Headlines

ದಾವಣಗೆರೆ :ಅದೇನು ದುರಾಸೆಯೋ.. ಕೆಲವು ಪೊಲೀಸರಿಗೆ.!? ದಿಡಿರ್ ಶ್ರೀಮಂತರಾಗಲು PSI ಗಳ ಗೇಮ್‌ ಪ್ಲಾನ್.! ಅತಿ ಆಸೆಗೆ ಫಿಕ್ಸ್ ಆಯ್ತು ಜೈಲೂಟ.!

ದಾವಣಗೆರೆ :ಅದೇನು ದುರಾಸೆಯೋ.. ಕೆಲವು ಪೊಲೀಸರಿಗೆ.!? ದಿಡಿರ್ ಶ್ರೀಮಂತರಾಗಲು PSI ಗಳ ಗೇಮ್‌ ಪ್ಲಾನ್.! ಅತಿ ಆಸೆಗೆ ಫಿಕ್ಸ್ ಆಯ್ತು ಜೈಲೂಟ.! ವ್ಯಾಪಾರಿ ಬಳಿ ದರೋಡೆ ಮಾಡಿದ್ದ ಇಬ್ಬರು ಪಿಎಸ್‍ಐ ಸೇರಿ ನಾಲ್ವರನ್ನು ದಾವಣಗೆರೆಯ ಕೆಟಿಜೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಪಿಎಸ್‍ಐಗಳನ್ನು ಮಾಳಪ್ಪ ಚಿಪ್ಪಲಕಟ್ಟಿ, ಪ್ರವೀಣ್ ಕುಮಾರ್ ಎಂದು ಗುರುತಿಸಲಾಗಿದೆ. ಈ ಇಬ್ಬರಿಗೆ ಸಹಕರಿಸಿದ್ದ ಚಿನ್ನದಂಗಡಿಯ ಕೆಲಸಗಾರರಾದ ಸತೀಶ್ ರೇವಣಕರ್, ನಾಗರಾಜ್ ರೇವಣಕರ್ ಎಂಬವರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಆರೋಪಿಗಳು ಪಿಎಸ್‍ಐಗಳಿಗೆ ವ್ಯಾಪಾರಿ…

Read More

ಬೆಂಗಳೂರು : ಕೊಟ್ಟ ಹಣ ವಾಪಸ್ ಕೇಳಿದಕ್ಕೆ ಕೊಂದೇ ಬಿಟ್ರು .? ದೃಶ್ಯ ಸಿನಿಮಾ ಸ್ಟೈಲ್‌‌ ಮರ್ಡರ್ ಆರೋಪಿಗಳು ಅಂದರ್.!

ಬೆಂಗಳೂರು : ಕೊಟ್ಟ ಹಣ ವಾಪಸ್ ಕೇಳಿದಕ್ಕೆ ಕೊಂದೇ ಬಿಟ್ರು .? ದೃಶ್ಯ ಸಿನಿಮಾ ಸ್ಟೈಲ್‌‌ ಮರ್ಡರ್ ಆರೋಪಿಗಳು ಅಂದರ್.! news.ashwasurya.in ಅಶ್ವಸೂರ್ಯ ಶಿವಮೊಗ್ಗ : ಆರೋಪಿ ಚಿಕ್ಕಪ್ಪನ ಮಗನ ಬಳಿ 40 ಲಕ್ಷ ಸಾಲ ಪಡೆದುಕೊಂಡಿದ್ದ. ಕೊಟ್ಟ ಹಣವನ್ನು ವಾಪಸ್ ಕೇಳಿದಾಗ ಹಣ ಪಡೆದವ ಹಂತಕನಾಗಿದ್ದ. ದುಡ್ಡು ಕೊಡ್ತೀನಿ ಬಾ ಅಂತ ಕರೆಯಿಸಿ ಕೊಂಡು ದೃಶ್ಯ ಚಿತ್ರದಲ್ಲಿ ನೆಡೆಯುವ ಹತ್ಯೆಯ ರೀತಿಯಲ್ಲಿ ಹಣಕೊಟ್ಟ ಅಮಾಯಕನನ್ನು ಹತ್ಯೆಮಾಡಿದ ಹಂತಕರು ಜೈಲುಪಾಲಾಗಿದ್ದಾರೆ. ಹಣ ತೆಗೆದುಕೊಂಡು ಹೋಗು ಬಾ ಎಂದ.!…

Read More

ದಾವಣಗೆರೆ : ಕೊಲೆ ಆರೋಪಿಗೆ ಆಶ್ರಯ ನೀಡಿದ್ದ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್​ ನಾಯಕಿ ಸವಿತಾ ಬಾಯಿ ಮಲ್ಲೇಶ್ ನಾಯ್ಕ ಬಂಧನ.!

ದಾವಣಗೆರೆ : ಕೊಲೆ ಆರೋಪಿಗೆ ಆಶ್ರಯ ನೀಡಿದ್ದ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್​ ನಾಯಕಿ ಸವಿತಾ ಬಾಯಿ ಮಲ್ಲೇಶ್ ನಾಯ್ಕ ಬಂಧನ.! ಇತ್ತೀಚೆಗೆ ದಾವಣಗೆರೆಯಲ್ಲಿ ಜೆಡಿಎಸ್‌ ಮುಖಂಡ ಟಿ. ಅಸ್ಗರ್ ಮೇಲೆ ಕೊಲೆ ಯತ್ನ ನಡೆದಿತ್ತು. ಈ ವೇಳೆ ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದ ಎರಡು ವಾರಗಳು ಕಳೆಯುತ್ತಿದೆ. ಈಗ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸವಿತಾಬಾಯಿ ಮಲ್ಲೇಶ್ ನಾಯ್ಕ ಅವರನ್ನು ಬಂಧಿಸಲಾಗಿದೆ.ಸವಿತಾಬಾಯಿ ಕಾಂಗ್ರೆಸ್ ನಾಯಕಿ ಮಾತ್ರವಲ್ಲ, ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದರು….

