Headlines

ಪತ್ರಕರ್ತನನ್ನೆ ಹತ್ಯೆಮಾಡಿದ ಅಕ್ರಮ ಪಡಿತರ ದಂಧೆಕೋರರು.!

ಪತ್ರಕರ್ತನನ್ನೆ ಹತ್ಯೆಮಾಡಿದ ಅಕ್ರಮ ಪಡಿತರ ಅಕ್ಕಿ ದಂಧೆಕೋರರು.! news.ashwasurya.in ಅಶ್ವಸೂರ್ಯ/ಜಮಖಂಡಿ : ಅಕ್ರಮ ಪಡಿತರ ಅಕ್ಕಿ ದಂಧೆಕೋರರ ಗ್ಯಾಂಗ್ ಪತ್ರಕರ್ತನನ್ನೇ ಕೊಂದು ಮುಗಿಸಿದ್ದಾರೆ.! ವಾಹನ ಹಾಯಿಸಿ ಅಪಘಾತವೆಂದು ಬಿಂಬಿಸಿದ್ದ ಪ್ರಕರಣವನ್ನು ಬೆನ್ನತ್ತಿದ ಪೊಲೀಸರ ತಂಡ ಇದೊಂದು ಕೊಲೆ ಎಂದು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಕ್ರಮ ಪಡಿತರದ ದಂಗೆಕೋರರು ಪತ್ರಕರ್ತನನ್ನೇ ಹತ್ಯೆಮಾಡಿದ್ದಾರೆ ಆತನ ಮೇಲೆ ವಾಹನ ಚಲಾಯಿಸಿ ಅಪಘಾತವೆಂದು ಬಿಂಬಿಸಿದ್ದ ಪ್ರಕರಣವನ್ನು ಕೈಗೆತ್ತಿಕೊಂಡು ಬೆನ್ನತ್ತಿದ ಪೊಲೀಸರು ಇದೊಂದು ಕೊಲೆ ಎಂದು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾತ್ರವಲ್ಲ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು…

Read More

ಬೆಂಗಳೂರು : ಪರಪ್ಪನ ಅಗ್ರಹಾರ ಜೈಲ್‌ನಲ್ಲಿ ರೌಡಿಶೀಟರ್ ಹುಟ್ಟು ಹಬ್ಬ 7 ಜನ ಪೊಲೀಸರ ಅಮಾನತು.

ಬೆಂಗಳೂರು : ಪರಪ್ಪನ ಅಗ್ರಹಾರ ಜೈಲ್‌ನಲ್ಲಿ ರೌಡಿಶೀಟರ್ ಹುಟ್ಟು ಹಬ್ಬ 7 ಜನ ಪೊಲೀಸರ ಅಮಾನತು. news.ashwasurya.in ಅಶ್ವಸೂರ್ಯ/ಬೆಂಗಳೂರು : ಬೆಂಗಳೂರಿನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ ಆಚರಣೆ ಪ್ರಕರಣ ಸಂಬಂಧ 7 ಜನ ಪೊಲೀಸ್ ತಲೆ (ಅಮಾನತು) ದಂಡವಾಗಿದೆ.ಬೆಂಗಳೂರಿನ ಸರ್ಜಾಪುರದ ರೌಡಿಶೀಟರ್ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನಾ ಜೈಲಿನಲ್ಲಿ ತನ್ನ ಸಹಚರರ ಜೊತೆಗೆ ಬೃಹತ್ ಗಾತ್ರದ ಕೇಕ್ ಕತ್ತರಿಸಿ ಸೇಬಿನ ಹಾರ ಹಾಕಿಸಿಕೊಂಡು ಸೆರೆಮನೆಯಲ್ಲೆ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ.ಅಲ್ಲದೆ,…

Read More

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಾಲಕಿನ್ನು ಅತ್ಯಾಚಾರ ಮಾಡಿ ಕೊಲೆ ಎಸಗಿದ ಕಾಮಾಂದನ ಕಾಲಿಗೆ ಗುಂಡೇಟು.

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಾಲಕಿನ್ನು ಅತ್ಯಾಚಾರ ಮಾಡಿ ಕೊಲೆ ಎಸಗಿದ ಕಾಮಾಂದನ ಕಾಲಿಗೆ ಗುಂಡೇಟು. news.ashwasurya.in ಅಶ್ವಸೂರ್ಯ/ಮೈಸೂರು : ಆರೋಪಿ ಅತ್ಯಾಚಾರ ಎಸಗಿದ ನಂತರ ಮೈಸೂರು ಬಸ್ ನಿಲ್ದಾಣದಿಂದ ಕೊಳ್ಳೇಗಾಲಕ್ಕೆ ಪರಾರಿಯಾಗಿದ್ದ.ಆರೋಪಿಯನ್ನು ಮೇಟಗಳ್ಳಿ ಬಳಿ ಪೊಲೀಸರು ಹಿಡಿಯಲು ಮುಂದಾದಾಗ ಕಾನ್ಸ್‌ಟೇಬಲ್ ವೆಂಕಟೇಶ್‌ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಸಿದ್ದಾನೆ.ತಕ್ಷಣ ಅಪಾಯದ ಅರಿವಾದ ಸಬ್ ಇನ್ಸ್‌ಪೆಕ್ಟರ್‌ ಜೈಕೀರ್ತಿ ಅವರು ಆರೋಪಿ ಕಾಲಿಗೆ ಗುಂಡು ತೂರಿಸಿದ್ದಾರೆ.ಆರೋಪಿಯ ಕಾಲಿಗೆ ಗುಂಡಿಕ್ಕಿ ಆತನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಅಲೆಮಾರಿ ಸಮುದಾಯದ…

Read More

ಅಸ್ಸಾಂ : ಗಾಯಕ ಜುಬೀನ್‌ ಗರ್ಗ್‌ ಸಾವಿನ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌; ಡಿಎಸ್‌ಪಿ ಸಂದೀಪನ್ ಗರ್ಗ್ ಬಂಧನ.!

