Headlines

Ashwa Surya

ರಾಜ್ಯ ಜೆಡಿಎಸ್ ಕಾರ್ಯಕಾರಿ ಸಮಿತಿ ವಿಸರ್ಜನೆ ಮಾಡಿದ ಜೆಡಿಎಸ್ ವರಿಷ್ಠರು.ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿಗೆ ಜೆಡಿಎಸ್ ಪಕ್ಷದ ಹೊಣೆ!!

ರಾಜ್ಯ JDS ಕಾರ್ಯಕಾರಿ ಸಮಿತಿ ವಿಸರ್ಜನೆ ಮಾಡಿದ ಜೆಡಿಎಸ್ ವರಿಷ್ಠರು. ಕುಮಾರಸ್ವಾಮಿಗೆ JDS ಪಕ್ಷದ ಹೊಣೆ ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ಮುಗಿದ ಮೇಲೆ ಸ್ಥಗಿತಗೊಂಡಿದ್ದ ಪಕ್ಷದ ಚಟುವಟಿಕೆಗಳಿಗೆ ವೇಗ ನೀಡುವ ಉದ್ದೇಶದಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೆಗೌಡರು ಈಗಿರುವ ರಾಜ್ಯದ ಜೆಡಿಎಸ್ ಘಟಕದ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ.ಜೋತೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ರಾಜ್ಯ ಜೆಡಿಎಸ್ ಘಟಕದ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಎರಡೂ…

Read More

ಪೋಕ್ಸೋ ಪ್ರಕರಣ ಆರೋಪಿ ಗ್ರಾಮ ಲೆಕ್ಕಾಧಿಕಾರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ

ವಿಚಾರಣೆ ನಡೆಸಿದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಆರೋಪಿ ಲೈಂಗಿಕ ಹಲ್ಲೆ ನಡೆಸಿರುವುದು ಸಾಬೀತಾಗಿರುವು ದಾಗಿ ದೃಢಪಡಿಸಿ ಆರೋಪಿಗೆ 3 ವರ್ಷಗಳ ಜೈಲು ಶಿಕ್ಷೆ, ಪೋಕ್ಸೋ ಕಾಯ್ದೆಯಡಿ 1 ವರ್ಷ ಜೈಲು ಶಿಕ್ಷೆ ಮತ್ತು 4 ಸಾವಿರ ರೂ. ದಂಡ ಪಾವತಿಸಲು ಆದೇಶ ನೀಡಿದರು. ಸರಕಾರದಿಂದ ನೊಂದ ಬಾಲಕಿಗೆ 50 ಸಾವಿರ ರೂ. ಪರಿಹಾರ ನೀಡುವಂತೆ ನಿರ್ದೇಶಿಸಿ ಆದೇಶಿಸಿದರು. ಅಂದಿನ ಉಡುಪಿ ಜಿಲ್ಲಾ ಪೋಲಿಸ್ ಅಧೀಕ್ಷಕ‌ರಾದ ಖಡಕ್ ಅಧಿಕಾರಿ ನೀಶಾ ಜೇಮ್ಸ್ ಪೋಕ್ಸೋ ಪ್ರಕರಣ ಆರೋಪಿ ಗ್ರಾಮ ಲೆಕ್ಕಾಧಿಕಾರಿಗೆ ಮೂರು ವರ್ಷ ಜೈಲು ಶಿಕ್ಷೆ ಉಡುಪಿ : ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ…

Read More

ಅತ್ತೆಯನ್ನೆ ಹತ್ಯೆಮಾಡಿ ಮುಗಿಸಿದ ಸೊಸೆ!! ಮೊಬೈಲ್ ಚಾಟಿಂಗ್‌ನಿಂದ ಸಿಕ್ಕಿಬಿದ್ಲು .

