Headlines

Ashwa Surya

ಮೂಡುಬಿದಿರೆ : ಗಂಡನನ್ನು ಬಂಧಿಸಿ ಆತನ ಹೆಂಡತಿಗೆ ಮೂಡುಬಿದಿರೆ ಪೊಲೀಸ್‌ ಇನ್ಸ್‌ಪೆಕ್ಟರ್‌‌ ನಿಂದ ಲೈಂಗಿಕ ಕಿರುಕುಳದ ಆರೋಪ.!

ಮೂಡುಬಿದಿರೆ : ಗಂಡನನ್ನು ಬಂಧಿಸಿ ಆತನ ಹೆಂಡತಿಗೆ ಮೂಡುಬಿದಿರೆ ಪೊಲೀಸ್‌ ಇನ್ಸ್‌ಪೆಕ್ಟರ್‌‌ ನಿಂದ ಲೈಂಗಿಕ ಕಿರುಕುಳದ ಆರೋಪ.! news.ashwasurya.in ಅಶ್ವಸೂರ್ಯ/ದಕ್ಷಿಣ ಕನ್ನಡ : ಯಾಕೊ ಇತ್ತೀಚೆಗೆ ರಾಜ್ಯ ಪೊಲೀಸ್ ಇಲಾಖೆಯೇ ತಲೆತಗ್ಗಿಸುವಂತಹ ಪ್ರಕರಣಗಳ ಸಂಖ್ಯೆ ಮಿತಿ ಮೀರಿದೆ ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.! ಮಹಿಳೆಯೊಬ್ಬರ ಗಂಡನ ವಿರುದ್ಧ ಸುಳ್ಳು ದಾಖಲಿಸಿಕೊಂಡು ಬಳಿಕ ತಾನು ಹೇಳಿದಂತೆ ಕೇಳದಿದ್ದರೆ ನಿನ್ನ ಗಂಡ ಬಿಡುಗಡೆ ಆಗುವುದಿಲ್ಲ ಎಂದು ಬೆದರಿಕೆ ಹಾಕಿ, ಲೈಂಗಿಕ ಕಿರುಕುಳ ನೀಡಿರುವ ಆರೋಪ…

Read More

ಬೆಂಗಳೂರು: ಹಫ್ತಾ ಕೊಡದ ಕಾರಣಕ್ಕೆ ವ್ಯಕ್ತಿಯೊಬ್ಬನು ಬ್ಯಾಟ್‌ನಿಂದ ಹೊಡೆದು ಕೊಂದ ರೌಡಿಗಳು.! ಮಕ್ಕಳ ಎದುರೇ ಪ್ರಾಣಬಿಟ್ಟ ವ್ಯಕ್ತಿ.

ಬೆಂಗಳೂರು: ಹಫ್ತಾ ಕೊಡದ ಕಾರಣಕ್ಕೆ ವ್ಯಕ್ತಿಯೊಬ್ಬನು ಬ್ಯಾಟ್‌ನಿಂದ ಹೊಡೆದು ಕೊಂದ ರೌಡಿಗಳು.! ಮಕ್ಕಳ ಎದುರೇ ಪ್ರಾಣಬಿಟ್ಟ ವ್ಯಕ್ತಿ. news.ashwasurya.in ಅಶ್ವಸೂರ್ಯ/ಬೆಂಗಳೂರು : ಬೆಂಗಳೂರಿನಲ್ಲಿ ಹಫ್ತಾ ನೀಡದಿದ್ದಕ್ಕೆ ಗ್ಯಾರೇಜ್ ನಡೆಸುತ್ತಿದ್ದ ಮುಸ್ಲಿಂ ವ್ಯಕ್ತಿಯನ್ನು ಬ್ಯಾಟ್ ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಲ್ಸನ್ ಗಾರ್ಡನ್ ಏರಿಯಾದ ಬಡಾ ಮಖಾನ್ ಬಳಿ ನಡೆದಿದೆ. ಬಡಾ ಮಖಾನ್ ಬಳಿ ಗ್ಯಾರೇಜ್ ನಡೆಸುತ್ತಿದ್ದ ರಶೀದ್ ಪಾಷಾ ಇತ್ತೀಚೆಗಷ್ಟೇ ಅಂಗಡಿಯ ಮೇಲ್ಭಾಗದಲ್ಲಿ ಮೋಲ್ಡ್ ಹಾಕಿಸಿದ್ದನು. ಹೀಗಾಗಿ ಕೆಲ ಪುಡಿ ರೌಡಿಗಳು 50 ಸಾವಿರ…

Read More

ಸುಳ್ಯ: ಹೆಚ್ಚು ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಯುವಕನಿಗೆ “ವಿಶಿಷ್ಟ ಶಿಕ್ಷೆ” ನೀಡಿದ ನ್ಯಾಯಲಯ.

ಸುಳ್ಯ: ಹೆಚ್ಚು ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಯುವಕನಿಗೆ “ವಿಶಿಷ್ಟ ಶಿಕ್ಷೆ” ನೀಡಿದ ನ್ಯಾಯಲಯ. news.ashwasurya.in ಅಶ್ವಸೂರ್ಯ/ಸುಳ್ಯ: ಸಂಚಾರ ನಿಯಮಗಳನ್ನು ಪದೆ ಪದೇ ಉಲ್ಲಂಘಿಸುವವರಿಗೆ ದಂಡ ಪಾವತಿಸುವುದು ಸುಲಭದ ಕೆಲಸವಾಗಿಬಿಟ್ಟಿದೆ. ಆದರೆ, ಸುಳ್ಯದ ನ್ಯಾಯಾಲಯವು ಸಂಚಾರ ನಿಯಮ ಪದೇ ಪದೇ ