Headlines

ಶಿವಮೊಗ್ಗ : ಪೌರಕಾರ್ಮಿಕರಿಗೆ ಸೌಲಭ್ಯಗಳು ತಲುಪಿ-ಸದ್ಬಳಕೆ ಆಗಬೇಕು : ಚಂದ್ರಕಲಾ

ಶಿವಮೊಗ್ಗ : ಪೌರಕಾರ್ಮಿಕರಿಗೆ ಸೌಲಭ್ಯಗಳು ತಲುಪಿ-ಸದ್ಬಳಕೆ ಆಗಬೇಕು : ಚಂದ್ರಕಲಾ news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಜಿಲ್ಲೆಯಲ್ಲಿ ಸಫಾಯಿ ಕರ್ಮಚಾರಿಗಳು ಮತ್ತು ಪೌರಕಾರ್ಮಿಕರಿಗೆ ದೊರಕಬೇಕಾದ ಎಲ್ಲ ಸೌಲಭ್ಯಗಳನ್ನು ನೀಡಬೇಕು ಹಾಗೂ ಅವರಲ್ಲಿ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕೆಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿಗಳಾದ ಚಂದ್ರಕಲಾ ಸೂಚಿಸಿದರು.ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಶುಕ್ರವಾರ ಜಿ.ಪಂ.ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಚತಾ ಕಾರ್ಮಿಕರು ಹಾಗೂ ಪೌರ ಕಾರ್ಮಿಕರ ಕುರಿತಾದ ಪ್ರಗತಿ ಪರಿಶೀಲನಾ ಸಭೆಯ…

Read More

ದಾವಣಗೆರೆ: ಮಗಳಿಗೆ ಮದುವೆ ಆದ ಎರಡೇ ತಿಂಗಳಿಗೆ ಅಳಿಯನ ಜೋತೆಗೆ ಅತ್ತೆ ಎಸ್ಕೇಪ್.!! ಕಣ್ಣೀರಿಟ್ಟ ಮಗಳು.!

ಮದುವೆಯಾದ 15 ದಿನಕ್ಕೆ ಅಳಿಯ ಜೊತೆ ಅತ್ತೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನುವುದು ಬಯಲಾಗಿದೆ.!ಮಲತಾಯಿ ಗಂಡನಿಗೆ ಮೊಬೈಲ್‌ಗೆ ಕಳಿಸಿದ ಅಶ್ಲೀಲ ಮೆಸೇಜ್ ಫೋಟೋ ನೋಡಿ ಮಗಳು ಶಾಕ್ ಆಗಿದ್ದಾಳೆ. ಗಂಡ ಹಾಗೂ ಮಲತಾಯಿಯ ಸರಸ ಕಂಡು ಮನೆಯವರೆ ಬೆಚ್ಚಿಬಿದ್ದಿದ್ದಾರೆ. ಇವರ ಅಕ್ರಮ ಸಂಬಂಧ ಬೆಳಕಿಗೆ ಬರುತ್ತಿದ್ದಂತೆ ಹಣ, ಆಭರಣ ಕದ್ದು ಅತ್ತೆ ಶಾಂತ (55) ಅಳಿಯನ (25) ಜೊತೆ ಎಸ್ಕೇಪ್ ಆಗಿದ್ದಾಳೆ.ಓಡಿ ಹೋಗುವ ಮುನ್ನ ಗಂಡ ಬಸ್​ಸ್ಟ್ಯಾಂಡ್​ನಲ್ಲಿ ಹೆಂಡತಿಯನ್ನು ಬಿಟ್ಟು ಅತ್ತೆ ಜೊತೆ ಎಸ್ಕೇಪ್ ಆಗಿದ್ದಾನೆ.!ಗಣೇಶ್ 15…

Read More

ಶಿವಮೊಗ್ಗ : ಬೊಮ್ಮನಕಟ್ಟೆ ಹೆಣ್ಣಿಗಾಗಿ ರೌಡಿಶೀಟರ್ ಅವಿನಾಶ್ ಹತ್ಯೆ.!ಐವರ ಬಂಧನ , ಜೋತೆಗಿದ್ದವರೆ ಚಟ್ಟಕಟ್ಟಿದ್ದರು.!!

