ಬೆಂಗಳೂರು ಮೆಜೆಸ್ಟಿಕ್ ಅಂಡರ್ಪಾಸ್ನಲ್ಲಿ ವೇಶ್ಯಾವಾಟಿಕೆ ದಂಧೆ. ದೃಶ್ಯ ಸೆರೆಹಿಡಿದ ವಿಕಾಸ್ ಗೌಡ ಎಂಬ ಧೈರ್ಯವಂತ ಹುಡುಗ..
ಬೆಂಗಳೂರು ಮೆಜೆಸ್ಟಿಕ್ ಅಂಡರ್ಪಾಸ್ನಲ್ಲಿ ವೇಶ್ಯಾವಾಟಿಕೆ ದಂಧೆ !! ದೃಶ್ಯ ಸೆರೆಹಿಡಿದ ವಿಕಾಸ್ ಗೌಡ ಎಂಬ ಧೈರ್ಯವಂತ ಹುಡುಗ

ಬೆಂಗಳೂರು ಮೆಜೆಸ್ಟಿಕ್ ಅಂಡರ್ಪಾಸ್ನಲ್ಲಿ ವೇಶ್ಯಾವಾಟಿಕೆ ದಂಧೆ !! ದೃಶ್ಯ ಸೆರೆಹಿಡಿದ ವಿಕಾಸ್ ಗೌಡ ಎಂಬ ಧೈರ್ಯವಂತ ಹುಡುಗ
ಶರಾವತಿ ಮುಳುಗಡೆ ಸಂತ್ರಸ್ತರ ಅರಣ್ಯ ಹಕ್ಕು ಮತ್ತು ಕಂದಾಯ ಭೂಮಿ ಹಕ್ಕು ಮತ್ತು ಕಂದಾಯ ಭೂಮಿ ಹಕ್ಕು ಕಾನೂನು ಸಮಸ್ಯೆಗಳ ಕುರಿತು ಚರ್ಚಿಸಿದ ಸಚಿವ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಶರಾವತಿ ಮುಳುಗಡೆ ಸಂತ್ರಸ್ತರ ಅರಣ್ಯ ಹಕ್ಕು ಮತ್ತು ಕಂದಾಯ ಭೂಮಿ ಹಕ್ಕು ಸಮಸ್ಯೆಗಳ ಕುರಿತು ಕಾನೂನಿನ ತೊಡಕು ನಿವಾರಣೆ ಬಗ್ಗೆ ಬೆಂಗಳೂರಿನಲ್ಲಿ ಆಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರ ಜೊತೆ ಚರ್ಚೆ ನಡೆಸಿದ ಜಿಲ್ಲಾ ಉಸ್ತವಾರಿ ಸಚಿವರು ಮಧು ಬಂಗಾರಪ್ಪ…
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ ಹಾಗೂ ನಾಗರಿಕ ಸೇವೆಗಳನ್ನು ಚುರುಕಾಗಿಸುವ ಉದ್ದೇಶದಿಂದ ರಾಜ್ಯ ಸರಕಾರ ಅಭಿವೃದ್ಧಿಪಡಿಸಿರುವ ಪಂಚತಂತ್ರ 2.0 ತಂತ್ರಾಂಶಕ್ಕೆ ಆರಂಭದಲ್ಲೇ ತಾಂತ್ರಿಕ ದೋಷ ಎದುರಾಗಿದೆ
ಅನೈತಿಕ ಸಂಬಂಧದ ಅನುಮಾನಕ್ಕೆ ಹದಿನೇಳರ ಬಾಲಕನ ಹತ್ಯೆ !! ಪ್ರಕರಣದ ದಿಕ್ಕು ತಪ್ಪಿಸಲು ಹಂತಕನ ಪ್ಲಾನ್ ಏನು? ಹದಿನೇಳು ವರ್ಷದ ಶಾಲಾ ಬಾಲಕನನ್ನು ಆತನ ಶಿಕ್ಷಕಿಯೊಬ್ಬಳ ಗೆಳೆಯನೊಬ್ಬ ಕೊಲೆ ಮಾಡಿರುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನೆಡೆದಿದೆ. ಈ ಒಂದು ಕೃತ್ಯವು ಅಪಹರಣದ ಪ್ರಕರಣದಂತೆ ಕಾಣಬೇಕು ಎಂಬ ದುರುದ್ದೇಶದಿಂದ ಆರೋಪಿಯು ಹತ್ಯೆಯಾದ ಬಾಲಕನ ಮನೆಗೆ ಬೆದರಿಕೆ ಪತ್ರವನ್ನೂ ಕಳಿಸಿದ್ದ ಎನ್ನಲಾಗಿದೆ. ಆರೋಪಿ ಪ್ರಭಾತ್ ಶುಕ್ಲಾ ನಿವಾಸದಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯ ಶವ ಕೊಲೆಯಾದ ಸ್ಥಿತಿಯಲ್ಲಿ…
ತೀರ್ಥಹಳ್ಳಿಯ ಒಡಲಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯ ಸದ್ದು : ಬಂಡೆಯ ಮೇಲೆ ಬಿತ್ತು ರೌಡಿಗಳ ಹೆಜ್ಜೆ ಗುರುತು, ಗಣಿ ಸಂಪತ್ತನ್ನು ರಕ್ಷಿಸ ಬೇಕಾದ ಭೂ ಮತ್ತು ಗಣಿಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ನಿತ್ಯ ಭೂರಿ ಭೋಜನ!!
BREAKING NEWS ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಮಾಜಿ ಸಚಿವ ಕಿಮ್ಮನೆ ರತ್ನಾಕರ್ಗೆ ನಿಗಮ ಮಂಡಳಿಯಲ್ಲಿ ಸ್ಥಾನ!? ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರಾಮಾಣಿಕ ರಾಜಕಾರಣಿ ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ಅವರಿಗೆ ನಿಗಮ ಮಂಡಳಿಯೊಂದರ ಅಧ್ಯಕ್ಷ ಸ್ಥಾನ ನೀಡಲು ಮುಖ್ಯಮಂತ್ರಿ ಹಾಗೂ ಉಪ ಮುಖ್ಯ ಮಂತ್ರಿ ಚಿಂತನೆ ನಡೆಸಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿಬರುತ್ತಿದೆ . ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 231 ಸ್ಥಾನದಲ್ಲಿ ಗೆದ್ದು ಬಹುಮತವನ್ನು ಹೊಂದಿ ಅಧಿಕಾರಕ್ಕೆ ಬಂದಿದ್ದರೂ ಗದ್ದೆ ಗೆಲ್ಲುತ್ತೇವೆ ಎಂದು ಬಲವಾಗಿ ನಂಬಿದ್ದ ತೀರ್ಥಹಳ್ಳಿ…