Headlines

ಬಿಜೆಪಿ ಅವಧಿಯ ಬಾಕಿ ಅನುದಾನವನ್ನು ಈಗ ಸರ್ಕಾರ ಕೊಡುತ್ತಿದೆ: ಸಚಿವ ಮಧು ಬಂಗಾರಪ್ಪ

ಬಿಜೆಪಿ ಅವಧಿಯ ಬಾಕಿ ಅನುದಾನವನ್ನು ಈಗ ಸರ್ಕಾರ ಕೊಡುತ್ತಿದೆ: ಸಚಿವ ಮಧು ಬಂಗಾರಪ್ಪ ಅಶ್ವಸೂರ್ಯ/ಬೆಂಗಳೂರು: ಬಿಜೆಪಿ ಕಾಲದಲ್ಲಿ ಅನುದಾನ ಬಾಕಿ ಇಟ್ಟುಕೊಂಡಿರುವುದನ್ನು ನಮ್ಮ ಸರ್ಕಾರ ಕೊಡುತ್ತಿದೆ. ಹೀಗಾಗಿ ನಮಗೆ ಅನುದಾನ ಕಡಿಮೆ ಆಗುತ್ತಿದೆ ಎಂದು ಶಾಸಕರಿಂದ ಅನುದಾನ ಕೇಳ್ತಿರೋ ವಿಚಾರಕ್ಕೆ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.ಅನುದಾನ ಸಿಗುತ್ತಿಲ್ಲ ಎಂಬ ಕಾಂಗ್ರೆಸ್ ಶಾಸಕರ ಅಳಲು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಿಂದಿನ ಬಿಜೆಪಿ ಸರ್ಕಾರದಲ್ಲಿ 35-40 ಸಾವಿರ ಕೋಟಿ ಕಳೆದ ಸರ್ಕಾರ ನನ್ನ ಇಲಾಖೆಯಲ್ಲಿ ಹಣ ಬಾಕಿ ಇಟ್ಟಿದ್ದಾರೆ.ನನ್ನ ಇಲಾಖೆಯಲ್ಲಿ…

Read More

ಪ್ರಿನ್ಸಿಪಾಲ್, ಬಿಇಒ, ವಿರುದ್ಧ ಕ್ರಮ ತಗೊಳ್ಳಿ ಅಂತ ನಾನು ಹೇಳಿರೋದು, ಟ್ರೋಲ್ಸ್ ಗೆ ಹೆದರುವ ಮಧು ಬಂಗಾರಪ್ಪ ನಾನಲ್ಲ

ಪ್ರಿನ್ಸಿಪಾಲ್, ಬಿಇಒ, ಪ್ರಿನ್ಸಿಪಾಲ್ ವಿರುದ್ಧ ಕ್ರಮ ತಗೊಳ್ಳಿ ಅಂತ ನಾನು ಹೇಳಿರೋದು, ಟ್ರೋಲ್ಸ್ ಗೆ ಹೆದರುವ ಮಧು ಬಂಗಾರಪ್ಪ ನಾನಲ್ಲ ಅಶ್ವಸೂರ್ಯ/ಬೆಂಗಳೂರು : ನೀಟ್ ಕೋಚಿಂಗ್ ತರಬೇತಿ ಉದ್ಘಾಟನೆ ನಂತರ ಆನ್ಲೈನ್ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಅಭಿಪ್ರಾಯ ಹಂಚಿಕೊಳ್ಳುವ ವೇಳೆ ವಿದ್ಯಾರ್ಥಿಯೋರ್ವ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ವಿದ್ಯಾಮಂತ್ರಿಗಳಿಗೆ ಕನ್ನಡ ಸರಿಯಾಗಿ ಬರಲ್ಲ ಎಂದು ಹೇಳಿದ್ದ.ಸಚಿವರಾದ ಮಧು ಬಂಗಾರಪ್ಪ ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳು ಸಚಿವರನ್ನು ಪ್ರಶ್ನಿಸಿದಾಗ ಮತ್ತೆ ಗರಂ ಆಗಿಯೇ ಪ್ರತಿಕ್ರಿಯಿಸಿದರು.ನಾನು ಟ್ರೋಲ್ ಗಳನ್ನು…

