Headlines

ಮರಣದಂಡನೆ: ಉತ್ತರಪ್ರದೇಶದ ಮಹಿಳೆಗೆ ಅಬುದಾಬಿಯಲ್ಲಿ ಮರಣದಂಡನೆ.! ಕೊನೆಯದಾಗಿ ಅಪ್ಪನಿಗೆ ಕರೆಮಾಡಿ ಗದ್ಗಿತಳಾದ ಮಹಿಳೆ….

ಮರಣದಂಡನೆ: ಉತ್ತರಪ್ರದೇಶದ ಮಹಿಳೆಗೆ ಅಬುದಾಬಿಯಲ್ಲಿ ಮರಣದಂಡನೆ.! ಕೊನೆಯದಾಗಿ ಅಪ್ಪನಿಗೆ ಕರೆಮಾಡಿ ಮಹಿಳೆ…. ಮಗುವೊಂದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಅಬುಧಾಬಿ ನ್ಯಾಯಾಲಯ 33 ವರ್ಷದ ಶೆಹಝಾದಿಗೆ ಈ ಘೋರವಾದ ಶಿಕ್ಷೆಯನ್ನು ವಿಧಿಸಿದೆ.ಶೆಹಝಾದಿಯನ್ನು 24 ಗಂಟೆಯೊಳಗಡೆ ಗಲ್ಲಿಗೇರಿಸಲು ನಿರ್ಧರಿಸಲಾಗಿದೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಲಾಗಿದೆ ಮತ್ತು ವಿಷಯವು ಪರಿಗಣನೆಯಲ್ಲಿದೆ ಎಂದು ಭಾರತೀಯ ರಾಯಭಾರಿ ಕಚೇರಿಯು ಸ್ಪಷ್ಟನೆಯನ್ನು ನೀಡಿದೆ.ದುಬೈಯ ಅಲ್ ವತ್ಬಾ ಜೈಲಿನಲ್ಲಿರುವ ಖೈದಿ ಶಹಝಾದಿ ತನ್ನ ತಂದೆಗೆ ದೂರವಾಣಿ ಕರೆ ಮಾಡಿ, ಅಬ್ಬೂ.. ಇದು…

Read More

ಶಿವಮೊಗ್ಗ ಓಸಿ ಅಖಾಡದ ಕಿಂಗ್ ಪಿನ್ ಬೆಡ್ಡರ್ ಸಂದಿಪನ ಕಥೆ ಏನು.? ಇವನನ್ನು ಮಟ್ಟಹಾಕಲು ಪೊಲೀಸರ ನಿರ್ಲಕ್ಷ್ಯವೇಕೆ.?ಇವನು ಮಾಡಿದ ಅಕ್ರಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಿ.! ಇವನು ಬಡ್ಡಿ ವ್ಯವಹಾರ ಮಾಡುವವರಿಗಿಂತ ಅತಿ ಭೀಕರ…

ಶಿವಮೊಗ್ಗ ಓಸಿ ಅಖಾಡದ ಕಿಂಗ್ ಪಿನ್ ಬೆಡ್ಡರ್ ಸಂದಿಪನ ಕಥೆ ಏನು.? ಇವನನ್ನು ಮಟ್ಟಹಾಕಲು ಪೊಲೀಸರ ನಿರ್ಲಕ್ಷ್ಯವೇಕೆ.?ಇವನು ಮಾಡಿದ ಅಕ್ರಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಿ.! ಇವನು ಬಡ್ಡಿ ವ್ಯವಹಾರ ಮಾಡುವವರಿಗಿಂತ ಅತಿ ಭೀಕರ… AAshwasurya/Shivamogga ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗದ ಓಸಿ ಅಖಾಡದಲ್ಲಿ ಸಂದೀಪ ಇದ್ರು ಪೊಲೀಸ್ ಇಲಾಖೆಯ ಮೌನವೇಕೆ‌.? ಎಲ್ಲಿಂದ ಮಾಡ್ದಾ ಕೊಟ್ಯಾಂತರ ರೂಪಾಯಿ ಆಸ್ತಿ ಮೊದಲು ಮುಟ್ಟುಗೋಲು ಮಾಡಿ. ಬಡ್ಡಿ ವ್ಯವಹಾರ ಮಾಡುವವರನ್ನು ಬಲಿಹಾಕಿದ ಮೇಲೆ ಇವನನ್ನು ಯಾಕೆ ಬಿಟ್ಟಿದ್ದೀರಾ.? ಇವನ ಅಕ್ರಮ ಆಸ್ಥಿ ಸಂಪಾದನೆ.ಓಸಿ ದಂಧೆ…

Read More

Family Counselling: ಇಬ್ಬರು ಹೆಂಡಿರ ಮುದ್ದಿನ ಗಂಡ; 3 ದಿನ ಇವಳ ಜೋತೆ, 3 ದಿನ ಅವಳ ಜೋತೆ ಸಂಸಾರ.!! 1 ದಿನ ರಜೆ !ಲಡ್ಡು ಬಂದು ಬಾಯಿಗೆ ಬಿತ್ತು.!

