Headlines

ಧರ್ಮಸ್ಥಳ : ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ ವಿಚಾರಣೆ ವೇಳೆ ಸ್ಪೋಟಕ ಹೇಳಿಕೆ ನೀಡಿದ ಅನಾಮಿಕ.! ಕೇಲವು ಪೊಲೀಸರಿಗೆ ನಡುಕ.!

ಧರ್ಮಸ್ಥಳ : ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ ವಿಚಾರಣೆ ವೇಳೆ ಸ್ಪೋಟಕ ಹೇಳಿಕೆ ನೀಡಿದ ಅನಾಮಿಕ.! ಕೇಲವು ಪೊಲೀಸರಿಗೆ ನಡುಕ.! news.ashwasurya.in ಅಶ್ವಸೂರ್ಯ/ಧರ್ಮಸ್ಥಳ: ಧರ್ಮಸ್ಥಳದ ಶವ ಹೂತಿಟ್ಟ ಪ್ರಕರಣದಲ್ಲಿ ಅನಾಮಿಕ ವ್ಯಕ್ತಿಯ ಹೇಳಿಕೆಗಳು ಪ್ರಕರಣದಲ್ಲಿ ಹೊಸ ತಿರುವುಗಳನ್ನು ಸೃಷ್ಟಿಸಲಿದೆ.! ಕಾನೂನು ಪ್ರಕ್ರಿಯೆಗಳಿಲ್ಲದೆ ಶವಗಳನ್ನು ಹೂಳಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದು. ಎಸ್ಐಟಿ ತನಿಖೆ ಚುರುಕುಗೊಂಡಿದ್ದು, ಬೆಳ್ತಂಗಡಿ ಪೊಲೀಸರಿಗೆ ದಾಖಲೆಗಳ ಪರಿಶೀಲನೆಗೆ ಸೂಚನೆ ನೀಡಲಾಗಿದೆ. ಈ ಹಾದಿಯಲ್ಲಿ… ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವ ಕುರಿತು ಭಾರೀ ಸಂಚಲನ ಉಂಟುಮಾಡಿರುವ ಪ್ರಕರಣದಲ್ಲಿ,…

Read More

ಶಿವಮೊಗ್ಗ:ತುಂಗಾ ನಗರದಲ್ಲಿ ಮಲಗಿದಾಗಲೆ ಅಣ್ಣನ ಮರ್ಡರ್.!ಪಕ್ಕದಲ್ಲಿ ಮಲಗಿದ್ದ ತಮ್ಮ ನಾಪತ್ತೆ.!ಕೊಲೆ ಮಾಡಿದ ಹಂತಕರು ಯಾರು.? ತಮ್ಮ ಎಲ್ಲಿ.?

ಶಿವಮೊಗ್ಗ:ತುಂಗಾ ನಗರದಲ್ಲಿ ಮಲಗಿದಾಗಲೆ ಅಣ್ಣನ ಮರ್ಡರ್.!ಪಕ್ಕದಲ್ಲಿ ಮಲಗಿದ್ದ ತಮ್ಮ ನಾಪತ್ತೆ.!ಕೊಲೆ ಮಾಡಿದ ಹಂತಕರು ಯಾರು.? ತಮ್ಮ ಎಲ್ಲಿ.? news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ನಗರದ ತುಂಗಾ ನಗರದಲ್ಲಿ ರಾತ್ರಿ ಮಲಗಿದಾಗಲೆ ಯುವಕನೊಬ್ಬನ ಭೀಕರ ಕೊಲೆಯಾಗಿದ್ದು, ಪಕ್ಕದಲ್ಲಿ ಮಲಗಿದ್ದ ತಮ್ಮ ನಾಪತ್ತೆಯಾಗಿದ್ದಾನೆ.! ರಾತ್ರಿ ಅಕ್ಕ-ಪಕ್ಕದಲ್ಲೇ ಮಲಗಿದ್ದ ಅಣ್ಣ-ತಮ್ಮಂದಿರ ಪೈಕಿ ಬೆಳಗ್ಗೆ ಅಣ್ಣ ಮಣಿಕಂಠನ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಮಣಿಕಂಠನ ಮೃತದೇಹದ ಬಳಿ ಕಲ್ಲು ಪತ್ತೆಯಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದು ಹಂತಕರಿಗಾಗಿ ಭಲೇ ಬಿಸಿದ್ದಾರೆ.ರಾತ್ರಿ ಊಟ ಮಾಡಿ ಮಲಗುವಾಗ…

Read More

ಒಡಿಶಾ: ಸ್ಮಶಾನದಲ್ಲಿ ಹೂತಿದ್ದ 12ಕ್ಕೂ ಅಧಿಕ ಮೃತದೇಹಗಳು ನಾಪತ್ತೆ.!?

