Headlines

ಆ ಪತ್ರದ ಕೊನೆಯಲ್ಲಿ ಸಾವಿತ್ತು..!! 💔

ಆ ಪತ್ರದ ಕೊನೆಯಲ್ಲಿ ಸಾವಿತ್ತು…! 💔 ಅಶ್ವಸೂರ್ಯ/ಶಿವಮೊಗ್ಗ ನಾನು ಯಾರನ್ನು ಪ್ರೀತಿಸಿಲ್ಲ ,ಆದರೆ ನಾನು ಅಪ್ಪ,ಅಮ್ಮ ನೋಡಿದ ಹುಡುಗನನ್ನು ಇಷ್ಟಪಟ್ಟಿದ್ದೇನೆ. ಅವನೇ ಈಗ ನನ್ನ ಬದುಕು, ಬವಣೆ, ಕನಸು ಅಂತ ಕನವರಿಸುತ್ತಿದ್ದೇನೆ. ಆತನ ಹೆಸರು ಮನೋಜ್. ನನ್ನ ಹೃದಯದಲ್ಲಿ ಅರಳಿದ ಮೊದಲ ಮಿಡಿತ.ಮದುವೆಗೂ ಮುನ್ನ ವಧು ಪರೀಕ್ಷೆಗೆಂದು ಅಂದು ಆತ ನನ್ನನ್ನು ನೋಡಲು ನಮ್ಮ ಮನೆಗೆ ಬಂದಿದ್ದ.ಆತನ ಕಣ್ಣುಗಳಲ್ಲಿ ಹೊಳಪಿತ್ತು. ಕೆನ್ನೆಯ ಮೇಲೆ ಹೆಮ್ಮೆಯಿಂದ ಬೀಗುತ್ತಿದ್ದ ಗುಳಿಯಿತ್ತು. ಆತ ನನ್ನನ್ನು ಎವೆಯಿಕ್ಕದೆ ಕಣ್ಣರಳಿಸಿ ನೋಡುತ್ತಿದ್ದ. ಸ್ವಲ್ಪ ಸಮಯದ…

Read More

ಸೋಗಾನೆ ಲೇಔಟ್ ನಿರ್ಮಾಣ-ರೈತರನ್ನು ಒಕ್ಕಲೆಬ್ಬುಸುವುದಿಲ್ಲ : ಹೆಚ್ ಎಸ್ ಸುಂದರೇಶ್,ಸೂಡಾ ಅಧ್ಯಕ್ಷರು

ಸೋಗಾನೆ ಲೇಔಟ್ ನಿರ್ಮಾಣ-ರೈತರನ್ನು ಒಕ್ಕಲೆಬ್ಬುಸುವುದಿಲ್ಲ : ಹೆಚ್ ಎಸ್ ಸುಂದರೇಶ್,ಸೂಡಾ ಅಧ್ಯಕ್ಷರು ಅಶ್ವಸೂರ್ಯ/ಶಿವಮೊಗ್ಗ, ಡಿಸೆಂಬರ್ 21:ಸೋಗಾನೆಯಲ್ಲಿ ಸೂಡಾ ವತಿಯಿಂದ ಅಭಿವೃದ್ದಿಪಡಿಸಲು ಉದ್ದೇಶಿಸಿರುವ ಲೇಔಟ್ ಕುರಿತು ರೈತರಲ್ಲಿ ತಪ್ಪು ತಿಳುವಳಿಕೆ ನಿವಾರಣೆ ಆಗಬೇಕು. ಅಲ್ಲಿ ಯಾವುದೇ ಬಗರ್ ಹುಕುಂ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದು ಸೂಡಾ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ತಿಳಿಸಿದರು.ಶಿವಮೊಗ್ಗ ತಾಲ್ಲೂಕು ಸೋಗಾನೆ ಗ್ರಾಮದ ಸ.ನಂ 156 ರ ಪ್ರದೇಶದಲ್ಲಿ ಸೂಡಾ ಲೇಔಟ್ ನಿರ್ಮಿಸುವ ಕುರಿತು ರೈತರೊಂದಿಗೆ ಚರ್ಚಿಸಲು ಶನಿವಾರ ಸೂಡಾ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ…

Read More

ಪ್ರೀತಿಸಿದವನ ಜೊತೆಗೆ ಹೋಗವ ಮುನ್ನ ಎಚ್ಚರ.! ಯುವತಿಯರೇ ಪ್ರೀತಿಸಿದವನು ನಿಮ್ಮನ್ನು ಎಕ್ಸ್‌ಚೆಂಜ್‌ ಮಾಡಿ ಬಿಡಬಹುದು.!!