ಅತ್ತೆಯನ್ನೆ ಹತ್ಯೆಮಾಡಿ ಮುಗಿಸಿದ ಸೊಸೆ!! ಮೊಬೈಲ್ ಚಾಟಿಂಗ್‌ನಿಂದ ಸಿಕ್ಕಿಬಿದ್ಲು .. ಅತ್ಯೆಯ ಕೈಕೆಳಗೆ ಬದುಕಲು ಸಾಧ್ಯವಿಲ್ಲ ಮನೆಯ ಆಡಳಿತ ನನ್ನ ಕೈಗೇ ಸಿಗಬೇಕೆಂಬ ದುರಾಸೆಯಲ್ಲಿ ಖತರ್ನಾಕ್ ಸ್ಕೆಚ್ ಹಾಕಿದ ಸೊಸೆ ಒಬ್ಬಳು ತನ ಅತ್ತೆಯನ್ನು ( ಗಂಡನ ತಾಯಿ ) ಪ್ರೀಯತಮನ ಜೊತೆಗೆ ಸೇರಿಕೊಂಡು ಕೊಂದುಹಾಕಿದ ಪ್ರಕರಣ ರಾಜಧಾನಿ ಬೆಂಗಳೂರಿನಲ್ಲಿ ನೆಡೆದು ಹೋಗಿದೆ. ಅತ್ತೆಯನ್ನೆ ಹತ್ಯೆಮಾಡಿದ ಸೊಸೆ ಹಾಗೂ ಇನ್ನಿಬ್ಬರು ಆರೋಪಿಗಳನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವಾರದ ಹಿಂದೆ ಸೊಸೆ ಒಬ್ಬಳು ತನ್ನ ಅತ್ತೆ…

Read More

ಆನ್‌ಲೈನ್‌ ಗೆಮ್ ಚಟಕ್ಕೆ ಬಿದ್ದ ಪೋಲಿಸ್ ಸಾಲ ತೀರಿಸಲು ಮನೆಗಳ್ಳತನಕ್ಕೆ ಕೈ ಹಾಕಿದ!!

ಖಾಲಿ ಮನೆಗಳ ಬಗ್ಗೆ ಮನೆಗಳ್ಳರಿಗೆ ಮಾಹಿತಿ ಕೊಟ್ಟು ಪೊಲೀಸ್ ಸಿಬಂದಿಯೇ ಕಳ್ಳತನ ಮಾಡಿಸುತ್ತಿದ್ದ ಕೃತ್ಯವನ್ನು ಜ್ಞಾನಭಾರತಿ ಪೊಲೀಸರು ಪತ್ತೆ ಮಾಡಿದ್ದು ಪ್ರಕರಣ ಸಂಬಂಧ ಪೊಲೀಸ್ ಪೇದೆ ಒಬ್ಬನನ್ನು ಬಂಧಿಸಿದ್ದಾರೆ.ಕುಖ್ಯಾತ ಆರೋಪಿಗಳ ಜೊತೆಗೆ ಸೇರಿಕೊಂಡು ಮನೆಗಳ್ಳತನ ಮಾಡಿಸುತ್ತಿದ್ದ ಆರೋಪದಲ್ಲಿ ದೇವನಹಳ್ಳಿ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಯಲ್ಲಪ್ಪ ತನ್ನ ಇಲಾಖೆಯ ಪೋಲಿಸರ ಸಿಕ್ಕಿಬಿದ್ದಿದ್ದಾನೆ. ಚಂದ್ರಾಲೇ ಔಟ್, ಚಿಕ್ಕಜಾಲ, ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವಂತಹ ಮೂರು ಮನೆಗಳ್ಳತನ ಪ್ರಕರಣಗಳಲ್ಲಿ ಪೇದೆ ಯಲ್ಲಪ್ಪನ ಕೈವಾಡ ಇರುವುದು ಪತ್ತೆಯಾಗಿತ್ತು. ಖಾಲಿ ಮನೆಗಳು, ಒಂಟಿಯಾಗಿ…

