Headlines

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ನೇತೃತ್ವದ ತಂಡದ ಕಾರ್ಯಾಚರಣೆ :10 ಕೋಟಿ ರೂ ಮೌಲ್ಯದ ಎಂಡಿ ಡ್ರಗ್ಸ್ ವಶ, ಇಬ್ಬರ ಬಂಧನ.

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ನೇತೃತ್ವದ ತಂಡದ ಕಾರ್ಯಾಚರಣೆ :10 ಕೋಟಿ ರೂ ಮೌಲ್ಯದ ಎಂಡಿ ಡ್ರಗ್ಸ್ ವಶ, ಇಬ್ಬರ ಬಂಧನ. Ashwasurya/Shivamogga ಅಶ್ವಸೂರ್ಯ/ಮುಂಬಯಿ: ಮುಂಬಯಿ ನಗರದ ಪೊಲೀಸ್ ಕ್ರೈಮ್ ಬ್ರಾಂಚ್ ಅಧಿಕಾರಿಗಳ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ, ಅವರಿಂದ 10. ಕೋಟಿ ರೂಪಾಯಿ ಮೌಲ್ಯದ ಎಂಡಿ ಡ್ರಗ್ಸ್‌ನ್ನು ವಶ ಪಡಿಸಿಕೊಂಡಿದ್ದಾರೆ ಎಂದು ತಿಳಿಯಲಾಗಿದೆ.ನಿರ್ದಿಷ್ಟ ಮಾಹಿತಿ ಆಧಾರದ ಮೇಲೆ, ಅಪರಾಧ ವಿಭಾಗದ ಬಾಂದ್ರಾ ಘಟಕ 9ರ ವಿಭಾಗದ ಸೀನಿಯರ್ ಇನ್‌ಸ್ಪೆಕ್ಟರ್‌ ಎನ್ ಕೌoಟರ್ ಸ್ಪೆಷಲಿಸ್ಟ್ ದಯಾನಾಯಕ್…

Read More

ಮಾದ್ಯಮದವರ ವರದಿಗೆ ಕಿವಿಚೈನ್‌ ಅಡಮಾನದ ಕೇಸ್‌ ಕ್ಲಿಯರ್‌! ಫ್ರೀಡಂ ಫೈಟರ್‌ ಮನೆಗೆ ಬಂತು, ಸಾಲಕ್ಕೆ ಕಟ್‌ ಆಗಿದ್ದ ಹಣ..!

ಕೊಣಂದೂರು: ಮಾದ್ಯಮದವರ ಖಡಕ್ ವರದಿಗೆ ಕಿವಿಚೈನ್‌ ಅಡಮಾನದ ಕೇಸ್‌ ಕ್ಲಿಯರ್‌! ಫ್ರೀಡಂ ಫೈಟರ್‌ ಮನೆಗೆ ಬಂತು, ಸಾಲಕ್ಕೆ ಕಟ್‌ ಆಗಿದ್ದ ಹಣ..! Ashwasurya Shivamogga   ಫ್ರೀಡಂ ಫೈಟರ್‌ ಮಡದಿ ಪರವಾದ ಹೋರಾಟಕ್ಕೆ ಜಯ! | ಮಾಧ್ಯಮದವರ ಖಡಕ್ ವರದಿಗೆ ಮನೆ ಅಡ್ರೆಸ್‌ ಹುಡ್ಕೊಂಡು ಬಂದ್ರು ಮ್ಯಾನೇಜರ್‌! ಪಿಂಚಣಿ ಆಧಾರದ ಸಾಲಕ್ಕೆ ಕಟ್‌ ಆಗಿದ್ದ ಸ್ವಾತಂತ್ರ್ಯ ಹೋರಾಟಗಾರರ ಮಡದಿಯ ಕಿವಿಚೈನ್‌ ಕಾಸು..  ಮನೆಗೆ ಬಂತು ವಾಪಸ್‌… ಪೋಸ್ಟ್ ಮ್ಯಾನ್ ನ್ಯೂಸ್ ಸುದ್ದಿ ಇಂಪ್ಯಾಕ್ಟ್‌ಗೆ ಅಡ್ರೆಸ್‌ ಹುಡ್ಕೊಂಡು ಬಂದ್ರು…

