Headlines

​ಮಂಗಳೂರು : ಯಾವ ಮುಖ ಇಟ್ಟುಕೊಂಡು ಸಮೀಕ್ಷೆ ವಿರೋಧಿಸುತಿದ್ದಾರೆ? : ಸಚಿವ ಮಧು ಬಂಗಾರಪ್ಪ ಪ್ರಶ್ನೆ.

​ಮಂಗಳೂರು : ಯಾವ ಮುಖ ಇಟ್ಟುಕೊಂಡು ಸಮೀಕ್ಷೆ ವಿರೋಧಿಸುತಿದ್ದಾರೆ? : ಸಚಿವ ಮಧು ಬಂಗಾರಪ್ಪ ಪ್ರಶ್ನೆ. news.ashwasurya.in ಅಶ್ವಸೂರ್ಯ/ಮಂಗಳೂರು: ರಾಜ್ಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕುರಿತು ವಿರೋಧ ಪಕ್ಷದ ನಾಯಕರಿಂದ ವ್ಯಕ್ತವಾಗುತ್ತಿರುವ ಟೀಕೆಗಳನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಕಾಂಗ್ರೆಸ್ ಓಬಿಸಿ ಘಟಕದ ರಾಜ್ಯಾಧ್ಯಕ್ಷರಾದ ಮಧು ಬಂಗಾರಪ್ಪ ತೀವ್ರವಾಗಿ ಖಂಡಿಸಿದ್ದಾರೆ. ಮಂಗಳೂರಿನಲ್ಲಿ ಬುಧವಾರ ನಡೆದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಹಿಂದುಳಿದ ವರ್ಗಗಳ ಮುಖಂಡರ…

Read More

ಮಂಗಳೂರು: ಆಸ್ಪತ್ರೆಯ ಹಾಸಿಗೆಯಲ್ಲಿ 134 ದಿನಗಳ ಹೊರಟ ಅಂತ್ಯವಾಯ್ತು.! ಕೋಮಾದಲ್ಲಿದ್ದ ಅಪೂರ್ವ ಭಟ್ ಇನ್ನಿಲ್ಲ.! ಅಪಘಾತ ಹೇಗಾಯ್ತು?

ಮಂಗಳೂರು: ಆಸ್ಪತ್ರೆಯ ಹಾಸಿಗೆಯಲ್ಲಿ 134 ದಿನಗಳ ಹೊರಟ ಅಂತ್ಯವಾಯ್ತು.! ಕೋಮಾದಲ್ಲಿದ್ದ ಅಪೂರ್ವ ಭಟ್ ಇನ್ನಿಲ್ಲ.! ಅಪಘಾತ ಹೇಗಾಯ್ತು? news.ashwasurya.in ಅಶ್ವಸೂರ್ಯ/ಮಂಗಳೂರು : ಪುತ್ತೂರು ಮೂಲದ ಅಪೂರ್ವ ಕೆ ಭಟ್‌ ಅವರು ಕಳೆದ ನಾಲ್ಕು ತಿಂಗಳ ಹಿಂದೆ ರಸ್ತೆ ಅಪಘಾತಕ್ಕೆ ಸಿಲುಕಿ ಆಸ್ಪತ್ರೆಗೆ ದಾಖಲಾಗಿದ್ದರು.134 ದಿನಗಳು ಜೀವನ್ಮರಣ ಹೋರಾಟ ನೆಡೆಸಿ ಕೊನೆಗೂ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಕಳೆದ ಮೇ ತಿಂಗಳ ಅಂತ್ಯದಲ್ಲಿ ಅಪೂರ್ವ ಹೋಗುತ್ತಿದ್ದ ಕಾರಿಗೆ ಬಸ್‌ ಡಿಕ್ಕಿಯಾಗಿತ್ತು. ಅಪಘಾತದ ತೀವ್ರತೆಗೆ ಅಪೂರ್ವ ಕೋಮಕ್ಕೆ ಹೋಗಿದ್ದರು. ಈ ಘಟನೆ ಬಗ್ಗೆ…

Read More

ಚಂಡಿಗಡ : ಗುಂಡಿಕ್ಕಿಕೊಂಡು ಹರ್ಯಾಣದ ಐಪಿಎಸ್‌ ಅಧಿಕಾರಿ ವೈ. ಪೂರಣ್‌ ಕುಮಾರ್‌ ಆತ್ಮಹತ್ಯೆ.!

ಚಂಡಿಗಡ : ಗುಂಡಿಕ್ಕಿಕೊಂಡು ಹರ್ಯಾಣದ ಐಪಿಎಸ್‌ ಅಧಿಕಾರಿ ವೈ. ಪೂರಣ್‌ ಕುಮಾರ್‌ ಆತ್ಮಹತ್ಯೆ.! news.ashwasurya.in Senior Haryana IPS Officer Shoots Himself At His House In ChandigarhSenior Haryana IPS Officer Shoots Himself At His House In Chandigarh ಅಶ್ವಸೂರ್ಯ/ಚಂಡಿಗಡ : ಹರ್ಯಾಣದಲ್ಲಿ ದುರ್ಘಟನೆಯೊಂದು ನೆಡೆದಿದ್ದು ಹಿರಿಯ ಪೊಲೀಸ್‌ ಅಧಿಕಾರಿ ವೈ. ಪೂರಣ್‌ ಕುಮಾರ್‌ ಅವರು ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.! ಅವರು ತಮಗೆ ತಾವೇ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ…

Read More

ಮುಂಬಯಿ : ಕಾಂತಾರ ಚಾಪ್ಟರ್ 1 ಭಾರತದ ಎಲ್ಲಾ ನಿರ್ದೇಶಕರೂ ನಾಚಿಕೆಪಡಬೇಕು’ ಎಂದ ಶ್ರೇಷ್ಠ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ.!

