ಹೊಸನಗರ: ಅಕ್ರಮವಾಗಿ ಇಸ್ಪೀಟು ಆಡುತ್ತಿದ್ದ 09 ಜನ ಬಂಧನ
ಹೊಸನಗರ: ಅಕ್ರಮವಾಗಿ ಇಸ್ಪೀಟು ಜೂಜಾಟ ಆಡುತ್ತಿದ್ದ 09 ಜನ ಬಂಧನ ಸುಧೀರ್ ವಿಧಾತ ,ಶಿವಮೊಗ್ಗ

ಹೊಸನಗರ: ಅಕ್ರಮವಾಗಿ ಇಸ್ಪೀಟು ಜೂಜಾಟ ಆಡುತ್ತಿದ್ದ 09 ಜನ ಬಂಧನ ಸುಧೀರ್ ವಿಧಾತ ,ಶಿವಮೊಗ್ಗ
ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನಕ್ಕೆ ಕರೆ ಶಿವಮೊಗ್ಗ, ಅಕ್ಟೋಬರ್ 30, (ಕರ್ನಾಟಕ ವಾರ್ತೆ) : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ 8 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ರೋಷ್ಟರ್ ಮತ್ತು ಮೆರಿಟ್ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಹ ಎಂ.ಬಿ.ಬಿಎಸ್ ಪದವೀಧರರಿಗೆ ನೇರ ಸಂದರ್ಶನವನ್ನು ಕರೆಯಲಾಗಿದೆಆಸಕ್ತರು ದಿ:06/11/2023 ರಂದು ಬೆಳಗ್ಗೆ 11.00 ರಿಂದ ಮ.1.00 ರವರೆಗೆ ಜಿಲ್ಳಾ ಆರೋಗ್ಯ…
ಕೊರೆವ ಚಳಿಯಲ್ಲೂ ಬೆವರಿಳಿದ ಭ್ರಷ್ಟರು;ರಾಜ್ಯದ್ಯಂತ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ.. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭ್ರಷ್ಟ ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿ ಸಂಬಂಧಿಕರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಇಂದು ಮುಂಜಾನೆ ದಾಳಿ ನಡೆಸುವ ಮೂಲಕ ಕೊರೆವ ಚಳಿಯಲ್ಲೂ ಭ್ರಷ್ಟರ ಬೇವರಿಳಿಸಿದ ಲೋಕಾಯುಕ್ತ ಅಧಿಕಾರಿಗಳು. ಬೆಂಗಳೂರು, ಚಿತ್ರದುರ್ಗ, ಕಲಬುರಗಿ, ರಾಯಚೂರು, ಹಾಸನ, ಬೀದರ್, ದೇವದುರ್ಗ ಸೇರಿದಂತೆ ಹಲವು ಜಿಲ್ಲೆಗಳ ಭ್ರಷ್ಟ ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು. ಬೆಂಗಳೂರಿನಲ್ಲಿ ಒಟ್ಟು 11 ಕಡೆ ದಾಳಿ…
