Headlines

ಪಶ್ಚಿಮ ಘಟ್ಟ: 153.80 ಚ.ಕಿ.ಮೀ. ಅರಣ್ಯ ಪ್ರದೇಶ ನಾಶ;ಮಲೆನಾಡ ತವರು ಜಿಲ್ಲೆ ಶಿವಮೊಗ್ಗಕ್ಕೆ ಮೊದಲ ಸ್ಥಾನ.!

ಪಶ್ಚಿಮ ಘಟ್ಟ: 153.80 ಚ.ಕಿ.ಮೀ. ಅರಣ್ಯ ಪ್ರದೇಶ ನಾಶ;ಮಲೆನಾಡ ತವರು ಜಿಲ್ಲೆ ಶಿವಮೊಗ್ಗಕ್ಕೆ ಮೊದಲ ಸ್ಥಾನ.! ಅಶ್ವಸೂರ್ಯ/ಶಿವಮೊಗ್ಗ : ಪಶ್ಚಿಮ ಘಟ್ಟದ ಸೆರಗಿನಲ್ಲಿ ಕರ್ನಾಟಕ 10 ಜಿಲ್ಲೆಗಳಿದ್ದು, ಈ ಪೈಕಿ 6ರಲ್ಲಿ ಅರಣ್ಯ ನಾಶ ಹೆಚ್ಚಾಗಿದೆ 2013ರಿಂದ 2023ರ ನಡುವೆ ಈ 6 ಜಿಲ್ಲೆಗಳಲ್ಲಿ 153.80 ಚದರ ಕಿ.ಮೀ.ನಷ್ಟು ಅರಣ್ಯ ಪ್ರದೇಶ ನಾಶವಾಗಿದೆ ಎಂದು ವರದಿಯಾಗಿದೆ.ಕೇಂದ್ರ ಸರ್ಕಾರವು ಇತ್ತೀಚೆಗೆ ಬಿಡುಗಡೆ ಮಾಡಿದ ‘ಭಾರತೀಯ ಅರಣ್ಯ ಸ್ಥಿತಿಗತಿ ವರದಿ-2023’ ಪ್ರಕಾರ, ಹೆಚ್ಚು ಅರಣ್ಯ ನಾಶವಾದ ಜಿಲ್ಲೆಗಳಲ್ಲಿ ಶಿವಮೊಗ್ಗ ಜಿಲ್ಲೆ ಪ್ರಥಮ…

Read More

ಜೈಪುರ: ಶ್ರೀಮಂತ ಯುವಕರನ್ನು ಟಾರ್ಗೆಟ್ ಮಾಡ್ತಿದ್ದ “ಕಿಲಾಡಿ ವಧು” ಇವಳು ದೊಚಿದ್ದುಮಾತ್ರ ಕೋಟಿ ಹಣ.!

ಜೈಪುರ: ಶ್ರೀಮಂತ ಯುವಕರನ್ನು ಟಾರ್ಗೆಟ್ ಮಾಡ್ತಿದ್ದ “ಕಿಲಾಡಿ ವಧು” ಇವಳು ದೊಚಿದ್ದುಮಾತ್ರ ಕೋಟಿ ಹಣ.! ಅಶ್ವಸೂರ್ಯ/ಶಿವಮೊಗ್ಗ ಜೈಪುರ: ಕಳೆದೊಂದು ದಶಕದಿಂದ ಹಲವು ಯುವಕರನ್ನು ವಿವಾಹವಾಗಿ ಕೋಟಿ ಕೋಟಿಗೂ ಹಣ ದೊಚಿದ್ದ ಖತರ್ನಾಕ್‌ ಯುವತಿಯನ್ನು ಜೈಪುರ ಪೊಲೀಸರು ಬಂಧಿಸಿದ್ದಾರೆ. ಮದುವೆಯಾದ ಬಳಿಕ ವರನ ಮೇಲೆ ಆತನ ಮನೆಯವರ ಮೇಲೆ ಕೇಸು ಹಾಕಿ ನಂತರ ಸೆಟಲ್‌ಮೆಂಟ್ ಹೆಸರಿನಲ್ಲಿ ಹಣ ದೊಚುತ್ತಿದ್ದಳು. ಹೀಗೆ ಸುಮಾರು 1.25 ಕೋಟಿ ರೂ ಹಣ ವಸೂಲಿ ಮಾಡಿದ್ದಳು.ಉತ್ತರಾಖಂಡ್‌ ನ ಸೀಮಾ ಅಲಿಯಾಸ್‌ ನಿಕ್ಕಿ ಈ ಬಂಧಿತ…