Family Counselling: ಇಬ್ಬರು ಹೆಂಡಿರ ಮುದ್ದಿನ ಗಂಡ; 3 ದಿನ ಇವಳ ಜೋತೆ, 3 ದಿನ ಅವಳ ಜೋತೆ ಸಂಸಾರ.!! 1 ದಿನ ರಜೆ !ಲಡ್ಡು ಬಂದು ಬಾಯಿಗೆ ಬಿತ್ತು.! ಇನ್ನೇನು ಇಬ್ಬರು ಹೆಂಡತಿಯರಲ್ಲಿ ಒಬ್ಬಳಿಗೆ ವಿಚ್ಚೇದನ ಕೊಡಬೇಕು ಅಂದುಕೊಂಡಿದ ಪತಿ ಮಹಾಶಯನಿಗೆ ಇಬ್ಬರು ಹೆಂಡತಿಯರೊಂದಿಗೆ ಸಂಸಾರ ನೆಡೆಸುವ ಸೌಭಾಗ್ಯ ಒಲಿದು ಬಂದಿದೆ.! ಇಬ್ಬರು ಹೆಂಡಿರ ಮುದ್ದಿನ ಗಂಡನಾಗಿ ಶಿಫ್ಟ್ ವೈಸ್ ಸಂಸಾರ ಮಾಡಲು ಅಣಿಯಾಗಿದಗದಾನೆ.! Family Counselling ನ ತಿರ್ಮಾನದಂತೆ ಇಬ್ಬರು ಹೆಂಡಿರ ಗಂಡನಿಗೆ ಲಡ್ಡು…

Read More

ಕೊಣಂದೂರು: ಸಾಲದ ಕಂತು ಕಟ್ಟದ್ದಕ್ಕೆ ವೃದ್ಧೆಯ ಕಿವಿಯೋಲೆ ತೆಗೆದುಕೊಂಡ ಬ್ಯಾಂಕ್ ಸಿಬ್ಬಂದಿ.!!

ಕೊಣಂದೂರು: ಸಾಲ ಕಟ್ಟದ್ದಕ್ಕೆ ವೃದ್ಧೆಯ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ.! Ashwasurya/Shivamogga ಅಶ್ವಸೂರ್ಯ/ತೀರ್ಥಹಳ್ಳಿ: ಸಾಲದ ಕಂತು ಕಟ್ಟಿಲ್ಲವೆಂದ ಕಾರಣಕ್ಕ ಬ್ಯಾಂಕ್‌ನ ಸಿಬ್ಬಂದಿ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ವಯಸ್ಸಾದ ಪತ್ನಿಯ ಕಿವಿಯೋಲೆ ಕಿತ್ತುಕೊಂಡು ನಿಂದಿಸಿ ಹೊರದಬ್ಬಿದ ಘಟನೆ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನಲ್ಲಿ ನಡೆದಿದೆ.ಕೊಣಂದೂರಿನಿಂದ ಕೂಗಳತೆ ದೂರದ ಬಿಲ್ಲೇಶ್ವರ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಎಸ್‌. ಚನ್ನವೀರಪ್ಪ ಅವರ ಪತ್ನಿ ಹಾಲಮ್ಮ (86) ಅವರಿಗೆ ಕಳೆದ ನಾಲ್ಕೈದು ತಿಂಗಳಿನಿಂದ ಪಿಂಚಣಿ ಹಣ ಬಂದಿರರಲಿಲ್ಲ.ಹಾಲಮ್ಮ ಇದರ ನಡುವೆ ಈ ಹಿಂದೆ ಮನೆ ದುರಸ್ತಿಗೆಂದು ಪಿಂಚಣಿ ಹಣದ…

Read More

ಶಿವಮೊಗ್ಗ: ಸಕ್ರೆಬೈಲ್ ಹೊಟೇಲ್‌ನಲ್ಲಿ ಯುವಕ, ಯುವತಿಯ ವಿಡಿಯೋ ತೆಗೆದು ಹೆದರಿಸಿ ಹಣಕ್ಕೆ ಬೇಡಿ ಇಟ್ಟ ಖದೀಮರು.!

