Headlines

ಸೋಲುಂಡ ಈ ನಟನಿಗೆ ಇನ್‌ಸ್ಟಾಗ್ರಾಂನಲ್ಲಿ 56 ಲಕ್ಷ ಫಾಲೋವರ್ಸ್.! ಚುನಾವಣೆಯಲ್ಲಿ ಪಡೆದಿದ್ದು ಮಾತ್ರ ಕೇವಲ 137 ಮತ.!!

ಆಜಾಜ್ ಖಾನ್, ಮಹಾರಾಷ್ಟ್ರದ ವರಸೋವಾ ಕ್ಷೇತ್ರದಲ್ಲಿ ಆಜಾದ್ ಸಮಾಜ್ ಪಾರ್ಟಿಯಿಂದ ಚುನಾವಣೆ ಸ್ಪರ್ಧಿಸಿ ಕೇವಲ 137 ಮತಗಳೊಂದಿಗೆ ಸೋಲಾದರು, ಹೀಗಾಗಿ ಅವರು ಬಹಳ ವಿರಾಮ ಪಡೆಯದಿತ್ತು. ಇನ್‌ಸ್ಟಾಗ್ರಾಂನಲ್ಲಿ 56 ಲಕ್ಷ ಫಾಲೋವರ್‌ಗಳಿದ್ದು, ಅವರ ಪ್ರಸಿದ್ಧಿ ಚುನಾವಣೆಯಲ್ಲಿ ಪರಿವರ್್ತಿತವಾಗಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಹರೂನ್ ಖಾನ್ 58,000 ಮತಗಳ ಅಂತರದಿಂದ ಗೆದ್ದರು.

Read More

ಕಾಪರ್ ಏಜ್’ ಸಂಸ್ಥೆಯ ಶರತ್ ಜಿ.ಎನ್. ಆತ್ಮಹತ್ಯೆಗೆ ಶರಣು!

ಕಾಪರ್ ಏಜ್’ ಸಂಸ್ಥೆಯ ಶರತ್ ಜಿ.ಎನ್. ಆತ್ಮಹತ್ಯೆಗೆ ಶರಣು! ಅಶ್ವಸೂರ್ಯ/ದಾವಣಗೆರೆ: ನಗರದ ಎಸ್.ಎಸ್. ಬಡಾವಣೆಯ ನಿವಾಸಿ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ‘ಕಾಪರ್ ಏಜ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್’ನ ಮಾಲೀಕ ಶರತ್‌ ಜಿ.ಎನ್‌. (35) ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.ಶರತ್‌ ಅವರಿಗೆ ಕನಸಿತ್ತು ತಾನು ಕೆಎಎಸ್, ಐಎಎಸ್‌ ಪರೀಕ್ಷೆಯಲ್ಲಿ ಗೆಲುವು ಸಾಧಿಸಿ ಉನ್ನತ ಹುದ್ದೆಯನ್ನು ಆಲಂಕರಿಸಬೆಂದು ಈ ಕಾರಣದಿಂದಲೇ ಹಲವು ಬಾರಿ ಐಎಎಸ್, ಕೆಎಎಸ್ ಪರೀಕ್ಷೆ ಬರೆದಿದ್ದರು. ಆದರೆ ಯಶಸ್ಸು ಕಾಣಲಾಗಿಲ್ಲ. ಬಳಿಕ ಸ್ವಂತ ತರಬೇತಿ ಕೇಂದ್ರ ಆರಂಭಿಸಿದ್ದರು….

Read More

ಉಪ ಚುನಾವಣೆ: ಮೂರು ಕ್ಷೇತ್ರಗಳ ಸೋಲಿಗೆ ‘ಪೂಜ್ಯ ತಂದೆ ಮಗನೇ ನೇರ ಕಾರಣ’! ಕಿಡಿಕಾರಿದ ಯತ್ನಾಳ್

ಉಪ ಚುನಾವಣೆ: ಮೂರು ಕ್ಷೇತ್ರಗಳ ಸೋಲಿಗೆ ‘ಪೂಜ್ಯ ತಂದೆ ಮಗನೇ ನೇರ ಕಾರಣ’! ಯಡಿಯೂರಪ್ಪ ಕುಟುಂಬದ ವಿರುದ್ಧ ಕಿಡಿಕಾರಿದ ಯತ್ನಾಳ್ ಅಶ್ವಸೂರ್ಯ/ಚಿಕ್ಕೋಡಿ: ರಾಜ್ಯದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಮೂರಕ್ಕೆ ಮೂರು ಕ್ಷೇತ್ರಗಳನ್ನು ಕಾಂಗ್ರೆಸ್ ಜಯಭೇರಿ ಬಾರಿಸಿದರೆ, ಬಿಜೆಪಿ ಸೋಲುವ ಮೂಲಕ ಹೀನಾಯ ಪ್ರದರ್ಶನ ತೋರಿದೆ ಈ ಮೂಲಕ ಬಿಜೆಪಿ ರಾಜ್ಯ ನಾಯಕತ್ವದ ಮೇಲೆ ಪ್ರಶ್ನೆಗಳು ಏಳುವ ಪರಿಸ್ಥತಿ ಎದುರಾಗಿದೆ. ಮಾತ್ರವಲ್ಲ ಮೂರು ಕ್ಷೇತ್ರಗಳಲ್ಲಿ ಗೆದ್ದಿರುವ ಕಾಂಗ್ರೆಸ್ ಪಕ್ಷ ಗೆಲವಿನ ಅಲೆಯಲ್ಲಿ ಬೀಗುತ್ತಿದೆ….

