Headlines

ಹಾಸನ: ನಟಿ ಶೋಭಿತಾ ಮೃತದೇಹ ಸ್ವಗ್ರಾಮಕ್ಕೆ ,ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ.!

ಹಾಸನ: ನಟಿ ಶೋಭಿತಾ ಮೃತದೇಹ ಸ್ವಗ್ರಾಮಕ್ಕೆ ,ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ.! ಅಶ್ವಸೂರ್ಯ/ಹಾಸನ : ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ನಟಿ ಶೋಭಿತಾ ಹೈದರಾಬಾದ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಇಂದು ಹಾಸನದ ಹೇರೂರು ಗ್ರಾಮಕ್ಕೆ ಮೃತದೇಹ ಬಂದಿದೆ. ಮಗಳ ಮೃತದೇಹ ನೋಡುತ್ತಿದ್ದಂತೆ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೇರೂರು ಗ್ರಾಮಕ್ಕೆ ಶೋಭಿತಾ ಮೃತದೇಹ ತಲುಪಿದ್ದು, ಗ್ರಾಮದಲ್ಲಿ ಶೋಭಿತಾ ಅಂತ್ಯಸಂಸ್ಕಾರ ಕಾರ್ಯ ನೆರವೇರಲಿದೆ. ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ನಟಿ ಶೋಭಿತಾ ಆತ್ಮಹತ್ಯೆಗೆ ಶರಣಾಗಿರುವ…

Read More

ಭಾರತೀಯ ಜನತಾ ಪಕ್ಷದ ನಾಯಕರಿಗೆ ನಾಲ್ಕು ಶಬ್ದಗಳ ಬಿಟ್ಟು ಬೇರೇನೂ ಗೊತ್ತಿಲ್ಲ.: ವೈ.ಬಿ.ಚಂದ್ರಕಾಂತ್ ಟೀಕೆ

ಭಾರತೀಯ ಜನತಾ ಪಕ್ಷದ ನಾಯಕರಿಗೆ ನಾಲ್ಕು ಶಬ್ದಗಳ ಬಿಟ್ಟು ಬೇರೇನೂ ಗೊತ್ತಿಲ್ಲ.: ವೈ.ಬಿ.ಚಂದ್ರಕಾಂತ್ ಟೀಕೆ ಅಶ್ವಸೂರ್ಯ/ಶಿವಮೊಗ್ಗ: ಭಾರತೀಯ ಜನತಾ ಪಕ್ಷದ ನಾಯಕರಿಗೆ ಮುಸ್ಲಿಂ, ಕಾಂಗ್ರೇಸ್, ಗಾಂಧಿ ಕುಟುಂಬ ಮತ್ತು ಹಿಂದೂ ಶಬ್ದಗಳನ್ನು ಬಿಟ್ಟು ಬೇರೇನು ಗೊತ್ತಿಲ್ಲ. ಈ ನಾಲ್ಕು ಶಬ್ದಗಳ ಮೇಲೆಯೆ ತಮ್ಮ ರಾಜಕೀಯ ಬೇಳೆಕಾಳು ಬೇಯಿಸಿಕೊಳ್ಳುತ್ತಿದ್ದಾರೆಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ತಮ್ಮ ಹೇಳಿಕೆಯಲ್ಲಿ ಟೀಕಿಸಿದ್ದಾರೆ.ದೇಶದ ಸಂವಿಧಾನದ ವಿರುದ್ಧ ಮಾತನಾಡುವುದು, ಚುನಾಯಿತ ಸರ್ಕಾರ ಬೀಳಿಸುವ ಕುತಂತ್ರ ಮಾಡುವುದು, ದೇಶದ ಕಾನೂನನ್ನು ತಮ್ಮ ಮನಸ್ಸಿಗೆ ಬಂದಂತೆ ದುರ್ಬಳಕೆ…

Read More

ಭಾಗ-1:ಅಕ್ರಮ ಕಲ್ಲು , ಮರಳು ಗಣಿಗಾರಿಕೆ ಅಬ್ಬರಕ್ಕೆ ತೀರ್ಥಹಳ್ಳಿ ಚಿತ್ರಾನ್ನ.!

