Headlines

ಬೆಂಗಳೂರು: ದರ್ಶನ್​ ರಾಜಕೀಯ ಎಂಟ್ರಿ ಸುದ್ದಿ ಬೆನ್ನಲ್ಲೇ ಕಿಚ್ಚಾ- ಡಿಕೆಶಿ ಭೇಟಿ, ಅಸಲಿ ಕಾರಣ ತೆರೆದಿಟ್ಟ ಡಿಕೆ ಶಿವಕುಮಾರ್..

ಬೆಂಗಳೂರು: ದರ್ಶನ್​ ರಾಜಕೀಯ ಎಂಟ್ರಿ ಸುದ್ದಿ ಬೆನ್ನಲ್ಲೇ ಕಿಚ್ಚಾ- ಡಿಕೆಶಿ ಭೇಟಿ, ಅಸಲಿ ಕಾರಣ ತೆರೆದಿಟ್ಟ ಡಿಕೆ ಶಿವಕುಮಾರ್. news.ashwasurya.in/Shivamogga ಅಶ್ವಸೂರ್ಯ/ಬೆಂಗಳೂರು: ಕಿಚ್ಚ ಸುದೀಪ್​ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ದಿಢೀರ್ ಭೇಟಿ ಮಾಡಲು ಕಾರಣವೇನು.? ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿಕೆ ಸುದೀಪ್​ ಭೇಟಿ ಹಿಂದಿನ ಅಸಲಿ ಕಾರಣದ ತಿಳಿಸಿದ್ದಾರೆ.ನಟ ಕಿಚ್ಚ ಸುದೀಪ್ ಅವರು ಬೆಂಗಳೂರಿನಲ್ಲಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಮನೆಗೆ ದಿಢೀರ್ ಭೇಟಿ ನೀಡಿದ್ದರು ಕಾರಣ ಸಿಸಿಎಲ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನೆಗೆ…

Read More

ODI: ಶುಭಮನ್‌ ಗಿಲ್‌ ಅಬ್ಬರಕ್ಕೆ ಮಂಡಿ ಊರಿದ ಆಂಗ್ಲರ ಪಡೆ: ಭಾರತಕ್ಕೆ ಭರ್ಜರಿ ಗೆಲುವು

ODI: ಶುಭಮನ್‌ ಗಿಲ್‌ ಅಬ್ಬರಕ್ಕೆ ಮಂಡಿ ಊರಿದ ಆಂಗ್ಲರ ಪಡೆ : ಭಾರತಕ್ಕೆ ಭರ್ಜರಿ ಗೆಲುವು ಅಶ್ವಸೂರ್ಯ/ನಾಗ್ಪುರ :ಭಾರತ ಕ್ರಿಕೆಟ್ ತಂಡದ ಉಪನಾಯಕ ಶುಭಮನ್‌ ಗಿಲ್‌ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಭಾರತ ಕ್ರಿಕೆಟ್‌ ತಂಡ ಗುರುವಾರ ನಾಗ್ಪುರದಲ್ಲಿ ನಡೆದ ಆಂಗ್ಲರ ವಿರುದ್ಧದ ಏಕದಿನ ಪಂದ್ಯದ ಸರಣಿಯ ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್‌ ಅಂತರದ ಗೆಲುವು ಸಾಧಿಸಿದೆ. ನಾಗ್ಪುರರದ ವಿದರ್ಭ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಂಗ್ಲರ ಪಡೆ 47.4 ಓವರ್‌ಗಳಲ್ಲಿ…

Read More

ಸ್ಯಾಂಡಲ್‌ವುಡ್ ನ ಹೆಸರಾಂತ ನಟಿ ಜಯಮಾಲಾ ಅವರ ಮಗಳ ಮದುವೆಯ ಹಳದಿ ಸಂಭ್ರಮ – ಮೆರಗು ಹೆಚ್ಚಿಸಿದ ಸ್ಯಾಂಡಲ್‌ವುಡ್ ಸ್ಟಾರ್ಸ್.

ಸ್ಯಾಂಡಲ್‌ವುಡ್ ನ ಹೆಸರಾಂತ ನಟಿ ಜಯಮಾಲಾ ಅವರ ಮಗಳ ಮದುವೆಯ ಹಳದಿ ಸಂಭ್ರಮ – ಮೆರಗು ಹೆಚ್ಚಿಸಿದ ಸ್ಯಾಂಡಲ್‌ವುಡ್ ಸ್ಟಾರ್ಸ್. ಅಶ್ವಸೂರ್ಯ/ಶಿವಮೊಗ್ಗ: ಸ್ಯಾಂಡಲ್‌ವುಡ್‌ನಲ್ಲಿ ಸರಣಿ ಮದುವೆಗಳ ಸಂಭ್ರಮ. ಖ್ಯಾತ ನಟ ಡಾಲಿ ಧನಂಜಯ್ ಸಪ್ತಪದಿ ತುಳಿಯಲು ಅಣಿಯಾಗಿದ್ದರೆ. ಇನ್ನೊಂದು ಕಡೆ ಜಯಮಾಲಾ ಪುತ್ರಿ ಹೊಸ ಬಾಳಿಗೆ ಕಾಲಿಡಲು ಕ್ಷಣ ಗಣನೆ ಆರಂಭವಾಗಿದೆ. ಸೌಂದರ್ಯ ಜಯಮಾಲಾರ ಹಳದಿ ಸಂಭ್ರಮದಲ್ಲಿ ಕನ್ನಡ ಚಿತ್ರರಂಗದ ನಟಿಯರು ಹಳದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಡಗರ ಸಂಭ್ರಮದಲ್ಲಿ ಹಳದಿಮಯ ಮಾಡಿ ಮಿಂಚಿದ್ದಾರೆ. ನಟಿಯ ಹಳದಿ ಶಾಸ್ತ್ರ…

Read More

ಅಕ್ರಮ ಸಂಬಂಧ ಹಿನ್ನಲೆ ನಡುಹಾದಿಯಲ್ಲೆ ಪತ್ನಿಯನ್ನು ಇರಿದುಕೊಂದ ಪತಿ.!

