Headlines

ಬೆಂಗಳೂರು : ಕರ್ನಾಟಕ ಪೊಲೀಸ್​​​​ ಕಾನ್ಸ್‌ಟೇಬಲ್‌ಗಳ ಟೋಪಿ ಇಂದಿನಿಂದ ಬದಲಾವಣೆ: ಹಳೆಯ ಕ್ಯಾಪ್ ಗೆ ಗುಡ್ ಬೈ, ಹೋಸ ಪೀಕ್ ಕ್ಯಾಪ್​​​​!

ಬೆಂಗಳೂರು : ಕರ್ನಾಟಕ ಪೊಲೀಸ್​​​​ ಕಾನ್ಸ್‌ಟೇಬಲ್‌ಗಳ ಟೋಪಿ ಇಂದಿನಿಂದ ಬದಲಾವಣೆ: ಹಳೆಯ ಕ್ಯಾಪ್ ಗೆ ಗುಡ್ ಬೈ, ಹೋಸ ಪೀಕ್ ಕ್ಯಾಪ್​​​​! news.ashwasurya.in ಅಶ್ವಸೂರ್ಯ/ಬೆಂಗಳೂರು: ಇಂದಿನಿಂದ (ಅ.28) ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಕಾನ್‌ಸ್ಟೆಬಲ್‌ಗಳು ಮತ್ತು ಹೆಡ್ ಕಾನ್‌ಸ್ಟೆಬಲ್‌ಗಳಿಗೆ ನೇವಿ ಬ್ಲೂ ಪೀಕ್ ಕ್ಯಾಪ್‌ಗಳನ್ನು (ಪಿ-ಸಿಎಪಿ) ವಿತರಿಸಲಿದ್ದು , ಹಲವಾರು ವರ್ಷಗಳಿಂದ ಪೊಲೀಸರು ಧರಿಸುವ ಸ್ಲೌಚ್ ಟೋಪಿಗಳನ್ನು ಬದಲಾಯಿಸಲಾಗುತ್ತಿದೆ.ಪೊಲೀಸ್ ಸಿಬ್ಬಂದಿಗೆ ಇಂದು (ಅಕ್ಟೋಬರ್ 28) ಪಿ-ಕ್ಯಾಪ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ…

Read More

ಉತ್ತರಪ್ರದೇಶ : ಮಹಿಳಾ ಪೊಲೀಸರ ತಂಡದಿಂದ ದೇಶದಲ್ಲೇ ಮೊದಲ ಎನ್ಕೌಂಟರ್ ! ಸಿನಿಮೀಯ ಶೈಲಿಯಲ್ಲಿ ಕ್ರಿಮಿನಲ್ ಬಂಧನ.!

ಉತ್ತರಪ್ರದೇಶ : ಮಹಿಳಾ ಪೊಲೀಸರ ತಂಡದಿಂದ ದೇಶದಲ್ಲೇ ಮೊದಲ ಎನ್ಕೌಂಟರ್ ! ಸಿನಿಮೀಯ ಶೈಲಿಯಲ್ಲಿ ಕ್ರಿಮಿನಲ್ ಬಂಧನ.! news.ashwasurya.in ಅಶ್ವಸೂರ್ಯ/ಉತ್ತರಪ್ರದೇಶ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಅತೀ ಹೆಚ್ಚು ಎನ್ಕೌಂಟರ್ ನಡೆದಿದ್ದು, ಗ್ಯಾಂಗ್‌ಸ್ಟರ್, ರೌಡಿಗಳು ಸೇರಿದಂತೆ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಯೋಗಿ ಸರ್ಕಾರ ಖಡಕ್ ಉತ್ತರ ಕೊಟ್ಟಿದ್ದಾರೆ. ಕ್ರಿಮಿನಲ್ ಅದೆಷ್ಟೇ ವೀರನಾಗಿದ್ದರೂ ಯುಪಿ ಪೊಲೀಸರ ಗುಂಡು ಅವರ ನಡು ಸಿಳಿದೆ. ಗುರಿಯಿಟ್ಟು ಕ್ರಿಮಿನಲ್‌ಗಳ ಕತೆ ಮುಗಿಸಿದ್ದಾರೆ.ಇದೀಗ ಇದೇ ಉತ್ತರ ಪ್ರದೇಶದಲ್ಲಿ ಮಹಿಳಾ ಪೊಲೀಸರ ತಂಡ ದೇಶದಲ್ಲೇ…

Read More

ಮಹಾರಾಷ್ಟ್ರ : ಇನ್ಸ್‌ಪೆಕ್ಟರ್‌ನಿಂದ 4 ಬಾರಿ ನನ್ನ ಮೇಲೆ ಅತ್ಯಾಚಾರ..! ಕೈಯಲ್ಲಿ ಡೆತ್ ನೋಟ್ ಬರೆದು ಬದುಕು ಅಂತ್ಯ ಗೊಳಿಸಿಕೊಂಡ ವೈದ್ಯೆ.!?

