Headlines

57 ವರ್ಷದ ಗುತ್ತಿಗೆದಾರನ ಬಟ್ಟೆ ಬಿಚ್ಚಿಸಿ ಹನಿಟ್ರ್ಯಾಪ್ ಖೆಡ್ಡಕ್ಕೆ ಕೆಡವಿ ಕೊಂಡಿದ್ದ 21 ವರ್ಷದ ಬ್ಯೂಟಿ ನಯನ ಅರೆಸ್ಟ್‌.!

57 ವರ್ಷದ ಗುತ್ತಿಗೆದಾರನ ಬಟ್ಟೆ ಬಿಚ್ಚಿಸಿ ಹನಿಟ್ರ್ಯಾಪ್ ಖೆಡ್ಡಕ್ಕೆ ಕೆಡವಿ ಕೊಂಡಿದ್ದ 21 ವರ್ಷದ ಬ್ಯೂಟಿ ನಯನ ಅರೆಸ್ಟ್‌.! news.ashwasurya.in/Shivamogga ಅಶ್ವಸೂರ್ಯ/ಬೆಂಗಳೂರು: ಬೆಂಗಳೂರಿನ ಬ್ಯಾಡರಹಳ್ಳಿ ಠಾಣವ್ಯಾಪ್ತಿಯಲ್ಲಿ 21 ವರ್ಷದ ಬ್ಯೂಟಿ ನಯನ 51 ವರ್ಷದ ಸಿವಿಲ್ ಕಂಟ್ರಾಕ್ಟರ್‌ರನ್ನು ಮೋಹದ ಭಲೇಗೆ ಬಿಡಿಸಿಕೊಂಡು ಬಟ್ಟೆ ಬಿಚ್ಚಿಸಿ ಆತನ ಬೆತ್ತಲೆ ವಿಡಿಯೋ ಮಾಡಿ ಹನಿಟ್ರ್ಯಾಪ್‌ಗೆ ಕೆಡವಿಕೊಂಡು ಆತನನ್ನು ಬ್ಲಾಕ್ ಮೇಲ್ ಮಾಡಿ ನಕಲಿ ಪೊಲೀಸರ ತಂಡವನ್ನು ರಚಿಸಿಕೊಂಡು ಹಣ ಮತ್ತು ಚಿನ್ನಾಭರಣಗಳನ್ನು ದೋಚಿದ್ದಳು. ನಕಲಿ ಪೊಲೀಸರ ತಂಡದೊಂದಿಗೆ ಸೇರಿ ಈ…

Read More

ಪ್ರಮುಖ ಸಾಕ್ಷಿಯಾದ ಮೊಬೈಲ್ ವಾಪಸ್ ಕೇಳಿದ್ದ ಪ್ರಜ್ವಲ್ ಕೋರ್ಟ್ ತಿರಸ್ಕಾರ. ಕೋರ್ಟ್ ಅವಧಿಯಲ್ಲಿ ಅದರಲ್ಲಿರು ತನ್ನದೇ ವಿಡಿಯೋ, ಫೋಟೋ ನೋಡಲು ಕೋರ್ಟ್ ಅನುಮತಿ.!

ಪ್ರಮುಖ ಸಾಕ್ಷಿಯಾದ ಮೊಬೈಲ್ ವಾಪಸ್ ಕೇಳಿದ್ದ ಪ್ರಜ್ವಲ್ ಕೋರ್ಟ್ ತಿರಸ್ಕಾರ. ಕೋರ್ಟ್ ಅವಧಿಯಲ್ಲಿ ಅದರಲ್ಲಿರು ತನ್ನದೇ ವಿಡಿಯೋ, ಫೋಟೋ ನೋಡಲು ಕೋರ್ಟ್ ಅನುಮತಿ.! news.ashwasurya.in/Shivamogga ಅಶ್ವಸೂರ್ಯ/ಹಾಸನ: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಮೊಬೈಲ್‌ ಅನ್ನು ವಾಪಸ್ ಕೊಡುವಂತೆ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಆದರೆ, ಕೋರ್ಟ್‌ನಲ್ಲಿಯೇ ಅದರಲ್ಲಿರುವ ವಿಡಿಯೋ ಮತ್ತು ಫೋಟೋಗಳನ್ನು ವೀಕ್ಷಿಸಲು ಅವಕಾಶ ನೀಡಲಾಗಿದೆ. ಪ್ರಜ್ವಲ್ ರೇವಣ್ಣ ಖುಲಾಸೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.ಹಾಸನದ…