ತೀರ್ಥಹಳ್ಳಿ ಮೇಲಿನ ಕುರುವಳ್ಳಿ ಅಕ್ರಮ ಕಲ್ಲು ಗಣಿಗಾರಿಕೆ – ಭಾಗ – 1 ಕಲ್ಲು ಗಣಿಗಾರಿಕೆ ಎಂದ ತಕ್ಷಣ ಎಲ್ಲರ ದೃಷ್ಟಿ ತೀರ್ಥಹಳ್ಳಿಯ ಕಡೆಗೆ ಹರಿಯುತ್ತದೆ. ಅಸಲಿ ಹಕೀಕತ್ತೇನೆಂದರೆ ರಾಜ್ಯದ ಭಯಾನಕವಾದ ಗಣಿ ಮಾಫಿಯಾ ತೀರ್ಥಹಳ್ಳಿಯಲ್ಲಿದೆ. ಸರಿಯಾಗಿ ಗಮನಿಸಿದರೆ ರಾಜ್ಯದ ಇತರ ಅಕ್ರಮ ಕಲ್ಲು ಗಣಿಗಾರಿಕೆಯ ಧೂಳು ಅಬ್ಬರ ಇದರ ಮುಂದೆ ಏನೇನೂ ಅಲ್ಲ..! ಯಾಕೆಂದರೆ ಇಲ್ಲಿ ನಿತ್ಯ ಸಿಡಿಯುವ ಬಂಡೆಗಳಿಂದ ಬೃಹತ್ ಹೆಬ್ಬಂಡೆಯ ಒಡಲಲ್ಲಿ ಸಣ್ಣ ಸಣ್ಣ ಗಣಿ ಕಣಿವೆಗಳಿವೆಯಾದ್ದರಿಂದ ಇಲ್ಲಿ ಅಕ್ರಮ ನಿತ್ಯಸತ್ಯ. ಒಂದು…
ಕೊರಗಜ್ಜ’ ಚಲನಚಿತ್ರದ ಚಿತ್ರಕರದ ಸಮಯ ಗೂಂಡಾಗಳ ಎಂಟ್ರಿ- ಚಿತ್ರೀಕರಣ ಸ್ಥಗಿತಗೊಳಿಸಿದ ಚಿತ್ರ ತಂಡ…!! ಸುಧೀರ್ ಅತ್ತಾರ್ ನಿರ್ದೇಶನದ ‘ಕೊರಗಜ್ಜ’ ಸಿನಿಮಾದ ಚುತ್ರಕರಣದ ವೇಳೆ ಲಾಂಗ್ ಹಿಡಿದುಕೊಂಡು ಗೂಂಡಾಗಳು ಎಂಟ್ರಿ ಕೊಟ್ಟಿದ್ದಾರೆ ಇದು ಚಿತ್ರಕರಣದ ಭಾಗವಲ್ಲ ನಿಜವಾದ ಗೂಂಡಾಗಳು ಎಂಟ್ರಿ ಕೊಟ್ಟ ಚಿತ್ರ ತಂಡಕ್ಕೆ ದಮ್ ಹಾಕಿದ್ದಾರೆ. ಖ್ಯಾತ ಬಾಲಿವುಡ್ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಮತ್ತು ಶುಭಾ ಪೂಂಜಾ ಸೇರಿದಂತೆ ಮೊದಲಾದವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಹಾಡಿನ ಚಿತ್ರಕರಣ ನೆಡೆಯುತ್ತಿತ್ತು. ಈ ವೇಳೆ ತಲ್ವಾರ್ ಹಿಡಿದುಕೊಂಡು ನುಗ್ಗಿದ ಗೂಂಡಾಗಳ ಗ್ಯಾಂಗ್…
ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳ ಸುಳಿವು ನೀಡಿದವರಿಗೆ ಎರಡು ಲಕ್ಷ ರೂಪಾಯಿ ಬಹುಮಾನ ಘೋಷಿಸಿದ ಎನ್ಐಎ ಮಂಗಳೂರು : ಬಿಜೆಪಿ ಯುವ ಮುಖಂಡ ಉತ್ಸಾಹಿ ಯುವಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಲ್ಲಿ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಇವರಿಗಾಗಿ ಸಾಕಷ್ಟು ಶೋಧ ಕಾರ್ಯ ನೆಡೆಸಿದರು ಆರೋಪಿಗಳ ಸುಳಿವು ಮಾತ್ರ ಇದುವರೆಗೂ ಸಿಕ್ಕಿಲ್ಲ . ಆರೋಪಗಳನ್ನು ಬಂಧಿಸಲು ಬೇಕೆಂದು ಹೊರಟ ಎನ್ಐಎ ತಲೆಮರೆಸಿಕೊಂಡಿರುವ ಆರೋಪಿತರ ಸುಳಿವು ನೀಡಿದವರಿಗೆ ಎರಡಯ ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಘೋಷಣೆ…