Headlines

ICC Champions Trophy 2025: ಪಾಕಿಸ್ತಾನ ಟೂರ್ನಿಯಿಂದ ಹೊರಕ್ಕೆ. 3 ವರ್ಷಗಳ ಶ್ರಮ ವ್ಯರ್ಥ.! PCBಗೆ ಮತ್ತೆ ಸಂಕಷ್ಟ..!

ICC Champions Trophy 2025: ಪಾಕಿಸ್ತಾನ ಟೂರ್ನಿಯಿಂದ ಹೊರಕ್ಕೆ. 3 ವರ್ಷಗಳ ಶ್ರಮ ವ್ಯರ್ಥ.! PCBಗೆ ಮತ್ತೆ ಸಂಕಷ್ಟ..! news.ashwasurya.com/Shivamogga ಅಶ್ವಸೂರ್ಯ: ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಪಾಕಿಸ್ತಾನ ಭಾನುವಾರ ನಡೆದ ಸಾಂಪ್ರದಾಯಿತ ಎದುರಾಳಿ ಭಾರತ ತಂಡದ ವಿರುದ್ಧವೂ ಹೀನಾಯ ಸೋಲು ಕಾಣುವ ಮೂಲಕ ಟೂರ್ನಿಯಿಂದಲೇ ಹೊರಬಿದ್ದಿದೆ.ಚಾಂಪಿಯನ್ಸ್ ಟ್ರೋಫಿ ಆರಂಭವಾದ ಐದೇ ದಿನಗಳಲ್ಲಿ ಪಾಕಿಸ್ತಾನ ತಂಡ ಟೂರ್ನಿಯಿಂದಲೇ ಹೊರಬಿದ್ದಿದ್ದು, ತನ್ನ ದೇಶದಲ್ಲೇ ಟೂರ್ನಿ ಆಯೋಜನೆಗಾಗಿ ಹರಸಾಹಸ ಪಟ್ಟಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಅಕ್ಷರಶಃ ಸಂಕಷ್ಟಕ್ಕೆ…

Read More

ಶಿಕಾರಿಪುರ: ಅಂಬ್ಲಿಗೋಳ ಹುಲಿ ಸಾವಿನ ಸುತ್ತ ಅನುಮಾನದ ಹುತ್ತ.! ಎನ್.ಟಿ.ಸಿ.ಎ ನಿಯಮಾವಳಿ ಪ್ರಕಾರ  ತನಿಖೆ ನಡೆದಿದೆಯಾ..?

Whether the tiger death case was investigated as per ntca norms. ಶಿಕಾರಿಪುರ: ಅಂಬ್ಲಿಗೋಳ ಹುಲಿ ಸಾವಿನ ಸುತ್ತ ಅನುಮಾನದ ಹುತ್ತ.! ಎನ್.ಟಿ.ಸಿ.ಎ ನಿಯಮಾವಳಿ ಪ್ರಕಾರ  ತನಿಖೆ ನಡೆದಿದೆಯಾ..? ಅಂಬ್ಲಿಗೋಳ ಜಲಾಶಯದಲ್ಲಿನ ಹುಲಿ ಸಾವಿನ ಪ್ರಕರಣವನ್ನು ಎನ್‌ಟಿಸಿಎ ಮಾನದಂಡಗಳ ಪ್ರಕಾರ ತನಿಖೆ ಮಾಡಲಾಗಿದೆಯೇ? NEWS ASHWASURYA COM / SHIVAMOGGA ಅಶ್ವಸೂರ್ಯ ಶಿಕಾರಿಪುರ: ಇತ್ತೀಚಿನ ದಿನಗಳಲ್ಲಿ ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಶಿಕಾರಿ ಎಗ್ಗಿಲ್ಲದೆ ನೆಡೆಯಿತ್ತಿದೆ.ಅದರಲ್ಲೂ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಗಡಿ ಭಾಗದಲ್ಲಿ ಕಾಡು…

Read More

ಬರದ ನಾಡಾಗುತ್ತಿದೆಯಾ ಮಲೆನಾಡು.!? ಯಾಕಿಷ್ಟು ತಾಪಮಾನ ಏರಿಕೆ.!?