Read More

2022ರಲ್ಲಿ ನೆಡೆದ ಜಿಕ್ರುಲ್ಲಾ ಹತ್ಯೆ ಪ್ರಕರಣದ ನಾಲ್ಕು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ 30,000/- ದಂಡ.

2022ರಲ್ಲಿ ನೆಡೆದ ಜಿಕ್ರುಲ್ಲಾ ಹತ್ಯೆ ಪ್ರಕರಣದ ನಾಲ್ಕು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ 30,000/- ದಂಡ. ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ಪಿ. ಓ. ಪುಷ್ಪಾ, ಸರ್ಕಾರಿ ಅಭಿಯೋಜಕರು, ಪ್ರಕರಣದ ವಾದ ಮಂಡಿಸಿದ್ದು ಘನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಪ್ರಕರಣದ ಆರೋಪಿಗಳಾದ 1) ಶಹಬಾಜ್ ಶರೀಫ್, 20 ವರ್ಷ, ಮಿಳ್ಳಘಟ್ಟ, ಶಿವಮೊಗ್ಗ ಟೌನ್, 2) ವಸೀಂ ಅಕ್ರಂ @ ಚೆ ಉಂಗ್ಲಿ,…

Read More

ಹೊಸನಗರ:ಗೋ ಸೇವಾ ಗತಿ ವಿಧಿ ಕರ್ನಾಟಕ ಇವರ ನಂದಿ ರಥಯಾತ್ರೆ

ಹೊಸನಗರ:ಗೋ ಸೇವಾ ಗತಿ ವಿಧಿ ಕರ್ನಾಟಕ ಇವರ ನಂದಿ ರಥಯಾತ್ರೆ ಅಶ್ವಸೂರ್ಯ/ಹೊಸನಗರ: ಗೋ ಸೇವಾ ಗತಿ ವಿಧಿ ಕರ್ನಾಟಕ ಇವರ ನಂದಿ ರಥಯಾತ್ರೆಯು ಹೊಸನಗರ ತಾಲ್ಲೂಕಿನ ನಗರಕ್ಕೆ ತುಲುಪಿತ್ತು. ದೇಸಿ ಗೋವಿನ ಮಹತ್ವ ಹಾಗೂ ರಕ್ಷಣೆಗೆ ಹಿಂದೂ ಸಮಾಜ ಕೈಗೊಳ್ಳಬೇಕಾದ ಕ್ರಮದ ಮಾಹಿತಿ ನೀಡಿ, ಸಂಘಟನೆಯ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಂದ ನಂದಿ ಪೂಜೆ ಹಾಗೂ ಗೋ ರಕ್ಷಣೆಯ ಸಂಕಲ್ಪದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ರಥ ಯಾತ್ರೆಯಲ್ಲಿ ಸುಬ್ರಹ್ಮಣ್ಯ ಒಡ್ಡಿನಬೈಲ್, ಹಾಲ್ಗದ್ದೆ ಉಮೇಶ್, ಕೆವಿ ಕೃಷ್ಣಮೂರ್ತಿ, ವಿಷ್ಣುಮೂರ್ತಿ, ನಗರ…

