ಕೇಸ್‌ನಲ್ಲಿ ತುಂಬಿ ಎಸ್ಕೆಪ್ ಆಗಿದ್ದ ಆರೋಪಿ ರಾಕೇಶ್‌ನನ್ನು ಬೆಂಗಳೂರಿನ ಹುಳಿಮಾವು ಪೊಲೀಸರು ನೀಡಿದ ಮಾಹಿತಿ ಮೇರೆಗೆ ಪುಣೆ ಪೊಲೀಸರ ತಂಡ ವಶಕ್ಕೆ ಪಡೆದಿದ್ದಾರೆ.  ಹುಳಿಮಾವು ಠಾಣೆ ವ್ಯಾಪ್ತಿಯ ದೊಡ್ಡಕಮ್ಮನಹಳ್ಳಿಯ ವಾಲ್ ಮಾರ್ಕ್ ಅಪಾರ್ಟೆಂಟ್ ಮುಂಭಾಗ ಈ ಘಟನೆ ಬೆಳಿಕಿಗೆ ಬಂದಿತ್ತು. ನಿನ್ನೆ ಮಧ್ಯಾಹ್ನ ಪತ್ನಿ ಗೌರಿಯನ್ನ ಹತ್ಯೆ ಮಾಡಿ ನಂತರ ದೇಹವನ್ನ ತುಂಡರಿಸಿ ಸೂಟ್‌ಕೇಸ್‌ನಲ್ಲಿ ತುಂಬಿ ಎಸ್ಕೆಪ್ ಆಗಿದ್ದ…

Read More

ಬೆಂಗಳೂರು: ಮಗಳ‌ ಜೊತೆ ಅತ್ತೆ ಬೇಕು ಅಂದ.!ಕೊನೆಗೆ ಅತ್ತೆಯೆ ಅಳಿಯನ ಚಟ್ಟಕಟ್ಟಿದಾಳೆ.! ಇದು ರೀಯಲ್ ಎಸ್ಟೇಟ್ ಉದ್ಯಮಿ ಲೋಕನಾಥ್ ಸಿಂಗ್ ಹತ್ಯೆ ಪ್ರಕರಣದ ಬಿಗ್ ಟ್ವಿಸ್ಟ್.!?

ಅಂಗಡಿಯಿಂದ ” HOW TO KILL ” ಎನ್ನುವ ಬುಕ್ ಖರೀದಿಸಿ ತಂದು ಓದಿದ್ದ ಹಂತಕಿ..! ಬೆಂಗಳೂರು: ಮಗಳ‌ ಜೊತೆ ಅತ್ತೆ ಬೇಕು ಅಂದ.!ಕೊನೆಗೆ ಅತ್ತೆಯೆ ಅಳಿಯನ ಚಟ್ಟಕಟ್ಟಿದ್ದಾಳೆ.! ಇದು ರೀಯಲ್ ಎಸ್ಟೇಟ್ ಉದ್ಯಮಿ ಲೋಕನಾಥ್ ಸಿಂಗ್ ಹತ್ಯೆ ಪ್ರಕರಣದ ಬಿಗ್ ಟ್ವಿಸ್ಟ್.!? ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಬೆಂಗಳೂರು: ಸೂಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದೆ ಹತ್ಯೆಯಾದ ರೀಯಲ್ ಎಸ್ಟೇಟ್ ಉದ್ಯಮಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಂಗತಿಗಳು ಬಯಲಾಗುತ್ತಿವೆ. ಮಾರ್ಚ್ 22 ರಂದು ಬೆಂಗಳೂರಿನ ಹೆಸರುಘಟ್ಟ…

Read More
Optimized by Optimole
error: Content is protected !!