ಒಡಿಶಾ: ಸ್ಮಶಾನದಲ್ಲಿ ಹೂತಿದ್ದ 12ಕ್ಕೂ ಅಧಿಕ ಮೃತದೇಹಗಳು ನಾಪತ್ತೆ.!? news.ashwasurya.in ಅಶ್ವಸೂರ್ಯ/ಒಡಿಶಾ: ಭುವನೇಶ್ವರದ ಸ್ಮಶಾನದಲ್ಲಿ ಹೂತಿದ್ದ 12ಕ್ಕೂ ಅಧಿಕ ಮೃತದೇಹಗಳು ನಾಪತ್ತೆಯಾಗಿದೆ.!?ಒಡಿಶಾ ರಾಜ್ಯದ ಭದ್ರಕ್ ಜಿಲ್ಲೆಯ ಮನಿನಾಥಪುರದ ಸ್ಮಶಾನವೊಂದರಲ್ಲಿ ಹೂಳಲಾದ 12ಕ್ಕೂ ಅಧಿಕ ಮೃತದೇಹಗಳು ನಾಪತ್ತೆಯಾಗಿರುವ ನಿಗೂಢ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಕಳೆದ ಕೆಲವು ತಿಂಗಳುಗಳಲ್ಲಿ ಮೃತರಾದ ನಾಲ್ಕು ಮಂದಿಯ ಶವಗಳು ಕಾಣೆಯಾಗಿವೆಯೆಂದು ಸ್ಥಳೀಯರು ಆಪಾದಿಸಿದ ಬಳಿಕ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದರು.ಈ ನಾಪತ್ತೆಯಾದ ಮೃತದೇಹಗಳು ಲಕ್ಷ್ಮಿಪ್ರಿಯಾ ಬೆಹೆರಾ, ಸತ್ಯಭಾಮಾ ಪರಿಡಾ, ಶತ್ರುಘ್ನದಾಸ್ ಹಾಗೂ ಪ್ರಮೀಳಾ…

Read More

ಮುಂಬೈ : ಎನ್ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಈ ತಿಂಗಳ ಅಂತ್ಯಕ್ಕೆ ನಿವೃತ್ತಿ.!

ದಯಾ ನಾಯಕ್ 1995 ರಲ್ಲಿ ಈಗ ಮುಂಬೈ ಪೊಲೀಸ್ ಎಂದು ಕರೆಯಲ್ಪಡುವ ಬಾಂಬೆ ಪೊಲೀಸ್ ಇಲಾಖೆಯಲ್ಲಿ ಸಬ್-ಇನ್ಸ್‌ಪೆಕ್ಟರ್ ಹುದ್ದೆಯೊಂದಿಗೆ ತರಬೇತಿದಾರರಾಗಿ ಸೇರಿದರು. ತರಬೇತಿ ಪೂರ್ಣಗೊಳಿಸಿದ ನಂತರ, ಅವರನ್ನು 1996 ರಲ್ಲಿ ಜುಹು ಪೊಲೀಸ್ ಠಾಣೆಗೆ ನಿಯೋಜಿಸಲಾಯಿತು. ಅವರ ಮೊದಲ ಎನ್‌ಕೌಂಟರ್ ಹತ್ಯೆ ಡಿಸೆಂಬರ್ 31 ರ ರಾತ್ರಿ ಸಂಭವಿಸಿತು, ಅಲ್ಲಿ ಅವರು ಕೆಲವು ದರೋಡೆಕೋರರ ಮೇಲೆ ಗುಂಡು ಹಾರಿಸಿದ್ದರು. ತರುವಾಯ, ಅವರನ್ನು ದರೋಡೆಕೋರರ ವಿರುದ್ಧ ಕೆಲಸ ಮಾಡುವ ವಿಶೇಷ ದಳಕ್ಕೆ ವರ್ಗಾಯಿಸಲಾಯಿತು. ಮುಂಬೈ : ಎನ್ಕೌಂಟರ್ ಸ್ಪೆಷಲಿಸ್ಟ್…

Read More

ಧರ್ಮಸ್ಥಳ : ಅನಾಮಿಕ ತಂದುಕೊಟ್ಟ ತಲೆಬುರುಡೆ ರಹಸ್ಯ ಹೊರತೆಗೆಯಲು ಮುಂದಾದ ಎಸ್‌ಐಟಿ ಅಧಿಕಾರಿಗಳು.!

