Headlines

Ashwa Surya

ರೇಣುಗೌಡರ ಸಾರಥ್ಯದ ಅಂತರರಾಷ್ಟ್ರೀಯ ಮಟ್ಟದ ಬೆಂಗಳೂರು ಫ್ರೆಂಡ್ಸ್ ಟ್ರೋಫಿ ಮುಡಿಗೆರಿಸಿಕೊಂಡ ಛತ್ತೀಸ್ಗಢದ ಬಾಲಾಜಿ‌ ನಾನು ತಂಡ.!, ದ್ವೀತಿಯ ಬಹುಮಾನಕ್ಕೆ ತೃಪ್ತಿ ಪಟ್ಟ ಶ್ರೀಲಂಕಾದ ವೀನುಸ್ ಬೋಲೋಗ್ನೋ ತಂಡ

ರೇಣುಗೌಡರ ಸಾರಥ್ಯದ ಅಂತರರಾಷ್ಟ್ರೀಯ ಮಟ್ಟದ ಬೆಂಗಳೂರು ಫ್ರೆಂಡ್ಸ್ ಟ್ರೋಫಿ ಮುಡಿಗೆರಿಸಿಕೊಂಡ ಛತ್ತೀಸ್ಗಢದ ಬಾಲಾಜಿ‌ ನಾನು ತಂಡ.!, ದ್ವೀತಿಯ ಬಹುಮಾನಕ್ಕೆ ತೃಪ್ತಿ ಪಟ್ಟ ಶ್ರೀಲಂಕಾದ ವೀನುಸ್ ಬೋಲೋಗ್ನೋ ತಂಡ ASHWASURYA/SHIVAMOGGA ✍️ SUDHIR VIDHATA ಅಶ್ವಸೂರ್ಯ/ಶಿವಮೊಗ್ಗ: ಲೋಕಸಭಾ ಚುನಾವಣೆಯ ನೀತಿಸಂಹಿತೆ ಜಾರಿಯ ನಡುವೆಯು ಯಾವುದೇ ಆತಂಕವಿಲ್ಲದೆ ರೇಣುಗೌಡರ ಸಾರಥ್ಯದಲ್ಲಿ ನಾಲ್ಕು ದಿನಗಳ ಕಾಲ ಪಿಣ್ಯಾದ ಎರಡನೇ ಹಂತದಲ್ಲಿರುವ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನೆಡೆಯಿತು ಅಂತರಾಷ್ಟ್ರೀಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ.ಶ್ರೀಲಂಕಾದ ಎರಡು ಪ್ರತಿಷ್ಠಿತ ತಂಡಗಳ ಜೋತೆಗೆ ಹೊರ ರಾಜ್ಯದ…

Read More

ಕರ್ನಾಟಕದ ಅಷ್ಟೂ ಕ್ಷೇತ್ರದಲ್ಲಿ ಎಲ್ಲಿಯೂ ಬಿಜೆಪಿಯ ಗಾಳಿ ಇಲ್ಲ , ಸಂಪೂರ್ಣ ಕಾಂಗ್ರೆಸ್ ವಾತಾವರಣವಿದೆ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಕರ್ನಾಟಕದ ಅಷ್ಟೂ ಕ್ಷೇತ್ರದಲ್ಲಿ ಎಲ್ಲಿಯೂ ಬಿಜೆಪಿಯ ಗಾಳಿ ಇಲ್ಲ , ಸಂಪೂರ್ಣ ಕಾಂಗ್ರೆಸ್ ವಾತಾವರಣವಿದೆ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ASHWASURYA/SHIVAMOGGA ✍️ ಸುಧೀರ್ ವಿಧಾತ ಅಶ್ವಸೂರ್ಯ/ಶಿವಮೊಗ್ಗ; ಕರ್ನಾಟಕದಲ್ಲಿ ಎಲ್ಲಿಯೂ ಬಿಜೆಪಿ ಅಲೆಯಿಲ್ಲ ಸಂಪೂರ್ಣ ಕಾಂಗ್ರೆಸ್ ಮಯವಾಗಿವದೆ ಎಂದು ಉಪ ಮುಖ್ಯಮಂತ್ರಿ  ಡಿ.ಕೆ.ಶಿವಕುಮಾರ್ ಇಂದು ಗೋಕರ್ಣದಲ್ಲಿ ಹೇಳಿದ್ದಾರೆ. ಬಿಜೆಪಿಯಲ್ಲಿ ಈಗ ಸಿದ್ದಾಂತಕ್ಕೆ ಬೆಲೆಯಿಲ್ಲ. ಪಕ್ಷ ಕಟ್ಟಿ, ಬೆಳೆಸಿ, ಪಕ್ಷಕ್ಕಾಗಿ ದುಡಿದವರು ಈಗ ಮನೆಯಲ್ಲಿದ್ದಾರೆ. ಪಕ್ಷಕ್ಕೆ ಅವರು ಬೇಕಾಗಿಲ್ಲ. ಸಿದ್ದಾಂ ತ ಇಲ್ಲದ ಹೊರಗಿನಿಂದ ಬಂದವರೇ ಈಗ ಬಿಜೆಪಿಯಲ್ಲಿ ಆಳುವವರಾಗಿದಗದಾರೆಂದು ಉಪ…