Read More

ನೆಲಮಂಗಲ ಭೀಕರ ರಸ್ತೆ ಅಪಘಾತ: ಸ್ವಗ್ರಾಮದಲ್ಲಿ ಲಿಂಗಾಯತ ಸಂಪ್ರದಾಯದಂತೆ ಆರು ಮೃತ ದೇಹಗಳ ಅಂತ್ಯಕ್ರಿಯೆ.

ನೆಲಮಂಗಲ ಭೀಕರ ರಸ್ತೆ ಅಪಘಾತ: ಸ್ವಗ್ರಾಮದಲ್ಲಿ ಲಿಂಗಾಯತ ಸಂಪ್ರದಾಯದಂತೆ ಆರು ಮೃತ ದೇಹಗಳ ಅಂತ್ಯಕ್ರಿಯೆ. ASHWASURYA/SHIVAMOGGA ಅಶ್ವಸೂರ್ಯ/ ಬೆಂಗಳೂರು: ನೆಲಮಂಗಲ ಭೀಕರ ಅಪಘಾತದಲ್ಲಿ ಸಾವೀಗೀಡಾಗಿದ್ದ 6 ಜನರ ಮೃತದೇಹಗಳು ಮಹಾರಾಷ್ಟ್ರದ ಸ್ವಗ್ರಾಮಕ್ಕೆ ತಲುಪಿದ್ದು, ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.ರವಿವಾರ (ಡಿ.22) ಬೆಳಿಗ್ಗೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗಲಾಗಿತ್ತು. ಮೂರು ಅಂಬುಲೆನ್ಸ್ ಗಳ ಮೂಲಕ ಆರು ಮೃತದಹೇಗಳನ್ನು ಒಯ್ಯಲಾಗಿತ್ತು.ಗ್ರಾಮಕ್ಕೆ ತೆರಳಿದ ಮೃತದೇಹಗಳನ್ನು ನೋಡುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ಚಂದ್ರಮ್…

Read More

ಶಿವಮೊಗ್ಗ ನಗರದ ಸರ್ಕಿಟ್ ಹೌಸ್ ಸರ್ಕಲ್ ಬಳಿ ಭೀಕರ ರಸ್ತೆ ಅಪಘಾತ:ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃತ್ಯು

ಶಿವಮೊಗ್ಗ ನಗರದ ಸರ್ಕಿಟ್ ಹೌಸ್ ಸರ್ಕಲ್ ಬಳಿ ಭೀಕರ ರಸ್ತೆ ಅಪಘಾತ:ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃತ್ಯು ಅಶ್ವಸೂರ್ಯ/ಶಿವಮೊಗ್ಗ: ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ನಲ್ಲಿದ್ದ ಇಬ್ಬರು ಯುವಕರಿಬ್ಬರು ಮೃತಪಟ್ಟಿರುವ ಘಟನೆ ನಗರದ ಸರ್ಕ್ಯೂಟ್ ಹೌಸ್ ಸರ್ಕಲ್ ನಲ್ಲಿ ರವಿವಾರ ತಡರಾತ್ರಿ ಸಂಭವಿಸಿದೆ.ಅಪಘಾತದಲ್ಲಿ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಗಾಯಗೊಂಡಿದ್ದ ಇನ್ನೋರ್ವ ಯುವಕನನ್ನು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ. ಮೃತ ಯುವಕರಿಬ್ಬರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ…

Read More

ಒಣಶುಂಠಿಗೆ ಗಂಧಕ ಬಳಕೆ ಪರಿಸರಕ್ಕೆ ಮಾರಕ..!!

