Headlines

ತೀರ್ಥಹಳ್ಳಿ ತಾಲ್ಲೂಕು ಬೀದರಗೋಡು ಗ್ರಾಮದ ಸರ್ವೆ ನಂಬರ್ 73ರಲ್ಲಿ ಭೂ ಕಬಳಿಕೆ ಸಾತು ಕೊಟ್ರಾ ಸರ್ವೆ ಇಲಾಖೆಯ ಕೆಲವು ಅಧಿಕಾರಿಗಳು ಮತ್ತು ನೌಕರರು.!? ನಿರೀಕ್ಷಿಸಿ

ತೀರ್ಥಹಳ್ಳಿ ತಾಲ್ಲೂಕು ಬೀದರಗೋಡು ಗ್ರಾಮದ ಸರ್ವೆ ನಂಬರ್ 73ರಲ್ಲಿ ಭೂ ಕಬಳಿಕೆ ಸಾತು ಕೊಟ್ರಾ ಸರ್ವೆ ಇಲಾಖೆಯ ಕೆಲವು ಅಧಿಕಾರಿಗಳು ಮತ್ತು ನೌಕರರು.!? ನಿರೀಕ್ಷಿಸಿ..ಇವರ ಬೆನ್ನಿಗೆ ನಿಂತ ಪುಡಿ ರಾಜಕಾರಣಿ ಯಾರು.? ಅವನ ಹಿನ್ನಲೆ ಎನು.? ಅಶ್ವಸೂರ್ಯ/ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ಭೂ ಸರ್ವೆ ಹೆಸರಿನಲ್ಲಿ ಅಕ್ರಮ ನೆಡೆದಿದೆ ಎನ್ನುವ ಅನುಮಾನ ಗ್ರಾಮಸ್ಥರಲ್ಲಿ ಇದ್ದು. ಎಡಿಎಲ್ಆರ್ ಮಂಜುನಾಥರ ಕಥೆ ಎನು.?ಬೀದರಗೋಡಿಗೆ ಸರ್ವೆಗೆ ಹೋಗಿದ್ದ ರವಿ ನಾಯ್ಕ್ ಮಾಡಿದ್ದಾರು ಎನು.! ಸಂಪೂರ್ಣ ವರದಿ…

Read More

ಮುನ್ನಲೆಗೆ ಬಂದ ಕ್ಯಾಸನೂರು ಪಾರಂಪರಿಕ ಅಡಿಕೆ ತಳಿ ರಕ್ಷಿಸಿ.

ಮುನ್ನೆಲೆಗೆ ಬಂದ ಕ್ಯಾಸನೂರು ಪಾರಂಪರಿಕ ಅಡಿಕೆ ತಳಿ ರಕ್ಷಿಸಿ. ಅಶ್ವಸೂರ್ಯ/ಶಿವಮೊಗ್ಗ: ಪಶ್ಚಿಮಘಟ್ಟದಲ್ಲಿ ಕಾಡುಗಳಲ್ಲಿ ಹಲವಾರು ಕಾಯಿಲೆಗಳಿಗೆ ಬೇಕಾದ ಅಮೂಲ್ಯ ಗಿಡಮೂಲಿಕೆಗಳು ಆಗಿವೆ ಎಂಬುದು ಎಷ್ಟು ಸತ್ಯವೋ ಇಲ್ಲಿನ ಮೂಲ ನಿವಾಸಿಗಳ ಪಾರಂಪರಿಕ ಬೆಳೆಗಳು ಇಂದಿಗೂ ರೈತರ ಜೀವನಕ್ಕೆ ಆಧಾರವಾಗಿದೆಆದರಲ್ಲಿ ಕ್ಯಾಸನೂರು ಅಡಿಕೆ ತಳಿ ಈಗ ಮತ್ತೆ ಮುನ್ನೆಲೆಗೆ ಬಂದಿದೆ.ಮಲೆನಾಡಿನ ಬೇಸಾಯ ಪದ್ಧತಿ, ಇಲ್ಲಿನ ಜನಜೀವನ ಕ್ರಮ ನೋಡಲಷ್ಟೇ ಸೂಜುಗ, ಇಲ್ಲಿ ಬಗರ್ ಹುಕುಂ, ಅರಣ್ಯ, ಕೆಪಿಸಿ, ಅರಣ್ಯ ಒತ್ತುವರಿ ಹೆಸರಿನಲ್ಲಿ ರೈತರ ದಶಕಗಳಿಂದಸಮಸ್ಯೆಗಳ ನಡುವೆ ಜೀವನ ಸಾಗಿಸುತ್ತಿದ್ದ…