ಭಾಗ -1: ಅಕ್ರಮ ಕಲ್ಲು ಮರಳು ಗಣಿಗಾರಿಕೆ ಅಬ್ಬರಕ್ಕೆ ತೀರ್ಥಹಳ್ಳಿ ಚಿತ್ರಾನ್ನ.! ಅಶ್ವಸೂರ್ಯ/ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಗಣಿಗಾರಿಕೆ ಎಂದಾಕ್ಷಣ ಎಲ್ಲರ ದೃಷ್ಟಿ ಹರಿಯುವುದು ತೀರ್ಥಹಳ್ಳಿ ತಾಲ್ಲೂಕಿನ ಕಡೆ.! ಅಸಲಿ ಹಕೀಕತ್ತೇನೆಂದರೆ ತೀರ್ಥಹಳ್ಳಿಗಿಂತಲೂ ಭಯಾನಕವಾದ ಗಣಿ ಮಾಫಿಯಾ ಬೇರೊಂದಿಲ್ಲ. ಸರಿಯಾಗಿ ಗಮನಿಸಿದರೆ ತೀರ್ಥಹಳ್ಳಿಯ ಗಣಿ ಧೂಳಿನ ಅಬ್ಬರ ಹಸಿರು ಕಾನನವನ್ನು ಧೂಳಿನಿಂದ ಮುಚ್ಚಿದೆ ತುಂಗೆ ಧೂಳಿನ ಹರಿವಿಗೆ ತಿಳಿಬಣ್ಣದಿಂದ ಮಣ್ಣಿನ ಬಣ್ಣಕ್ಕೆ ಜಾರಿ ಮೈಲಿಗೆ ಆಗಿದ್ದಾಳೆ.! ಇಲ್ಲಿಯ ಗಣಿ ಅಬ್ಬರದ ಸದ್ದು ಸುತ್ತಮುತ್ತಲಿನ ಜನರ ನೆಮ್ಮದಿ ಕೆಡಸಿದೆ. ಅಕ್ರಮ…

Read More

ಹೆಸರಾಂತ ಬೆಂಗಳೂರಿನ ಹೊಟೆಲ್ ಉದ್ಯಮಿ, ಆರಾಧನಾ ಹೊಟೆಲ್ ಮಾಲಿಕ,ತೀರ್ಥಹಳ್ಳಿ ತಾಲ್ಲೂಕಿನ ಮಳಲೂರು ಗ್ರಾಮದ A A ವೆಂಕಟೇಶ್ ಇನ್ನಿಲ್ಲ.!

ಹೆಸರಾಂತ ಬೆಂಗಳೂರಿನ ಹೊಟೆಲ್ ಉದ್ಯಮಿ, ಆರಾಧನಾ ಹೊಟೆಲ್ ಮಾಲಿಕ, ತೀರ್ಥಹಳ್ಳಿ ತಾಲ್ಲೂಕಿನ ಮಳಲೂರು ಗ್ರಾಮದ A A ವೆಂಕಟೇಶ್ ಇನ್ನಿಲ್ಲ.! ಅಶ್ವಸೂರ್ಯ/ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಹೋಬಳಿ ಅರೇಹಳ್ಳಿ ಪಂಚಾಯತಿಯ ಮಳಲೂರು ಗ್ರಾಮದ ಅಜ್ಜನಹಳ್ಳಿ ವಾಸಿಯಾದ A A ವೆಂಕಟೇಶ್ (60) ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು,ಬೆಂಗಳೂರಿನಲ್ಲಿ ಹೊಟೆಲ್ ಉದ್ಯಮ ನೆಡೆಸುತ್ತಾ ಅಲ್ಲೆ ನೆಲೆಸಿದ್ದರು,ಆರಾಧನ ಹೆಸರಿನ ಹೊಟೆಲ್ ಉದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ್ದ ವೆಂಕಟೇಶ್ ಇತ್ತೀಚಿಗೆ ಅನಾರೋಗ್ಯದ ಹಿನ್ನಲೆಯಲ್ಲಿ ಕಳೆದ ಸೋಮವಾರ ಡಿಸೆಂಬರ್ 2 ರಂದು ಮಧ್ಯಾಹ್ನ 12…

Read More

ಹಾಸನದ: ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷವರ್ಧನ್ ಅಪಘಾತದಲ್ಲಿ ಸಾವು.!

