Headlines

BREAKING : ರಾಜ್ಯದ ಪೊಲೀಸರ ಹಾಲಿ ಕ್ಯಾಪ್‌ಗೆ ಗುಡ್ ಬೈ.! ಸಿಬ್ಬಂದಿಗಳಿಗೆ ಅ.28 ರಂದು ಹೊಸ ಪಿ-ಕ್ಯಾಪ್ ವಿತರಣೆ : ಸರ್ಕಾರದಿಂದ ಮಹತ್ವದ ಆದೇಶ

BREAKING : ರಾಜ್ಯದ ಪೊಲೀಸರ ಹಾಲಿ ಕ್ಯಾಪ್‌ಗೆ ಗುಡ್ ಬೈ.! ಸಿಬ್ಬಂದಿಗಳಿಗೆ ಅ.28 ರಂದು ಹೊಸ ಪಿ-ಕ್ಯಾಪ್ ವಿತರಣೆ : ಸರ್ಕಾರದಿಂದ ಮಹತ್ವದ ಆದೇಶ. ಹೊಸ ಕ್ಯಾಪ್ ಧರಿಸಿರುವ ಪೊಲೀಸ್ ಪೇದೆ. ಅಶ್ವಸೂರ್ಯ/ಬೆಂಗಳೂರು : ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ಅ.28 ರಂದು ಹೊಸ ಪಿ-ಕ್ಯಾಪ್ ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಮಹತ್ವದ ಆದೇಶ ಹೊರಡಿಸಿದೆ.ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ದಿನಾಂಕ 28-10-2025 ರಂದು ಬ್ಯಾಂಕ್ರೆಟ್ ಹಾಲ್, ವಿಧಾನ ಸೌಧ,…

Read More

BIG NEWS: ಎನ್ಕೌಂಟರ್‌ಗೆ ಬಲಿಯಾದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಬಿಹಾರದ ‘ಸಿಗ್ಮಾ ಗ್ಯಾಂಗ್’ ಲೀಡರ್ ರಂಜನ್ ಪಾಠಕ್ ಸೇರಿ ನಾಲ್ವರ ಹತ್ಯೆ.!

BIG NEWS: ಎನ್ಕೌಂಟರ್‌ಗೆ ಬಲಿಯಾದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಬಿಹಾರದ ‘ಸಿಗ್ಮಾ ಗ್ಯಾಂಗ್’ ಲೀಡರ್ ರಂಜನ್ ಪಾಠಕ್ ಸೇರಿ ನಾಲ್ವರ ಹತ್ಯೆ.! news.ashwasurya.in ಅಶ್ವಸೂರ್ಯ/ನವದೆಹಲಿ: ದೆಹಲಿಯ ರೋಹಿಣಿ ಪ್ರದೇಶದಲ್ಲಿ ಬುಧವಾರ ತಡರಾತ್ರಿ ಪೊಲೀಸ್ ದೊಡ್ಡ ಎನ್ಕೌಂಟರ್ ನಡೆದಿದ್ದು, ಇದರಲ್ಲಿ ಬಿಹಾರದ ನಾಲ್ವರು ಮೋಸ್ಟ್ ವಾಂಟೆಡ್ ದರೋಡೆಕೋರರು ಸಾವನ್ನಪ್ಪಿದ್ದಾರೆ. ರಾಜಧಾನಿಯಲ್ಲಿ ಗ್ಯಾಂಗ್‌ನ ಚಲನವಲನದ ಬಗ್ಗೆ ಗುಪ್ತಚರ ಮಾಹಿತಿಯ ನಂತರ ದೆಹಲಿ ಅಪರಾಧ ವಿಭಾಗ ಪೊಲೀಸರು ಮತ್ತು ಬಿಹಾರ ಪೊಲೀಸರು ಜಂಟಿಯಾಗಿ ಈ ಕಾರ್ಯಚರಣೆ ನೆಡಸಿ ನಾಲ್ವರನ್ನು ಎನ್ಕೌಂಟರ್‌ನಲ್ಲಿ ಮುಗಿಸಿದ್ದಾರೆ….

