Headlines

ರಾಜಸ್ಥಾನ:ಪಾಕಿಸ್ತಾನ-ಭಾರತ ಗಡಿಯಲ್ಲಿ ಹಿಂದೂ ಯುವಕ, ಅಪ್ರಾಪ್ತೆಯ ಮೃತದೇಹ ಪತ್ತೆ.! ನಿಗೂಢ ಸಾವಿಗೆ ಕಾರಣವೇನು?

ರಾಜಸ್ಥಾನ:ಪಾಕಿಸ್ತಾನ-ಭಾರತ ಗಡಿಯಲ್ಲಿ ಹಿಂದೂ ಯುವಕ, ಅಪ್ರಾಪ್ತೆಯ ಮೃತದೇಹ ಪತ್ತೆ.! ನಿಗೂಢ ಸಾವಿಗೆ ಕಾರಣವೇನು? ಭಾರತ-ಪಾಕಿಸ್ತಾನ ಗಡಿಯಲ್ಲಿ ಪತ್ತೆಯಾದ ಹಿಂದೂ ಯುವಕನ ಸಾವಿಗೆ ಕಾರಣವೇನೆಂದು ಪ್ರಸ್ತುತ ತಿಳಿದುಬಂದಿಲ್ಲ ಮತ್ತು ತನಿಖೆ ನಡೆಯುತ್ತಿದೆ. ಸಾವಿಗೆ ಕಾರಣವನ್ನು ನಿರ್ಧರಿಸಲು ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಮೃತ ಯುವಕ ಮತ್ತು ಬಾಲಕಿ ಭಾರತೀಯ ಪ್ರಜೆಗಳೇ ಅಥವಾ ಪಾಕಿಸ್ತಾನಿ ಪ್ರಜೆಗಳೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. news.ashwasurya.in ಅಶ್ವಸೂರ್ಯ/ಜೈಪುರ : ಪಾಕಿಸ್ತಾನದ ಹಿಂದೂ ಯುವಕ, ಅಪ್ರಾಪ್ತೆಯ ಮೃತದೇಹ ರಾಜಸ್ತಾನದ ಪಾಕಿಸ್ತಾನದ ಗಡಿ ಭಾಗದಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.ಪಾಕಿಸ್ತಾನ…

Read More

ಬಳ್ಳಾರಿ: ನನ್ನ ಜೀವ ಇರೋದೇ ಬಿಜೆಪಿಯಲ್ಲಿ, ಬಿಜೆಪಿ ಬಿಟ್ಟು ಎಲ್ಲಿ ಹೋಗಲಿ..? ವಾಪಸ್ ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ.!

ಬಳ್ಳಾರಿ: ನನ್ನ ಜೀವ ಇರೋದೇ ಬಿಜೆಪಿಯಲ್ಲಿ, ಬಿಜೆಪಿ ಬಿಟ್ಟು ಎಲ್ಲಿ ಹೋಗಲಿ..? ವಾಪಸ್ ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ.! news ashwasurya.in ಅಶ್ವಸೂರ್ಯ/ಬಳ್ಳಾರಿ : ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳುವಂತೆ ಒತ್ತಾಯಿಸಿದ್ದನ್ನು ಮಾಧ್ಯಮದಲ್ಲಿ ನೋಡಿದ್ದೇನೆ. ಬೆಂಗಳೂರಿನಲ್ಲಿ ನಿನ್ನೆ ಬಿಜೆಪಿ ಕುರುಬ ಸಮಾಜದ ಮುಖಂಡರ ಸಭೆ ನಡೆದಿದೆ. ನನ್ನ ಮೇಲಿನ ಪ್ರೀತಿ, ವಿಶ್ವಾಸದಿಂದ ಅವರು ಮಾತನಾಡಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಬಳ್ಳಾರಿಯಲ್ಲಿ ಇಂದು ತಿಳಿಸಿದ್ದಾರೆ.ವಾಪಸ್ ಬಿಜೆಪಿ ಸೇರ್ಪಡೆ ಆಗ್ತೀರಾ ಎನ್ನುವ…

Read More

ಚನ್ನಗಿರಿ :ಅತ್ತೆ ಜೊತೆ ಅಳಿಯ ಎಸ್ಕೇಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.? ಅತ್ತೆ ವಾಪಸ್ ಮನೆಗೆ ಅಳಿಯ ಎಲ್ಲಿ.!?

