Headlines

ಉಳ್ಳಾಲ: ಡೆತ್ ನೋಟ್ ಬರೆದಿಟ್ಟು ನೇಣಿನಾ ಕುಣಿಕೆಗೆ ಕೊರಳೊಡ್ಡಿದ ವಿದ್ಯಾರ್ಥಿನಿ.!

ಉಳ್ಳಾಲ: ಡೆತ್ ನೋಟ್ ಬರೆದಿಟ್ಟು ನೇಣಿನಾ ಕುಣಿಕೆಗೆ ಕೊರಳೊಡ್ಡಿದ ವಿದ್ಯಾರ್ಥಿನಿ.! ಆಕೆಯ ಮನೆಯ ಕಪಾಟಿನ ಮೇಲೆ ಈ‌ ಬರೆದಿದ್ದಳು ಆಕೆ‌ ಅದೆಷ್ಟು ನೊಂದಿರಬೇಕು… I don’t like this generation. So, I decided to commit suicide. news.ashwasurya.in ಅಶ್ವಸೂರ್ಯ/ಉಳ್ಳಾಲ: ದ್ವಿತೀಯ ವರ್ಷದ ಬಿಎ ಸೈಕಾಲಜಿ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿದ್ದಾಳೆ.ಈ ಪ್ರಕರಣ ಉಳ್ಳಾಲ ಸಮೀಪದ ತಲಪಾಡಿಯಲ್ಲಿ ನಡೆದಿದೆ. 19 ವರ್ಷದ ಶ್ರೇಯಾ ಆತ್ಮಹತ್ಯೆಗೆ ಶರಣಾದ ಯುವತಿ.!ಶ್ರೇಯಾ ಓದಿನ ಒತ್ತಡ ಹಾಗೂ ತಲೆನೋವಿನಿಂದ ಬಳಲುತ್ತಿದ್ದಳು ಎಂದು ತಿಳಿದುಬಂದಿದೆ….

Read More

ACID ATTACK : ಸ್ನೇಹಿತೆಯಿಂದಲೆ ಗೆಳತಿ ಮೇಲೆ ಆ್ಯಸಿಡ್ ಅಟ್ಯಾಕ್.! ಇವಳೆಂತ ನೀಚ ಗೆಳತಿ…?

ACID ATTACK : ಸ್ನೇಹಿತೆಯಿಂದಲೆ ಗೆಳತಿ ಮೇಲೆ ಆ್ಯಸಿಡ್ ಅಟ್ಯಾಕ್.! ಇವಳೆಂತ ನೀಚ ಗೆಳತಿ…? news.ashwasurya.in ಅಶ್ವಸೂರ್ಯ/ಮಧ್ಯಪ್ರದೇಶ : ಮಧ್ಯಪ್ರದೇಶದ ಸಾಂಸ್ಕೃತಿಕ ರಾಜಧಾನಿ ಜಬಲ್ಪುರದಲ್ಲಿ ಸುಂದರ ಯುವತಿಯೊಬ್ಬಳ ಮೇಲೆ ಆಕೆಯ ಗೆಳತಿಯೇ ಆಸಿಡ್ ದಾಳಿ ಮಾಡಿರುವಂತಹ ಬೆಚ್ಚಿ ಬೀಳುವಂತಹ ಘಟನೆಯೊಂದು ವರದಿಯಾಗಿದೆ.ಆಸಿಡ್ ದಾಳಿಗೆ ಒಳಗಾಗಿರುವ ಯುವತಿಯ ಮುಖ ತೀವ್ರವಾಗಿ ಸುಟ್ಟು ಹೋಗಿದ್ದು ಯುವತಿಯ ಸ್ಥಿತಿ ಚಿಂತಾಜನಕವಾಗಿದೆ. ಆ್ಯಸಿಡ್ ದಾಳಿಯಾದ ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಯುವತಿ ಸಾವು ಬದುಕಿನೊಡನೆ ಹೋರಾಡುತ್ತಿದ್ದಾಳೆ. ಈ ಆ್ಯಸಿಡ್ ದಾಳಿಯ ಆರೋಪಿಯಾಗಿರುವ…