ಶಿವಮೊಗ್ಗ : ಬೊಮ್ಮನಕಟ್ಟೆ ಹೆಣ್ಣಿಗಾಗಿ ರೌಡಿಶೀಟರ್ ಅವಿನಾಶ್ ಹತ್ಯೆ.!ಐವರ ಬಂಧನ , ಜೋತೆಗಿದ್ದವರೆ ಚಟ್ಟಕಟ್ಟಿದ್ದರು.!! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಕಳೆದ ನಾಲ್ಕು ದಿನದ ಹಿಂದೆ ವಿನೋಬಾ ನಗರ ಪೊಲೀಸ್ ಠಾಣೆಯ ಸರಹದ್ದಿನ ಬೊಮ್ಮನಕಟ್ಟೆಯ ಕೆರೆ ಏರಿ ಮೇಲೆ ರೌಡಿಶೀಟರ್ ಅವಿನಾಶ್ ಮೇಲೆ ಐವರು ಹಂತಕರ ಗ್ಯಾಂಗ್ ಲಾಂಗ್ ಮಚ್ಚುಗಳನ್ನು ‌ಮನಬಂದಂತೆ ಬಿಸಿ ಬರ್ಬರವಾಗಿ ಹತ್ಯೆ ಮಾಡಿದ್ದರು.!ಅಂದು ಶಿವಮೊಗ್ಗ ನಗರದಲ್ಲಿ ತಡ ರಾತ್ರಿ ಮತ್ತೆ ಲಾಂಗ್ ಮಚ್ಚುಗಳು ಜಳಪಿಸಿದ್ದವು.! ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಜೆಯಾಗಿ ಜೈಲು ಸೇರಿದ್ದ ಅವಿನಾಶ್…

Read More

ಮೈಸೂರು : ನಂಜನಗೂಡು ಬಿಡೋತ್ತಾ ಹುಲಿ.!? ಕರ್ನಾಟಕದ ಹುಲಿ “ರಮ್‌”ಗೆ ಸಂಕಷ್ಟ.!

ಮೈಸೂರು : ನಂಜನಗೂಡು ಬಿಡೋತ್ತಾ “ಹುಲಿ”.!? ಕರ್ನಾಟಕದ “ಹುಲಿ ರಮ್‌” ಗೆ ಸಂಕಷ್ಟ.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಸರ್ಕಾರದ ನೀತಿಗಳಿಂದ ಕರ್ನಾಟಕದ ನಂಜನಗೂಡು ಮೂಲದ ‘ಹುಲಿ’ರಮ್‌‌ ಉದ್ಯಮಕ್ಕೆ ಸಂಕಷ್ಟ ಎದುರಾಗಿದೆ.ದೊಡ್ಡ ದೊಡ್ಡ ಕಂಪನಿಗಳಿಗೆ ಮಣೆ ಹಾಕುವ ಸರ್ಕಾರ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದೆ ಎನ್ನುವ ಆರೋಪ ದೊಡ್ಡಮಟ್ಟದಲ್ಲಿ ಕೇಳಿ ಬರುತ್ತಿದೆ. ‘”ಹುಲಿ”’ರಮ್‌ ಸಂಕಷ್ಟಕ್ಕೆ ಕಾರಣ.? ಸರ್ಕಾರದ ನೀತಿ ನಿಯಮಗಳಿಂದ ಕರ್ನಾಟಕದ ‘ಹುಲಿ’ರಮ್‌ ಉದ್ಯಮಕ್ಕೆ ಸಂಕಷ್ಟ ಎದುರಾಗಿದೆ. ದೇಸಿ ರಮ್‌ ಅನ್ಯ ರಾಜ್ಯಗಳ ಪಾಲಾಗುವುದನ್ನ ತಪ್ಪಿಸಲೇಬೇಕು ಎನ್ನುವ ಕೂಗು ಇದೆ…

Read More

ಮಡಕೇರಿ : ಸೈಬರ್‌ ಪೊಲೀಸರೆಂದು ಬ್ಲ್ಯಾಕ್‌ಮೇಲ್‌ – ಖರ್ತನಾಕ್‌ ಲೇಡಿ ಜೊತೆ ಐವರ ಬಂಧನ.! 7 ಲಕ್ಷ ಸುಲಿಗೆ ಮಾಡಿದ್ದ ಗ್ಯಾಂಗ್.!

