Headlines

ಲಂಚ ಬಾಕರ ಕಪಿಮುಷ್ಠಿಯಲ್ಲಿ ಗಬ್ಬೆದ್ದು ನಾರುತ್ತಿದೆ ಶಿವಮೊಗ್ಗ ಮಹಾನಗರ ಪಾಲಿಕೆ.!ಈ ಹಿಂದೆ ಲೋಕಾಯುಕ್ತರ ಖೆಡ್ಡಕ್ಕೆ ಬಿದ್ದಿದ್ದ ಆರ್ ಮಂಜು ಮತ್ತು ಅವನ ಹಣದ ದಾಹ‌.!? ಕಂದಾಯ ಇಲಾಖೆಯ ಪ್ರೇತಗಳು..!

ಲಂಚ ಬಾಕರ ಕಪಿಮುಷ್ಠಿಯಲ್ಲಿ ಗಬ್ಬೆದ್ದು ನಾರುತ್ತಿದೆ ಶಿವಮೊಗ್ಗ ಮಹಾನಗರ ಪಾಲಿಕೆ.!ಈ ಹಿಂದೆ ಲೋಕಾಯುಕ್ತರ ಖೆಡ್ಡಕ್ಕೆ ಬಿದ್ದಿದ್ದ ಆರ್ ಮಂಜು ಮತ್ತು ಅವನ ಹಣದ ದಾಹ‌.!? ಕಂದಾಯ ಇಲಾಖೆಯ ಪ್ರೇತಗಳು..! AAshwasurya/Shivamogga ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಕಮಿಷನರ್ ಕಮಿಷನ್ ದಂಧೆ.! ಆರ್ ಮಂಜನ ಎತ್ತುವಳಿ.! ಕಂದಾಯ ಇಲಾಖೆಯಲ್ಲಿ ಕೆಲವು ಪ್ರೇತಗಳು…. ಯಾಕೋ ಮಹಾನಗರ ಪಾಲಿಕೆಯ ಗ್ರಹಚರವೆ ನೆಟ್ಟಗೆ ಇದ್ದಂತೆ ಕಾಣುತ್ತಿಲ್ಲ. ಹತ್ತಾರು ವರ್ಷಗಳಿಂದ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲೆ ಜಾಂಡ ಹೊಡೆದು ಕುಳಿತಿರುವ ಕೆಲವು ಹಣಬಾಕ ತಿಮಿಂಗಿಲಗಳು ಅಕ್ರಮವಾಗಿ…

Read More

ಬೀದರಗೋಡು ಬಗರ್ ಹುಕುಂ ಹೆಸರಿನಲ್ಲಿ ಸರ್ಕಾರಿ ಜಾಗಕ್ಕೆ ಬೇಲಿಸುತ್ತಿದ ಕಿರಾತಕ.!ಪಾಣಿ ಪಟ್ಟ ತೋರಿಸಿ ಇವನು ಹಾಕಿದ ಟೋಪಿ ಕೋಟಿ ಕೋಟಿ ರೂಪಾಯಿ…! ಗೋವಿಂದ…ಗೋವಿಂದ…ಗೋ…ವಿಂದ.!!!

ತೀರ್ಥಹಳ್ಳಿ: ಬೀದರಗೋಡು ಬಗರ್ ಹುಕುಂ ಹೆಸರಿನಲ್ಲಿ ಸರ್ಕಾರಿ ಜಾಗಕ್ಕೆ ಬೇಲಿಸುತ್ತಿದ ಕಿರಾತಕ.!ಪಾಣಿ ಪಟ್ಟ ತೋರಿಸಿ ಇವನು ಹಾಕಿದ ಟೋಪಿ ಕೋಟಿ ಕೋಟಿ ರೂಪಾಯಿ…! ಗೋವಿಂದ…ಗೋವಿಂದ…ಗೋ..ವಿಂದ…!!! Ashwasurya/Shivamogga ಅಶ್ವಸೂರ್ಯ/ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಬೀದರಗೋಡು ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಯಾಗುತ್ತಿದೆ. ಇಲ್ಲೊಬ್ಬ ಕಿರಾತಕನ ಸ್ಟೋರಿ Interesting ಆಗಿದೆ.ಇತನಿಗೆ‌ ಬೆಳಗ್ಗೆ ಯಿಂದ ಸಂಜೆ ವರೆಗೂ ಒಂದೆ ಜಪ ಇವತ್ತು ಯಾರಿಗೆ ಹಾಕಬೇಕು ಟೋಪಿ ಅನ್ನೊದು ಬಿಟ್ಟಿರೆ ಬೇರೆ ಯೋಚನೆಯೆ ಇವನ ತಲೆಯಲ್ಲಿ ಇಲ್ಲ.!ಅಪ್ಪ ಮಾಡಿದ ಒಂದಷ್ಟು ಅಸ್ತಿಯನ್ನೆ ತನ್ನ ಹಣಗಳಿಕೆಯ…