Read More

ಬಾಲಿವುಡ್ ನಟ ಸೈಫ್ ಆಲಿಖಾನ್ ಮೇಲೆ ಆರು ಬಾರಿ ಚಾಕುವಿನಿಂದ ಇರಿತ.!ಪ್ರಾಣಪಾಯದಿಂದ ಸೇಫ್ ಅದ ಸೈಫ್. ಪೊಲೀಸರಿಂದ ತನಿಖೆ ಚುರುಕು

ಬಾಲಿವುಡ್ ನಟ ಸೈಫ್ ಆಲಿಖಾನ್ ಮೇಲೆ ಆರು ಬಾರಿ ಚಾಕುವಿನಿಂದ ಇರಿತ.!ಪ್ರಾಣಪಾಯದಿಂದ ಸೇಫ್ ಅದ ಸೈಫ್. ಪೊಲೀಸರಿಂದ ತನಿಖೆ ಚುರುಕು ASHWASURYA/SHIVAMOGGA ಅಶ್ವಸೂರ್ಯ/ಮುಂಬಯಿ: ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ಚಾಕುವಿನಿಂದ ಆರು ಬಾರಿ ಇರಿಯಲಾಗಿದೆ.ಈ ಘಟನೆಯ ನಂತರ ಮುಂಬೈ ಅಪರಾಧ ವಿಭಾಗ ಪೊಲೀಸರು ಬಾಂದ್ರಾದಲ್ಲಿರುವ ಸೈಫ್ ಆಲಿಖಾನ್ ನಿವಾಸದಲ್ಲಿ ತೀವ್ರ ತಪಾಸಣೆ ನಡೆಸಿದ್ದಾರೆ. ಬಾಂದ್ರಾ ಪ್ರದೇಶದಲ್ಲಿರುವ ಸದ್ಗರು ಶರನ್ ಸಂಕೀರ್ಣದಲ್ಲಿರುವ ಸೈಫ್ ನಿವಾಸದಲ್ಲಿ ತಡರಾತ್ರಿ 2.30ರ ಹೊತ್ತಿನಲ್ಲಿ ಈ ದಾಳಿ ನಡೆದಿದ್ದು.ಈ ಆಘಾತಕಾರಿ ಘಟನೆಯಲ್ಲಿ ಬಾಲಿವುಡ್…

Read More

ಆಮಿಷಕ್ಕೆ ಒಳಗಾಗದಿರುವಂತೆ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾ (ಸೂಡಾ) ಎಚ್ಚರಿಕೆ.

ಆಮಿಷಕ್ಕೆ ಒಳಗಾಗದಿರುವಂತೆ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾ (ಸೂಡಾ) ಎಚ್ಚರಿಕೆ. ಅಶ್ವಸೂರ್ಯ/ಶಿವಮೊಗ್ಗ : ಕೆಲವು ವ್ಯಕ್ತಿಗಳು ಸೂಡಾ ನಿವೇಶನ ಮಂಜೂರು ಮಾಡಿಕೊಡುವುದಾಗಿ ಹಣದ ಬೇಡಿಕೆ ಇಡುತ್ತಿದ್ದು ಇಂತಹ ಯಾವುದೇ ಆಮಿಷಕ್ಕೆ ಸಾರ್ವಜನಿಕರು ಒಳಗಾಗದೇ ಇರುವಂತೆ ಸೂಡಾ ತಿಳಿಸಿದೆ.ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದಿಂದ ಊರಗಡೂರು ವಸತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಕುರಿತು ಪ್ರಕಟಣೆ ಹೊರಡಿಸಿ 2024 ರ ಡಿ.05 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.ಅರ್ಜಿ ಸಲ್ಲಿಸುವ ಅವಧಿ ಈಗಾಗಲೇ ಮುಗಿದಿರುತ್ತದೆ. ನಿವೇಶನ ಹಂಚಿಕೆ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಪ್ರಾಧಿಕಾರದಿಂದ…

Read More
Optimized by Optimole
error: Content is protected !!