ಶಿವಮೊಗ್ಗ ಓಸಿ ಅಖಾಡದ ಕಿಂಗ್ ಪಿನ್ ಬೆಡ್ಡರ್ ಸಂದಿಪನ ಕಥೆ ಏನು.? ಇವನನ್ನು ಮಟ್ಟಹಾಕಲು ಪೊಲೀಸರ ನಿರ್ಲಕ್ಷ್ಯವೇಕೆ.?ಇವನು ಮಾಡಿದ ಅಕ್ರಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಿ.! ಇವನು ಬಡ್ಡಿ ವ್ಯವಹಾರ ಮಾಡುವವರಿಗಿಂತ ಅತಿ ಭೀಕರ…
AAshwasurya/Shivamogga
ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗದ ಓಸಿ ಅಖಾಡದಲ್ಲಿ ಸಂದೀಪ ಇದ್ರು ಪೊಲೀಸ್ ಇಲಾಖೆಯ ಮೌನವೇಕೆ.? ಎಲ್ಲಿಂದ ಮಾಡ್ದಾ ಕೊಟ್ಯಾಂತರ ರೂಪಾಯಿ ಆಸ್ತಿ ಮೊದಲು ಮುಟ್ಟುಗೋಲು ಮಾಡಿ. ಬಡ್ಡಿ ವ್ಯವಹಾರ ಮಾಡುವವರನ್ನು ಬಲಿಹಾಕಿದ ಮೇಲೆ ಇವನನ್ನು ಯಾಕೆ ಬಿಟ್ಟಿದ್ದೀರಾ.? ಇವನ ಅಕ್ರಮ ಆಸ್ಥಿ ಸಂಪಾದನೆ.ಓಸಿ ದಂಧೆ ಈಗಲೂ ನೆಡೆಯುತ್ತಿದ್ದು ಯಾಕೆ ಪೊಲೀಸ್ ಇಲಾಖೆ ಅವನನ್ನು ಶ್ರೀ ರಾಮಚಂದ್ರನ ರೀತಿ ನೊಡ್ತಾ ಇರೋದೊ.!? ಮೊದಲು ಲಾಠಿಯ ರುಚಿ ತೋರಿಸಿ. ಇವನದು ನಾಟಕ ದೀಪಾವಳಿಗೆ ಇವನಿಗೆ ಹೇಗಲು ಕೊಟ್ಟ ಎಜಂಟರುಗೆ ಬೋನಸ್ ಕೊಡಬೇಕು ಅಂತ ಭರ್ಜರಿ ಡ್ರಾಮಾ ಮಾಡ್ದಾ.! ಲಕ್ಷಾಂತರ ರೂಪಾಯಿ ಕೊಡಬೇಕಾದ ಬೋನಸ್ ಹಣವನ್ನು ಮುಂಡಾಯಿಸಿ ಕುಳಿತ ಸಾಲದ್ದಕ್ಕೆ ವಾಯ್ಸ್ ರೆಕಾರ್ಡ್ ಮಾಡಿ ಜುಗಾರಿ ಲೋಕದ ಅಕ್ರಮ ದೊರೆ ನಾನು ಇನ್ನೂ ಮುಂದೆ ಮಟ್ಕಾ ದಂಧೆ ಮಾಡಲ್ಲ ಅಂತ ಅವನೆ ಹೇಳಿಕೊಂಡಿದ್ದಾ .! ಇವಗಾ ತಾನೋಬ್ಬ ಜನನಾಯಕನಂತೆ ಫೋಸು ಕೊಡುವ ಇವನಿಗೆ ಪೊಲೀಸ್ ಇಲಾಖೆ ಸರಿಯಾಗಿ ಲಾಠಿ ರುಚಿ ತೂರಿಸಬೇಕಿದೆ…
ಹೌದು ಇವನ ಬೆನ್ನಿಗೆ ಭೂಗತವಾಗಿ ಎಲ್ಲೊ ಒಂದು ಸ್ಥಳದಲ್ಲಿ ಕುಳಿತು ಹಡಬೆ ದಂಧೆಯ ಮೈಂಟೆನ್ ಮಾಡುತ್ತಿದ್ದ ಆಖಾರಿ ಗೋಪಿ.ಶ್ರೀ ಕೃಷ್ಣನಂತೆ ಫೋಸು ಕೊಡುವ ತೇಜ್ ಪಾಲ್ ಎಲ್ಲಿ…ಇಲ್ಲಿ ಯಾರು ಹೂವಾ ಮುಡಿದುಕೊಂಡು ಬಂದಿಲ್ಲ. ಖಡಕ್ ಎಸ್ಪಿ ಮಿಥುನ್ ಕುಮಾರ್ ಜಿ ಕೆ ಐಪಿಎಸ್ ಅವರು ಇವನ ವಿರುದ್ಧ ದೂರು ದಾಖಲಿಸಿಕೊಂಡು ಇವನು ಅಕ್ರಮವಾಗಿ ಇವನ ಫ್ಯಾಮಿಲಿ ಅವರ ಹೆಸರಿನಲ್ಲಿ ಮಾಡಿದ ಅಕ್ರಮ ಆಸ್ಥಿಯನ್ನು ಮುಟ್ಟುಗೋಲು ಹಾಕಿಕೋಳ್ಳಬೇಕಿದೆ….ಅಲ್ಲಿಯ ವರೆಗೂ ಪತ್ರಿಕೆ ಇವನ ವಿರುದ್ಧ ಹೋರಟ ಮಾಡಲಿದೆ…
ಯಾರ್ದೊ ದುಡ್ಡು ಎಲ್ಲಮ್ಮನ ಜಾತ್ರೆ ಮೋಡೊ ಇವನನ್ನು ಯಾವ ದೇವರು ಒಪ್ಪಲ್ಲ ಯಾಕೆ ಅಂದರೆ ಅಮಾಯಕ ಹೆಣ್ಣು ಮಕ್ಕಳ ಅಡವಿಟ್ಟ ತಾಳಿಯ ದುಡ್ಡು ಈ ನೀಚ ಓಸಿ ಬೆಡ್ಡರ್ ನ ಇಡಿಗಂಟಿನಲ್ಲಿದೆ. ಹತ್ತು ಕುರಿ ಕಡಿತಾನೊ.? ನೂರು ಕುರಿ ಕಡಿತಾನೋ.? ಎಲ್ಲವು ಅಮಾಯಕ ಹೆಣ್ಣು ಮಕ್ಕಳ ಕಣ್ಣಿರಿನ ದುಡ್ಡು ಅನ್ನೊದು ನೆನಪಿರಲಿ.! ಅದೆಷ್ಟೋ ಕುಟುಂಬದ ಯಜಮಾನ ಈ ಮಟ್ಕಾ ಆಟಕ್ಕೆ ಚಟಕ್ಕೆ ಬಿದ್ದು ಸಾಲದ ಸುಳಿಗೆ ಸಿಲುಕಿ ಸಂಸಾರವನ್ನು ಬಿದಿಗೆ ತಂದಿದ್ದಾರೆ