Headlines

ಬೆಂಗಳೂರು : ಕುಡಿಯದಿದ್ರೂ ಪಾಸಿಟಿವ್ ತೋರಿಸಿದ ಡ್ರಿಂಕ್ ಅಂಡ್ ಡ್ರೈವ್ ಪತ್ತೆ ಯಂತ್ರ: ಸರ್ಕಾರ, ಪೊಲೀಸರಿಗೆ ಹೈಕೋರ್ಟ್ ನೋಟಿಸ್ ಜಾರಿ.

ಬೆಂಗಳೂರು : ಕುಡಿಯದಿದ್ರೂ ಪಾಸಿಟಿವ್ ತೋರಿಸಿದ ಡ್ರಿಂಕ್ ಅಂಡ್ ಡ್ರೈವ್ ಪತ್ತೆ ಯಂತ್ರ: ಸರ್ಕಾರ, ಪೊಲೀಸರಿಗೆ ಹೈಕೋರ್ಟ್ ನೋಟಿಸ್ ಜಾರಿ. ವಾಹನ ಚಾಲಕರು ಕುಡಿದು ವಾಹನ ಚಲಾಯಿಸುತ್ತಿದ್ದಾರೆಯೇ ಎಂದು ಪರಿಶೀಲಿಸಲು ಸಂಚಾರ ಪೊಲೀಸರು ಬಳಸುವ ಬ್ರೀಥಲೈಸರ್‌ಗಳನ್ನು ತಿರುಚಬಾರದು ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ. ಅಜಯ್ ಕುಮಾರ್ ಕಶ್ಯಪ್ ಸಿ ಎಂಬವರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ರಾಜ್ಯ ಮತ್ತು ಪೊಲೀಸ್ ಆಯೋಗ (ಸಂಚಾರ)ಕ್ಕೆ ನೋಟಿಸ್ ಜಾರಿ ಮಾಡುವಾಗ ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಹೀಗೆ…

Read More

ಶಿವಮೊಗ್ಗ : ಮಹಾನಗರ ಪಾಲಿಕೆ ಅಶ್ರಯ ವಿಭಾಗದ ಭ್ರಷ್ಟ ಅಧಿಕಾರಿ ಶಶಿಧರ್ ಹಣದ ಸಮೇತ ಲೊಕಾಯುಕ್ತ ಖೆಡ್ಡಕ್ಕೆ.!

ಶಿವಮೊಗ್ಗ ಮಹಾನಗರ ಪಾಲಿಕೆ ಭ್ರಷ್ಟರ ಕೊಂಪೆಯಾಗಿದೆ.ದಿನದಿಂದ ದಿನಕ್ಕೆ ಲಂಚಬಾಕರ ಹಸಿವು ಮಿತಿ ಮೀರಿದೆ.. ಯಾವುದೇ ವಿಭಾಗದಲ್ಲೂ ಲಂಚ ಕೊಡದೆ ಕೆಲಸ ಮಾಡಿಕೊಳ್ಳುವುದು ಕಷ್ಟ ಎನ್ನಿವ ಮಟ್ಟಕ್ಕೆ ಶಿವಮೊಗ್ಗ ಮಹಾನಗರ ಪಾಲಿಕೆ ಗೋಚರಿಸುತ್ತಿದೆ.ಅದರಲ್ಲೂ ಕಂದಾಯ ವಿಭಾಗ. Birth certificate, death certificate,ವಿಭಾಗದಲ್ಲಿ ಹಣ ಹಿಡಿದುಕೊಂಡು ಕ್ಯೂ ನಿಲ್ಲುವ ಪರಿಸ್ಥಿತಿ ಇದೆಯಂತೆ.!? ಇನ್ನೂ ಕಾಮಗಾರಿ ವಿಭಾಗ ಮತ್ತು ಹೆಲ್ತ್ ವಿಭಾಗದಲ್ಲಿ ಕೇಳುವುದೆ ಬೇಡ…ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಅಡಿಯಿಂದ ಮುಡಿವೆಗೂ ಲಂಚದ ಹಣದ ದಾಹ ಮಿತಿ ಮೀರಿದೆ…ಶಿವಮೊಗ್ಗ ಮಹಾನಗರ ಪಾಲಿಕೆಗೆ ಚುನಾವಣೆ…

Read More

ಪ ಪಂ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ರೆಹಮಾತ್ ಉಲ್ಲಾ ಅಸಾದಿ. ವಿನೂತನವಾಗಿ ಸಂಭ್ರಮಾಚರಣೆ.

ಪ ಪಂ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ರೆಹಮಾತ್ ಉಲ್ಲಾ ಅಸಾದಿ.ವಿನೂತನವಾಗಿ ಸಂಭ್ರಮಾಚರಣೆ. ಪಟ್ಟಣ ಪಂಚಾಯತಿ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ರೆಹಮಾತ್ ಉಲ್ಲಾ ಅಸಾದಿ ಅವರು ಈ ಬಾರಿ ವಿನೂತನವಾಗಿ ಸಂಭ್ರಮಾಚರಣೆಯನ್ನು ಆಚರಿಸಿ ಕೊಂಡಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಕುರುವಳ್ಳಿಯ ಜೋಪಡಿಯ ಸುಮಾರು 23 ಬಡ ಕುಟುಂಬದ ಸದಸ್ಯರನ್ನು…. news.ashwasurya.in ಅಶ್ವಸೂರ್ಯ/ತೀರ್ಥಹಳ್ಳಿ : ಮಲೆನಾಡು ಮಡಿಲಿನ ಸೌಂದರ್ಯದ ಒಡಲು ನಮ್ಮ ತೀರ್ಥಹಳ್ಳಿ. ಈ ಸುಂದರ ಪಟ್ಟಣದ ಪಟ್ಟಣ ಪಂಚಾಯತಿ ರಾಜ್ಯದಲ್ಲೆ ಮಾದರಿಯಾಗಿದೆ.ಈ ಪಟ್ಟಣ ಪಂಚಾಯತಿಗೆ ಒಮ್ಮೆ ಅದರು…

