Headlines

BIG BREAKING NEWS : ಲೋಕ ಸಮರಕ್ಕೆ ಕಾಂಗ್ರೆಸ್ ಸಜ್ಜು ಮೊದಲ 15 ಅಭ್ಯರ್ಥಿಗಳ ಲಿಸ್ಟ್ ಫೆಬ್ರವರಿ ಅಂತ್ಯದೊಳಗೆ ಬಿಡುಗಡೆ..!!

BIG BREAKING NEWS : ಲೋಕ ಸಮರಕ್ಕೆ ಕಾಂಗ್ರೆಸ್ ಸಜ್ಜು ಮೊದಲ 15 ಅಭ್ಯರ್ಥಿಗಳ ಲಿಸ್ಟ್ ಫೆಬ್ರವರಿ ಅಂತ್ಯದೊಳಗೆ ಬಿಡುಗಡೆ..!! News.Ashwasurya.in ✍️Sudhir Vidhata ಬೆಂಗಳೂರು : ಐದು ‘ಗ್ಯಾರಂಟಿ’ಗಳನ್ನು ಅಸ್ತ್ರವಾಗಿಟ್ಟುಕೊಂಡು ಕಾಂಗ್ರೆಸ್ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ.ಜಿಲ್ಲಾ ಮತ್ತು ಉಸ್ತುವಾರಿ ಸಚಿವರೊಂದಿಗೆ ಸಮಾಲೋಚಿಸಿದ ನಂತರ ಕಾಂಗ್ರೆಸ್ 15 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಿದ್ಧಪಡಿಸಿದೆಯಂತೆ ಎಂದು ಹೇಳಲಾಗುತ್ತಿದ್ದು ಈ ಪಟ್ಟಿಯನ್ನು‌ ಫೆಬ್ರವರಿ 1 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು…

Read More

NSUI ಗೆ ಸಂದ ಜಯ ಮನವಿಗೆ ಸ್ಪಂಧಿಸಿದ ಕುವೆಂಪು ವಿಶ್ವ ವಿದ್ಯಾಲಯ ಶೈಕ್ಷಣಿಕ ಅವಧಿ ಹಾಗೂ ಪರೀಕ್ಷೆ ಮುಂದೂಡಿಕೆ

NSUI ಗೆ ಸಂದ ಜಯ ಮನವಿಗೆ ಸ್ಪಂಧಿಸಿದ ಕುವೆಂಪು ವಿಶ್ವ ವಿದ್ಯಾಲಯ ಶೈಕ್ಷಣಿಕ ಅವಧಿ ಹಾಗೂ ಪರೀಕ್ಷೆ ಮುಂದೂಡಿಕೆ ಶಿವಮೊಗ್ಗ : ಕುವೆಂಪು ವಿಶ್ವ ವಿದ್ಯಾಲಯದ ಶೈಕ್ಷಣಿಕ ಅವಧಿಯನ್ನು ಮುಂದೂಡಿದೆ ಕುವೆಂಪು ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಕೊರತೆಯಿಂದಾಗಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳು ಸರಿಯಾಗಿ ನಡೆದಿರುವುದಿಲ್ಲ ಇದು ವಿಧ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸಲು ಸಾಕಷ್ಟು ತೊಂದರೆ ಆಗಿದ್ದು ತಕ್ಷಣವೇ ಪರೀಕ್ಷೆಯನ್ನು ಎದಿರಿಸಬೇಕಾಗಿ ಬಂದರೆ ಸರಿಯಾದ ಪಾಠ ಪ್ರವಚನಗಳು ನೆಡೆಯದ ಹಿನ್ನೆಲೆಯಲ್ಲಿ ಪರೀಕ್ಷೆ ಎದುರಿಸಲು ಅಸಾಧ್ಯವಾಗಿತ್ತು…

Read More

ಎಲ್ ಕೆ ಅಡ್ವಾಣಿ ಮುಡಿಗೆರಿದ ಭಾರತರತ್ನ ಪ್ರಶಸ್ತಿ: ಈ ಪ್ರಶಸ್ತಿಗೆ ಅರ್ಹತೆ ಇರುವ ವ್ಯಕ್ತಿ ಅಡ್ವಾಣಿ

ಎಲ್ ಕೆ ಅಡ್ವಾಣಿ ಮುಡಿಗೆರಿದ ಭಾರತರತ್ನ ಪ್ರಶಸ್ತಿ: ಈ ಪ್ರಶಸ್ತಿಗೆ ಅರ್ಹತೆ ಇರುವ ವ್ಯಕ್ತಿ ಅಡ್ವಾಣಿ ನವದೆಹಲಿ: ಮಾಜಿ ಉಪ ಪ್ರಧಾನಿ ರಾಷ್ಟ್ರೀಯ ಭಾರತೀಯ ಜನತಾ ಪಾರ್ಟಿಯ ಭೀಷ್ಮ ಎಂದೆ ಕರೆಯಲ್ಪಡುವ ಎಲ್ ಕೆ ಅಡ್ವಾಣಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.ಈ ವಿಷಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಎಲ್ ಕೆ ಅಡ್ವಾಣಿಯವರಿಗೆ ಭಾರತ ರತ್ನ ಪ್ರಶಸ್ತಿ ಗೌರವ ನೀಡುತ್ತಿರುವ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಹಳ…

Read More

ಶಿವಮೊಗ್ಗ: ಈ ಬಾರಿ ಮಂಡಿಸಿರುವ ಬಜೆಟ್ ಚುನಾವಣೆಗೆ ಮುನ್ನ ಬಿಜೆಪಿ ಕೇಂದ್ರದಲ್ಲಿ ಮತ್ತೆ ಅಧಿಕಾರ ಹಿಡಿಯಲು ಮಂಡಿಸಿರುವ ಗಿಮಿಕ್ ಬಜೆಟ್ :ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್

