Headlines

ವೈರಲ್ ವಿಡಿಯೋ : ಇದು ಅಮೆಜಾನ್‌ ಕಾಡಲ್ಲ.! ಕಾಡಿನ ಮಧ್ಯದಲ್ಲಿರೋ ಅದ್ಭುತ ಕ್ರಿಕೆಟ್ ಮೈದಾನ.! ಹೌದು ಇದು ಇರೋದಾದ್ರು ಎಲ್ಲಿ.?

ವೈರಲ್ ವಿಡಿಯೋ : ಇದು ಅಮೆಜಾನ್‌ ಮಳೆ ಕಾಡಲ್ಲ.! ಕಾಡಿನ ಮಧ್ಯದಲ್ಲಿರೋ ಅದ್ಭುತ ಕ್ರಿಕೆಟ್ ಮೈದಾನ.! ಹೌದು ಇದು ಇರೋದಾದ್ರು ಎಲ್ಲಿ.? ASHWASURYA/SHIVAMOGGA news.ashwasurya.in ಅಶ್ವಸೂರ್ಯ/ತಿರುವನಂತಪುರಂ:ಈ ಕ್ರಿಕೆಟ್‌ ಮೈದಾನ ನೋಡಿ ನೆಟ್ಟಿಗರು ಅದರಲ್ಲೂ ಕ್ರಿಕೆಟ್ ಆಟಗಾರರು ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ. ಭಾರತವು ಹಲವು ಅದ್ಭುತ ಸ್ಥಳಗಳಿಂದ ಕೂಡಿದೆ. ಅವುಗಳಲ್ಲಿ ಅನಿರೀಕ್ಷಿತವಾದುದು ಎಲ್ಲರ ಗಮನ ಸೆಳೆಯುತ್ತದೆ. ಇತ್ತೀಚೆಗೆ ಕೇರಳದ ಕ್ರಿಕೆಟ್ ಮೈದಾನವೊಂದರ ವಿಡಿಯೊ ಸೋಷಿಯಲ್ ಮಿಡಿಯಾದಲ್ಲಿ ಎಲ್ಲರ ಗಮನಸೆಳೆದು ವಿಡಿಯೋ ಭರ್ಜರಿಯಾಗಿ ವೈರಲ್ ಆಗಿದೆ. ಈ ಅದ್ಭುತ…

Read More

ಸಹೋದ್ಯೋಗಿಗಳಿಗೆ ನೂತನ ಡಿಜಿ-ಐಜಿಪಿ ಸಲೀಂ ಪತ್ರ: ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಲು ಕರೆ

ಸಹೋದ್ಯೋಗಿಗಳಿಗೆ ನೂತನ ಡಿಜಿ-ಐಜಿಪಿ ಸಲೀಂ ಪತ್ರ: ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಲು ಕರೆ ASHWASURYA/SHIVAMOGGA news.ashwasurya.in ನಾಡಿನಲ್ಲಿ ಶಾಂತಿ – ಸೌಹಾರ್ದಯುತ, ಸುರಕ್ಷತೆಯ ವಾತಾವರಣ ನಿರ್ಮಿಸುವ ಹಾಗೂ ಇಲಾಖೆಯನ್ನು ಸಮಾಜಸ್ನೇಹಿಯಾಗಿ ಬದಲಿಸಿ ಆಧುನೀಕರಣದೆಡೆಗೆ ಕೊಂಡೊಯ್ಯಲು ಸಾಮರ್ಥ್ಯ ಮೀರಿ ದುಡಿಯುವ ಧೈರ್ಯದೆಡೆಗೆ ಎಲ್ಲರೂ ಒಮ್ಮತವಾಗಿ ಕಾರ್ಯಪ್ರವೃತ್ತರಾಗೋಣ ಎಂದು ನೂತನ ಡಿಜಿ-ಐಜಿಪಿ ಎಂ ಎ ಸಲೀಂ ಪತ್ರದಲ್ಲಿ ತಿಳಿಸಿದ್ದಾರೆ. ಅಶ್ವಸೂರ್ಯ/ಬೆಂಗಳೂರು: ರಾಜ್ಯದ ನೂತನ ಪೊಲೀಸ್‌ ಮಹಾ ನಿರ್ದೇಶಕ (ಡಿಜಿ-ಐಜಿಪಿ) ಡಾ.ಎಂ.ಎ. ಸಲೀಂ ಅವರು ಇಲಾಖೆಯ ಸುಧಾರಣೆ, ಕ್ರಿಯಾಶೀಲತೆ, ಸಾಮರ್ಥ್ಯ ವೃದ್ಧಿ…