Read More

” ವೈದ್ಯೋ ನಾರಾಯಣ ಹರಿ” ವೈದ್ಯ ದಿನಾಚರಣೆಯ ಶುಭಾಶಯಗಳು…

” ವೈದ್ಯೋ ನಾರಾಯಣ ಹರಿ” ವೈದ್ಯ ದಿನಾಚರಣೆಯ ಶುಭಾಶಯಗಳು… news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಪ್ರತಿ ವರ್ಷ ಜುಲೈ 1 ರಂದು ನಾವು ವೈದ್ಯ ದಿನವನ್ನು ಆಚರಿಸುತ್ತೇವೆ. ನಮ್ಮ ವೈದ್ಯರುಗಳ ನಿಸ್ವಾರ್ಥ ಸೇವೆ, ಅಚಲ ಬದ್ಧತೆ ಮತ್ತು ಕಠಿಣ ಪರಿಶ್ರಮಕ್ಕೆ ಕೃತಜ್ಞತೆ ಸಲ್ಲಿಸುವ ದಿನವಿದು. ದಿನದ 24 ಗಂಟೆಯೂ, ವಾರದ ಏಳು ದಿನಗಳೂ ಅವರು ನಮ್ಮ ಆರೋಗ್ಯವನ್ನು ಕಾಪಾಡಲು ಶ್ರಮಿಸುತ್ತಾರೆ. ನಮ್ಮ ವೈಯಕ್ತಿಕ ಆರೋಗ್ಯದ ಜೊತೆಗೆ, ಸಮುದಾಯದ ಆರೋಗ್ಯವನ್ನು ಸುಧಾರಿಸುವಲ್ಲಿ ಅವರ ಪಾತ್ರ ಅಮೂಲ್ಯವಾದುದು. ಈ ವಿಶೇಷ ದಿನದಂದು,…

Read More

ಶಿವಮೊಗ್ಗ : ಆನವಟ್ಟಿಯ ಕೆಪಿಎಸ್ ( ಕರ್ನಾಟಕ ಪಬ್ಲಿಕ್ ಸ್ಕೂಲ್ ) ಸರ್ಕಾರಿ ಪ್ರೌಢಶಾಲೆಯ ಸರ್ವನಾಶಕ್ಕೊಬ್ಬ ಶನಿ ಮಹಾದೇವಪ್ಪ..!

ಶಿವಮೊಗ್ಗ : ಅನವಟ್ಟಿಯ ಕೆಪಿಎಸ್ ( ಕರ್ನಾಟಕ ಪಬ್ಲಿಕ್ ಸ್ಕೂಲ್ ) ಸರ್ಕಾರಿ ಪ್ರೌಡಶಾಲೆಯ ಸರ್ವನಾಶಕ್ಕೊಬ್ಬ ಶನಿ ಮಹಾದೇವಪ್ಪ.! news ashwasurya.in ಅಶ್ವಸೂರ್ಯ/ಶಿವಮೊಗ್ಗ : ಸೊರಬ ತಾಲ್ಲೂಕಿನ ಪ್ರತಿಷ್ಠಿತ ಸರ್ಕಾರಿ ಪ್ರೌಢಶಾಲೆಗಳಲ್ಲೊಂದಾದ ಆನವಟ್ಟಿಯ ” ಕರ್ನಾಟಕ ಪಬ್ಲಿಕ್ ಸ್ಕೂಲ್ “( ಕೆಪಿಎಸ್ )ಸರ್ಕಾರಿ ಪ್ರೌಢಶಾಲೆಯಲ್ಲಿ ಉಪ ಪ್ರಾಂಶುಪಾಲನಿಂದಾಗಿ ವಿಧ್ಯಾರ್ಥಿಗಳು ಮತ್ತು ಪೋಷಕರ ವರ್ಗದವರಿಗೆ ನರ ನರ ನರಕವಾಗಿ ಪರಿಣಮಿಸಿದೆ. ಪ್ರೌಢಶಾಲೆಯ ಹಾಲಿ ಉಪ ಪ್ರಾಂಶುಪಾಲರ ಹಣ ವಸೂಲಿ ದಂಧೆ‌ ನಿರ್ಭಯವಾಗಿ ನೆಡೆಯುತ್ತಿದ್ದು ಇತನ ಹಣದಾಹದಿಂದ ಸರ್ಕಾರಿ ಪ್ರೌಢಶಾಲೆಯೋ..ಖಾಸಗಿ…

