Headlines

ಮೈಕ್ರೋ ಫೈನಾನ್ಸ್ ಗಳ ದಬ್ಬಾಳಿಕೆಗೆ ಬ್ರೇಕ್ ಹಾಕಿದ ಸರ್ಕಾರ. ಅನಗತ್ಯ ಕಿರುಕುಳ ತಪ್ಪಿಸಲು ಸಹಾಯವಾಣಿಗೆ ದೂರು ನೀಡಿ.

ಮೈಕ್ರೋ ಫೈನಾನ್ಸ್ ಗಳ ದಬ್ಬಾಳಿಕೆಗೆ ಬ್ರೇಕ್ ಹಾಕಿದ ಸರ್ಕಾರ. ಅನಗತ್ಯ ಕಿರುಕುಳ ತಪ್ಪಿಸಲು ಸಹಾಯವಾಣಿಗೆ ದೂರು ನೀಡಿ. ಅಶ್ವಸೂರ್ಯ/ಬೆಂಗಳೂರು: ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ತಮ್ಮ ಅವಶ್ಯಕತೆಗಳಿಗಾಗಿ ಸಣ್ಣ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆದು, ಮರುಪಾವತಿಸುವಲ್ಲಿ ವಿಳಂಬ ಮಾಡಿದ ಸಾಲಗಾರರ ಮೇಲೆ ಅನಧಿಕೃತ ಲೇವಾದೇವಿದಾರರು, ಹಣಕಾಸು ಸಂಸ್ಥೆಗಳಿಂದ ಆಗುತ್ತಿರುವ ದಬ್ಬಾಳಿಕೆ, ದೌರ್ಜನ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ದೌರ್ಜನ್ಯ ತಡೆಗೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ.ತುರ್ತು ವೈದ್ಯಕೀಯ ಚಿಕಿತ್ಸೆ, ಮಕ್ಕಳ ವಿದ್ಯಾಭ್ಯಾಸ, ಮದುವೆ ಇನ್ನಿತರ ಖರ್ಚಿಗಾಗಿ ತುರ್ತಾಗಿ ಕೈ…

Read More

ಬೆಂಗಳೂರು: ಕುಖ್ಯಾತ ರೌಡಿ ಗುಬ್ಬಚ್ಚಿ ಸೀನನಿಗೆ ಗುಂಡು ತೂರಿಸಿದ ಪೊಲೀಸರು.!

ಬೆಂಗಳೂರು: ಕುಖ್ಯಾತ ರೌಡಿ ಗುಬ್ಬಚ್ಚಿ ಸೀನನಿಗೆ ಗುಂಡು ತೂರಿಸಿದ ಪೊಲೀಸರು.! ಕುಖ್ಯಾತ ರೌಡಿಶೀಟರ್ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನನ ಬಂಧನ ಕೊಲೆ, ಸುಲಿಗೆ, ಬೆದರಿಕೆ ಸೇರಿ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನನ ಕಾಲಿಗೆ ಪೆಬ್ರವರಿ 4 ರ ಮುಂಜಾನೆ ಸರ್ಜಾಪುರ ಪೊಲೀಸರು ಗುಂಡಿಕ್ಕಿ ಬಂಧಿಸಿದ್ದಾರೆ. ಗುಬ್ಬಚ್ಚಿ ಸೀನನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಪ್ರಾಣ ಅಪಾಯದಿಂದ ಪಾರಾಗಿದ್ದಾನೆ. ashwasurya/Shivamogga ಬೆಂಗಳೂರು,ಫೆ.4: ಕೊಲೆ,ಸುಲಿಗೆ,ಬೆದರಿಕೆ ಸೇರಿ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನನಿಗೆ ಇಂದು ಮುಂಜಾನೆ ಸರ್ಜಾಪುರ ಪೊಲೀಸರು ಗುಂಡು…

Read More

ಚಿತ್ರದುರ್ಗ: ಗಂಡನ ಸರ್ಕಾರಿ ನೌಕರಿಯ ಆಸೆಗೆ ಬಿದ್ದು ಗಂಡನನ್ನೇ ಮುಗಿಸಿದ್ಲಾ ಹೆಂಡತಿ.!? ನಾಲ್ಕು ತಿಂಗಳ ಬಳಿಕ ಸಮಾಧಿಯಿಂದ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ.!