Read More

ಕೇರಳ :ಹೆಚ್ಚು ಸಿಬಿಲ್ ಸ್ಕೋರ್ ಇರುವಂತವರ ಮಾಹಿತಿ ಕದ್ದು.! 500 ಕ್ಕೂ ಹೆಚ್ಚು ನಕಲಿ ಪ್ಯಾನ್ ಕಾರ್ಡ್.! 27 ಕೋಟಿ ವಂಚಿಸಿದವ ವಂಚಕನ ಬಂಧನ.

ಕೇರಳ :ಹೆಚ್ಚು ಸಿಬಿಲ್ ಸ್ಕೋರ್ ಇರುವಂತವರ ಮಾಹಿತಿ ಕದ್ದು.! 500 ಕ್ಕೂ ಹೆಚ್ಚು ನಕಲಿ ಪ್ಯಾನ್ ಕಾರ್ಡ್.! 27 ಕೋಟಿ ವಂಚಿಸಿದವ ವಂಚಕನ ಬಂಧನ. news.ashwasurya.in ಅಶ್ವಸೂರ್ಯ/ಕೊಚ್ಚಿ : ಫೆಡರಲ್ ಬ್ಯಾಂಕ್‌ಗೆ ಸುಮಾರು 27 ಕೋಟಿ ರೂ. ವಂಚಿಸಿದ ಪ್ರಕರಣದ ಪ್ರಮುಖ ಸೂತ್ರಧಾರನನ್ನು ಕೇರಳ ಪೊಲೀಸರು ಕೊನೆಗೂ ಅಸ್ಸಾಂನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫೆಡರಲ್ ಬ್ಯಾಂಕಿನ ಆ್ಯಪ್ ಬಳಸಿಕೊಂಡು ಸುಮಾರು 500ಕ್ಕೂ ಹೆಚ್ಚು ನಕಲಿ ಪ್ಯಾನ್ ಕಾರ್ಡ್‌ಗಳನ್ನು ಸೃಷ್ಟಿಸಿ ಹಲವರ ಹೆಸರಿನಲ್ಲಿ ಸಾಲ ಪಡೆದು ವಂಚಿಸಿದ್ದ ಆರೋಪಿಯನ್ನು ಕೇರಳ…

Read More

ಶಿವಮೊಗ್ಗ : ದನಗಳ್ಳರ ಗ್ಯಾಂಗ್ ನಿಂದ ದನಗಳ್ಳನ ಮೇಲೆ ಅಟ್ಯಾಕ್ ಆಸ್ಪತ್ರೆ ಸೇರಿದ ಚೋಟು (ತೌಫೀಕ್).ಲಾಂಗಿನೇಟಿಗೆ ಚೋಟು ಕೈ ಕಟ್ಟಾಯ್ತಾ.?

ಶಿವಮೊಗ್ಗ : ದನಗಳ್ಳರ ಗ್ಯಾಂಗ್ ನಿಂದ ದನಗಳ್ಳನ ಮೇಲೆ ಅಟ್ಯಾಕ್ ಆಸ್ಪತ್ರೆ ಸೇರಿದ ಚೋಟು (ತೌಫೀಕ್), ಲಾಂಗಿನೇಟಿಗೆ ಚೋಟು ಕೈ ಕಟ್ಟಾಯ್ತಾ.? ಅಶ್ವಸೂರ್ಯ/ ಹೊಳೆಹೊನ್ನೂರು : ಹೊಳೆಹೊನ್ನೂರು ಠಾಣಾ ಸರಹದ್ದಿನಲ್ಲಿ ದನಗಳ್ಳರ ಗ್ಯಾಂಗ್ ಒಂದು ದನಗಳ್ಳನ ಮೇಲೆ ಅಟ್ಯಾಕ್ ಮಾಡಿದೆ.ಲಾಂಗಿನೇಟಿಗೆ ದನಗಳ್ಳ ಚೋಟು ( ತೌಫೀಕ್ವಿ )ನ ಕೈ ಕಟ್ಟಾಗಿದ್ದು ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಜೀವಕ್ಕೆ ಯಾವುದೇ ಅಪಾಯ ವಿಲ್ಲ ಎಂದು ತಿಳಿದುಬಂದಿದೆ. ಚೋಟು ಅಲಿಯಾಸ್ ತೌಫೀಕ್ ಗೌತಮ್ ( ಇಲಿಯಾಸ್ )…

Read More

ಶಿವಮೊಗ್ಗ: ಮಲೆನಾಡಿನ ಪ್ರತಿಷ್ಠಿತ ಸರ್ ಎಂವಿ ಪಿಯು ಕಾಲೆಜ್ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೇಂದ್ರವಾಗಿದೆ. 10 ನೇ ತರಗತಿಯ ವಿದ್ಯಾರ್ಥಿಗಳಿಗೆ 26-10-2025 (ಭಾನುವಾರ) ದಂದು SET-2026 ಪರೀಕ್ಷೆಯನ್ನು ಆಯೋಜಿಸುತ್ತಿದೆ.