Read More

ಶಿವರಾಜ್ ಕುಮಾರ್ ಸಿನಿಮಾಗಳಿಗೆ ನಿರ್ಬಂಧ ಹೇರಲು ಸಾಧ್ಯವಿಲ್ಲ : ಚುನಾವಣಾ ಆಯೋಗ

ಶಿವರಾಜ್ ಕುಮಾರ್ ಸಿನಿಮಾಗಳಿಗೆ ನಿರ್ಬಂಧ ಹೇರಲು ಸಾಧ್ಯವಿಲ್ಲ : ಚುನಾವಣಾ ಆಯೋಗ ASHWASURYA/SHIVAMOGGA ✍️ ಸುಧೀರ್ ವಿಧಾತ ಅಶ್ವಸೂರ್ಯ/ಶಿವಮೊಗ್ಗ: ಗೀತಾ ಶಿವರಾಜ್ ಕುಮಾರ್ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದು ಚುನಾವಣೆಯ ಕಣದಲ್ಲಿದ್ದಾರೆ.ಇವರ ಪತಿ ಜನಪ್ರಿಯ ಚಿತ್ರನಟರಾಗಿರುವ ಶಿವರಾಜ್ ಕುಮಾರ್ ಅವರು ಪತ್ನಿ ಪರವಾಗಿ ನಿರಂತರವಾಗಿ ಪ್ರಚಾರದ ಕಣದಲ್ಲಿದ್ದಾರೆ. ಅವರು ಪ್ರಭಾವಿ ವ್ಯಕ್ತಿ ಆಗಿರುವುದರಿಂದ ಅವರು ನಟಿಸಿದ ಸಿನಿಮಾ, ಜಾಹೀರಾತುಗಳ ಮೇಲೆ ನಿರ್ಬಂಧ ಹೇರುವಂತೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಕೆ ಆಗಿತ್ತು. ಸಿನಿಮಾಗಳ ಮೇಲೆ…

Read More

ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಗಳ ಪತ್ರಿಕಾಗೋಷ್ಠಿ ; ಎಸ್ ಪಿ ದಿನೇಶ್ ಮತ್ತು ರಂಗಸ್ವಾಮಿ ಗೌಡ

.ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಗಳ ಜಂಟಿ ಪತ್ರಿಕಾಗೋಷ್ಠಿ ; ಎಸ್ ಪಿ ದಿನೇಶ್ ಮತ್ತು ರಂಗಸ್ವಾಮಿ ಗೌಡ ASHWASURYA/SHIVAMOGGA ✍️ ಸುಧೀರ್ ವಿಧಾತ ಎಸ್.ಪಿ.ದಿನೇಶ್, ಉಪಾಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ, ನೈರುತ್ಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ಮತ್ತೊಬ್ಬ ನೈರುತ್ಯ ಪದವೀಧರರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ರಂಗಸ್ವಾಮಿ ಗೌಡ ಅಶ್ವಸೂರ್ಯ/ಶಿವಮೊಗ್ಗ; ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಘೋಷಣೆಯಾಗಿದೆ. ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡಿದ್ದೇನೆ. ಪಕ್ಷದ ಅಭ್ಯರ್ಥಿ ಬದಲಾಯಿಸಬೇಕು. ಹೆಸರನ್ನು ಮರು ಪರಿಶೀಲಿಸಬೇಕು.ನನ್ನ ಓಟು…

Read More

ರಾಜಧಾನಿಯಲ್ಲೊಂದು ವಿಚಿತ್ರ ಘಟನೆ ; ಹೆಂಡತಿಯ ಟಾರ್ಚರ್ ತಾಳಲಾರದೆ ಗಂಡ ಆತ್ಮಹತ್ಯೆಗೆ ಶರಣು.!! ಸಾಯುವ ಮುನ್ನ ಗೋಡೆಯ ಮೇಲೆ ಬರೆದಿದ್ದ ಕೋನೆಯ ಸಾಲು.!!