Read More

ಸ್ಪೂರ್ತಿಯ ಸಕಾರ ಮೂರ್ತಿ ” ಜೀವನ್ “

ಸ್ಫೂರ್ತಿಯ ಸಕಾರ ಮೂರ್ತಿಯ “ಜೀವನ್“ ಅಶ್ವಸೂರ್ಯ/ಶಿವಮೊಗ್ಗ: ಜೀವನ ಗಾಯಕವಾಡರ ಯಶೋಯಾನ“ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿ೦ದ ಎತ್ತ ಸಂಭಂದವಯ್ಯಾ” ಎಂಬ ವಚನದಂತೆಬೀದರ ಜಿಲ್ಲೆಯ ಪರತಪುರ ಎಂಬ ಪುಟ್ಟ ಹಳ್ಳಿಯ ಜೀವನರವರುಸಾಮಾಜಿಕ ಜಾಲತಾಣಗಳ ಶೈಕ್ಷಣಿಕ ಬಳಗವೊಂದರಲ್ಲಿ ಪರಿಚಯಾವಾಗುತ್ತಾರೆನಂಗೆ ಯಾವತ್ತು ಅವರು ಅಂಧರು ಅನಿಸಿಲ್ಲ ಎಲ್ಲ ಸಹೋದರ ಸ್ನೇಹಿತರಂತೆ ಅನಿಸಿದೆ ಅದಕ್ಕೆ ಅವರ ಸ್ವಭಾವ ಮತ್ತು ಸಾಧನೆಯೇ ಸಾಕ್ಷಿ.ಜೀವನ್ ರವರು ಸ್ವತಃ ಜ್ಞಾನ ಸಂಜೀವಿನಿ ಎಂಬ ಶೈಕ್ಷಣಿಕ ಬಳಗ ನಡೆಸುತ್ತಿದ್ದಾರೆ. ಅಲ್ಲಿ ಸಾಮಾನ್ಯ ಜ್ಞಾನದ ಸಾಕಷ್ಟು ವಿಚಾರಗಳನ್ನು ಹಂಚುತ್ತ ಹಲವು…

Read More

ಕಾಸರಗೋಡು: ಪೊಲೀಸ್ ಪತ್ನಿಯನ್ನೇ ತಲವಾರ್ ನಿಂದ ಹತ್ಯೆಗೈದ ಪತಿ ಮಹಾಶಯ.!

ಕಾಸರಗೋಡು: ಪೊಲೀಸ್ ಪತ್ನಿಯನ್ನೇ ತಲವಾರ್ ನಿಂದ ಹತ್ಯೆಗೈದ ಪತಿ ಮಹಾಶಯ.! ಅಶ್ವಸೂರ್ಯ/ಶಿವಮೊಗ್ಗ: ಕಾಸರಗೋಡು ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪತ್ನಿಯನ್ನು ಪತಿ ಮಹಾಶಯನೊಬ್ಬ ಲಾಂಗಿನಿಂದ ಕೊಚ್ಚಿ ಕೊಲೆಮಾಡಿದ ಪ್ರಕರಣವೊಂದು ಕಾಸರಗೋಡಿನ ಕಣ್ಣೂರಿನ ಕರಿವೆಳ್ಳೂರಿನಲ್ಲಿ ಗುರುವಾರ ಸಂಜೆ ನಡೆದಿದೆ.ಮೃತರನ್ನು ಕಾಸರಗೋಡು ಚಂದೇರ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿ ದಿವ್ಯಶ್ರೀ ಎಂದು ಗುರುತಿಸಲಾಗಿದೆ. ಕೊಲೆ ಮಾಡಿ ಪರಾರಿಯಾಗಿರುವ ಗಂಡ ರಾಜೇಶನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದಿವ್ಯಶ್ರೀ ಹಾಗೂ ರಾಜೇಶ್ ನಡುವೆ ದಾಂಪತ್ಯ ಜೀವನದಲ್ಲಿ ಸಮಸ್ಯೆ ಇತ್ತೆಂದು ತಿಳಿದಿದೆ. ಈ…

