Headlines

ಗೃಹಲಕ್ಷ್ಮಿ ಯೋಜನೆಯಿಂದ ಸಾಮಾಜಿಕ ಮತ್ತ ಆರ್ಥಿಕ ಮುನ್ನಡೆ : ಸಿ.ಎಸ್.ಚಂದ್ರ ಭೂಪಾಲ್,

ಗೃಹಲಕ್ಷ್ಮಿ ಯೋಜನೆಯಿಂದ ಸಾಮಾಜಿಕ ಮತ್ತ ಆರ್ಥಿಕ ಮುನ್ನಡೆ : ಸಿ.ಎಸ್.ಚಂದ್ರ ಭೂಪಾಲ್, ಜ.14 ರಿಂದ ಗೃಹಲಕ್ಷ್ಮೀ ಯೋಜನೆಯ 16 ನೇ ಕಂತಿನ ಹಣ ಫಲಾನುಭವಿಗಳಿಗೆ ಜಮೆಯಾಗಲಿದೆ : ಸಿ.ಎಸ್.ಚಂದ್ರ ಭೂಪಾಲ್, ಅಶ್ವಸೂರ್ಯ/ಶಿವಮೊಗ್ಗ : ರಾಜ್ಯ ಸರ್ಕಾರದ ಜನಪ್ರಿಯ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಮಹಿಳಾ ಫಲಾನುಭವಿಗಳಿಗೆ ಪ್ರತಿ ತಿಂಗಳು ಬರುತ್ತಿರುವ ಎರಡು ಸಾವಿರ ರೂಪಾಯಿಯ 16 ನೇ ಕಂತಿನ ಹಣ ಜನವರಿ 14 ರಿಂದ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗಲಿದೆ ಎಂದು ಗ್ಯಾರಂಟಿ ಯೋಜನೆಗಳ…

Read More

ಇದು ತಮ್ಮನ್ನೇ ತಾವು ಕೊಂದು ಕೊಳ್ಳುವ ದೇಶ.!?

ಇದು ತಮ್ಮನ್ನೇ ತಾವು ಕೊಂದುಕೊಳ್ಳುವ ದೇಶ.!? ASHWASURYA/SHIVAMOGGA ಇದು ವಿಸ್ಮಯ ಮತ್ತು ಶೋಚನೀಯ ವಿಚಾರ..! ಜಾಗತೀಕ ಭೂಪಟದಲ್ಲಿ ಭಾರತಕ್ಕೆ ತನ್ನದೇ ಆದ ಹಿರಿಮೆ – ಗರಿಮೆಗಳಿವೆ. ಸಂಸ್ಕೃತಿ, ಸಂಸ್ಕಾರಗಳ ವಿಚಾರದಲ್ಲಿ ವಿಶ್ವದ ಗಮನ ಸೆಳೆದ ಹೆಮ್ಮೆಯ ದೇಶ ನಮ್ಮದು. ಜಗತ್ತು ಬಹು ಎಚ್ಚರಿಕೆಯಿಂದ ನೋಡುತ್ತಿರುವ ದೇಶವೂ ಹೌದು. ಆದರೆ ಇಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆ ಹೇಗಿದೆಯೋ ಹಾಗೆಯೇ ಭ್ರಷ್ಟಾಚಾರ,ಅತ್ಯಾಚಾರ ಪ್ರಕರಣಗಳು, ಬಡತನ, ಹಸಿವು, ಅವಮಾನಗಳು,ಲೈಂಗಿಕ ಕಿರುಕುಳ ಸರಣಿ ಸಾಮಾಜಿಕ ಪಿಡುಗುಗಳೂ ದೇಶವನ್ನು ಜಾಗತಿಕ ಮಟ್ಟದಲ್ಲಿ ಅಸಹ್ಯಿಸುವಂತೆ ಮಾಡಿವೆ. ಎಲ್ಲಿ…

Read More

ಹುಟ್ಟು ಹಬ್ಬದ ಸಂಭ್ರಮದಲ್ಲಿ ಯಶ್.ಟ್ಯಾಕ್ಸಿಕ್‌ ಚಿತ್ರದ ಟೀಸರ್ ಬಿಡುಗಡೆ.

ಹುಟ್ಟು ಹಬ್ಬದ ಸಂಭ್ರಮದಲ್ಲಿ ಯಶ್.ಟ್ಯಾಕ್ಸಿಕ್‌ ಚಿತ್ರದ ಟೀಸರ್ ಬಿಡುಗಡೆ. ಅಶ್ವಸೂರ್ಯ/ ಬೆಂಗಳೂರು : ಕೆಜಿಎಫ್‌ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಸ್ಟಾರ್‌ ನಟರಾದ ಕನ್ನಡದ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ ಯಶ್‌ ಇಂದು (ಜನವರಿ,08),ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿಗೆ ಬರಿಗೈಯಲ್ಲಿ ಬಂದು, ಒಂದು ಕಾಲದಲ್ಲಿ ಮೆಜೆಸ್ಟಿಕ್‌ ಬಸ್‌‍ ನಿಲ್ದಾಣದಲ್ಲಿ ಮಲಗಿ, ಊಟಕ್ಕೂ ಪರದಾಡಿದ್ದ ಯುವಕನೊಬ್ಬ ಈಗ ಒಂದು ಸಿನಿಮಾದ ನಟನೆಗಾಗಿ ನೂರಾರು ಕೋಟಿ ಸಂಭಾವನೆ ಪಡೆಯುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಎಂದರೆ ನಂಬಲೆಬೇಕು.! ಅಷ್ಟೇ ಅಲ್ಲ ಬಾಲಿವುಡ್‌ ಸಿನಿಮಾಗಳ…