Read More

ಮುಂದಿನ ಪೀಳಿಗೆಗೆ ಉಳಿಯುವುದೇ ಕುವೆಂಪು ವಿಚಾರಗಳು

ಮುಂದಿನ ಪೀಳಿಗೆಗೆ ಉಳಿಯುವುದೇ ಕುವೆಂಪು ವಿಚಾರಗಳು Ashwasurya/Shivamogga ಅಶ್ವಸೂರ್ಯ/ಶಿವಮೊಗ್ಗ: ಒಬ್ಬ ವ್ಯಕ್ತಿ ತನ್ನ ಜೀವನದುದ್ದಕ್ಕೂ ಸಾರಿರುವ ವಿಚಾರಗಳು ತತ್ವಗಳನ್ನು ನಾವುಗಳು ಅನುಸರಿಸುವ ಮೂಲಕ ಆ ವ್ಯಕ್ತಿಯು ನಂತರದ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ. ಅಂತ ಒಬ್ಬ ಶ್ರೇಷ್ಠ ವ್ಯಕ್ತಿ ಮತ್ತು ವ್ಯಕ್ತಿತ್ವ ಕುವೆಂಪುರವರದು. ತನ್ನ ಜೀವನವನ್ನೇ ಕನ್ನಡ ಸಾಹಿತ್ಯಕ್ಕೆ ಮೀಸಲಿಟ್ಟ ಮತ್ತು ಮಲೆನಾಡಿನ ಜನಜೀವನವನ್ನು ಕಥೆಗಳಲ್ಲಿ ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ ಕುವೆಂಪುರವರು ಕೇವಲ ಕವಿಯಾಗಿರದೆ ತನ್ನ ಜೀವನದುದ್ದಕ್ಕೂ ಅನೇಕ ತತ್ವ ಮತ್ತು ವಿಚಾರಧಾರೆಗಳನ್ನು ಪಾಲಿಸಿದವರು.ಇಂತಹ ವಿಚಾರಧಾರೆಗಳಲ್ಲಿ ಒಂದು ಮಂತ್ರ…

Read More

ಸಾಗರ ರಸ್ತೆಯ ಬ್ಲೂಮೂನ್ ಬಾರ್ ಬಳಿ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ.!ಆಟೋದಲ್ಲಿ ಬಂದು ಹಲ್ಲೆ ಮಾಡಿದ ಹಂತಕರು ಎಸ್ಕೇಪ್.!!

ಸಾಗರ ರಸ್ತೆಯ ಬ್ಲೂಮೂನ್ ಬಾರ್ ಬಳಿ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ.!ಆಟೋದಲ್ಲಿ ಬಂದು ಹಲ್ಲೆ ಮಾಡಿದ ಹಂತಕರು ಎಸ್ಕೇಪ್.!! ಅಶ್ವಸೂರ್ಯ/ಶಿವಮೊಗ್ಗ: ಯಾಕೊ ಸಾಗರ ರಸ್ತೆಯ ಗ್ರಹಚಾರವೆ ನೆಟ್ಟಗಿಲ್ಲ.! ಸಾಗರ ರಸ್ತೆಯ ರಕ್ತದ ದಾಹ ಇನ್ನೂ ತಿರಿಲ್ಲ ಇದೆ ರಸ್ತೆಯಲ್ಲಿ ರೌಡಿಶೀಟರ್ ಸ್ಫಾಟ್ ನಾಗ, ಮತ್ತು ಲವ ಕುಶ ಸಹೋದರ ಹೆಣ ಬಿದ್ದಿತ್ತು ಮತ್ತು ಹಂದಿ ಅಣ್ಣಿಯ ಸಹಚರನೆಂದು ತ್ಯಾವರೆಕೊಪ್ಪದ ಬಳಿ ಆಟೋ ಚಾಲಕ ಮಂಜುನಾಥನ ಹೆಣ ಬಿದ್ದಿತ್ತು.ಈಗ ಮಂಜುನಾಥ್ ಮತ್ತು ಹರೀಶ ಎನ್ನುವ ಇಬ್ಬರು ಯುವಕರ…

