Headlines

Ashwa Surya

ಶಿವಮೊಗ್ಗ : ನವೆಂಬರ್‌ 07 ರಿಂದ 10ನೇ ತಾರೀಖಿನ ವರೆಗೆ ಶಿವಮೊಗ್ಗದಲ್ಲಿ ಕೃಷಿ ಮೇಳ : ಡಾ.ಆರ್.ಸಿ.ಜಗದೀಶ್.

ಶಿವಮೊಗ್ಗ : ನವೆಂಬರ್‌ 07 ರಿಂದ 10ನೇ ತಾರೀಖಿನ ವರೆಗೆ ಶಿವಮೊಗ್ಗದಲ್ಲಿ ಕೃಷಿ ಮೇಳ : ಡಾ.ಆರ್.ಸಿ. ಜಗದೀಶ್. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ ಎಂಬ ಘೋಷವಾಕ್ಯದಡಿ ನವೆಂಬರ್‌ 07ರಿಂದ 10ನೇ ತಾರೀಖಿನ ವರೆಗೆ ನವುಲೆಯ ಕೃಷಿ ವಿವಿ ಆವರಣದಲ್ಲಿ ಕೃಷಿ ಮತ್ತು ತೋಟಗಾರಿಕೆ ಮೇಳವನ್ನು ಆಯೋಜಿಸಲಾಗಿದೆ ಎಂದು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಆರ್.ಸಿ.ಜಗದೀಶ್‌ ಅವರು ಹೇಳಿದರು.ಅವರು ಇಂದು ಕೃಷಿ ವಿವಿ ಸಭಾಂಗಣದಲ್ಲಿ…

Read More

ಬೆಂಗಳೂರು : ದರ್ಶನ್ ಮೂವೀ “ಡೆವಿಲ್​​‌”ನಲ್ಲಿ ಗಿಲ್ಲಿ ನಟನ “ಡೆವಿಲ್” ಲುಕ್..!

ಬೆಂಗಳೂರು : ದರ್ಶನ್ ಮೂವೀ “ಡೆವಿಲ್​​‌”ನಲ್ಲಿ ಗಿಲ್ಲಿ ನಟನ “ಡೆವಿಲ್” ಲುಕ್..! news.ashwasurya.in ಅಶ್ವಸೂರ್ಯ/ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಪರ್ಧಿಗಳಲ್ಲಿ ಗಿಲ್ಲಿ ನಟ ಕೂಡ ಒಬ್ಬರು ಈಗಾಗಲೇ ಬಿಗ್‌ ಬಾಸ್‌ ನಿಂದ ಮತ್ತಷ್ಟು ಕನ್ನಡಿಗರ ಮನಸ್ಸು ಕದ್ದಿರುವ ಗಿಲ್ಲಿನಟ ದರ್ಶನ್ ಅಭಿನಯದ ಡೆವಿಲ್ ಮೂವೀಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಡಿಸೆಂಬರ್ 12ರಂದು ಸಿನಿಮಾ ಬಿಡುಗಡೆಯಾಗಲಿದೆ.ಬಿಗ್​ಬಾಸ್ ಸೀಸನ್ 12ರಲ್ಲಿ ಟಾಪ್ ಸ್ಪರ್ಧಿಯಾಗಿರೋ ಗಿಲ್ಲಿ ನಟ (Gilli Nata) ಡೆವಿಲ್ ಸಿನಿಮಾದಲ್ಲಿ (Devil Movie) ನಟಿಸಿದ್ದಾರೆ…

Read More

SHOCKING NEWS : ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಹೋದರಿಯರ ದುರಂತ ಸಾವು : ಮುಗಿಲು ಮುಟ್ಟಿದ ಪೋಷಕರ ಆಕ್ರಂದನ.!

SHOCKING NEWS : ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಹೋದರಿಯರ ದುರಂತ ಸಾವು : ಮುಗಿಲು ಮುಟ್ಟಿದ ಪೋಷಕರ ಆಕ್ರಂದನ.! news.ashwasurya.in ಅಶ್ವಸೂರ್ಯ/ತೆಲಂಗಾಣ : ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಮಂಡಲದಲ್ಲಿ ನಡೆದ ರಸ್ತೆ ಅಪಘಾತದಲ್ಲಿ.. ತಂದೂರು ಪಟ್ಟಣದ ಗಾಂಧಿನಗರ ಪ್ರದೇಶದ ನಿವಾಸಿ ಎಲ್ಲಯ್ಯ ಗೌಡ್ ತನ್ನ ಮೂವರು ಮಕ್ಕಳನ್ನು ಕಳೆದುಕೊಂಡು ದಿಕ್ಕೆ ತೋಚದವರಂತಾಗಿದ್ದಾರೆ.!ಈ ಅಪಘಾತದಲ್ಲಿ ದುರಂತ ಅಂತ್ಯಕಂಡ ಸಹೋದರಿಯರಾದ ತನುಷಾ, ಸಾಯಿ ಪ್ರಿಯಾ ಮತ್ತು ನಂದಿನಿ ಎಂದು ತಿಳಿದುಬಂದಿದೆ. ತನ್ನ ಮೂವರು ಮಕ್ಕಳು ಇನ್ನಿಲ್ಲ ಎಂದು ತಿಳಿದ…

Read More

ಬೆಂಗಳೂರು : 180 ಸ್ಥಳೀಯ ಸಂಸ್ಥೆ ಚುನಾವಣೆ ಸದ್ಯಕ್ಕೆ ಕಷ್ಟ: ಮೀಸಲಾತಿ ನಿಗದಿಗೆ 150 ದಿನ ಅಗತ್ಯ ಎಂದು ಹೈಕೋರ್ಟಿಗೆ ಸರ್ಕಾರ ಮಾಹಿತಿ.