Read More

ಹಾಸನ: ಬೆಳಗ್ಗೆ ತಾಳಿ ಕಟ್ಟುವಾಗ ಲವ್ವರ್ ಎಂಟ್ರಿ.! ಮುರಿದುಬಿದ್ದ ಮದುವೆ.! ಸಂಜೆ ದೇವಸ್ಥಾನದಲ್ಲಿ ಲವ್ವರ್ ಜೋತೆ ಮದುವೆಯಾದ ಹುಡುಗಿ.! ಅಂತು ಪ್ರೀತಿಸಿದವನ ಕೈ ಹಿಡಿದ ಹುಡುಗಿ

ಹಾಸನ: ಬೆಳಗ್ಗೆ ತಾಳಿ ಕಟ್ಟುವಾಗ ಲವ್ವರ್ ಎಂಟ್ರಿ.! ಮುರಿದುಬಿದ್ದ ಮದುವೆ.! ಸಂಜೆ ದೇವಸ್ಥಾನದಲ್ಲಿ ಲವ್ವರ್ ಜೋತೆ ಮದುವೆಯಾದ ಹುಡುಗಿ.! ಅಂತು ಪ್ರೀತಿಸಿದವನ ಕೈ ಹಿಡಿದ ಹುಡುಗಿ ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಹಾಸನ: ಬೆಳಗ್ಗೆ ಪೋಷಕರ ಇಚ್ಛೆಯಂತೆ ನಿಗಧಿಯಾಗಿದ್ದ ಮದುವೆ ತಾಳಿ ಕಟ್ಟುವ ಮುಹೊರ್ತಕ್ಕೆ ಸರಿಯಾಗಿ ವಧುವಿನ ಲವ್ವರ್ ಎಂಟ್ರಿ ಕೊಟ್ಟ ಕಾರಣಕ್ಕೆ ಮದುವೆ ಮುರುದು ಬಿದ್ದಿತ್ತು.ಹಸೆಮಣೆಯಿಂದ ಎದ್ದು ಮಂಟಪದಿಂದ ಹೊರಟು ಹೋಗಿದ್ದ ವಧು ಸಂಜೆ ಹೊತ್ತಿಗೆ ತಾನು ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಿದ್ದಾಳೆ. ನಾಟಕೀಯ ತಿರುವು ಪಡೆದ ಈ ಘಟನೆಯಲ್ಲಿ…

Read More

ಸರ್ಕಾರದಿಂದ ಪ್ರತಿಕ್ರಿಯೆ ಬಂದ ತಕ್ಷಣ ಪಾಲಿಕೆ ಚುನಾವಣೆ ದಿನಾಂಕ ನಿಗದಿ : ಜಿ.ಎಸ್.ಸಂಗ್ರೇಶಿ, ರಾಜ್ಯ ಚುನಾವಣಾ ಆಯೋಗದ ಆಯುಕ್ತ

ಸರ್ಕಾರದಿಂದ ಪ್ರತಿಕ್ರಿಯೆ ಬಂದ ತಕ್ಷಣ ಪಾಲಿಕೆ ಚುನಾವಣೆ ದಿನಾಂಕ ನಿಗದಿ : ಜಿ.ಎಸ್.ಸಂಗ್ರೇಶಿ, ರಾಜ್ಯ ಚುನಾವಣಾ ಆಯೋಗದ ಆಯುಕ್ತ ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ಮಹಾನಗರಪಾಲಿಕೆಗೆ ಚುನಾವಣೆ ನಡೆಸುವ ಸಂಬಂಧ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಈ ಕುರಿತು ಸರ್ಕಾರದಿಂದ ಪ್ರತಿಕ್ರಿಯೆ ಬಂದ ಕೂಡಲೇ ಚುನಾವಣೆಗೆ ದಿನಾಂಕ ನಿಗದಿಗೊಳಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತರಾದ ಜಿ.ಎಸ್.ಸಂಗ್ರೇಶಿ ತಿಳಿಸಿದರು. ಮಹಾನಗರಪಾಲಿಕೆಯ ಸಭಾಂಗಣದಲ್ಲಿ ಶುಕ್ರವಾರ ಮಹಾನಗರಪಾಲಿಕೆ ಚುನಾವಣೆ ವಿಷಯಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ…

Read More

51,000 ಅತಿಥಿ ಶಿಕ್ಷಕರ ನೇಮಕಾತಿಗೆ ರಾಜ್ಯ ಸರ್ಕಾರ ಆದೇಶ:ಶಿಕ್ಷಣ ಸಚಿವ ಮಧು ಬಂಗಾರಪ್ಪ.