Read More

ಪ್ರಯಾಗರಾಜ್ ನ ಮಹಾಕುಂಭ ಮೇಳಕ್ಕೆ ಶಿವಮೊಗ್ಗದಿಂದ ವಿಶೇಷ ರೈಲು ವ್ಯವಸ್ಥೆ: ಸಂಸದ, ಬಿ ವೈ ರಾಘವೇಂದ್ರ.

ಪ್ರಯಾಗರಾಜ್ ನ ಮಹಾಕುಂಭ ಮೇಳಕ್ಕೆ ಶಿವಮೊಗ್ಗದಿಂದ ವಿಶೇಷ ರೈಲು ವ್ಯವಸ್ಥೆ: ಸಂಸದ ಬಿ ವೈ ರಾಘವೇಂದ್ರ Ashwasurya/Shivamogga ಅಶ್ವಸೂರ್ಯ/ಶಿವಮೊಗ್ಗ: ಈಗಾಗಲೇ ಕೋಟ್ಯಂತರ ಭಕ್ತರನ್ನು ಸೇಳೆಯುತ್ತಿರುವ ಹಿಂದೂಗಳ ಪವಿತ್ರ ಸ್ಥಳ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ 144 ವರ್ಷಗಳಿಗೊಮ್ಮೆ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಹೋಗಲು ಯೋಚಿಸುತ್ತಿರುವ ಮಲೆನಾಡಿನ ಭಕ್ತಾದಿಗಳಿಗೆ ವಿಶೇಷ ರೈಲು ಸೇವೆಯ ವ್ಯವಸ್ಥೆಯನ್ನು ಮಡಲಾಗಿದೆ. ಈ ವಿಶೇಷ ರೈಲು ಫೆಬ್ರವರಿ 22ರ ಶನಿವಾರ ಸಂಜೆ 4:40ಕ್ಕೆ ಶಿವಮೊಗ್ಗದ ರೈಲು ನಿಲ್ದಾಣದಿಂದ (ರೈಲು ಸಂಖ್ಯೆ. 06223) ಹೊರಟು. ಫೆಬ್ರವರಿ 24ರ…

Read More

ತೀರ್ಥಹಳ್ಳಿ: ಬೀದರಗೋಡು ಮಾಲತಿ ನದಿಯ ಒಡಲು ಬರಿದು.! ಅಕ್ರಮ ಮರಳು ದಂಧೆಕೋರರ ಜಮಾವಣೆ.!ಕೈ ಕಟ್ಟಿ ಕುಳಿತ ಗಣಿ ಮತ್ತು ಭೂವಿಜ್ಞಾನ ಇಲಾಖೆ.!