ಅತ್ತೆ ಜೊತೆ ಅಳಿಯ ಪರಾರಿ ಪ್ರಕರಣಕ್ಕೆ ಟ್ವಿಸ್ಟ್, ಅತ್ತೆ ಪತ್ತೆ ಅಳಿಯ ನಾಪತ್ತೆ! ಶಾಂತ ಅವರ ಹೇಳಿಕೆಯನ್ನು ಗಮನಿಸಿದರೆ ಈ ಪ್ರಕರಣದಲ್ಲಿ ಆಕೆಯ ಗಂಡನ ಪಾತ್ರ ಎದ್ದು‌ಕಾಣುತ್ತಿದೆ. ಇಬ್ಬರ ಹೆಂಡಿರ ಮುದ್ದಿನ ಗಂಡನ ಕಥೆ ಏನು.? ಎನ್ನುವ ಪ್ರಶ್ನೆ ಕಾಡುತ್ತಿದೆ.?ಹಾಗಾದರೆ ಅಳಿಯ ಎಲ್ಲಿ….? ಅವನು ಓಡಿ ಹೋಗಿರುವುದು ಸುಳ್ಳಾ…? ಈ ಕಥೆಯಲ್ಲಿ ಅವನು ಪಾತ್ರಧಾರಿನ.? ಅಥವಾ ನಿಜವಾಗಿಯೂ ಓಡಿ ಹೋಗಿದ್ದಾನಾ.? ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.!ಒಟ್ಟಿನಲ್ಲಿ ಈ ಪ್ರಕರಣದ ಸತ್ಯಾಸತ್ಯತೆ ಬಯಲಾಗಬೇಕಾದರೆ ಪೊಲೀಸರು ಕಣ್ಮರೆಯಾಗಿರುವ ಅಳಿಯನ ಪತ್ತೆ…

Read More

ಪುತ್ತೂರು : ಪ್ರೀತಿಸಿ.! ಮದುವೆಯಾಗುವುದಾಗಿ ನಂಬಿಸಿ.! ಮದುವೆಯ ಮುಂಚೆ ಮಗು ಒಂದನ್ನು ಕೈಗಿಟ್ಟು.! ಎಸ್ಕೇಪ್‌ ಅದ ಬಿಜೆಪಿ ಮುಖಂಡನ ಪುತ್ರ!

ಪುತ್ತೂರು : ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ.! ಮದುವೆಯ ಮುಂಚೆ ಮಗು ಒಂದನ್ನು ಕೈಗಿಟ್ಟು.! ಎಸ್ಕೇಪ್‌ ಅದ ಬಿಜೆಪಿ ಮುಖಂಡನ ಪುತ್ರ ಶ್ರೀಕೃಷ್ಣ.! news.ashwasurya.in ಅಶ್ವಸೂರ್ಯ/ಪುತ್ತೂರು : ಪುತ್ತೂರಿನ ಬಿಜೆಪಿ ಲೀಡರ್‌ನ ಪುತ್ರ ಶ್ರೀಕೃಷ್ಣ ಎಂಬ ಯುವಕನ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಗರ್ಭಿಣಿ ಮಾಡಿದ ಆರೋಪದ ಮೇಲೆ ದೂರು ದಾಖಲಾಗಿದೆ. ಯುವತಿ ಮಗುವಿಗೆ ಜನ್ಮ ನೀಡಿದ ಬಳಿಕ ಆರೋಪಿ ಕೃಷ್ಣ ಎಸ್ಕೇಪ್ ಆಗಿದ್ದಾನೆ.ತೆವಲು ತಿರಿಸಿಕೊಂಡು ಎಸ್ಕೇಪ್ ಆಗಿರುವ ಆರೋಪಿಯ ಬಂಧನಕ್ಕಾಗಿ ಪೊಲೀಸರು…