Read More

ಶಿವಮೊಗ್ಗ ತಾಲ್ಲೂಕಿನಾದ್ಯಂತ ವ್ಯಾಪಕ ಮಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ.! ತಾಲ್ಲೂಕು ದಂಡಾಧಿಕಾರಿ

ಶಿವಮೊಗ್ಗ ತಾಲೂಕಿನಾದ್ಯಂತ ಬಾರಿ ಮಳೆ ಹಿನ್ನೆಲೆ ರಜೆ ಘೋಷಣೆ. news.ashwasurya.in ತಹಶೀಲ್ದಾರ್ ಮತ್ತು ತಾಲೂಕು ದಂಡಾಧಿಕಾರಿ . ಶಿವಮೊಗ್ಗ ತಾಲೂಕು.

Read More

ಬೆಳ್ತಂಗಡಿ : ಧರ್ಮಸ್ಥಳ ಷಡ್ಯಂತ್ರದ ಸತತ 3ನೇ ದಿನವು ಸುಜಾತ ಭಟ್ ಗೆ ಎಸ್ಐಟಿ ವಿಚಾರಣೆ.?ಎಲ್ಲವನ್ನೂ ಬಾಯಿ ಬಿಟ್ರಾ ಭಟ್.?

ಬೆಳ್ತಂಗಡಿ : ಧರ್ಮಸ್ಥಳ ಷಡ್ಯಂತ್ರದ ಸತತ 3ನೇ ದಿನವು ಸುಜಾತ ಭಟ್ ಗೆ ಎಸ್ಐಟಿ ವಿಚಾರಣೆ.?ಎಲ್ಲವನ್ನೂ ಬಾಯಿ ಬಿಟ್ರಾ ಭಟ್.? news.ashwasurya.in ಅಶ್ವಸೂರ್ಯ/ಬೆಳ್ತಂಗಡಿ : ತನ್ನ ಪುತ್ರಿ ಅನನ್ಯ ಭಟ್‌ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿ ದೊಡ್ಡ ಸುದ್ದಿ ಮಾಡಿದ್ದ ಸುಜಾತ ಭಟ್ ಅವರ ಮುಖವಾಡ ಕಳಚಿ ಬಿದ್ದಿದೆ.!ಸುಜಾತ ಕಟ್ಟಿದ ಕಥೆ ಸುಳ್ಳು ಎಂದು ಬಯಲಾಗುತ್ತಿದ್ದಂತೆ ಪ್ರಕರಣಕ್ಕೆ ಸಂಬಂಧಿಸಿ ದೂರುದಾರೆ ಸುಜಾತಾ ಭಟ್‌ ಅವರನ್ನು ಎಸ್‌ಐಟಿ ಅಧಿಕಾರಿಗಳು ಸತತ ಮೂರನೇ ದಿನ ಬೆಳ್ತಂಗಡಿ ಎಸ್ಐಟಿ ಕಚೇರಿಯಲ್ಲಿ ತೀವ್ರ…

Read More

ಮುಂಬೈ ಭೂಗತ ಜಗತ್ತಿನ ಡಾನ್ ವರದರಾಜನ್ ಮುದಲಿಯಾರ್ ಪುತ್ರ ಮೋಹನ್ ಭಾಯ್ ಇನ್ನಿಲ್ಲ.!

ಮುಂಬೈ ಭೂಗತ ಜಗತ್ತಿನ ಡಾನ್ ವರದರಾಜನ್ ಮುದಲಿಯಾರ್ ಪುತ್ರ ಮೋಹನ್ ಭಾಯ್ ಇನ್ನಿಲ್ಲ.! news.ashwasurya.in ಅಶ್ವಸೂರ್ಯ/ಮುಂಬೈ: ಮುಂಬೈಯನ್ನು ಆಳಿದ ದಿವಂಗತ ಡಾನ್ ವರದರಾಜನ್ ಮುದಲಿಯಾರ್ ಅಲಿಯಾಸ್ ವರದಭಾಯ್ ಅವರ ಹಿರಿಯ ಪುತ್ರ ಮೋಹನ್ ಮುದಲಿಯಾರ್ ಅಲಿಯಾಸ್ ಮೋಹನ್ ಬಾಯ್ ಗಣೇಶ ಚತುರ್ಥಿಯ ದಿನ ಬುಧವಾರ ಸಂಜೆ ಇಹಲೋಕ ತ್ಯಜಿಸಿದರು .ಅವರಿಗೆ ಸುಮಾರು 72 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ತಿಂಗಳುಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮೋಹನ್ ಬಾಯ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಮಧ್ಯಾಹ್ನ (…

Read More
Optimized by Optimole
error: Content is protected !!