Read More

ಶಿವಮೊಗ್ಗ : ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಮಕ್ಕಳ ದಸರಾ ವತಿಯಿಂದ 14 ರಿಂದ 17 ವರ್ಷ ವಯಸ್ಸಿನ ಮಕ್ಕಳ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ

ರೇಖಾ ರಂಗನಾಥ್ , ಅಧ್ಯಕ್ಷರು ಮಕ್ಕಳ ದಸರಾ ಸಮಿತಿ ಶಿವಮೊಗ್ಗ ಮಹಾನಗರಪಾಲಿಕೆಯ ವತಿಯಿಂದ ಪ್ರತೀ ವರ್ಷದಂತೆ ಈ ವರ್ಷವೂ ಸಹಾ ಮಕ್ಕಳ ದಸರಾ ಸಮಿತಿ 2023ರ ವತಿಯಿಂದ ಮಕ್ಕಳ ವಿವಿಧ ಹಂತದಲ್ಲಿ ವಿವಿಧ ಸ್ಪರ್ಧೆಗಳಾದ ಚಿತ್ರಕಲೆ, ಪ್ರಬಂಧ, ಕ್ಲೇ ಮಾಡ್ಲಿಂಗ್, ಛದ್ಮವೇಶ, ಮೆಮೋರಿ ಟೆಸ್ಟ್, ಹಾಗೂ ಮಕ್ಕಳ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗಿದ್ದುಮಕ್ಕಳ ದಸರಾ ಸಮಿತಿಯ ವತಿಯಿಂದಶಿವಮೊಗ್ಗ ಮಹಾನಗರ ಪಾಲಿಕೆಯ ನಮ್ಮೂರ ಶಿವಮೊಗ್ಗ ದಸರಾ ಅಂಗವಾಗಿ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ದಿನಾಂಕ 16-10 -23ನೇ ಸೋಮವಾರ ( ಇಂದು…

Read More

ರಾಜಧಾನಿಯಲ್ಲಿ ಐಟಿ ದಾಳಿ ಮತ್ತೊಂದು ಭರ್ಜರಿ ಭೇಟೆ: ಬಿಲ್ಡರ್ ಮನೆಯಲ್ಲಿ ಇತ್ತು ನಲವತ್ತು ಕೋಟಿ ರೂಪಾಯಿ!!

ಬಿಲ್ಡರ್ ಸಂತೋಷ್ ಮನೆಯಲ್ಲಿ ಐಟಿ ದಾಳಿಯಾಗಿ ಸಿಕ್ಕ 40 ಕೋಟಿ ರೂಪಾಯಿ ಹಣ ಮಾಜಿ ಎಂಎಲ್​ಸಿ ಕಾಂತರಾಜುವಿಗೆ ಸೇರಿದ್ದು ಎಂದು ಸುದ್ದಿ ಹರಡುತ್ತಿರುವಾಗಲೆ. ಕಾಂತರಾಜು ಅವರುನನಗೂ ಬಿಲ್ಡರ್ ಸಂತೋಷ್ ಮನೆಯಲ್ಲಿ ಸಿಕ್ಕ ಹಣಕ್ಕೂ ಯಾವುದೇ ಸಂಬಂಧ ಇಲ್ಲ. ಆತ ಯಾರೂ ಅನ್ನೋದು ನನಿಗೆ ಗೊತ್ತಿಲ್ಲ. ನನಗೆ ಅಣ್ಣ ತಮ್ಮಂದಿರೂ ಯಾರು ಇಲ್ಲ ಎಂದು ಹೇಳಿದ್ದಾರೆ? ಬೆಂಗಳೂರು: ಬಿಲ್ಡರ್ ಸಂತೋಷ್ ಕೃಷ್ಣಪ್ಪ ಮನೆಯಲ್ಲಿ ಸಿಕ್ಕ ಹಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಕಾಂಗ್ರೆಸ್ ಮಾಜಿ ಎಂಎಲ್​ಸಿ ಕಾಂತರಾಜು…

Read More
Optimized by Optimole
error: Content is protected !!