ಪತ್ನಿಯ ಶೀಲ ಶಂಕಿಸದ ಪಾಪಿ ಪತಿ ನಡುರಸ್ತೆಯಲ್ಲೆ ಪತ್ನಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ಅನೇಕಲ್​ನಲ್ಲಿ ನಡೆದಿದ್ದು. ಕೊಲೆಯಾದ ವಿವಾಹಿತೆ 29 ವರ್ಷದ ಶ್ರೀಗಂಗಾ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಮೋಹನ್​ ರಾಜು ಎಂದು ಗುರುತಿಸಲಾಗಿದೆ.ಅನೇಕಲ್​ ತಾಲ್ಲೂಕಿನ ಹೆಬ್ಬಗೋಡಿಯ ವಿನಾಯಕನಗರದಲ್ಲಿ ಈ ಘಟನೆ ನಡೆದಿದ್ದು. ಮಗುವನ್ನು ಶಾಲೆಗೆ ಬಿಡಲು ಬಂದಿದ್ದ ಪತ್ನಿ ಮೇಲೆ ಪತಿ ಏಕಾಏಕಿ ದಾಳಿಮಾಡಿದ್ದಾನೆ.ತಾನು ತಂದಿದ್ದ ಚಾಕುವಿನಿಂದ ಹೆಂಡತಿಯನ್ನು ಹಿರಿದು ಕೊಲೆ ಮಾಡಿದ್ದಾನೆ. ಶ್ರೀ ಗಂಗಾ ಮತ್ತು ಮೋಹನ್​ ರಾಜು ಕಳೆದ 7 ವರ್ಷಗಳ…

Read More

ದಾಂಡೇಲಿ: ಮೀಟರ್ ಬಡ್ಡಿ ದಂಧೆ ವಿರುದ್ಧ ಕಾರ್ಯಾಚರಣೆ: ಇಬ್ಬರು ಬಡ್ಡಿ ಮಕ್ಕಳ ಬಂಧನ.

ದಾಂಡೇಲಿ: ಮೀಟರ್ ಬಡ್ಡಿ ದಂಧೆ ವಿರುದ್ಧ ಕಾರ್ಯಾಚರಣೆ: ಇಬ್ಬರು ಬಡ್ಡಿ ಮಕ್ಕಳ ಬಂಧನ. ಅಶ್ವಸೂರ್ಯ/ದಾಂಡೇಲಿ :ರಾಜ್ಯದಂತ ಅನಧಿಕೃತ ಮೀಟರ್ ಬಡ್ಡಿ ದಂಧೆ ಬಗ್ಗೆ ವ್ಯಾಪಕ ಚರ್ಚೆ ದೂರು ಬಂದ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಹಾಗೂ ಡಿವೈಎಸ್ಪಿ‌ ಶಿವಾನಂದ್ ಮದರಖಂಡಿ ಅವರ ಮಾರ್ಗದರ್ಶನದಲ್ಲಿ ದಾಂಡೇಲಿ ನಗರ ಠಾಣೆಯ ಪೊಲೀಸರು ಬಡ್ಡಿ ದಂಧೆಯ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ಮೀಟರ್ ಬಡ್ಡಿ ದಂಧೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಗಾಂಧಿನಗರದ ಕಂಜರಬಾಟಿನ ನಿವಾಸಿ ಕಿಶನ ಸುಭಾಷ್ ಕಂಜರಬಾಟ ಹಾಗೂ ವಿನೋದ ಸುರೇಶ್…

Read More

ಶಿವಮೊಗ್ಗ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ವಿದ್ಯುತ್ ವ್ಯತ್ಯಯ ವಾಗದಂತೆ ನೋಡಿಕೊಳ್ಳಿ :ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ.

ಶಿವಮೊಗ್ಗ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ವಿದ್ಯುತ್ ವ್ಯತ್ಯಯ ವಾಗದಂತೆ ನೋಡಿಕೊಳ್ಳಿ :ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅಶ್ವಸೂರ್ಯ/ಶಿವಮೊಗ್ಗ :ಶಿವಮೊಗ್ಗ ಜಿಲ್ಲೆಯಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ವ್ಯತ್ಯ ಯವಾಗದಂತೆ ಈಗಾಗಲೇ ಸರ್ಕಾರ ನಿಗಧಿಡಿಸಿದ ಸಮಯನುಸಾರ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡುವಂತೆ ಸಚಿವ ಎಸ್. ಮಧು ಬಂಗಾರಪ್ಪ ಅವರು ಮೆಸ್ಕಾಂ ಅಭಿಯಂತರರಿಗೆ ಸೂಚಿಸಿದರು.ಅವರು ಇಂದು ಶಿಕಾರಿಪುರದ ತಾಲೂಕು ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಅಭಿವೃದ್ಧಿ ಚಟುವಟಿಕೆಗಳ ಪ್ರಗತಿ ಪರಿಶೀಲನಾನು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಶಿಕಾರಿಪುರ, ಶಿರಾಳಕೊಪ್ಪ ಮತ್ತು…

Read More
Optimized by Optimole
error: Content is protected !!