ಶಿವಮೊಗ್ಗ: ಸಕ್ರೆಬೈಲ್ ಹೊಟೇಲ್‌ನಲ್ಲಿ ಯುವಕ, ಯುವತಿಯ ವಿಡಿಯೋ ತೆಗೆದು ಹಣಕ್ಕೆ ಬೇಡಿ ಇಟ್ಟ ಖದೀಮರು.! Ashwasurya/Shivamogga ಅಶ್ವಸೂರ್ಯ/ಶಿವಮೊಗ್ಗ :ಶಿವಮೊಗ್ಗ ಏಳೆಂಟು ಕಿಲೊ ಮೀಟರ್ ದೂರವಿರುವ ತುಂಗಾನಗರ ಠಾಣಾ ವ್ಯಾಪ್ತಿಯ ಸರಹದ್ದಿನ ಸಕ್ರೆಬೈಲ್ ನಲ್ಲಿ ಮೀನುಟದ ಹೊಟೇಲ್‌ನಲ್ಲಿ ಯುವಕ,ಯುವತಿಯ ವಿಡಿಯೋ ಚಿತ್ರೀಕರಣ ಮಾಡಿಕೊಂಡ ನಾಲ್ವರು ಖದೀಮರ ತಂಡ ಹಣಕ್ಕೆ ಅ ಜೋಡಿಗಳಿಗೆ ಬೆದರಿಸಿ ಬೇಡಿಕೆ ಇಟ್ಟಿರುವ ಆರೋಪದ ಸಂಬಂಧ ತುಂಗಾನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಯುವಕ ಮತ್ತು ಯುವತಿ ಬೈಕಿನಲ್ಲಿ ಸಕ್ರೆಬೈಲಿನ ಹೊಟೇಲ್‌ ಒಂದಕ್ಕೆ ಊಟಕ್ಕೆ ಹೋಗಿದ್ದಾಗ ಈ ಘಟನೆ…

Read More

ಹೈದರಾಬಾದ್: ನಡುರಸ್ತೆಯಲ್ಲಿ ಹಾಡಹಗಲೇ ಯುವಕನ ಬರ್ಬರ ಹತ್ಯೆ.! ಆಘಾತಕಾರಿ ವಿಡಿಯೋ ವೈರಲ್‌.!!

ಹೈದರಾಬಾದ್: ನಡುರಸ್ತೆಯಲ್ಲಿ ಹಾಡಹಗಲೇ ಯುವಕನ ಬರ್ಬರ ಹತ್ಯೆ.! ಆಘಾತಕಾರಿ ವಿಡಿಯೋ ವೈರಲ್‌.!! Ashwasurya/Shivamogga ಅಶ್ವಸೂರ್ಯ/ಶಿವಮೊಗ್ಗ: ಹೈದರಾಬಾದ್:ಹಾಡಹಗಲೆ ಹೈದರಾಬಾದ್‌ನ ಮೆಡ್ಚಲ್ ಪ್ರದೇಶದಲ್ಲಿ ಭಾನುವಾರ ನಡೆದ ಬರ್ಬರ ಹತ್ಯೆಯೊಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ ಸುಮಾರು 25 ವರ್ಷದ ಯುವಕನೊಬ್ಬನನ್ನು ನಡು ಹಾದಿಯಲ್ಲೆ ಇಬ್ಬರು ಹಂತಕರು ಮನಬಂದಂತೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.ಕೊಲೆಯಾದ ಯುವಕ ಉಮೇಶ್ ಎಂದು ತಿಳಿದುಬಂದಿದೆ.!ಉಮೇಶ್ ಎಂಬ ಯುವಕ ಕಾಮರೆಡ್ಡಿ ಜಿಲ್ಲೆಯ ಮಚಾ ರೆಡ್ಡಿ ಗ್ರಾಮದ ನಿವಾಸಿಯಾಗಿದ್ದು, ಮೆಡ್ಚಲ್‌ನಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದನಂತೆ.ಭಾನುವಾರ ಬೆಳಿಗ್ಗೆ ಇಬ್ಬರು ಹಂತಕರು ಆತನನ್ನು ಹಿಂಬಾಲಿಸಿ…

Read More
Optimized by Optimole
error: Content is protected !!