ತೀರ್ಥಹಳ್ಳಿ: ಬೀದರಗೋಡು ಮಾಲತಿ ನದಿಯ ಒಡಲು ಬರಿದು.! ಅಕ್ರಮ ಮರಳು ದಂಧೆಕೋರರ ಜಮಾವಣೆ.!ಕೈ ಕಟ್ಟಿ ಕುಳಿತ ಗಣಿ ಮತ್ತು ಭೂವಿಜ್ಞಾನ ಇಲಾಖೆ.! Illegal sand mafia Ashwasurya/Shivamogga ಅಶ್ವಸೂರ್ಯ/ಶಿವಮೊಗ್ಗದ: ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಹೋಬಳಿ ಅರೇಹಳ್ಳಿ ಗ್ರಾಮ ಪಂಚಾಯತಿ ಹಾಗೂ ಬಿದರಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಲತಿ ನದಿಯ ಒಡಲು ಅಕ್ರಮ ಮರಳು ದಂಧೆಕೋರರ ಆರ್ಭಟಕ್ಕೆ ಬರಿದಾಗಿತ್ತಿದೆ. ಜೋತೆಗೆ ಅದರ ಅಕ್ಕ ಪಕ್ಕದ ಹಳ್ಳಗಳಲ್ಲೂ ಮರಳು ದಂಧೆಕೋರರ ಮರಳು ಸಾಗಾಟದಿಂದ ಬರಿದಾಗಿದ್ದು ಬೀದರಗೋಡು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ…

Read More

ಜೀತ ಪದ್ದತಿ ನಿರ್ಮೂಲನೆಗೆ ಪ್ರಾಮಾಣಿಕ ಪ್ರಯತ್ನ ಬೇಕು: ನ್ಯಾ.ಮಂಜುನಾಥ ನಾಯಕ್

ಜೀತ ಪದ್ದತಿ ನಿರ್ಮೂಲನೆಗೆ ಪ್ರಾಮಾಣಿಕ ಪ್ರಯತ್ನ ಬೇಕು: ನ್ಯಾ.ಮಂಜುನಾಥ ನಾಯಕ್ ಅಶ್ವಸೂರ್ಯ/ಶಿವಮೊಗ್ಗ, ಫೆ.14: ಜೀತ ಪದ್ದತಿ ಒಂದು ಅಮಾನವೀಯ ಮತ್ತು ಹೀನಾಯ ಪದ್ದತಿಯಾಗಿದ್ದು ಅದನ್ನು ಹೋಗಲಾಡಿಸಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ್ ನಾಯಕ್ ಹೇಳಿದರು.ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಶಿವಮೊಗ್ಗ ಹಾಗೂ ಮುಕ್ತಿ ಅಲಯನ್ಸ್ ಕರ್ನಾಟಕ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಜಿ.ಪಂ….

Read More

ಹೊಳೆನರಸೀಪುರದಲ್ಲಿ ಅನಾರೋಗ್ಯದಿಂದ ಭದ್ರಾವತಿ ಮೂಲದ ಡಿವೈಎಸ್ಪಿ ಅಶೋಕ್‌ ನಿಧನ.!

ಹೊಳೆನರಸೀಪುರದಲ್ಲಿ ಅನಾರೋಗ್ಯದಿಂದ ಭದ್ರಾವತಿ ಮೂಲದ ಡಿವೈಎಸ್ಪಿ ಅಶೋಕ್‌ ನಿಧನ.! Ashwasurya/Shivamogga ಅಶ್ವಸೂರ್ಯ/ಹಾಸನ,ಫೆ.13: ಹೊಳೆನರಸೀಪುರದಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಶೋಕ್‌ ರವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾಗಿದ್ದ ಅಶೋಕ್ (54) ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಪಡೆಯುತ್ತಿದ್ದರು.ಫೆಬ್ರವರಿ 13 ರಂದು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸಜ್ಜನ ಅಧಿಕಾರಿಯಾಗಿದ್ದ ಅಶೋಕ್ ಅವರು ಜನಸ್ನೇಹಿಯಾಗಿದ್ದರು.ಈ ಕರ್ತವ್ಯದಲ್ಲೂ ದಕ್ಷರಾಗಿದ್ದ ಅಶೋಕ್ ಅವರಿಗೆ2022 ರಲ್ಲಿ ರಾಷ್ಟ್ರಪತಿ ಪದಕ, 2023 ರಲ್ಲಿ ಕೇಂದ್ರ ಗೃಹಸಚಿವರ ಪದಕಕ್ಕೆ ಭಾಜನರಾಗಿದ್ದರು. ಅಶೋಕ್‌…

Read More
Optimized by Optimole
error: Content is protected !!