ಬರದ ನಾಡಾಗುತ್ತಿದೆಯಾ ಮಲೆನಾಡು.!? ಯಾಕಿಷ್ಟು ತಾಪಮಾನ ಏರಿಕೆ.!? ಅಶ್ವಸೂರ್ಯ: ಫೆಬ್ರವರಿ ತಿಂಗಳ ಕೊನೆ ಹಂತಕ್ಕೆ ನಾವು ಸಮೀಪಿಸುತ್ತಿದ್ದೇವೆ ಪ್ರತಿ ವರ್ಷಕ್ಕಿಂತ ಈ ವರ್ಷ ಬಿಸಿಲಿನ ತಾಪಮಾನ ಇನ್ನೂ ಹೆಚ್ಚಿದೆ ಎನ್ನಬಹುದು. ದಿನೇ ದಿನೇ ಬಿಸಿಲಿನ ತಾಪಮಾನಕ್ಕೆ ಮಲ್ನಾಡಿನ ಜನ ಹೈರಣಾಗುತ್ತಿದ್ದಾರೆ. ಕಳೆದ ಬಾರಿ ಸಾಕಷ್ಟು ಮಳೆಯಾಗಿದ್ದರೂ ಕೂಡ ಈಗಾಗಲೇ ಮಲೆನಾಡಿನ ಹಳ್ಳ-ಕೊಳ್ಳಗಳು, ಕೆರೆಗಳು ಎಲ್ಲವೂ ಕೂಡ ಬತ್ತಿ ಹೋಗಿದ್ದು ಮಲೆನಾಡಿನ ರೈತರ ಸ್ಥಿತಿ ಈ ಬಾರಿ ಇನ್ನೂ ಚಿಂತಾಕ್ರಾಂತವಾಗಿದೆ. ಅತಿ ಹೆಚ್ಚಿನ ತಾಪಮಾನಕ್ಕೆ ಹೊಂದಿಕೊಳ್ಳುವ ಅಭ್ಯಾಸವಿಲ್ಲದೆ ಮಲೆನಾಡಿನ…

Read More

ಕೇರಳ:ಅಮ್ಮ ,ಅಜ್ಜಿ,,ಸಹೋದರ, ಚಿಕ್ಕಪ್ಪ, ಚಿಕ್ಕಮ್ಮ ಗೆಳತಿ ಸೇರಿ ಆರು ಮಂದಿಯನ್ನು ಕೊಂದು ಪೊಲೀಸರಿಗೆ ಶರಣಾದ ಯುವಕ..!!

ತಿರುವನಂತಪುರಂನಲ್ಲಿ ಅಮ್ಮ,ಅಜ್ಜಿ,ಸಹೋದರ ಮತ್ತು ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಗೆಳತಿ ಸೇರಿ ಆರು ಮಂದಿಯ ಹತ್ಯೆಗೈದ ಆರೋಪಿ ಅಫಾನ್,ಈ ಘಟನೆ ಕೇರಳ ರಾಜ್ಯದ ರಾಜಧಾನಿ ತಿರುವನಂತಪುರಂ ನಲ್ಲಿ ನೆಡೆದಿದೆ.!! ಕುಟುಂಬದ ಐದು ಮಂದಿಯ ಜೋತೆಗೆ ಗೆಳತಿಯನ್ನು ಕೊಂದ 23 ವರ್ಷದ ಯುವಕ ಅಫಾನ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ವೆಂಜರಮೂಡು ಪೆರುಮಾಳ ಮೂಲದ ಅಫಾನ್ (23) ಎಂಬಾತ ಈ ಅಮಾನುಷ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ..! ಕೇರಳ | ಅಮ್ಮ, ಅಜ್ಜಿ,ಸಹೋದರ, ಚಿಕ್ಕಪ್ಪ, ಚಿಕ್ಕಮ್ಮ,ಗೆಳತಿ ಸೇರಿ ಆರು ಮಂದಿಯನ್ನು…