ಬೆಂಗಳೂರು : 180 ಸ್ಥಳೀಯ ಸಂಸ್ಥೆ ಚುನಾವಣೆ ಸದ್ಯಕ್ಕೆ ಕಷ್ಟ: ಮೀಸಲಾತಿ ನಿಗದಿಗೆ 150 ದಿನ ಅಗತ್ಯ ಎಂದು ಹೈಕೋರ್ಟಿಗೆ ಸರ್ಕಾರ ಮಾಹಿತಿ. news.ashwasurya.in ಅಶ್ವಸೂರ್ಯ/ಬೆಂಗಳೂರು: ಈ ತಿಂಗಳಾಂತ್ಯಕ್ಕೆ ಅವಧಿ ಪೂರ್ಣಗೊಳ್ಳಲಿರುವ ರಾಜ್ಯದ 180 ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ವಾರು ಮೀಸಲಾತಿ ಅಂತಿಮ ಅಧಿಸೂಚನೆ ಹೊರಡಿಸಲು ಕನಿಷ್ಠ 150 ದಿನಗಳಾದರೂ ಬೇಕಾಗುತ್ತದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ತಿಳಿಸಿದೆ.ಎರಡನೇ ಅವಧಿಗೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸಲು ವಿಳಂಬವಾದ ಹಿನ್ನೆಲೆಯಲ್ಲಿ 16 ತಿಂಗಳ ಕಾಲ…

Read More

ಶಿವಮೊಗ್ಗ ಜಿಲ್ಲೆಯ ಪೋಲಿಸ್ ನಿರೀಕ್ಷಕರ ಮೇಲ್ಪಟ್ಟ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದ ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರಾದ (ಡಿಜಿಪಿ) ಎಂ ಎ ಸಲೀಂ, ಐಪಿಎಸ್.

ಶಿವಮೊಗ್ಗ ಜಿಲ್ಲೆಯ ಪೋಲಿಸ್ ನಿರೀಕ್ಷಕರ ಮೇಲ್ಪಟ್ಟ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದ ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರಾದ (ಡಿಜಿಪಿ) ಎಂ ಎ ಸಲೀಂ, ಐಪಿಎಸ್. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ನ,2 ರಂದು ಎಂ ಎ ಸಲೀಂ ಐಪಿಎಸ್ ಮಾನ್ಯ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರು ಹಾಗೂ ಮುಖ್ಯಸ್ಥರು ಕರ್ನಾಟಕ ರಾಜ್ಯ ಪೊಲೀಸ್ ಪಡೆ ಬೆಂಗಳೂರು ರವರು ಶಿವಮೊಗ್ಗ ನಗರಕ್ಕೆ ಭೇಟಿ ನೀಡಿದ್ದರು, ಶಿವಮೊಗ್ಗ ನಗರದ ಡಿ ಎ ಆರ್ ಪೊಲೀಸ್ ಸಭಾಂಗಣದ ಆವರಣದಲ್ಲಿ ಪೊಲೀಸ್…

Read More

ಬೆಂಗಳೂರು : ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ವಿಚ್ಛೇದಿತ ಮಹಿಳೆಯನ್ನು 6 ಬಾರಿ ಚಾಕುವಿನಿಂದ ಇರಿದು ಕೊಂದ ಪ್ರಿಯಕರ.

ಬೆಂಗಳೂರಿನ ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ವಿಚ್ಛೇದಿತ ಮಹಿಳೆಯನ್ನು ಆಕೆಯ ಪ್ರಿಯಕರ ಚಾಕುವಿನಿಂದ ಇರಿದು ಕೊಂದಿದ್ದಾನೆ. ಕೊಂದವನು ಕುಟ್ಟಿ ಎಂದು ಗುರುತಿಸಲಾಗಿದೆ ಮತ್ತು ಅವನನ್ನು ಪೊಲೀಸರು ಬಂಧಿಸಿದ್ದಾರೆ. ಮೃತರನ್ನು ರೇಣುಕಾ ಎಂದು ಗುರುತಿಸಲಾಗಿದೆ.ಘಟನೆ: ಕೆ.ಜಿ.ಹಳ್ಳಿಯ ಪಿಳ್ಳಣ್ಣ ಗಾರ್ಡನ್ ಬಳಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ರೇಣುಕಾಳನ್ನು ಕುಟ್ಟಿ ಅಲ್ಲಿಯೇ ಮಾತನಾಡುವ ನೆಪದಲ್ಲಿ ಕರೆದುಕೊಂಡು ಹೋಗಿ, ಜಗಳದ ನಂತರ ಚಾಕುವಿನಿಂದ ಆರು ಬಾರಿ ಇರಿದು ಕೊಲೆ ಮಾಡಿದ್ದಾನೆ.ಆರೋಪಿ: ಕುಟ್ಟಿ ಎಂಬುವನು ಆರೋಪಿಯಾಗಿದ್ದು, ಪೊಲೀಸರು ಅವನನ್ನು ಬಂಧಿಸಿದ್ದಾರೆ.ಮೃತರ…

Read More
Optimized by Optimole
error: Content is protected !!