Headlines

ಸುಂದರಿ ಹಿಂದೆ ‘ಹನಿ’ ಸವಿಯಲು ಹೋಗಿ ಮನಿ ಕಳೆದುಕೊಂಡ ಅಂಕಲ್.!?

ಸುಂದರಿ ಹಿಂದೆ ಹೋಗಿ ‘ಹನಿ’ ಸವಿಯಲು ಹೋಗಿ ಮನಿ ಕಳೆದುಕೊಂಡ ಅಂಕಲ್.!? ಅಶ್ವಸೂರ್ಯ/ಶಿವಮೊಗ್ಗ: ಬೆಂಗಳೂರಿನಲ್ಲಿ ಸುಂದರಿಯೊಬ್ಬಳು ಕರೆದಳು ಅಂತಾ ಆಕೆಯ ಹಿಂದೆ ಜೊಲ್ಲು ಸೇರಿಸಿಕೊಂಡು ಹೋದ ಅಂಕಲ್ ಒಬ್ಬರಿಗೆ ಪೊಲೀಸರು ಅಂತಾ ಹೇಳಿಕೊಂಡು ಲಕ್ಷಾಂತರ ರೂಪಾಯಿ ದೋಚಿಕೊಂಡು ಹೋಗಿರುವ ಘಟನೆ ವರದಿಯಾಗಿದೆ.!ಇತ್ತೀಚಿನ ದಿನಗಳಲ್ಲಿ ಪೊಲೀಸರ ಹೆಸರು ಹೇಳಿಕೊಂಡು ಹಣ ಪಡೆದು ವಂಚನೆ ಮಾಡುತ್ತಿರುವ ಸಾಕಷ್ಟು ಪ್ರಕರಣಗಳು ದಾಖಲಾಗುತ್ತಿವೆ.ಇಂತಹುದೇ ಘಟನೆಗೆ ಸಾಕ್ಷಿ ಎಂಬಂತೆ ಬೆಂಗಳೂರಿನಲ್ಲಿ ಸುಂದರ ಯುವತಿಯೊಬ್ಬಳು ಕರೆದಳು ಎಂದು ಆಕೆಯ ಬೆನ್ನತ್ತಿ ಹೋದ ಅಂಕಲ್ಲಿಗೆ ಪೊಲೀಸರು ಅಂತಾ…

Read More

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಖಂಡಿಸಿ ಅಣ್ಣಾಮಲೈ ಪ್ರತಿಭಟನೆ: ತಮಗೆ ತಾವೇ ಚಾಟಿಯಲ್ಲಿ ಹೊಡೆದುಕೊಂಡ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ.!

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಖಂಡಿಸಿ ಅಣ್ಣಾಮಲೈ ಪ್ರತಿಭಟನೆ: ತಮಗೆ ತಾವೇ ಚಾಟಿಯಲ್ಲಿ ಹೊಡೆದುಕೊಂಡ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ.! ಅಶ್ವಸೂರ್ಯ/ಕೊಯಮತ್ತೂರು,ಡಿಸೆಂಬರ್,27: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ ನಡೆಸಿದ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ  ಅವರು ತಮಗೆ ತಾವೇ ಚಾಟಿಯಲ್ಲಿ ಹೊಡೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚೆನ್ನೈ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ನಿಭಾಯಿಸುವಲ್ಲಿ ಆಡಳಿತಾರೂಢ ಡಿಎಂಕೆ ಮತ್ತು ಪೊಲೀಸ್ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ಕೆ.ಅಣ್ಣಾಮಲೈ ಅವರು, ತಮಗೆ ತಾವೇ ಚಾಟಿಯಲ್ಲಿ…

Read More

ಗೆಳತಿಗೆ ಲೈಂಗಿಕ ಕಿರುಕುಳ ಕೊಲೆ ಬೆದರಿಕೆ; ಹೆಸರಾಂತ ಕಿರುತೆರೆ ನಟ ಚರಿತ್ ಬಾಳಪ್ಪ ಬಂಧನ.!