ಅಸ್ಸಾಂ : ಗಾಯಕ ಜುಬೀನ್‌ ಗರ್ಗ್‌ ಸಾವಿನ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌; ಡಿಎಸ್‌ಪಿ ಸಂದೀಪನ್ ಗರ್ಗ್ ಬಂಧನ.! news.ashwasurya.in ಅಶ್ವಸೂರ್ಯ/ಗುವಾಹಟಿ : ದಿನದಿಂದ ದಿನಕ್ಕೆ ತಿರುವನ್ನು ಪಡೆಯುತ್ತಿರುವ ಸಿಂಗಾಪುರದಲ್ಲಿ ನಿಧನರಾಗಿದ್ದ ಜುಬೀನ್‌ ಗರ್ಗ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ತರ ಬೆಳೆವಣಿಗೆಯೊಂದು ನಡೆದಿದ್ದು, ಅಸ್ಸಾಂ ಪೊಲೀಸ್ ಇಲಾಖೆಯ ಡಿಎಸ್‌ಪಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗರ್ಗ್‌ರ ಸೋದರಸಂಬಂಧಿ ಸಂದೀಪನ್ ಗರ್ಗ್ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.ಕಳೆದ ತಿಂಗಳು ಸಿಂಗಾಪುರದಲ್ಲಿ ನಿಧನರಾಗಿದ್ದ ಜುಬೀನ್‌ ಗರ್ಗ್‌ ಸಾವಿನ ಪ್ರಕರಣ ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದ್ದು ತನಿಖೆಯಲ್ಲಿ…

Read More

ಹರ್ಯಾಣ : IPS ಅಧಿಕಾರಿ ವೈ. ಪೂರಣ್ ಕುಮಾರ್ ತಮ್ಮ ಸರ್ವಿಸ್ ರಿವಲ್ವಾರ್‌ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ.? ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು.?

ಹರ್ಯಾಣ : IPS ಅಧಿಕಾರಿ ವೈ. ಪೂರಣ್ ಕುಮಾರ್ ತಮ್ಮ ಸರ್ವಿಸ್ ರಿವಲ್ವಾರ್‌ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ.? ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು.? ಜನ ಮೆಚ್ಚುಗೆಯ IPS ಅಧಿಕಾರಿಯಾಗಿದ್ದ ವೈ. ಪೂರಣ್ ಕುಮಾರ್ ತಮ್ಮದೆ ಸರ್ವಿಸ್ ರಿವಲ್ವಾರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.! ಈಗ ಈ ಪ್ರಕರಣ ಕ್ಷಣ ಕ್ಷಣಕ್ಕೂ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.! ಮದ್ಯದ ದೊರೆಯ ಲಂಚ ಮತ್ತು ಆತನು ಹರಿಬಿಟ್ಟ ಆಡಿಯೋ ಕ್ಲಿಪ್‌ ಖಡಕ್ ಐಪಿಎಸ್ ಅಧಿಕಾರಿಯ ಜಂಘಾಬಲವನ್ನೆ ಕುಗ್ಗುವಂತೆಮಾಡಿ ಉರುಳಾಯ್ತಾ.?ಎನಿದು ಖಡಕ್ ಖಾಕಿ…

Read More

ಕುಂದಾಪುರ : ಗುಳಿಗ ದೈವದ ನಿಜರೂಪವನ್ನು ಒಮ್ಮೆ ನೋಡಲೆ ಬೇಕು.!ಅದರ ಶಕ್ತಿ ,ಅದರ ಆರಾಧನೆ ಒಮ್ಮೆ ಕಣ್ಣಾರೆ ನೋಡಲೇಬೇಕು .!

ಕುಂದಾಪುರ : ಗುಳಿಗ ದೈವದ ನಿಜರೂಪವನ್ನು ಒಮ್ಮೆ ನೋಡಲೆ ಬೇಕು.!ಅದರ ಶಕ್ತಿ ಅದರ ಆರಾಧನೆ ಮತ್ತು ಅದು ಏನೆಲ್ಲಾ ಸೇವಿಸುತ್ತದೆ ಗೊತ್ತಾ.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಗುಳಿಗ ದೈವ ಆರಾಧನೆ ಕರ್ನಾಟಕದ ಕರಾವಳಿ ಭಾಗಗಳಲ್ಲಿ ಭೂತ ಆರಾಧನೆ, ವಿಶೇಷವಾಗಿದೆ. ಗುಳಿಗ ಭೂತ ಕೊಲಾ, ಜನರ ನಂಬಿಕೆ ಮತ್ತು ಸಂಸ್ಕೃತಿ ಅಲ್ಲಿಯ ಜನರ ಬದುಕಿ ಅಂಗವಾಗಿದೆ. ತುಳುನಾಡು ಭಾಗದ ಜನರ ಆಚಾರ ವಿಚಾರಗಳೆ ವಿಶೇಷವಾಗಿದೆ. ದಕ್ಷಿಣ ಕನ್ನಡ, ಉಡುಪಿ, ಕುಂದಾಪುರ ಕರಾವಳಿಯ ಪ್ರದೇಶಗಳಲ್ಲಿ ವಿಶಿಷ್ಟವಾದ ಆಚರಣೆಯ ಸಾಂಸ್ಕೃತಿಕ ವಲಯವೆಂದೆ…

Read More
Optimized by Optimole
error: Content is protected !!