ಸುರತ್ಕಲ್ : ಮನೆಗೆ ಬರುತ್ತೇನೆ ಎಂದು ಮಗಳು ಹುಡುಗನ ಜೊತೆ ಮಾತನಾಡಿದ ಬಳಿಕ ಮುಚ್ಚಳಿಕೆಯನ್ನು ಹರಿದು ಹಾಕಿದ್ದಾಳೆ – ಮಗಳಿಗಾಗಿ ಕಣ್ಣೀರುಡುತ್ತಿರುವ ಪೋಷಕರು.
ಸುರತ್ಕಲ್ : ಮನೆಗೆ ಬರುತ್ತೇನೆ ಎಂದು ಮಗಳು ಹುಡುಗನ ಜೊತೆ ಮಾತನಾಡಿದ ಬಳಿಕ ಮುಚ್ಚಳಿಕೆಯನ್ನು ಹರಿದು ಹಾಕಿದ್ದಾಳೆ – ಮಗಳಿಗಾಗಿ ಕಣ್ಣೀರುಡುತ್ತಿರುವ ಪೋಷಕರು. news.ashwasurya.in ಅಶ್ವಸೂರ್ಯ/ಮಂಗಳೂರು : ಪ್ರತಿ ಕ್ಷಣವೂ ತಾವು ಮಗಳಿಗಾಗಿ ಎಲ್ಲವನ್ನೂ ಧಾರೆರ ಎರೆದು ಕಷ್ಟಪಟ್ಟು ಮುದ್ದಾಗಿ ಸಾಕಿ ಓದಿಸಿದ ಮಗಳು ಇದೀಗ ಅನ್ಯಕೋಮಿನ ಯುವಕನ ಜೊತೆಗೆ ಓಡಿ ಹೋಗಿದ್ದಾಳೆ. ಅಲ್ಲದೆ ರಿಜಿಸ್ಟರ್ ಮದುವೆ ಕೂಡ ಆಗಿದ್ದು, ಇತ್ತ ಹೆತ್ತ ತಂದೆತಾಯಿ ಮಗಳಿಗಾಗಿ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ.ಮೂಲತಃ ಕಾಸರಗೋಡು ಜಿಲ್ಲೆಯ ಸದ್ಯ ಸುರತ್ಕಲ್…