ಗೆಳತಿಗೆ ಲೈಂಗಿಕ ಕಿರುಕುಳ ಕೊಲೆ ಬೆದರಿಕೆ; ಹೆಸರಾಂತ ಕಿರುತೆರೆ ನಟ ಚರಿತ್ ಬಾಳಪ್ಪ ಬಂಧನ.! ಅಶ್ವಸೂರ್ಯ/ಬೆಂಗಳೂರು: ಲೈಂಗಿಕ ಕಿರುಕುಳ ಕೊಲೆ ಬೆದರಿಕೆ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಿರುತೆರೆ ನಟನೊಬ್ಬನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.! ಚರಿತ್ ಬಾಳಪ್ಪ ಬಂಧಿತ ಕಿರುತೆರೆ ನಟ. ಕನ್ನಡದ ಜನಪ್ರಿಯ ಧಾರವಾಹಿ ʼಮುದ್ದುಲಕ್ಷ್ಮೀʼ ಸೇರಿದಂತೆ ತೆಲುಗಿನ ಹತ್ತು ಹಲವು ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆ ಲೋಕದಲ್ಲಿ ಗಮನ ಸೆಳೆದಿರುವ ಚರಿತ್‌ ಬಾಳಪ್ಪ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದ ಹಿನ್ನೆಲೆ ಅವರನ್ನು ಆರ್​ಆರ್ ನಗರ ಠಾಣೆಯ…

Read More

ಅಂದು ಮಂತ್ರಿ ಸ್ಥಾನವನ್ನೇ ನಿರಾಕರಿಸಿದ್ದ ಡಾ. ಮನಮೋಹನ್ ಸಿಂಗ್ ಅವರಿಗೆ ಹುಡುಕಿಕೊಂಡು ಬಂತು ಪ್ರಧಾನಿ ಹುದ್ದೆ.!!

ಅಂದು ಮಂತ್ರಿ ಸ್ಥಾನವನ್ನೇ ನಿರಾಕರಿಸಿದ್ದ ಡಾ. ಮನಮೋಹನ್ ಸಿಂಗ್ ಅವರಿಗೆ ಹುಡುಕಿಕೊಂಡು ಬಂತು ಪ್ರಧಾನಿ ಹುದ್ದೆ.!! ಅಶ್ವಸೂರ್ಯ/ಶಿವಮೊಗ್ಗ: ಜಗತ್ತಿನ ಅರ್ಥವ್ಯವಸ್ಥೆಯ ಭೂಪಟದಲ್ಲಿ ಭಾರತದ ಭವಿಷ್ಯವನ್ನೇ ಬದಲಿಸಿ ಭದ್ರ ಬುನಾದಿ ಹಾಕಿದ ಮಾಜಿ ಪ್ರಧಾನಿ ಮಾಜಿ ವಿತ್ತ ಸಚಿವರಾದ ಡಾ. ಮನಮೋಹನ್ ಸಿಂಗ್ ಅವರಿಗೆ 1962ರಲ್ಲೇ ಅಂದಿನ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ತಮ್ಮ ಸರ್ಕಾರದಲ್ಲಿ ಹಣಕಾಸು ಮಂತ್ರಿ ಆಗುವಂತೆ ಆಹ್ವಾನಿಸಿದ್ದರು. ಆದರೆ ಮನಮೋಹನ್ ಸಿಂಗ್ ಒಪ್ಪಿರಲಿಲ್ಲ. ಕಡೆಗೆ ಮಂತ್ರಿ ಸ್ಥಾನವನ್ನು ನಿರಾಕರಿಸಿದ್ದ ಡಾ. ಮನಮೋಹನ್ ಸಿಂಗ್…

Read More

ಶಿವಮೊಗ್ಗದ ವಾದಿ ಏ ಹುದಾ ದಲ್ಲಿ ಹತ್ಯೆಯಾದ ಹೆಣ್ಣಿನ ಜೋತೆಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ “ಕೂಲಿಂಗ್ ಗ್ಲಾಸ್” ಗಿರಾಕಿ ಯಾರು.?