ಪ್ರೀತಿಸಿದವನ ಜೊತೆಗೆ ಹೋಗವ ಮುನ್ನ ಎಚ್ಚರ.! ಯುವತಿಯರೇ ಪ್ರೀತಿಸಿದವನು ನಿಮ್ಮನ್ನು ಎಕ್ಸ್‌ಚೆಂಜ್‌ ಮಾಡಿ ಬಿಡಬಹುದು.!! ಅಶ್ವಸೂರ್ಯ/ಶಿವಮೊಗ್ಗ: ಬೆಂಗಳೂರಿನಲ್ಲಿ ಕಾಮುಕರ ಗ್ಯಾಂಗ್ ಒಂದು ಫುಲ್ ಆ್ಯಕ್ಟೀವ್ ಆಗಿದೆ. ಪ್ರೀತಿ ಅನ್ನೋ ಪವಿತ್ರವಾದ ಹೆಸರಿನಲ್ಲಿ ಹೆಣ್ಣುಮಕ್ಕಳನ್ನು ಪ್ರೀತಿ ಪ್ರೇಮದ ಹೆಸರಿನಲ್ಲಿ ಭಲೇಗೆ ಕೆಡವಿಕೊಂಡು ಎನು ಅರಿಯದ ಹೆಣ್ಣುಮಕ್ಕಳ ಬಾಳಲ್ಲಿ ಚೆಲ್ಲಾಟವಾಡುತ್ತಿದ್ದಾರೆ.!.ಇಂದು ಗರ್ಲ್ ಫ್ರೆಂಡ್ ಶೇರಿಂಗ್ ಅನ್ನೊ ಕೆಟ್ಟ ಕರಾಳ ದಂಧೆಯಿಂದ ಯುವತಿಯರಿಗೆ ರಕ್ಷಣೆ ಇಲ್ಲದಂತಾಗಿದೆ.ಇದೀಗ ಈ ನಿಚ ಕೆಲಸ ಮಾಡಿದ ಮಾನಗೇಡಿ ಕಲಿಯುಗದ ಕೀಚಕರನ್ನು ಪೊಲೀಸರು ಆರೇಸ್ಟ್ ಮಾಡಿದ್ದಾರೆ‌.  ವೈಫ್…

Read More

ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಬಂಧನ.!

ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಬಂಧನ.! ASHWASURYA/SHIVAMOGGA ಅಶ್ವಸೂರ್ಯ/ತಮಿಳುನಾಡು: ಮಾಜಿ ಐಎಎಸ್ ಅಧಿಕಾರಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರ‌ನ ಬಂಧನವಾಗಿದೆ.! ಕೊಯಮತ್ತೂರಿನಲ್ಲಿ ಬ್ಲ್ಯಾಕ್ ಡೇ ಪ್ರತಿಭಟನೆ ನಡೆಸುತ್ತಿದ್ದ ಅಣ್ಣಾಮಲೈ ಹಾಗೂ ಇತರೇ ಬಿಜೆಪಿ ನಾಯಕರನ್ನು ಕೊಯಮತ್ತೂರು ಪೊಲೀಸರು ಬಂಧಿಸಿದ್ದಾರೆ. 1998ರಲ್ಲಿ ಕೊಯಮತ್ತೂರು ಬಾಂಬ್ ಸ್ಫೋಟದ ಅಪರಾಧಿ ಎಸ್.ಎ. ಬಾಷಾ ಎಂಬಾತನ ಅಂತ್ಯಕ್ರಿಯೆಯನ್ನು ಸ್ಟಾಲಿನ್ ನೇತೃತ್ವದ ತಮಿಳುನಾಡು ರಾಜ್ಯ ಸರ್ಕಾರ ನಡೆಸುತ್ತಿರುವುದನ್ನು ವಿರೋಧಿಸಿ ಬಿಜೆಪಿ ನಾಯಕರು ಮತ್ತು ಹಿಂದೂ ಸಂಘಟನೆಗಳು ಕೊಯಮತ್ತೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದವು….