ಮಹಾರಾಷ್ಟ್ರ : ಇನ್ಸ್‌ಪೆಕ್ಟರ್‌ನಿಂದ 4 ಬಾರಿ ನನ್ನ ಮೇಲೆ ಅತ್ಯಾಚಾರ..! ಕೈಯಲ್ಲಿ ಡೆತ್ ನೋಟ್ ಬರೆದು ಬದುಕು ಅಂತ್ಯ ಗೊಳಿಸಿಕೊಂಡ ವೈದ್ಯೆ.!? news.ashwasurya.in ಅಶ್ವಸೂರ್ಯ/ಮಹಾರಾಷ್ಟ್ರ : 4 ಬಾರಿ ನನ್ನ ಮೇಲೆ ಇನ್ಸ್‌ಪೆಕ್ಟರ್ ಮಾಡಿದ್ದಾನೆ ಎಂದು ತನ್ನ ಕೈಯಲ್ಲಿ ಡೆತ್ ನೋಟ್ ಕರೆದುಕೊಂಡು ಬದುಕು ಅಂತ್ಯಗೊಳಿಸಿದ ಕೊಂಡ ವೈದ್ಯೆಯ ಪ್ರಕರಣ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ. ಕಳೆದ 5 ತಿಂಗಳಲ್ಲಿ ನಡೆದಙತಹ ಈ ಘಟನೆಗೆ ಸಂಬಂಧಿಸಿದಂತೆ ವೈದ್ಯೆ ಆತ್ಮಹತ್ಯೆಗು ಮುನ್ನ ತನ್ನ ಕೈಯಲ್ಲಿ ನೋಟ್‌ ಬರೆದು ಉಸಿರು…

Read More

ಅಕ್ಟೋಬರ್ 26 ಆಶ್ರಯದಾತನ ಜನ್ಮ ದಿನಾಚರಣೆ…… “ಬಂಗಾರಪ್ಪಜಿ @ 93”

ಅಕ್ಟೋಬರ್ 26 ಆಶ್ರಯದಾತನ ಜನ್ಮ ದಿನಾಚರಣೆ… “ಬಂಗಾರಪ್ಪಜಿ @ 93” news.ashwasurya.in ಆ ನಿರಾಶ್ರಿತೆಯ ಕಣ್ಣೀರ ಕತೆಹಲವರಿಗೆ ಆಶ್ರಯ ದಕ್ಕಿಸಿಕೊಟ್ಟಿತು.. ಅಶ್ವಸೂರ್ಯ/ಶಿವಮೊಗ್ಗ : ವಿಠ್ಠಲಮೂರ್ತಿ, ಮಲೆನಾಡಿನ ಮಳೆಯಲ್ಲಿ ನೀವೂ ನೆನೆದಿರುತ್ತೀರಿ. ಆದರೆ ಎಷ್ಟು ಹೊತ್ತು ನೆನೆದಿದ್ದೀರಿ? ಅಂತ ಅವರು ಕೇಳಿದರು.ಅಬ್ಬಬ್ಬಾ ಎಂದರೂ ಎರಡು ಅಥವಾ ಮೂರು ಗಂಟೆ ನೆನೆದು ಬಕಾಬರಲೆ ಸುಸ್ತಾಗಿ ಮಲಗಿದ ದಿನಗಳಿವೆ ಸಾರ್ ಎಂದೆ. ಅದಕ್ಕವರು ಸೀರಿಯಸ್ಸಾಗಿ, ಇದೇ ರೀತಿ ಇಪ್ಪತ್ನಾಲ್ಕು ಗಂಟೆ ಮಳೆಯಲ್ಲಿ ನೆನೆದು, ಆ ಮಳೆಯಲ್ಲೇ ಮಲಗಿದವರನ್ನು ನೋಡಿದ ನೆನಪೇನಾದರೂ ಇದೆಯಾ?ಎಂದರು….

Read More

ಶಿವಮೊಗ್ಗ : ಶ್ರೀ ಎಸ್.ಬಂಗಾರಪ್ಪ ಫೌಂಡೇಷನ್‌ (ರಿ) ಮತ್ತು ಶ್ರೀ ಎಸ್ ಬಂಗಾರಪ್ಪ ವಿಚಾರ ವೇದಿಕೆ ಅಡಿಯಲ್ಲಿ ಎಸ್ ಬಂಗಾರಪ್ಪ ನವರ “93”ನೇ ಜನ್ಮದಿನೋತ್ಸವ ಕಾರ್ಯಕ್ರಮ.