Read More

ನಮ್ಮ ಶಾಲೆ ನಮ್ಮ ಜವಾಬ್ದಾರಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ

ನಮ್ಮ ಶಾಲೆ ನಮ್ಮ ಜವಾಬ್ದಾರಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಅಶ್ವಸೂರ್ಯ/ಶಿವಮೊಗ್ಗ: ರಾಜ್ಯದ ಸರ್ಕಾರಿ ಶಾಲೆಗಳ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರಿ ಶಾಲೆಗಳಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಎನ್ನುವ ವಿನೂತನ ಯೋಜನೆಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸೊರಬ ತಾಲೂಕಿನ ನೇರಲಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 2.5ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಧ್ವಜಸ್ತಂಭವನ್ನು ಉದ್ಘಾಟಿಸಿ, ಮಾನ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಶ್ರೀ ಎಸ್….

Read More

ವೈದ್ಯಕೀಯ ಸಂಸ್ಥೆಗಳಲ್ಲಿ ಬೋಧನಾ ಸಿಬ್ಬಂದಿಗಳ ಕೊರತೆ ನೀಗಿಸಲು ಎನ್.ಎಂ.ಸಿ ಯ ದಿಟ್ಟ ನಿರ್ಧಾರ. ಎಂ.ಎಲ್.ಸಿ ಡಾ. ಧನಂಜಯ ಸರ್ಜಿ ಶ್ಲಾಘನೆ

ವೈದ್ಯಕೀಯ ಸಂಸ್ಥೆಗಳಲ್ಲಿ ಬೋಧನಾ ಸಿಬ್ಬಂದಿಗಳ ಕೊರತೆ ನೀಗಿಸಲು ಎನ್.ಎಂ.ಸಿ ಯ ದಿಟ್ಟ ನಿರ್ಧಾರ. ಎಂ.ಎಲ್.ಸಿ ಡಾ. ಧನಂಜಯ ಸರ್ಜಿ ಶ್ಲಾಘನೆ. ಅಶ್ವಸೂರ್ಯ/ಶಿವಮೊಗ್ಗ : ಒಂದು ದೇಶ, ಒಂದು ವೈದ್ಯಕೀಯ ಪದವಿಯ ದೃಷ್ಟಿಕೋನ ಇಟ್ಟುಕೊಂಡು ರಾಷ್ಟ್ರೀಯ ವೈದ್ಯಕೀಯ ಆಯೋಗ ( NMC ) ಟೀಚಿಂಗ್ ಎಲಿಜಿಬಿಲಿಟಿ ಕ್ವಾಲಿಫಿಕೇಷನ್ ಅಲ್ಲಿ ಮಹತ್ತರವಾದ ಬದಲಾವಣೆ ತಂದಿರುವುದು, ವೈದ್ಯಕೀಯ ಶಿಕ್ಷಣದಲ್ಲಿ ಪಿಜಿ ಡಿಪ್ಲೊಮಾ ಪದವೀಧರರನ್ನು ವೈದ್ಯಕೀಯ ಕಾಲೇಜುಗಳಲ್ಲಿ ಸಹಾಯಕ ಅಧ್ಯಾಪಕರಾಗಿ ಬಡ್ತಿ ನೀಡಲು ನಿರ್ಧರಿಸಿರುವುದು ಹಾಗೂ ನಿಯಮಾವಳಿ ಸಡಿಲಿಸಿರುವುದಕ್ಕೆ ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ…

Read More

ಶಿವಮೊಗ್ಗ: ಮಲೆನಾಡಿನ ಪ್ರತಿಷ್ಠಿತ ಸರ್ ಎಂವಿ ಪಿಯು ಕಾಲೆಜ್ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೇಂದ್ರವಾಗಿದೆ.