ರಾಜಧಾನಿಯಲ್ಲೊಂದು ವಿಚಿತ್ರ ಘಟನೆ ; ಹೆಂಡತಿಯ ಟಾರ್ಚರ್ ತಾಳಲಾರದೆ ಗಂಡ ಆತ್ಮಹತ್ಯೆ.!! ಸಾಯುವ ಮುನ್ನ ಗೋಡೆಯ ಮೇಲೆ ಬರೆದಿದ್ದ ಕೋನೆಯ ಸಾಲು.!! ASHWASURYA/SHIVAMOGGA ✍️ ಸುಧೀರ್ ವಿಧಾತ ಅಶ್ವಸೂರ್ಯ/ಶಿವಮೊಗ್ಗ; ಸಾಯುವ ಮುನ್ನ ಗೋಡೆಯ ಮೇಲೆ ತನ್ನ ಸಾವಿಗೆ ಪತ್ನಿ ಹಾಗೂ ಆಕೆಯ ಕುಟುಂಬಸ್ಥರೇ ಕಾರಣ ಎಂದು ಸಾಯುವ ಮುನ್ನ ಡೆತ್ ನೋಟ್ ಬರೆದಿದ್ದಾರೆ. ಮೃತ ಸೈಯದ್ ಅಕ್ಮಲ್ ಅನ್ಸರ್ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಟೆಕ್ಕಿಯಾಗಿದ್ದರು.ಅದರೂ ಅವರಿಗೆ ಮನೆಯಲ್ಲಿ ನೆಮ್ಮದಿ ಇರಲಿಲ್ಲ ಹೆಂಡತಿ ಮತ್ತು ಆಕೆಯ ಕುಟುಂಬಸ್ಥರು ಹಣಕ್ಕಾಗಿ ಬೇಡಿಕೆ…

Read More

ಐಪಿಎಲ್ ಬೆಟ್ಟಿಂಗ್ ಚಟಕ್ಕೆ ಬಿದ್ದ ಪತಿ! ಒಂದೂವರೆ ಕೋಟಿ ಸಾಲ.! ಸಾಲ ಕೊಟ್ಟವರ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ..!?

ಐಪಿಎಲ್ ಬೆಟ್ಟಿಂಗ್ ಚಟಕ್ಕೆ ಬಿದ್ದ ಪತಿ! ಒಂದೂವರೆ ಕೋಟಿ ಸಾಲ.! ಸಾಲ ಕೊಟ್ಟವರ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ..!? ಅಶ್ವಸೂರ್ಯ/ಶಿವಮೊಗ್ಗ ; ಐಪಿಎಲ್ ಬೆಟ್ಟಿಂಗ್ ನಲ್ಲಿ ಪತಿ ಒಂದೂವರೆ ಕೋಟಿ ರೂಪಾಯಿ ಕಳೆದು ಕೊಂಡು ಸಾಲದ ಸುಳಿಗೆ ಸಿಲುಕಿದ್ದಾನೆ.ಸಾಲ ಕೊಟ್ಟವರ ನಿತ್ಯ ಕಿರುಕುಳಕ್ಕೆ ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.! ಕೋಟೆ ನಾಡು ಚಿತ್ರದುರ್ಗದ ನಿವಾಸಿ ದರ್ಶನ್ ಬಾಬುಗೆ ಐಪಿಎಲ್ ಬೆಟ್ಟಿಂಗ್ ಆಡುವ ಚಟ ಅದಕ್ಕಾ ಕೋಟಿ ಗಟ್ಟಲೆ ಸಾಲಮಾಡಿಕೊಂಡಿದ್ದನಂತೆ.!? ಅವರ ಪತ್ನಿ ರಂಜಿತಾ (23) ಪತಿಗೆ ಹಣ ಕೊಟ್ಟವರ…

Read More
Optimized by Optimole
error: Content is protected !!