Read More

ಮುಂದಿನ ಶೈಕ್ಷಣಿಕ ಸಾಲಿನಿಂದ ಪಠ್ಯದೊಂದಿಗೆ ಕೌಶಲ್ಯ ತರಬೇತಿ : ಸಚಿವ ಎಸ್. ಮಧು ಬಂಗಾರಪ್ಪ

ಮುಂದಿನ ಶೈಕ್ಷಣಿಕ ಸಾಲಿನಿಂದ ಪಠ್ಯದೊಂದಿಗೆ ಕೌಶಲ್ಯ ತರಬೇತಿ : ಸಚಿವ ಎಸ್. ಮಧು ಬಂಗಾರಪ್ಪ ಅಶ್ವಸೂರ್ಯ/ಶಿವಮೊಗ್ಗ : ಮುಂದಿನ ಶೈಕ್ಷಣಿಕ ಸಾಲಿನಿಂದಲೇ ರಾಜ್ಯದಲ್ಲಿ 8 ರಿಂದ 12 ನೇ ತರಗತಿಯ ವರೆಗಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪಠ್ಯ ಚಟುವಟಿಕೆಗಳೊಂದಿಗೆ ಕೌಶಲ್ಯಧಾರಿತ ತರಗತಿಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಹೇಳಿದರು. ಇವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ…

Read More

ಭದ್ರಾವತಿ: ನಟೋರಿಯಸ್ ರೌಡಿಶೀಟರ್ ಶಾಹಿದ್ ಕಾಲಿಗೆ ಪೊಲೀಸರ ಗುಂಡು..!!

ಭದ್ರಾವತಿ: ನಟೋರಿಯಸ್ ರೌಡಿಶೀಟರ್ ಶಾಹಿದ್ ಕಾಲಿಗೆ ಪೊಲೀಸರ ಗುಂಡು..!! ಅಶ್ವಸೂರ್ಯ/ಭದ್ರಾವತಿ: ಭದ್ರಾವತಿಯ ಸರಹದ್ದಿನಲ್ಲಿ ಪೋಲಿಸ್ ಇಲಾಖೆ ಎಚ್ಚೆತ್ತುಗೊಂಡಿದೆ.ಎಗ್ಗಿಲ್ಲದೆ ಗರಿ ಬಿಚ್ಚಿದ್ದ ಅಕ್ರಮ ಚಟುವಟಿಕೆಗಳ ವಿರುದ್ಧ ಪೋಲಿಸರು ಮೈಕೊಡವಿ ನಿಂತಿದ್ದಾರೆ.ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವಂತ ನಟೋರಿಯಸ್ ರೌಡಿಶೀಟರ್ ಗಳ ನಡುಮುರಿಯಲು ಸಿದ್ಧರಾಗಿದ್ದಾರೆ.ಪೋಲಿಸ್ ಇಲಾಖೆಯ ಅಧಿಕಾರಿಗಳು ತಮ್ಮ ಸೊಂಟದ ರಿವಲ್ವಾರ್ ಕೆಲಸ ಕೊಡುತ್ತಿದ್ದಾರೆ.ಕೆಲಸವಿಲ್ಲದೆ ತಣ್ಣಗೆ ಹೊದ್ದು ಮಲಗಿದ್ದ ರೀವಲ್ವಾರ್ ಗಳು ಸದ್ದು ಮಾಡಲು ಮುಂದಾಗಿವೆ.ಭದ್ರಾವತಿಯಲ್ಲಿ ಇತ್ತೀಚಿನ ಪೊಲೀಸ್ ಇಲಾಖೆಯ ಬೆಳವಣಿಗೆ ಕಂಡು ಸಾರ್ವಜನಿಕರು ಒಂದಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದವಾರ ಭದ್ರಾವತಿಯ ಹೊಸಮನೆ…

Read More
Optimized by Optimole
error: Content is protected !!