Read More

ರಾಮನಗರ: ಪೊಲೀಸರ ನಿರ್ಲಕ್ಷ್ಯ RSS ಕಾರ್ಯಕರ್ತ ಪುನೀತ್ ಕೊಲೆ ಆರೋಪಿಗಳ ಬಿಡುಗಡೆ.!

ರಾಮನಗರ: ಪೊಲೀಸರ ನಿರ್ಲಕ್ಷ್ಯ RSS. ಕಾರ್ಯಕರ್ತ ಪುನೀತ್ ಕೊಲೆ ಆರೋಪಿಗಳ ಬಿಡುಗಡೆ ASHWASURYA/SHIVAMOGGA ಅಶ್ವಸೂರ್ಯ/ರಾಮನಗರ: ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ ಕೋರಿ ಪೊಲೀಸರು ಅರ್ಜಿ ಸಲ್ಲಿಸಬೇಕಿತ್ತು. ಆದರೆ ನ್ಯಾಯಾಲಯದ ಕಲಾಪ‌ ಪ್ರಾರಂಭವಾದರೂ ಸರ್ಕಾರಿ ಪರ ವಕೀಲ ಹಾಗೂ ಪೊಲೀಸರು ಕೋರ್ಟ್ ಗೆ ಹಾಜರಾಗಿರಲಿಲ್ಲ.ಈ ಹಿನ್ನೆಲೆಯಲ್ಲಿ ಪೊಲೀಸರ ವರ್ತನೆಗೆ ಗರಂ ಅದ ನ್ಯಾಯಧೀಶರು, ಕೊಲೆ ಆರೋಪ ಎದುರಿಸುತ್ತಿದ್ದ ಮೂವರನ್ನು ಬಿಟ್ಟು ಕಳಿಸುವಂತೆ ಆದೇಶ ನೀಡಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದೆ ನಿರ್ಲಕ್ಷ್ಯ ತೋರಿದ ಪೊಲೀಸರ ನಡೆಯಿಂದ ಬೇಸರಗೊಂಡ ನ್ಯಾಯಾಧೀಶರು…

Read More

ಸಿ ಟಿ ರವಿ ಹೇಳಿಕೆಯನ್ನು ಖಂಡಿಸಿದ ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಪುಷ್ಪಲತಾ ರವೀಂದ್ರ

ಸಿ ಟಿ ರವಿ ಹೇಳಿಕೆಯನ್ನು ಖಂಡಿಸಿದ ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಪುಷ್ಪಲತಾ ರವೀಂದ್ರ ASHWASURYA/SHIVAMOGGA ಅಶ್ವಸೂರ್ಯ/ಶಿವಮೊಗ್ಗ: ನಿನ್ನೆ ವಿಧಾನ ಪರಿಷತ್ತಿನ ಅಧಿವೇಶನದ ಸಂಧರ್ಭದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರಿಗೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿಟಿ ರವಿಯವರು ಬಳಸಿದ ಪದ ಅತ್ಯಂತ ಖಂಡನೀಯವಾಗಿದ್ದು ಕೂಡಲೇ ಅವರನ್ನು ಸಭಾಪತಿಗಳು ವಿಧಾನ ಪರಿಷತ್ತಿನಿಂದ ವಜಾ ಮಾಡಬೇಕು ಹಾಗೂ ಅವರಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಬೇಕಾಗಿದೆ. ಭಾರತಮಾತೆಗೆ ಜೈಕಾರ ಹಾಕುವಂತಹ ಗುತ್ತಿಗೆಯನ್ನು ಇವರೇ ಪಡೆದಿರುವ ರೀತಿಯಲ್ಲಿ ಮನಬಂದಂತೆ ಆಡುವ ಬಿಜೆಪಿಗರು…

Read More
Optimized by Optimole
error: Content is protected !!