51,000 ಅತಿಥಿ ಶಿಕ್ಷಕರ ನೇಮಕಾತಿಗೆ ರಾಜ್ಯ ಸರ್ಕಾರ ಆದೇಶ:ಶಿಕ್ಷಣ ಸಚಿವ ಮಧು ಬಂಗಾರಪ್ಪ. ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಬೆಂಗಳೂರು: ಶಿಕ್ಷಕರ ಕೊರತೆಯನ್ನು ನೀಗಿಸುವ ಸಲುವಾಗಿ, ರಾಜ್ಯ ಸರ್ಕಾರ 2025–26 ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 51,000 ಅತಿಥಿ ಶಿಕ್ಷಕರನ್ನು ನೇಮಿಸುವ ಆದೇಶ ನೀಡಿದೆ.ಮೇ 29, 2025 ರಂದು ಶಾಲೆಗಳು ಪುನರಾರಂಭವಾಗಲಿರುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಆರಂಭವಾಗಲಿ ಎಂಬ ಉದ್ದೇಶ ಈ ತಾತ್ಕಾಲಿಕ ನೇಮಕಾತಿಗೆ ಆದೇಶ ಹೊರಡಿಸಿದೆ.2025-26 ನೇ ಶೈಕ್ಷಣಿಕ…

Read More

ಹಾಸನ: ತಾಳಿ ಕಟ್ಟುವ ವೇಳೆ ಲವ್ವರ್ ಎಂಟ್ರಿ.! ವರನ ಕೈಯಿಂದ ತಾಳಿ ಕಸಿದುಕೊಂಡ ಪ್ರೇಮಿ.!ಅ ನಂತರ ಮದುವೆ ಬೇಡ ಎಂದ ವಧು.! ಮಂಟಪಕ್ಕೆ ಪೊಲೀಸರ ಎಂಟ್ರಿ…!ಮುಂದೇನಾಯ್ತು.?

ಹಾಸನ: ತಾಳಿ ಕಟ್ಟುವ ವೇಳೆ ಲವ್ವರ್ ಎಂಟ್ರಿ.! ವರನ ಕೈಯಿಂದ ತಾಳಿ ಕಸಿದುಕೊಂಡ ಪ್ರೇಮಿ.!ಅ ನಂತರ ಮದುವೆ ಬೇಡ ಎಂದ ವಧು.! ಮಂಟಪಕ್ಕೆ ಪೊಲೀಸರ ಎಂಟ್ರಿ…!ಮುಂದೇನಾಯ್ತು.? ASHWASURYA/SHIVAMOGGA ತಾಳಿ ಕಟ್ಟುವ ಶುಭ ವೇಳೆ ಕಲ್ಯಾಣ ಮಂಟಪಕ್ಕೆ ಲವ್ವರ್ ಎಂಟ್ರಿ! ವರನ ಕೈಯಿಂದ ಮಾಂಗಲ್ಯ ಸರವನ್ನೆ ಕಿತ್ತುಕೊಂಡ ಪ್ರೇಮಿ ಮುಂದೇನಾಯ್ತು?ವಧು ಮಂಜುಳ ( ಹೆಸರು ಬದಲಾಯಿಸಲಾಗಿದೆ) ನನ್ನನ್ನು ಪ್ರೀತಿ ಮಾಡುತ್ತಿದ್ದಾಳೆ. ತಾನು ಪ್ರೀತಿ ಮಾಡುತ್ತಿದ್ದ ವಿಷಯವನ್ನು ಮುಚ್ಚಿಟ್ಟು ಮದುವೆಗೆ ಮುಂದಾಗಿದ್ದಾಳೆ ಎಂದು ಲವ್ವರ್ ನವೀನ್ ಆರೋಪಿಸಿದ್ದಾನೆ.ತಾಳಿ ಕಟ್ಟುವ ಶುಭ…

Read More
Optimized by Optimole
error: Content is protected !!