ಶಿವಮೊಗ್ಗ : ಶ್ರೀ ಎಸ್. ಬಂಗಾರಪ್ಪ ಫೌಂಡೇಷನ್ (ರಿ.) – ಶ್ರೀ ಎಸ್. ಬಂಗಾರಪ್ಪ ವಿಚಾರ ವೇದಿಕೆ ಅಡಿಯಲ್ಲಿ ಎಸ್ ಬಂಗಾರಪ್ಪ ನವರ “93”ನೇ ಜನ್ಮದಿನೋತ್ಸವ ಕಾರ್ಯಕ್ರಮ. news ashwasurya.in ನಾಡಿನ ಹೆಮ್ಮೆಯ ಜನಪ್ರಿಯ ರಾಜಕಾರಣಿ ಚಿಂತಕ, ಅಭಿವೃದ್ಧಿಯ ಹರಿಕಾರ, ಬಡವರ ಬಂಧು, ಮಾಜಿ ಮುಖ್ಯಮಂತ್ರಿ ಶ್ರೀ ಎಸ್. ಬಂಗಾರಪ್ಪನವರ “93” ನೇ ಜನ್ಮದಿನೋತ್ಸವದ ಅದ್ದೂರಿ ಕಾರ್ಯಕ್ರಮ….. ಅಶ್ವಸೂರ್ಯ/ಸೊರಬ : ಕರ್ನಾಟಕದ ಜನಪ್ರಿಯ ರಾಜಕಾರಣಿ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಸ್.ಬಂಗಾರಪ್ಪನವರ 93ನೇ ಜನ್ಮದಿನಾಚರಣೆಯ ಅದ್ದೂರಿಯಾಗಿ ಸಮಾರಂಭವನ್ನು ಶ್ರೀ…

Read More

ಶಿವಮೊಗ್ಗ : ಆಗುಂಬೆ ಠಾಣೆಯಲ್ಲಿ ದಕ್ಷ ಅಧಿಕಾರಿ ಶಿವಣ್ಣಗೌಡ ಪಾಟೀಲ್.ಇಂತಹ ಅಧಿಕಾರಿಗೂ ಮಸಿಬಳಿಯಲು ಮುಂದಾದ ಕೀಡಿಗೇಡಿಗಳು.!

ಶಿವಮೊಗ್ಗ : ಆಗುಂಬೆ ಠಾಣೆಯಲ್ಲಿ ದಕ್ಷ ಅಧಿಕಾರಿ ಶಿವಣ್ಣಗೌಡಪಾಟೀಲ್.ಇಂತಹ ಅಧಿಕಾರಿಗೂ ಮಸಿಬಳಿಯಲು ಮುಂದಾದ ಕೀಡಿಗೇಡಿಗಳು.! Highlights…. ಅಕ್ರಮವಾಗಿ ಕೋಳಿ ಅಂಕ ನೆಡೆಸುತ್ತಿದ್ದಾರೆ ಎನ್ನುವ ಮಾಹಿತಿ ಅಧಾರದ ಮೇಲೆ ಆಗುಂಬೆ ಠಾಣೆಯ ಪಿಎಸ್ಐ ಮತ್ತು ಸುಮಾರು ಏಳುಜನ ಪೋಲಿಸರ ತಂಡ ಮುಂದಿನ ಕ್ರಮಕ್ಕಾಗಿ ಆಗುಂಬೆ ಠಾಣೆಯಲ್ಲಿ ಅಸಂಜ್ಞೇಯ ಪ್ರಕರಣ ದಾಖಲಿಸಿ ದಾಳಿಗೆ ತೆರಳಿರುತ್ತಾರೆ.? ಅಕ್ರಮವಾಗಿ ಕೋಳಿ ಅಂಕ ನೆಡೆಸುತ್ತಿದ್ದ ಸ್ಥಳಕ್ಕೆ ತೆರಳಿ ದಾಳಿಗೆ ಮುಂದಾದಾಗ ಆಗುಂಬೆ ಠಾಣೆಯ ಪಿಎಸ್ಐ ಶಿವಣ್ಣಗೌಡ ಮತ್ತು ಪೊಲೀಸರ ತಂಡವನ್ನು ದೂರದಿಂದಲೇ ಗಮನಿಸಿದ ಕೋಳಿ…

Read More
Optimized by Optimole
error: Content is protected !!