Read More

ಕಲಬುರುಗಿ // ತ್ರಿಬಲ್ ಮರ್ಡರ್,ಕೊಲೆಯಾದ ರೌಡಿಶೀಟರ್‌ ಪತ್ನಿಯ ಶಪಥಕ್ಕೆ ಬಲಿಯಾದ್ರು ಮೂವರು.! 10 ಆರೋಪಿಗಳ ಬಂಧನ.

ಕಲಬುರುಗಿ // ತ್ರಿಬಲ್ ಮರ್ಡರ್, ಕೊಲೆಯಾದ ರೌಡಿಶೀಟರ್‌ ಪತ್ನಿಯ ಶಪಥಕ್ಕೆ ಬಲಿಯಾದ್ರು ಮೂವರು.! 10 ಆರೋಪಿಗಳ ಅಂದರ್. ಕಲಬುರಗಿಯಲ್ಲಿ ತ್ರಿಬಲ್ ಮರ್ಡರ್ ನಡೆದಿದೆ. ರೌಡಿಶೀಟರ್ ಸೋಮು ತಾಳಿಕೋಟಿ ಹತ್ಯೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿದ್ದು. ಸೋಮು ತಾಳಿಕೋಟಿಯ ಪತ್ನಿ ಭಾಗ್ಯಶ್ರೀ ತನ್ನ ಗಂಡನ ಹತ್ಯೆಮಾಡಿದ ಮೂವರನ್ನು ಹತ್ಯೆ ಮಾಡುವುದಾಗಿ ಶಪಥ ಮಾಡಿದ್ದಳಂತೆ.!? ಲೇಡಿ ರಿವೆಂಜಿಗೆ ಕಲಬುರುಗಿ ಹೊರವಲಯದ ಡ್ರೈವರ್ ದಾಬಾದಲ್ಲಿ ಸಿದ್ದಾರೂಢ ತುಗದಿ, ಜಗದೀಶ್ ಮತ್ತು ರಾಮಚಂದ್ರ ಎಂಬುವವರನ್ನು ಹತ್ಯೆ ಮಾಡಲಾಗಿದೆ. news.ashwasurya.in ಅಶ್ವಸೂರ್ಯ/ಕಲಬುರುಗಿ : ಕೊಲೆಯಾದ…

Read More

ತಮ್ಮನ ಅಂತ್ಯ ಸಂಸ್ಕಾರಕ್ಕೆ ಬಂದ ಅಕ್ಕನ ಸಾವು.! ವಿಧಿ ನಿನೇಷ್ಟೂ ಕ್ರೂರಿ.!

WALK AND RUN 5 KM JOIN US AT DAR GROUND ON 29/6/25 AT 6 AM TO BE ANTI DRUG SOLDIER . ತಮ್ಮನ ಅಂತ್ಯ ಸಂಸ್ಕಾರಕ್ಕೆ ಬಂದ ಅಕ್ಕನ ಸಾವು.! ವಿಧಿ ನಿನೇಷ್ಟೂ ಕ್ರೂರಿ.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ತಮ್ಮನ ಅಂತ್ಯ ಸಂಸ್ಕಾರಕ್ಕೆ ಚೆನ್ನೈನಿಂದ ಬಂದಿದ್ದ ಅಕ್ಕನೂ ಅಪಘಾತದಲ್ಲಿ ಸಾವಿನ ಮನೆ ಸೇರಿದ್ದಾಳೆ.!ಮಂಗಳೂರು ನಗರದ ಹೊರವಲಯದ ಪಾವಂಜೆ ಬಳಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಗಾಯಗೊಂಡ ಯುವತಿಗೆ ಚಿಕಿತ್ಸೆ ಫಲಿಸದೆ…

Read More
Optimized by Optimole
error: Content is protected !!