ಮುಂಬಯಿ : ಕಾಂತಾರ ಚಾಪ್ಟರ್ 1 ಭಾರತದ ಎಲ್ಲಾ ನಿರ್ದೇಶಕರೂ ನಾಚಿಕೆಪಡಬೇಕು’ ಎಂದ ಶ್ರೇಷ್ಠ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ.! news.ashwasurya.in ಅಶ್ವಸೂರ್ಯ/ಮುಂಬಯಿ : ಒಟ್ಟಿನಲ್ಲಿ ಹೆಸರಾಂತ ನಿರ್ದೇಶಕ ಆರ್‌ಜಿವಿ ಅವರ ಈ ಒಂದು ಹೇಳಿಕೆ ‘ಕಾಂತಾರ ಚಾಪ್ಟರ್ 1’ ಬಗೆಗಿನ ಕನ್ನಡಿಗರ ಹೆಮ್ಮೆಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ. ಕನ್ನಡಿಗ ಹೆಸರಾಂತ ನಾಯಕ‌ ನಟ‌, ನಿರ್ದೇಶಕ ರಿಷಬ್ ಶೆಟ್ಟಿ ಅವರು ಒಬ್ಬ ನಟರಾಗಿ, ನಿರ್ದೇಶಕರಾಗಿ ಮತ್ತೊಮ್ಮೆ ತಮ್ಮ ಶಕ್ತಿ ಏನೆಂದು ಸಾಬೀತು ಪಡಿಸಿದ್ದಾರೆ. ರಿಷಬ್ ಶೆಟ್ಟಿ ‘ಕಾಂತಾರ…

Read More

ಧರ್ಮಸ್ಥಳ ಸುಜಾತ ಭಟ್ ಕಟ್ಟುಕತೆ ವಾಸಂತಿ ಸಾವಿನ ರಹಸ್ಯ: ತಮಿಳು ನಟನ ಸಹೋದರನ ಸುತ್ತ.!

ಧರ್ಮಸ್ಥಳ ಸುಜಾತ ಭಟ್ ಕಟ್ಟುಕತೆ ವಾಸಂತಿ ಸಾವಿನ ರಹಸ್ಯ: ತಮಿಳು ನಟನ ಸಹೋದರನ ಸುತ್ತ.! news.ashwasurya.in ಅಶ್ವಸೂರ್ಯ/ಬೆಂಗಳೂರು: ಸುಜಾತ ಭಟ್ ಕೈಯಲ್ಲಿದ್ದ ಫೋಟೊ ಸಂಭಂಧಿಸಿದಂತೆವಾಸಂತಿ ನಿಗೂಢ ಸಾವಿನ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಖ್ಯಾತ ನಟನೊಬ್ಬನ ಸಹೋದರನ ಪಾತ್ರದ ಬಗ್ಗೆ ಶಂಕೆ ವ್ಯಕ್ತವಾಗಿದೆ. ವಾಸಂತಿ ಸಾವು ಮತ್ತು ಸುಜಾತಾ ಭಟ್ ಅವರ ಕಟ್ಟುಕತೆಯ ನಡುವೆ ಸಂಬಂಧವಿರಬಹುದೆಂದು ಎಸ್ಐಟಿ ಅನುಮಾನಿಸಿದ್ದು, ನಟನ ಸಹೋದರನ ವಿಚಾರಣೆಗೆ ಸಿದ್ಧತೆ ನಡೆಸಿದೆ. ವಾಸಂತಿ ಸಾವಿನ ಪ್ರಕರಣ ಹಾಗೂ ಸುಜಾತಾ ಭಟ್ ಅವರ ಅನನ್ಯಾ ಭಟ್…

Read More

ಶಿವಮೊಗ್ಗ : ವಿಜಯ ದಶಮಿಯ ದಿನದಂದೆ ಹರಿದಿತ್ತು ನೆತ್ತರು.!ಅಂದು ನೆಡೆದಿತ್ತು ಅಮ್ಜದ್ ಮೇಲೆ ಡೆಡ್ಲಿ ಅಟ್ಯಾಕ್.!ಇಂದು ಚಿಕಿತ್ಸೆ ಫಲಿಸದೆ ಅಮ್ಜದ್ ಸಾವು.!

ಶಿವಮೊಗ್ಗ : ವಿಜಯ ದಶಮಿಯ ದಿನದಂದೆ ಹರಿದಿತ್ತು ನೆತ್ತರು.!ಅಂದು ನೆಡೆದಿತ್ತು ಅಮ್ಜದ್ ಮೇಲೆ ಡೆಡ್ಲಿ ಅಟ್ಯಾಕ್.!ಇಂದು ಚಿಕಿತ್ಸೆ ಫಲಿಸದೆ ಅಮ್ಜದ್ ಸಾವು.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ನಗರದ ಎನ್ ಟಿ ರಸ್ತೆಯಲ್ಲಿ ಅಕ್ಟೋಬರ್ 2 ರಂದು ಅಮ್ಜದ್ ಖಾನ್ ಎಂಬ ಯುವಕನ ಮೇಲೆ ಮೂರರಿಂದ ನಾಲ್ಕು ಮಂದಿ ದುಷ್ಕರ್ಮಿಗಳು ಚಾಕುವಿನಿಂದ ಮನಬಂದಂತೆ ಇರಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅಮ್ಜದ್‌ನನ್ನು ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ನಾಲ್ಕು ದಿನಗಳಿಂದ ಆಸ್ಪತ್ರೆಯ ಹಾಸಿಗೆಯ ಮೇಲೆ ಬದುಕಿಗಾಗಿ ಹೋರಾಟ…

Read More
Optimized by Optimole
error: Content is protected !!