ಚಿತ್ರದುರ್ಗ: ಗಂಡನ ಸರ್ಕಾರಿ ನೌಕರಿಯ ಆಸೆಗೆ ಬಿದ್ದು ಗಂಡನನ್ನೇ ಮುಗಿಸಿದ್ಲಾ ಹೆಂಡತಿ.!? ನಾಲ್ಕು ತಿಂಗಳ ಬಳಿಕ ಸಮಾಧಿಯಿಂದ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ.! ಅಶ್ವಸೂರ್ಯ/ಚಿತ್ರದುರ್ಗ: ಸರ್ಕಾರಿ ನೌಕರಿ ಆಸೆಗೆ ಪತ್ನಿಯೇ ಪತಿ ಸುರೇಶನನ್ನು ಹತ್ಯೆ ಮಾಡಿರುವುದಾಗಿ ಮೃತ ವ್ಯಕ್ತಿಯ ತಾಯಿ ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ನಡೆದು ಸುಮಾರು ನಾಲ್ಕು ತಿಂಗಳ ನಂತರ ಫೆಬ್ರವರಿ 4 ರಂದು ಸಮಾಧಿಯಿಂದ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಿರುವ ಘಟನೆಯೊಂದು ಚಿತ್ರದುರ್ಗದಲ್ಲಿ ನೆಡೆದಿದೆ. ಕಳೆದನಾಲ್ಕು ತಿಂಗಳ ಹಿಂದೆ…

Read More

ಶಿವಮೊಗ್ಗ: ಮಲೆನಾಡ ಮಡಿಲಲ್ಲಿ‌ ನಮ್ಮ ಹೆಮ್ಮೆಯ ವಿದ್ಯಾಸಂಸ್ಥೆ ಸರ್ ಎಂವಿ ಪಿಯು ಕಾಲೇಜ್. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೇಂದ್ರವಾಗಿದೆ.

ಶಿವಮೊಗ್ಗ: ಮಲೆನಾಡ ಮಡಿಲಲ್ಲಿ‌ ನಮ್ಮ ಹೆಮ್ಮೆಯ ವಿದ್ಯಾಸಂಸ್ಥೆ ಸರ್ ಎಂವಿ ಪಿಯು ಕಾಲೆಜ್ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೇಂದ್ರವಾಗಿದೆ. ಅಶ್ವಸೂರ್ಯ/ಶಿವಮೊಗ್ಗ: ಸರ್ ಎಂವಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಕರ್ನಾಟಕದ ಪ್ರಮುಖ ವಿದ್ಯಾಸಂಸ್ಥೆಯಾಗಿದ್ದು,ದಾವಣಗೆರೆ, ಬಳ್ಳಾರಿ ಮತ್ತು ಶಿವಮೊಗ್ಗ ನಗರದಲ್ಲಿ ವಿದ್ಯಾ ಕೇಂದ್ರವನ್ನು ತೆರೆದು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ನಿರತವಾಗಿದೆ.ಅದರಲ್ಲೂ ಪ್ರಮುಖವಾಗಿ ವಿಜ್ಞಾನ ವಿಭಾಗದಲ್ಲಿ ಉನ್ನತ ದರ್ಜೆಯ ಶಿಕ್ಷಣವನ್ನು ನೀಡಲು ಸಮರ್ಪಿತವಾಗಿದೆ. ತತ್ವ ಶೈಕ್ಷಣಿಕ ಕಠಿಣತೆಗೆ ಹೆಸರುವಾಸಿಯಾದ ಈ ಕಾಲೇಜು ಬೋರ್ಡ್ ಪರೀಕ್ಷೆಗಳು ಮತ್ತು ನೀಟ್, ಜೆಇಇ ಮತ್ತು ಸಿಇಟಿಯಂತಹ…

Read More

ಚಿಕ್ಕಮಗಳೂರು: ಅಪ್ಪನ ಮೃತದೇಹ ಮಾರ್ಚರಿಯಲ್ಲಿ.! ಮಗಳ ಮದುವೆ ಮಂಟಪದಲ್ಲಿ.! ಅಪ್ಪನ ಸಾವು ಅರಿಯದೆ ಹಸೆಮಣೆ ಏರಿದ ಮಗಳು.!ಹೇ ವಿಧಿ…ನೀನೇಷ್ಟು ಕ್ರೂರಿ.!

