BREAKING NEWS ಮಾಜಿ ಸಚಿವ ಕುಮಾರ್ ಬಂಗಾರಪ್ಪನವರನ್ನು ಬೇಟಿಮಾಡಿ ಕೆಲವು ಸಮಯ ಚರ್ಚೆ ಮಾಡಿದ ಬಿ ವೈ ರಾಘವೇಂದ್ರ
BREAKING NEWS ಮಾಜಿ ಸಚಿವ ಕುಮಾರ್ ಬಂಗಾರಪ್ಪನವರನ್ನು ಬೇಟಿಮಾಡಿದ ಕೆಲವು ಸಮಯ ಚರ್ಚೆ ಮಾಡಿದ ಬಿ ವೈ ರಾಘವೇಂದ್ರ ಅಶ್ವಸೂರ್ಯ/ಶಿವಮೊಗ್ಗ,ಏ,04 ; ಈ ದಿನ ಸಂಜೆ ಬಿ. ವೈ. ರಾಘವೇಂದ್ರ ರವರು ಸೊರಬ ದಲ್ಲಿ ಇರುವ ಕುಮಾರ್ ಬಂಗಾರಪ್ಪ ರವರನ್ನು ಭೇಟಿ ಮಾಡಿ ಕೆಲವು ವಿಚಾರಗಳನ್ನು ಮಾತನಾಡಿದರು ರಾಘವೇಂದ್ರ ಅವರೊಂದಿಗೆ ವಿಧಾನ ಪರಿಷತ್ ಸದಸ್ಯರಾದ ಡಿ. ಎಸ್ ಅರುಣ್ ಮತ್ತುಎ .ಎನ್. ನಟರಾಜ್ ಹಾಗೂ ಬಳಿಗಾರ್,ಜಗದೀಶ್ ರವರು ಉಪಸ್ಥಿತರಿದ್ದರು ಕುಮಾರ್ ಬಂಗಾರಪ್ಪನವರು ಸೋರಬದಲ್ಲಿ ನಡೆಯಲಿರುವಬಿಜೆಪಿ ಮಹಿಳಾ ಸಮಾವೇಶದಲ್ಲಿ…