ಹಾಸನದ: ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷವರ್ಧನ್ಅಪಘಾತದಲ್ಲಿ ಸಾವು.! ಹಾಸನ: ಚಾಲಕನ ನಿಯಂತ್ರಣ ತಪ್ಪಿ ಜೀಪ್ ರಸ್ತೆ ಬದಿಗೆ ಉರುಳಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಚಿಕಿತ್ಸೆ ಫಲಕಾರಿಯಾಗದೆ ಕರ್ತವ್ಯಕ್ಕೆ ಹಾಜರಾಗುವ ಮುನ್ನವೇ ಇಹಲೋಕ ತ್ಯಜಿಸಿದ ದಾರುಣ ಘಟನೆ ತಾಲೂಕಿನ ಕಿತ್ತಾನೆಗಡಿ ಬಳಿ ಸಂಭವಿಸಿದೆ. ಹರ್ಷವರ್ಧನ್ (25) . ಮೃತ ದುರ್ದೈವಿ. ಅಶ್ವಸೂರ್ಯ/ಶಿವಮೊಗ್ಗ: ಹಾಸನದ ಸಮೀಪ ಪ್ರೊಬೆಷನರಿಐಪಿಎಸ್ ಅಧಿಕಾರಿ ಅಪಘಾತದಲ್ಲಿ ಉಸಿರು ಚಲ್ಲಿದ್ದಾರೆ.! ಚಾಲಕನ ನಿಯಂತ್ರಣ ತಪ್ಪಿದ ಪೊಲೀಸ್ ಜೀಪ್ ರಸ್ತೆ ಬದಿಗೆ ಉರುಳಿ ಬಿದ್ದ ರಭಸಕ್ಕೆ ತೀವ್ರವಾಗಿ ಗಾಯಗೊಂಡಿದ್ದ ಪ್ರೊಬೆಷನರಿ ಐಪಿಎಸ್ ಅಧಿಕಾರಿ…

Read More

ಶಿವಮೊಗ್ಗ:ಬೊಮ್ಮನಕಟ್ಟೆ ರೌಡಿಶೀಟರ್ ರಾಜೇಶ್ ಶೆಟ್ಟಿ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳ ಬಂಧನ.

ಬೊಮ್ಮನಕಟ್ಟೆ: ರೌಡಿಶೀಟರ್ ರಾಜೇಶ್ ಶೆಟ್ಟಿ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳ ಬಂಧನ. ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ನಗರ ವಿನೋಬನಗರ ಪೊಲೀಸ್ ಠಾಣೆಯ ಸರಹದ್ದಿನ ಹಳೆ ಬೊಮ್ಮನಕಟ್ಟೆಯ ನಡುಹಾದಿಯಲ್ಲೆ ಕಳೆದ ಶನಿವಾರ (ನ,30 ರಂದು) ಮತ್ತೆ ರಕ್ತ ಚಲ್ಲಾಡಿತ್ತು. ಹಾಲಿ ರೌಡಿಶೀಟರ್ ಪಾತಕಿ ರಾಜೇಶ್ ಶೆಟ್ಟಿ ಅಲಿಯಾಸ್ ಕಪಡ ರಾಜೇಶ್ ಶೆಟ್ಟಿ ಆರು ಮಂದಿ ಮುಸುಕುದಾರಿಗಳಿಂದ ಭೀಕರವಾಗಿ ಹತ್ಯೆಯಾಗಿ ಹೋಗಿದ್ದ.! ಆದರೆ ಈ ಬಿಡಾಡಿ ಹುಡುಗರಿಗೆ ಟಿಪ್ಸು ಕೊಟ್ಟಿದ್ದು ಮಾತ್ರ ಯಾರು.? ಎನ್ನುವ ಅನುಮಾನ ಎಲ್ಲರನ್ನು ಕಾಡಿತ್ತು.? ಬೊಮ್ಮನಕಟ್ಟೆಯ ನಡುಹಾದಿಯ…

Read More
Optimized by Optimole
error: Content is protected !!