Read More

ಬೆಂಗಳೂರು : 7 ಕೋಟಿ ದರೋಡೆ ಪ್ರಕರಣ, ಗೋವಿಂದಪುರ ಠಾಣೆ ಕಾನ್ಸ್‌ಟೇಬಲ್‌ ಸೇರಿ ಇಬ್ಬರ ಬಂಧನ.!

ಬೆಂಗಳೂರು : 7 ಕೋಟಿ ದರೋಡೆ ಪ್ರಕರಣ, ಗೋವಿಂದಪುರ ಠಾಣೆ ಕಾನ್ಸ್‌ಟೇಬಲ್‌ ಸೇರಿ ಇಬ್ಬರ ಬಂಧನ.! news.ashwasurya.in ಅಶ್ವಸೂರ್ಯ/ಬೆಂಗಳೂರು: ರಾಜಧಾನಿ ಬೆಂಗಳೂರು ಸದಾ ಜನಜಂಗುಳಿಯಿಂದ ಕೂಡಿರುವ ನಗರ.ಯಾವುದೇ ರಸ್ತೆಯಲ್ಲೂ ವಾಹನಗಳ ಸಂಚಾರ ದಟ್ಟವಾಗಿರುತ್ತದೆ. ಬೆಂಗಳೂರು ಟ್ರಾಫಿಕ್ ನಲ್ಲಿ ಸಂಚರಿಸುವುದೇ ಹರಸಹಾಸವೇ ಹೌದು. ಇಂತಹ ಜನಜಂಗುಳಿ ಇದ್ದು ನಗರದ ಡೈರಿ ಸರ್ಕಲ್‌ನಲ್ಲಿ ಮಟ-ಮಟ ಮಧ್ಯಾಹ್ನವೇ 7 ಕೋಟಿ ಹಣವನ್ನು ದರೋಡೆ ಮಾಡಿದ ಘಟನೆಯೊಂದು ನಡೆದು ಹೋಗಿದೆ. ಒಂದು ಕಡೆ ಜನಸಂದಣಿ ಮತ್ತೊಂದು ಕಡೆ ಬಿಟ್ಟು ಬಿಡದೆ ವಾಹನಗಳ ಸಂಚಾರ…

Read More

ಶಿವಮೊಗ್ಗ : ಕೆಎಸ್‌ಆರ್‌ಪಿ ಪೊಲೀಸರಿಗೆ ಹೊಸ ಬ್ಲೂ ಕ್ಯಾಪ್ ವಿತರಣೆ.

ಶಿವಮೊಗ್ಗ : ಕೆಎಸ್‌ಆರ್‌ಪಿ ಪೊಲೀಸರಿಗೆ ಹೊಸ ಬ್ಲೂ ಕ್ಯಾಪ್ ವಿತರಣೆ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಕರ್ನಾಟಕ ರಾಜ್ಯ ಸರ್ಕಾರದ ಆದೇಶದಂತೆ ದಿ: 20-11-2025 ರಂದು 8 ನೇ ಪಡೆ,ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಮಾಚೇನಹಳ್ಳಿ, ಶಿವಮೊಗ್ಗ ಘಟಕದ 500 ಆರ್‌ಹೆಚ್‌ಸಿ ಹಾಗೂ ಆರ್‌ಪಿಸಿ ರವರಿಗೆ ಕೆಎಸ್‌ಆರ್‌ಪಿ ಕಮಾಂಡೆಂಟ್ ಆದ ಎಸ್. ಯುವಕುಮಾರ್‌ರವರು ಹೊಸ ನೇವಿ ಬ್ಲೂ ಪೀಕ್ ಕ್ಯಾಪ್‌ನ್ನು ಎಲ್ಲಾ ಸಿಬ್ಬಂದಿಗಳಿಗೂ ವಿತರಿಸಿದರು. ಈ ಸಮಾರಂಭದಲ್ಲಿ ಡೆಪ್ಯೂಟಿ ಕಮಾಂಡೆಂಟ್ ಎಸ್. ಚಂದ್ರಶೇಖರ್, ಹಾಗೂ ಸಹಾಯಕ ಕಮಾಂಡೆಂಟ್ ರಾಚಪ್ಪ…

Read More

ಶಿವಮೊಗ್ಗ :16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ,ವ್ಯಕ್ತಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ.

ಶಿವಮೊಗ್ಗ :16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ,ವ್ಯಕ್ತಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ. news.ashwasurya. in ಅಶ್ವಸೂರ್ಯ/ಶಿವಮೊಗ್ಗ : 2022 ನೇ ಸಾಲಿನಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 30 ವರ್ಷದ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯವೆಸಗಿರುವ ಬಗ್ಗೆ ಭದ್ರಾವತಿ ಹಳೇ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಲಂ: PROTECTION OF CHILDREN FROM SEXUAL OFFENCES ACT 2012 U/s: 6 IPC 1860 U/s: 376(2)(n),366…

Read More
Optimized by Optimole
error: Content is protected !!