ಮಡಕೇರಿ : ಸೈಬರ್‌ ಪೊಲೀಸರೆಂದು ಬ್ಲ್ಯಾಕ್‌ಮೇಲ್‌ – ಖರ್ತನಾಕ್‌ ಲೇಡಿ ಜೊತೆ ಐವರ ಬಂಧನ.! 7 ಲಕ್ಷ ಸುಲಿಗೆ ಮಾಡಿದ್ದ ಗ್ಯಾಂಗ್.! news.ashwasurya.in ಅಶ್ವಸೂರ್ಯ/ಮಡಿಕೇರಿ: ಸೈಬರ್ ಪೊಲೀಸರೆಂದು ಧಮ್ಕಿಹಾಕಿ ವ್ಯಕ್ತಿಯೊಬ್ಬರಿಗೆ ಬ್ಲ್ಯಾಕ್ ಮೇಲ್ ಮಾಡಿ ಅಂದಾಜು 7 ಲಕ್ಷ ವಸೂಲಿ ಮಾಡಿರುವ ನಕಲಿ ಸೈಬರ್ ಪೊಲೀಸ್‌ ಗ್ಯಾಂಗ್‌ ಅನ್ನು ಬಂಧಿಸುವಲ್ಲಿ ಕುಶಾಲನಗರ ಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ.ಮಡಿಕೇರಿ ತಾಲ್ಲೂಕು ಹಾಲೇರಿ ಗ್ರಾಮದ ಇಬ್ರಾಹಿಂ ಬಾದುಷಾ (25), ಮೇಲುಕೋಟೆ ಬಳಿಘಟ್ಟ ಗ್ರಾಮದ ರಾಘವೇಂದ್ರ ಬಿ.ಎಂ. (19), ಕುಶಾಲನಗರ ಆದರ್ಶ ದ್ರಾವಿಡ…

Read More

ಮೈಸೂರು :ಹಿಂದೂ ಸಂಘಟನೆಯ ಹೆಸರಿನಲ್ಲಿ ಗೋವುಗಳ ರಕ್ಷಣೆ ಹೆಸರಿನಲ್ಲಿ ವಸೂಲಿಗೆ ನಿಂತ ಗ್ಯಾಂಗ್ ಅರೆಸ್ಟ್.!

ಮೈಸೂರು : ಹಿಂದೂ ಸಂಘಟನೆಯ ಹೆಸರಿನಲ್ಲಿ ಗೋವುಗಳ ರಕ್ಷಣೆ ಹೆಸರಿನಲ್ಲಿ ವಸೂಲಿಗೆ ನಿಂತ ಗ್ಯಾಂಗ್ ಅರೆಸ್ಟ್.! news.ashwasurya.in ಅಶ್ವಸೂರ್ಯ/ಮೈಸೂರು : ಕೃಷಿ ವ್ಯವಸಾಯಕ್ಕಾಗಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ನಿಲ್ಲಿಸಿ ಧಮ್ಕಿ ಹಾಕಿ 25 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಗ್ಯಾಂಗ್‌‌ವೊಂದನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಜಾನುವಾರು ಸಂರಕ್ಷಣೆ ಹೆಸರಲ್ಲಿ ಹಣ ವಸೂಲಿಗಿಳಿದಿದ್ದ ಹಿಂದೂ ರಾಷ್ಟ್ರ ರಕ್ಷಣಾ ಪಡೆಯ ರಾಷ್ಟ್ರೀಯ ಅಧ್ಯಕ್ಷನೆಂದು ಬಿಂಬಿಸಿಕೊಂಡಿದ್ದ ರಾಮಕೃಷ್ಣನನ್ನು ಮೈಸೂರಿನ ಹುಣಸೂರು ಪೊಲೀಸರು ಬಂಧಿಸಿದ್ದಾರೆ.ಈತನ ಜೊತೆಗೆ ಮಹಿಳೆ ಸೇರಿದಂತೆ ಏಳು ಮಂದಿಯನ್ನು ಹುಣಸೂರು ಗ್ರಾಮಾಂತರ ಠಾಣೆ…

Read More
Optimized by Optimole
error: Content is protected !!