ಚಿಕ್ಕಮಗಳೂರು: ಅಪ್ಪನ ಮೃತದೇಹ ಮಾರ್ಚರಿಯಲ್ಲಿ.! ಮಗಳ ಮದುವೆ ಮಂಟಪದಲ್ಲಿ.! ಅಪ್ಪನ ಸಾವು ಅರಿಯದೆ ಹಸೆಮಣೆ ಏರಿದ ಮಗಳು.!ಹೇ ವಿಧಿ…ನೀನೇಷ್ಟು ಕ್ರೂರಿ.! ASHWASURYA/SHIVAMOGGA ಅಶ್ವಸೂರ್ಯ/ಚಿಕ್ಕಮಗಳೂರು: ಇದು ಕಳೆದ ಜನವರಿ 20 ರಂದು ನೆಡೆದ ಘಟನೆ.ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಮಗಳ ಮದುವೆಗೆ ಮಂಟಪ ಅಲಂಕಾರಗೊಂಡಿತ್ತು.!ಕುಟುಂಬಸ್ಥರು ಮದುವೆಯ ಸಡಗರದಲ್ಲಿ ಮುಳುಗಿಹೊಗಿದ್ದರು.ಅದೇನು ದುರ್ವಿಧಿಯೋ ಮಗಳ ಮದುವೆಯ ಹಿಂದಿನ ದಿನ ತಂದೆ ರಸ್ತೆ ಅಪಘಾತದಲ್ಲಿ ಮಸಣ ಸೇರಿದ್ದಾರೆ.!ಈ ವಿಚಯ ಕುಟುಂಬಸ್ಥರಿಗೆ ತಿಳಿಯುತ್ತಿದ್ದಹಾಗೆ.ಅತಂಕವಾಗಿದೆ.ಇನ್ನೊಂದು ಕಡೆ ತಂದೆಯ ಸಾವಿನ ವಿಷಯ ತಿಳಿಯದ ಮದುಮಗಳು ಮತ್ತು ತನ್ನ ಗಂಡನ…

Read More

ಚನ್ನಗಿರಿ: ಮೆಡಿಕಲ್ ಶಾಪ್ ಮಾಲೀಕನ ಮೊಬೈಲ್ ನಲ್ಲಿತ್ತು 60ಕ್ಕೂ ಅಧಿಕ ಅಶ್ಲೀಲ ವಿಡಿಯೋ.!

ಚನ್ನಗಿರಿ: ಮೆಡಿಕಲ್ ಶಾಪ್ ಮಾಲೀಕನ ಮೊಬೈಲ್ ನಲ್ಲಿತ್ತು 60ಕ್ಕೂ ಅಧಿಕ ಅಶ್ಲೀಲ ವಿಡಿಯೋ.! ಅಶ್ವಸೂರ್ಯ/ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿಯ ಮೆಡಿಕಲ್ ಶಾಪ್ ಮಾಲೀಕನೊಬ್ಬನ ಮೊಬೈಲ್ ನಲ್ಲಿ 60ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ.!ದಾವಣಗೆರೆಯ ದೇವರಾಜ ಅರಸು ಬಡಾವಣೆ ನಿವಾಸಿಯಾಗಿರುವ ಅಮ್ಜದ್ ಎಂಬುವನನ್ನು ಸುಮೊಟೋ ಕೇಸ್ ದಾಖಲಿಸಿಕೊಂಡ ಪೊಲೀಸರು ಬಂಧಿಸಿದ್ದಾರೆ. ಚನ್ನಗಿರಿಯ ಮೇಲಿನ ಬಸ್ ನಿಲ್ದಾಣದಲ್ಲಿ ಮೆಡಿಕಲ್ ಶಾಪ್ ಒಂದರ ಮಾಲಿಕನಾಗುರುವ ಆರೋಪಿ ಅನೇಕ ಯುವತಿಯರು, ಮಹಿಳೆಯರು, ಅಪ್ರಾಪ್ತರನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡು ವಿಡಿಯೋ ಮಾಡಿಕೊಳ್ಳುತ್ತಿದ್ದನಂತೆ.!? ಅವುಗಳನ್ನು ಮೊಬೈಲ್, ಕಂಪ್ಯೂಟರ್…

Read More
Optimized by Optimole
error: Content is protected !!