Read More

ಬೆಂಗಳೂರು: ಯಾರನ್ನು ಓಲೈಸಿ ಬರೆಯ ಬೇಡಿ.ನನ್ನನ್ನು ಸೇರಿ, ಸತ್ಯ ಬರೆಯಿರಿ, ಜನರ ಪ್ರಜಾಪ್ರಭುತ್ವದ ಪರವಾಗಿ ಇರಿ- ಮಾಧ್ಯಮಗಳಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು.

ಫೇಕ್ ನ್ಯೂಸ್ ಗಳ ಬಗ್ಗೆ ಇಡೀ ಸಮಾಜ ಬಹಳ ಎಚ್ಚರದಿಂದ ಇರಬೇಕು. ಪತ್ರಿಕಾ ಹಾಗೂ ಮಾಧ್ಯಮ ಸಂಘಟನೆಗಳು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಸಾಮಾಜಿಕ‌ ಜಾಲತಾಣಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಸಮಾಜಕ್ಕೆ ಅನಾಹುತಕಾರಿ. ಸುಳ್ಳು ಸುದ್ದಿಗಳ ಮೇಲೆ ತೀವ್ರ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ ಸ್ಥಾಪಿಸಲಾಗಿದ್ದು, ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಹೇಳಿದರು.ಫೇಕ್ ನ್ಯೂಸ್ ಗಳ ಪತ್ತೆಗೆ, ನಿಯಂತ್ರಣಕ್ಕೆ, ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ ಫ್ಯಾಕ್ಟ್ ಚೆಕ್…

Read More

ಶಿವಮೊಗ್ಗ |ಮಂಡಗದ್ದೆ ಸಮೀಪ ನದಿಗೆ ಉರುಳಿದ ಕಾರು – ಮಹಿಳೆ ಸಾವು. ಆರು ಮಂದಿಯ ರಕ್ಷಣೆ.!

ಶಿವಮೊಗ್ಗ |ಮಂಡಗದ್ದೆ ಸಮೀಪ ನದಿಗೆ ಉರುಳಿದ ಕಾರು – ಮಹಿಳೆ ಸಾವು. ಆರು ಮಂದಿಯ ರಕ್ಷಣೆ.! news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ನದಿಗೆ ಉರುಳಿದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಬಳಿ ನಡೆದಿದೆ.ಮೃತ ಮಹಿಳೆಯನ್ನು ಕುಂದಾಪುರದ ತಾಲ್ಲೂಕಿನ ತೆಕ್ಕಟ್ಟೆ ಗ್ರಾಮದ ನಿವಾಸಿ ಸವಿತಾ ದೇವಾಡಿಗ (57) ಎಂದು ತಿಳಿದುಬಂದಿದೆ. ತೆಕ್ಕಟ್ಟೆಯ ಶಂಕರ ದೇವಾಡಿಗ ಅವರು ತಮ್ಮ ಮಾರುತಿ ಸ್ವಿಫ್ಟ್‌ ಕಾರಿನಲ್ಲಿ ಕುಟುಂಬದ ಆರು ಮಂದಿ ಸದಸ್ಯರೊಂದಿಗೆ ಶಿವಮೊಗ್ಗದಲ್ಲಿರುವ ಮಗಳ…

Read More
Optimized by Optimole
error: Content is protected !!