ಶಿವಮೊಗ್ಗ: ಮಲೆನಾಡಿನ ಪ್ರತಿಷ್ಠಿತ ಸರ್ ಎಂವಿ ಪಿಯು ಕಾಲೆಜ್ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೇಂದ್ರವಾಗಿದೆ. ಅಶ್ವಸೂರ್ಯ/ಶಿವಮೊಗ್ಗ: ಸರ್ ಎಂವಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್. ಕರ್ನಾಟಕದ ಪ್ರಮುಖ ವಿದ್ಯಾಸಂಸ್ಥೆಯಾಗಿದ್ದು, ದಾವಣಗೆರೆ, ಬಳ್ಳಾರಿ ಮತ್ತು ಶಿವಮೊಗ್ಗ ನಗರದಲ್ಲಿ ವಿದ್ಯಾ ಕೇಂದ್ರವನ್ನು ತೆರೆದು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ನಿರತವಾಗಿದೆ. ಅದರಲ್ಲೂ ಪ್ರಮುಖವಾಗಿ ವಿಜ್ಞಾನ ವಿಭಾಗದಲ್ಲಿ ಉನ್ನತ ದರ್ಜೆಯ ಶಿಕ್ಷಣವನ್ನು ನೀಡಲು ಸಮರ್ಪಿತವಾಗಿದೆ. ತತ್ವ ಶೈಕ್ಷಣಿಕ ಕಠಿಣತೆಗೆ ಹೆಸರುವಾಸಿಯಾದ ಈ ಕಾಲೇಜು ಬೋರ್ಡ್ ಪರೀಕ್ಷೆಗಳು ಮತ್ತು ನೀಟ್, ಜೆಇಇ ಮತ್ತು ಸಿಇಟಿಯಂತಹ ಸ್ಪರ್ಧಾತ್ಮಕ…

Read More

“ಗಣಕೀಕರಣಕ್ಕೆ ಶಕ್ತಿ” “ಸಾರ್ವಜನಿಕರ ದಾಖಲೆಗಳ ದುಸ್ಥಿತಿಗೆ ಮುಕ್ತಿ”

“ಗಣಕೀಕರಣಕ್ಕೆ ಶಕ್ತಿ” “ಸಾರ್ವಜನಿಕರ ದಾಖಲೆಗಳ ದುಸ್ಥಿತಿಗೆ ಮುಕ್ತಿ” ಅಶ್ವಸೂರ್ಯ/ಶಿವಮೊಗ್ಗ: ಇಂದು ಸೊರಬ ವಿಧಾನಸಭಾ ಮತಕ್ಷೇತ್ರ ಸೊರಬದ ತಾಲೂಕು ಕಚೇರಿಯಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು “ಭೂ ಸುರಕ್ಷಾ” ಯೋಜನೆಯಡಿ ಭೂ ದಾಖಲೆಗಳ ಇ ಖಜಾನೆ ಡಿಜಿಟಲೀಕರಣ ಕೊಠಡಿಯನ್ನು ಉದ್ಘಾಟಿಸಿ ಚಾಲನೆ ನೀಡಿದರು. ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾದರುರಾಜ್ಯ ಸರ್ಕಾರವು ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಅತಿ ದೊಡ್ಡ ಬದಲಾವಣೆಯನ್ನು ತಂದಿದೆ.‌ ಇ-ಖಜಾನೆ ವ್ಯವಸ್ಥೆಯಿಂದ ಜನ ಸಮುದಾಯಕ್ಕೆ ಬಹಳ ಅನುಕೂಲವಾಗಲಿದೆ. ರೈತರ ಹಕ್ಕುಗಳನ್ನು ಸಂರಕ್ಷಣೆ ಮಾಡಲಿದೆ….

Read More
Optimized by Optimole
error: Content is protected !!