ಶಿವಮೊಗ್ಗದ ವಾದಿ ಏ ಹುದಾ ದಲ್ಲಿ ಹತ್ಯೆಯಾದ ಹೆಣ್ಣಿನ ಜೋತೆಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ “ಕೂಲಿಂಗ್ ಗ್ಲಾಸ್” ಗಿರಾಕಿ ಯಾರು.? ಅಶ್ವಸೂರ್ಯ/ಶಿವಮೊಗ್ಗ: ಕಳೆದ ಒಂದು ವಾರದ ಹಿಂದೆ ಶಿವಮೊಗ್ಗ ವಾದಿ ಏ ಹುದಾ ನಲ್ಲಿ ಆನಂದಪುರ ಮೂಲದ ಮುಸ್ಲಿಂ ಯುವತಿ ರುಕ್ಸನಾಳನ್ನು ಆಕೆಯ ಗಂಡ ಯೂಸುಫ್ ಹರಿತವಾದ ಆಯುಧದಿಂದ ಮನಬಂದಂತೆ ಹಲ್ಲೆಮಾಡಿ ಆಕೆಯನ್ನು ಕ್ರೂರವಾಗಿ ಕೊಲೆ ಮಾಡಿರುವ ಸುದ್ದಿ ತಮಗೆಲ್ಲ ತಿಳಿದದ್ದೆ.ಈ ಹತ್ಯೆಗೆ ಕಾರಣ ತಿಳಿದಾಗ ಈ ಪ್ರಕರಣದಲ್ಲಿ ಮೃತ ಹೆಣ್ಣು ಅನೈತಿಕ ಸಂಬಂಧ ಹೊಂದಿದ್ದಳೆಂಬ ಅನುಮಾನದ…

Read More

ಒಂದೆರಡು ದಿನದ ಹಿಂದೆ ಖುಷಿ ಖುಷಿಯಾಗಿ ರೀಲ್ಸ್‌ ಪೋಸ್ಟ್‌ ಮಾಡಿದ್ದ ಪ್ರಖ್ಯಾತ ಆರ್‌ಜೆ ಜಮ್ಮು ಕೀ ದಡಕನ್ ಸಿಮ್ರನ್ ಸಿಂಗ್ ಶವವಾಗಿ ಪತ್ತೆ.!!

ಒಂದೆರಡು ದಿನದ ಹಿಂದೆ ಖುಷಿ ಖುಷಿಯಾಗಿ ರೀಲ್ಸ್‌ ಪೋಸ್ಟ್‌ ಮಾಡಿದ್ದ ಪ್ರಖ್ಯಾತ ಆರ್‌ಜೆ ಜಮ್ಮು ಕೀ ದಡಕನ್ ಸಿಮ್ರನ್ ಸಿಂಗ್ ಶವವಾಗಿ ಪತ್ತೆ.!! ASHWASURYA/SHIVAMOGGA ಅಶ್ವಸೂರ್ಯ/ಗುರುಗ್ರಾಮ್: ಗುರುಗ್ರಾಮದ ಅಪಾರ್ಟ್‌ಮೆಂಟ್‌ನಲ್ಲಿ ಮಾಜಿ ಆರ್‌ಜೆ ಮತ್ತು ಇನ್‌ಫ್ಲುಯೆನ್ಸರ್ ಸಿಮ್ರನ್ ಸಿಂಗ್ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ಆತ್ಮಹತ್ಯೆ ಎಂದು ಶಂಕಿಸಿದ್ದು ತನಿಖೆ ಮುಂದುವರೆದಿದೆ.! ಮಾಜಿ ಆರ್‌ಜೆ ಹಾಗೂ ಇನ್‌ಫ್ಲುಯೆನ್ಸರ್‌ ಸಿಮ್ರನ್‌ ಸಿಂಗ್‌ ಗುರುಗ್ರಾಮದ ಸೆಕ್ಟರ್‌ 47ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ಪೊಲೀಸರು…

Read More
Optimized by Optimole
error: Content is protected !!