ಒಣಶುಂಠಿಗೆ ಗಂಧಕ ಬಳಕೆ ಪರಿಸರಕ್ಕೆ ಮಾರಕ..!! ಅಶ್ವಸೂರ್ಯ/ರಿಪ್ಪನ್‌ಪೇಟೆ: ಕಳೆದೆರಡು ವರ್ಷದಿಂದ ಹಸಿ ಶುಂಠಿಗೆ ಬೆಲೆ ಇಲ್ಲದಂತಾಗಿದೆ.ಈ ಕಾರಣದಿಂದಲೇ ಕೆಲವು ಶುಂಠಿ ವ್ಯಾಪಾರಸ್ಥರು, ದಲ್ಲಾಳಿಗಳು, ಶ್ರೀಮಂತ ರೈತರು ಕಂಡು ಕೊಂಡ ಪರಿಹಾರವೆ ಹಸಿ ಶುಂಠಿಗೆ ಗಂಧಕ ಬಳಸಿ ಒಣ ಶುಂಠಿ ಮಾಡುವುದು !ಶುಂಠಿಗೆ ಬಣ್ಣ ಬರಲು ಹಾಗೂ ಮಾರುಕಟ್ಟೆ ಆಕರ್ಷಿಸಲು ಗಂಧಕ ಬಳಸುವ ತಂತ್ರಕ್ಕೆ ಇವರುಗಳು ಮೊರೆ ಹೋಗಿದ್ದಾರೆ.ಗಂಧಕ ಬಳಕೆಯಿಂದ ಅವರ ಕೆಲಸವೇನೋ ಸಲಿಸಾಗಿ ಆಗಬಹುದು. ಆದರೆ ಶುಂಠಿ ಸಂಸ್ಕರಣೆಗೆ ಬಳಸುವ ಗಂಧಕದ ಹೊಗೆಯು ವಾತಾವರಣದಲ್ಲಿ ಸೇರಿ ದುರ್ನಾತ…

Read More

ಹೆಂಡತಿ ಮೇಲೆ ಸಂಶಯ.! ಆಡಿಯೋ ಕೇಳಿದ ಗಂಡನಿಂದ ಆಕೆಯ ಬರ್ಬರ ಹತ್ಯೆ.!

ಹೆಂಡತಿ ಮೇಲೆ ಸಂಶಯ.! ಆಡಿಯೋ ಕೇಳಿದ ಗಂಡನಿಂದ ಹೆಂಡತಿಯ ಬರ್ಬರ ಹತ್ಯೆ.! ಅಶ್ವಸೂರ್ಯ/ಶಿವಮೊಗ್ಗ: ಹೆಂಡತಿಯ ಮೇಲಿನ ಅನುಮಾನದಿಂದ ಗಂಡನೇ ಆಕೆಯನ್ನು ಚಾಕುವಿನಿಂದ ಇರಿದು ಹತ್ಯೆಮಾಡಿದ ಪ್ರಕರಣವೊಂದು ಶಿವಮೊಗ್ಗ ನಗರದ ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಹತ್ಯೆಯಾದ ಮಹಿಳೆಯನ್ನು ರುಕ್ಸನಾ (38) ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಯನ್ನು ಯೂಸುಫ್ ಎಂದು ಗುರುತಿಸಲಾಗಿದೆ. ಆರೋಪಿ ರುಕ್ಸನಾಳನ್ನು ಕಳೆದ 13 ವರ್ಷದ ಹಿಂದೆ ಮದುವೆಯಾಗಿದ್ದ. ಇತ್ತೀಚೆಗೆ ಪತ್ನಿ ಮೇಲೆ ಸಂಶಯ ವ್ಯಕ್ತಪಡಿಸುತ್ತಿದ್ದ ಆರೋಪಿ ಗಂಡ ನಿತ್ಯ ಮಡದಿಯ ಜೊತೆಗೆ ಗಲಾಟೆ ಮಾಡುತ್ತಿದ್ದನಂತೆ.! ಅಲ್ಲದೇ ಕಳೆದ…

Read More
Optimized by Optimole
error: Content is protected !!