ಶಿವಮೊಗ್ಗ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಚುನಾವಣೆಗೆ ಮುನ್ನ ಕೇಂದ್ರದಲ್ಲಿ ಮತ್ತೆ ಅಧಿಕಾರ ಹಿಡಿಯಲು ಮಂಡಿಸಿರುವ ಗಿಮಿಕ್ ಬಜೆಟ್ :ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್ ಶಿವಮೊಗ್ಗ:ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ನಿನ್ನೆ ಮಂಡಿಸಿರುವ ( ಗುರುವಾರ) 6 ನೇ ಬಜೆಟ್ ಬರಲಿರುವ ಸಂಸತ್ ಚುನಾವಣೆಯ ಸಂದರ್ಭದಲ್ಲಿ ಅವರು ಮಂಡಿಸಿರುವ ಮಧ್ಯಂತರ ಬಜೆಟ್‌ ಕೆಲಸಕ್ಕೆ ಬಾರದ ಬಜೆಟ್ ಆಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಇಂದು ಸುದ್ದಿ ಗೋಷ್ಠಿಯಲ್ಲಿ…

Read More

ದೊಡ್ಡಪೇಟೆ ಪೊಲೀಸ್ ಠಾಣೆಯ ಪೋಲಿಸ್ ಇನ್ಸ್‌ಪೆಕ್ಟರ್ ರವಿ ಪಾಟೀಲ್ ಅವರಿಗೆ ಚಿನ್ನದ ಪದಕ: ಗೌರವಿಸಿದ ಎಸ್ಪಿ ಮಿಥುನ್ ಕುಮಾರ್ ಜಿ ಕೆ

ದೊಡ್ಡಪೇಟೆ ಪೊಲೀಸ್ ಠಾಣೆಯ ಪೋಲಿಸ್ ಇನ್ಸ್‌ಪೆಕ್ಟರ್ ರವಿ ಪಾಟೀಲ್ ಅವರಿಗೆ ಚಿನ್ನದ ಪದಕ :ಗೌರವಿಸಿದ ಎಸ್ಪಿ ಮಿಥುನ್ ಕುಮಾರ್ ಜಿ ಕೆ ಇತ್ತೀಚೆಗೆ ಎಪಿಟಿಎಸ್ ಯಲಹಂಕ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಶ್ರೀ ರವಿ ಪಾಟೀಲ್, ಪೋಲಿಸ್ ಇನ್ಸ್‌ಪೆಕ್ಟರ್ ದೊಡ್ಡಪೇಟೆ ಪೊಲೀಸ್ ಠಾಣೆ ಶಿವಮೊಗ್ಗ ಜಿಲ್ಲೆ ಇವರು ಕೃತ್ಯ ನಡೆದ ಸ್ಥಳದ ನಿರ್ವಹಣೆ, ಸಂರಕ್ಷಣೆ ಮತ್ತು ಸಾಕ್ಷಿ ಸಂಗ್ರಹಣೆ ವಿಷಯದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದು ಶಿವಮೊಗ್ಗ ಜಿಲ್ಲಾ ಪೋಲಿಸ್…

Read More

ಬೆಂಗಳೂರು: ಸಿನಿಮಾ ಸ್ಟೈಲ್‌ನಲ್ಲಿ ಬಿಲ್ಡರ್ ಸುಲಿಗೆಗೆ ನಿಂತ ರೌಡಿಶೀಟರ್ ಅಂದರ್.!

ಬೆಂಗಳೂರಿನಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ಬಿಲ್ಡರ್ ಸುಲಿಗೆಗೆ ನಿಂತ ರೌಡಿಶೀಟರ್ ಅಂದರ್.! News.ashwasurya.in Sudhir Vidhata ರಾಜಧಾನಿಯಲ್ಲಿ ನಿತ್ಯ ಉದ್ಯಮಿಗಳಿಗೆ ಧಮ್ಕಿ ಹಾಕೋದು, ಸುಲಿಗೆ ಮಾಡೋದು ಕಾಮನ್ ಆಗಿ ಬಿಟ್ಟಿದೆ.,! ಇಂತಹ ಅನೇಕ ಪ್ರಕರಣಗಳು ಪ್ರತಿದಿನ ನಡಿಯೋತ್ತೆ. ಆದರೆ ಅದರಲ್ಲಿ ಬಯಲಿಗೆ ಬರೋದು ಒಂದೆರಡು ಮಾತ್ರ. ಸಧ್ಯಕ್ಕೆ ಇಂತದ್ದೆ ಒಂದು ಪ್ರಕರಣದಲ್ಲಿ ನಕಲಿ ಆರ್‌ಟಿಐ ಕಾರ್ಯಕರ್ತನ ಗೆಟಪ್ ಧರಿಸಿದ್ದ ರೌಡಿಶೀಟರ್‌ ನನ್ನು ಬಂಧಿಸಲಾಗಿದೆ. ʼಕೆಂಪೇಗೌಡʼ ಸಿನಿಮಾದಲ್ಲಿ ನಟ ರವಿಶಂಕರ್ ಆರುಮುಗಂ ಆಗಿ ಖಳನಾಯಕನ ಪಾತ್ರದಲ್ಲಿ ಉದ್ಯಮಿಗಳನ್ನು ಹೆದರಿಸಿ ಬೆದರಿಸಿ ಹಣ…

Read More
Optimized by Optimole
error: Content is protected !!