ಶಿವಮೊಗ್ಗ : ಮಲೆನಾಡಿನ ಪ್ರತಿಷ್ಠಿತ ಸರ್ ಎಂವಿ ಪಿಯು ಕಾಲೆಜ್ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೇಂದ್ರವಾಗಿದೆ. ತತ್ವ ಶೈಕ್ಷಣಿಕ ಕಠಿಣತೆಗೆ ಹೆಸರುವಾಸಿಯಾದ ಈ ಕಾಲೇಜು ಬೋರ್ಡ್ ಪರೀಕ್ಷೆಗಳು ಮತ್ತು ನೀಟ್, ಜೆಇಇ ಮತ್ತು ಸಿಇಟಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರಂತರವಾಗಿ ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತಿದೆ. ವೈಜ್ಞಾನಿಕ ಕಲಿಕೆ ಮತ್ತು ನಾವೀನ್ಯತೆಯ ಮೇಲೆ ಕೇಂದ್ರೀಕರಿಸಿದ ಸರ್ ಎಂವಿ ಪಿಯು ಕಾಲೇಜು, ಶಿವಮೊಗ್ಗ. ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಇತರ ವೈಜ್ಞಾನಿಕ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ಗುರಿಯಾಗಿರಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಸೂಕ್ತ ಆಯ್ಕೆಯಾಗಿದೆ…. ಅಶ್ವಸೂರ್ಯ/ಶಿವಮೊಗ್ಗ :…

Read More

ಪಂಜಾಬ್ : ಹಿರಿಯ ಪೊಲೀಸ್ ಅಧಿಕಾರಿಯ ಮನೆಯಲ್ಲಿ 5 ಕೋಟಿ ರೂಪಾಯಿ ನಗದು.! ಒಂದುವರೆ ಕೆಜಿ ಚಿನ್ನ.! ವಿದೇಶಿ ವಾಚು, ಎಣ್ಣೆ.! ಶಸ್ತ್ರಾಸ್ತ್ರಗಳು, ಅಪಾರ ಸಂಪತ್ತು.! ಎಣಿಸಿ ಎಣಿಸಿ ಸುಸ್ತಾದ ಅಧಿಕಾರಿಗಳು.!

ಪಂಜಾಬ್ :ಪಂಜಾಬ್‌ನ ಹಿರಿಯ ಪೊಲೀಸ್ ಅಧಿಕಾರಿಯ ಮನೆಯಲ್ಲಿ 5 ಕೋಟಿ ರೂಪಾಯಿ ನಗದು.! ಒಂದುವರೆ ಕೆಜಿ ಚಿನ್ನ.! ವಿದೇಶಿ ವಾಚು, ಎಣ್ಣೆ.! ಶಸ್ತ್ರಾಸ್ತ್ರಗಳು ಅಪಾರ ಸಂಪತ್ತು.! ಎಣಿಸಿ ಎಣಿಸಿ ಸುಸ್ತಾದ ಅಧಿಕಾರಿಗಳು.! news.ashwasurya.in ಅಶ್ವಸೂರ್ಯ/ಪಂಜಾಬ್ : ಈ ರಾಶಿ ರಾಶಿ ನೋಟುಗಳ ಬಂಡಲ್ ನ ಒಡೆಯ ಬೇರಾರೂ ಅಲ್ಲ… ಪಂಜಾಬ್ ಪೊಲೀಸ್‌ ಇಲಾಖೆಯು ಹಿರಿಯ ಅಧಿಕಾರಿ ರೋಪರ್ ರೇಂಜ್‌ನ ಡಿಐಜಿ ಹರ್‌ಚರಣ್ ಸಿಂಗ್ ಭುಲ್ಲರ್.! ಪವಿತ್ರವಾದ ಖಾಕೀಗೆ ತನ್ನ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಸಿ ಬಳಿದು…

Read More
Optimized by Optimole
error: Content is protected !!