Read More

ಹಿರಿಯ ಭೂವಿಜ್ಞಾನಿ ಅಧಿಕಾರಿ ಕೃಷ್ಣವೇಣಿಗೆ ಲೋಕಾಯುಕ್ತ’ ಶಾಕ್,ಈಕೆ ಕೋಟಿ ಕೋಟಿ ಒಡತಿ‌.!

ಹಿರಿಯ ಭೂವಿಜ್ಞಾನಿ ಅಧಿಕಾರಿ ಕೃಷ್ಣವೇಣಿಗೆ ಲೋಕಾಯುಕ್ತ’ ಶಾಕ್,ಈಕೆ ಕೋಟಿ ಕೋಟಿ ಒಡತಿ‌! ಅಶ್ವಸೂರ್ಯ/ಶಿವಮೊಗ್ಗ: ಲಂಚಕ್ಕೆ ಕೈಯೊಡ್ಡಿ ಕೋಟಿ ಕೋಟಿ ಹಣ ಲೂಟಿಮಾಡಿದ ನಾಲ್ವರು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ,ಇವರುಗಳ ಆಸ್ತಿ ಎಷ್ಟಿದೆ ಎಂದರೆ ನೀವುಗಳು ದಂಗಾಗುತ್ತಿರಾ?ಬೆಂಗಳೂರಿನಲ್ಲಿ ನಾಲ್ವರು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಅವರಿಗೆ ಸಂಬಂಧಿಸಿದ ಇತರೆ ಸ್ಥಳಗಳಲ್ಲಿ ಗುರುವಾರ ಲೋಕಾಯುಕ್ತರು ದಾಳಿ ನಡೆಸಿದ್ದು, ಕೋಟಿ ಕೋಟಿ ಮೌಲ್ಯದ ಆಸ್ತಿಗಳನ್ನು ಪತ್ತೆ ಮಾಡಿದ್ದಾರೆ. ನಾಲ್ವರು ಅಧಿಕಾರಿಗಳಿಗೆ ಸೇರಿರುವ 22 ಕಡೆಯಲ್ಲಿ ದಾಳಿ ನಡೆದಿದೆ. ಕೃಷ್ಣವೇಣಿ…

Read More

ವೈವಿಧ್ಯಮಯ ಸಂಸ್ಕೃತಿ-ಮಕ್ಕಳ ಪ್ರತಿಭೆ ಅನಾವರಣ: ಎಸ್.ಎನ್.ಚನ್ನಬಸಪ್ಪ

ವೈವಿಧ್ಯಮಯ ಸಂಸ್ಕೃತಿ-ಮಕ್ಕಳ ಪ್ರತಿಭೆ ಅನಾವರಣ: ಎಸ್.ಎನ್.ಚನ್ನಬಸಪ್ಪ ಅಶ್ವಸೂರ್ಯ/ಶಿವಮೊಗ್ಗ : ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು ಹಾಗೂ ಮಕ್ಕಳಲ್ಲಿನ ವಿಭಿನ್ನ ಪ್ರತಿಭೆಯನ್ನು ಅನಾವರಣಗೊಳಿಸುವುದು ಪ್ರತಿಭಾ ಕಾರಂಜಿ. ಈ ಮಕ್ಕಳ ಸಾಂಸ್ಕೃತಿಕ ಹಬ್ಬ ಯಶಸ್ವಿಯಾಗಲಿ ಎಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ಆಶಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ) ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ) ಇಲ್ಲಿ ಗುರುವಾರ ಏರ್ಪಡಿಸಲಾಗಿರುವ ತಾಲ್ಲೂಕು…

Read More
Optimized by Optimole
error: Content is protected !!