Read More

ಮರಳು ಬ್ಲಾಕ್ಗಳ ವಿಲೇವಾರಿಗೆ ಲಾಟರಿ ಮೂಲಕ ಮೀಸಲಾತಿ ನಿಗಧಿ : ಜಿಲ್ಲಾಧಿಕಾರಿ ಗುರುದತ್ತಹೆಗಡೆ

ಮರಳು ಬ್ಲಾಕ್ಗಳ ವಿಲೇವಾರಿಗೆ ಲಾಟರಿ ಮೂಲಕ ಮೀಸಲಾತಿ ನಿಗಧಿ : ಜಿಲ್ಲಾಧಿಕಾರಿ ಗುರುದತ್ತಹೆಗಡೆ ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವ್ಯಾಪ್ತಿಗೊಳಪಡುವ ವಿವಿಧ ತಾಲೂಕುಗಳಲ್ಲಿನ ಮರಳು ಬ್ಲಾಕ್ಗಳನ್ನು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ವಿವಿಧ ಕಾರ್ಯಾನುಷ್ಟಾನ ಇಲಾಖೆಗಳಿಂದ ಸರ್ಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿರಿಸುವಂತೆ ಕೋರಿರುವ ಹಿನ್ನೆಲೆಯಲ್ಲಿ ಸರ್ಕಾರದ ನಿಬಂಧನೆಗಳಿಗೊಳಪಟ್ಟು ಕಾಯ್ದಿರಿಸಲು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು. ಅವರು ಇಂದು…

Read More

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯ ರೂಮ್ ನಂಬರ್ 21ರ ಕಣ್ಣಿನ ವಿಭಾಗದಲ್ಲಿ ಕನ್ನಡಕಗಳು ಮಾರಾಟಕ್ಕಿವೆ.!! ರಲ್ಲಿ

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯ ರೂಮ್ ನಂಬರ್ 21ರ ಕಣ್ಣಿನ ವಿಭಾಗದ ಕನ್ನಡಕಗಳು ಮಾರಾಟಕ್ಕಿವೆ.! Ashwasurya/Shivamogga ಅಶ್ವಸೂರ್ಯ/ಶಿವಮೊಗ್ಗ: ಒಂದು ಸರ್ಕಾರಿ ಆಸ್ಪತ್ರೆ ಎಂದರೆ ಬಡ ರೋಗಿಗಳಿಗೆ ಆರೋಗ್ಯ ರಕ್ಷಣೆ, ಗುಣಮಾಡುವ ಚಿಕಿತ್ಸೆ ಒದಗಿಸುವ ತಾಣವಾಗಿದೆ.ಇದಕ್ಕಾಗಿ ವಿಶೇಷ ವೈದ್ಯಕೀಯ ಸಿಬ್ಬಂದಿಯು ಮೇಲಿಂದ ಮೇಲೆ ರೋಗಿಗಳ ಸ್ಥಿತಿಗತಿಯನ್ನು ನಿಗಾವಹಿಸ ಬೇಕಾಗುತ್ತದೆ.ಬಡ ರೋಗಿಗಳಿಗಂತು ಇದೊಂದು ಜೀವ ರಕ್ಷಕ ದೇವಾಲಯವೆ ಹೌದು.ಎಲ್ಲಾ ಕಾಯಿಲೆಗಳಿಗೂ ಔಷಧೋಪಚಾರವನ್ನು ಒದಗಿಸುವ ತಾಣವಾಗಿದೆ ಎಂದರೆ ತಪ್ಪಾಗಲಾರದು. ಅ ದಿಕ್ಕಿನಲ್ಲಿ ಶಿವಮೊಗ್ಗದ ಮೆಗ್ಗಾನ್ ಬೋಧನ ಜಿಲ್ಲಾ ಆಸ್ಪತ್ರೆಯು ಒಂದು.ಆದರೆ ಇತ್ತೀಚಿನ ದಿನಗಳಲ್ಲಿ ಮೆಗ್ಗಾನ್ ಆಸ್ಪತ್ರೆ ಎನ್ನುವುದು ಬಡ…

Read More
Optimized by Optimole
error: Content is protected !!