Read More

ಮಂಗಳೂರು:ಕರಾವಳಿಯ ಕುಖ್ಯಾತ ರೌಡಿಶೀಟರ್ ದಾವೂದ್ ಅಂದರ್

ಮಂಗಳೂರು:ಕರಾವಳಿಯ ಕುಖ್ಯಾತ ರೌಡಿಶೀಟರ್ ದಾವೂದ್ ಅಂದರ್ ಅಶ್ವಸೂರ್ಯ/ಮಂಗಳೂರು: ಕುಖ್ಯಾತ ರೌಡಿಶೀಟರ್ ದಾವೂದ್ (43) ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರ ತಂಡ ನವೆಂಬರ್ 22ರಂದು ಬಂಧಿಸಿದೆ.ಆರೋಪಿ ದಾವೂದ್ ಉಳ್ಳಾಲದ ಧರ್ಮನಗರ ನಿವಾಸಿ. ಅವನು ಮಂಗಳೂರಿನ ತಲಪಾಡಿ-ದೇವಿಪುರ ರಸ್ತೆ ಬಳಿ ಪ್ರತಿಸ್ಪರ್ಧಿ ಗ್ಯಾಂಗ್ ಸದಸ್ಯರ ವಿರುದ್ಧ ಅಪರಾಧ ಎಸಗಲು ಸಂಚು ರೂಪಿಸುತ್ತಿರುವಾಗಲೇ ದಾಚೂದ್ ನನ್ನು ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಪಿಎಸ್ ಐ ನರೇಂದ್ರ ನೇತೃತ್ವದ ಸಿಸಿಬಿ ಪೊಲೀಸರ ತಂಡ ರೌಡಿಶೀಟರ್‌ ದಾವೂದ್ ನನ್ನು ಬಂಧಿಸಲು ಮುಂದಾಗಿದ್ದಾರೆ.ಕಾರ್ಯಾಚರಣೆ ವೇಳೆ ದಾವೂದ್ ಪೊಲೀಸರಿಂದ…

Read More

ವಿಧಾನಸಭಾ ಉಪ ಚುನಾವಣೆಯ ಮೂರು ಕ್ಷೇತ್ರದಲ್ಲೂ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಗೆಲುವು

ಉಪ ಚುನಾವಣೆಯ ಮೂರು ಕ್ಷೇತ್ರದಲ್ಲೂ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಗೆಲುವು ಸತತ ಮೂರನೇ ಬಾರಿಗೆ ಸೋಲುಂಡ ನಿಖಿಲ್‌ ಕುಮಾರಸ್ವಾಮಿ! ಗೆಲುವಿನ ನಗೆ ಬಿರಿದ ಸೈನಿಕ ! ಅಶ್ವಸೂರ್ಯ/ಶಿವಮೊಗ್ಗ: ಸಂಡೂರು, ಚನ್ನಪಟ್ಟಣ ಹಾಗೂ ಶಿಗ್ಗಾವಿ ಸೇರಿದಂತೆ ಕರ್ನಾಟಕದ ಮೂರು ಕ್ಷೇತ್ರದಲ್ಲಿ ಉಪ ಚುಣಾವಣೆಯ ರಣ ಕಹಳೆ ಮೊಳಗಿತ್ತು, ಚುನಾವಣೆ ನೆಡೆದು, ಇಂದು ಈ ಎಲ್ಲಾ ಮೂರು ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ವಿರುದ್ಧ ಕಾಂಗ್ರೇಸ್‌ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ.ಇತ್ತೀಚೆಗಷ್ಟೆ ಬಿಜೆಪಿ ಪಕ್ಷವನ್ನು ತೊರೆದ ಸಿ.ಪಿ. ಯೋಗೇಶ್ವರ್‌…

Read More

ಬೀದರ್: 10 ಲಕ್ಷ ಲಂಚದ ಹಣಕ್ಕೆ ಕೈಯೊಡ್ಡಿ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಖೆಡ್ಡಕ್ಕೆ.

ಬೀದರ್: 10 ಲಕ್ಷ ಲಂಚದ ಹಣಕ್ಕೆ ಕೈಯೊಡ್ಡಿ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಖೆಡ್ಡಕ್ಕೆ. ಅಶ್ವಸೂರ್ಯ/ಬೀದರ್: ಎನ್‌ಎ ನಿವೇಶನಗಳ ಮಾರಾಟದ ಅನುಮೋದನೆಗಾಗಿ ರಿಯಲ್ ಎಸ್ಟೇಟ್ ಉದ್ಯಮಿ ಒಬ್ಬರಿಂದ 10 ಲಕ್ಷ ರೂಪಾಯಿ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆಗೆ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ (BUDA) ಆಯುಕ್ತ , ಯೋಜನಾ ಸದಸ್ಯ ಸೇರಿ ಮೂವರನ್ನು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಬೀದರ್‌ನ ಪ್ರತಾಪ ನಗರದಲ್ಲಿ ನಡೆದಿದೆ. ಬುಡಾ ಆಯುಕ್ತ ಶ್ರೀಕಾಂತ್ ಚಿಮಕೋಡೆ, ಯೋಜನಾ ಸದಸ್ಯ ಚಂದ್ರಕಾಂತ ರೆಡ್ಡಿ, ಆಪ್ತ…

Read More
Optimized by Optimole
error: Content is protected !!