ಧರ್ಮಸ್ಥಳ : ಅನಾಮಿಕ ತಂದುಕೊಟ್ಟ ತಲೆಬುರುಡೆ ರಹಸ್ಯ ಹೊರತೆಗೆಯಲು ಮುಂದಾದ ಎಸ್‌ಐಟಿ ಅಧಿಕಾರಿಗಳು.! news.ashwasurya.in ಅಶ್ವಸೂರ್ಯ/ಧರ್ಮಸ್ಥಳ : ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದ ತನಿಖೆ ಮಂಗಳೂರಿನಲ್ಲಿ ಮುಂದುವರೆದಿದ್ದು, ಮುಸುಕುಧಾರಿ ವ್ಯಕ್ತಿಯ ವಿಚಾರಣೆ ನಡೆಸಲಾಗಿದೆ. ಎಸ್ಐಟಿ ಅಧಿಕಾರಿಗಳು ಬುರುಡೆಯ ಸತ್ಯಾಸತ್ಯತೆ ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ದೂರುದಾರನ ಹೇಳಿಕೆಗಳನ್ನು ಪರಿಶೀಲಿಸಿ, ಸ್ಥಳೀಯರನ್ನು ವಿಚಾರಿಸಲು ಯೋಜಿಸಲಾಗಿದೆ. ಧರ್ಮಸ್ಥಳ (Dharmasthala) ಶವ ಹೂತಿಟ್ಟ ಪ್ರಕರಣದ ವಿಚಾರಣೆ ಮಂಗಳೂರಿನಲ್ಲಿ ತೀವ್ರಗೊಂಡಿದೆ.ಸಥ ಎರಡು ಗಂಟೆಗಳಿಂದ ಮುಸುಕುಧಾರಿ ವ್ಯಕ್ತಿಯ ವಿಚಾರಣೆ ನಡೆದಿದೆ. ಡಿಐಜಿ ಅನುಚೇತ್ ನೇತೃತ್ವದಲ್ಲಿ ಹೇಳಿಕೆಗಳ ಸಂಗ್ರಹವಾಗುತ್ತಿದೆ….

Read More

ಸೊರಬ : ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿ. ಭಾರಿ ಮಳೆಗೆ ಕುಸಿದ ಕೆರೆ ಏರಿ: ಗ್ರಾಮಸ್ಥರಲ್ಲಿ ಆತಂಕ..

ಸೊರಬ : ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿ.ಭಾರಿ ಮಳೆಗೆ ಕುಸಿದ ಕೆರೆ ಏರಿ: ಗ್ರಾಮಸ್ಥರಲ್ಲಿ ಆತಂಕ.. news.ashwasurya.in ಅಶ್ವಸೂರ್ಯ/ಸೊರಬ: ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು ಕ್ಯಾಸನೂರು ಗ್ರಾಮದ ವಾಸಪ್ಪ ಎಂಬುವವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಮನೆ ಮತ್ತು ಕಾರು ನಿಲ್ಲಿಸುವ ಜಾಗದ ಮಧ್ಯಭಾಗ ಮರ ಬಿದ್ದಿದ್ದು ಕಾರಿಗೆ ಯಾವುದೇ ಹಾನಿಯಾಗಿಲ್ಲ. ಅದೃಷ್ಟವಶಾತ್ ಹೆಚ್ಚಿನ ಅಪಾಯ ತಪ್ಪಿದ್ದು ವಿದ್ಯುತ್ ಕೂಡ ಇಲ್ಲದಿದ್ದರಿಂದ ಮನೆಯವರು ನಿಟ್ಟುಸಿರು…

Read More
Optimized by Optimole
error: Content is protected !!