Read More

ಪ್ರೇಮಿಗಳ ಅಶ್ಲೀಲ ವಿಡಿಯೋ ಬಹಿರಂಗಪಡಿಸುವ ಬೆದರಿಕೆ: ಕಾರಿನಲ್ಲೇ ಬೆಂಕಿಗೆ ಆಹುತಿಯಾದ ಪ್ರೇಮಿಗಳು.!ವಿಡಿಯೋ ವೈರಲ್

ಪ್ರೇಮಿಗಳ ಅಶ್ಲೀಲ ವಿಡಿಯೋ ಬಹಿರಂಗಪಡಿಸುವ ಬೆದರಿಕೆ: ಕಾರಿನಲ್ಲೇ ಬೆಂಕಿಗೆ ಆಹುತಿಯಾದ ಪ್ರೇಮಿಗಳು.!ವಿಡಿಯೋ ವೈರಲ್ ಅಶ್ವಸೂರ್ಯ/ಹೈದರಾಬಾದ್: ಆಘಾತಕಾರಿ ಘಟನೆಯೊಂದು ತೆಲಂಗಾಣದಲ್ಲಿ ನೆಡೆದಿದೆ. ಪ್ರೇಮಿಗಳಿಬ್ಬರು ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಘಟ್‌ ಕೇಸರ್‌ ನ ಘನಪುರ ಹೊರವರ್ತುಲ ಸರ್ವಿಸ್ ರಸ್ತೆಯಲ್ಲಿ ಹಾಡುಹಗಲೆ ನಡೆದಿದೆ.ಜೋಡಿಯನ್ನು ಪರ್ವತಮ್ ಶ್ರೀರಾಮ್ ಮತ್ತು ಅಪ್ರಾಪ್ತ ಬಾಲಕಿ ಎಂದು ಗುರುತಿಸಲಾಗಿದ್ದು, ನಡುರಸ್ತೆಯಲ್ಲಿ ಕಾರ್ ನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.! ಕಾರಿಗೆ ಬೆಂಕಿ ಹೊತ್ತಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ನಲ್ಗೊಂಡ…

Read More

ಚಿಕ್ಕಮಗಳೂರು| ಸತ್ತ ಆನೆಯ ಕಳೆಬರಹದಲ್ಲಿದ್ದ ದಂತ ಮಾಯಾ.! ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಅಮಾನತು.!

ಚಿಕ್ಕಮಗಳೂರು| ಸತ್ತ ಆನೆಯ ಕಳೆಬರಹದಲ್ಲಿದ್ದ ದಂತ ಮಾಯಾ.! ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಅಮಾನತು.! ಅಶ್ವಸೂರ್ಯ/ಚಿಕ್ಕಮಗಳೂರು: ಭದ್ರಾ ಅಭಯಾರಣ್ಯ ಹುಲಿ ಮೀಸಲು ವ್ಯಾಪ್ತಿಯ ಲಕ್ಕವಳ್ಳಿ ವಲಯದ ಹಿನ್ನೀರು ಪ್ರದೇಶವಾಗಿರುವ ಭೈರಾಪುರ ಅರಣ್ಯ ವಲಯದಲ್ಲಿ ಆನೆಯನ್ನು ಕೊಂದು ದಂತ ಅಪಹರಣ ಮಾಡಿರುವ ಪ್ರಕರಣದಲ್ಕಿ ಅರಣ್ಯ ಇಲಾಖೆಯ ಸಿಬ್ಬಂದಿಗಳೆ ಕಳ್ಳರೊಂದಿಗೆ ಕೈ ಮಿಲಾಯಿಸಿದ ಆರೋಪದ ಮೇಲೆ ಫಾರೆಸ್ಟ್ ಗಾರ್ಡ್ ದೇವರಾಜ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ಕುಮಾರ್ ನಾಯಕ್ ಅವರನ್ನು ಅಮಾನತು ಮಾಡಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಉಪೇಂದ್ರ ಪ್ರತಾಪ್…

Read More

ಶಿವಮೊಗ್ಗ /ಡಾ.ಧನಂಜಯ ಸರ್ಜಿ ಹೆಸರಲ್ಲಿ ಮೂವರಿಗೆ ವಿಷದ ಸ್ವೀಟ್ ಬಾಕ್ಸ್ ಕಳುಹಿಸಿದ ಭಗ್ನ ಪ್ರೇಮಿ.!

ಶಿವಮೊಗ್ಗ /ಡಾ.ಧನಂಜಯ ಸರ್ಜಿ ಹೆಸರಲ್ಲಿ ಮೂವರಿಗೆ ವಿಷದ ಸ್ವೀಟ್ ಬಾಕ್ಸ್ ಕಳುಹಿಸಿದ ಭಗ್ನ ಪ್ರೇಮಿ.! ಅಶ್ವಸೂರ್ಯ/ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ ಹೆಸರಿನಲ್ಲಿ ಮೂರು ಮಂದಿ ಗಣ್ಯರಿಗೆ ಹೊಸ ವರ್ಷಕ್ಕೆ ವಿಷಪೂರಿತ ಸ್ವೀಟ್ ಬಾಕ್ಸ್ ಕಳುಹಿಸಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿದ್ದು ಆತನ ಹೇಳಿಕೆ ಮಾತ್ರ ವಿಚಿತ್ರವಾಗಿದೆ.! ಆರೋಪಿ ಲವ್ ಬ್ರೇಕಪ್ ಆಗಿದ್ದಕ್ಕೆ ಈ ಕೃತ್ಯ ಎಸಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.ಪ್ರಕರಣ ಸಂಬಂಧ ಭದ್ರಾವತಿ ಮೂಲದ 26 ವರ್ಷ್ ಸೌಹಾರ್ದ ಪಟೇಲ್…

Read More
Optimized by Optimole
error: Content is protected !!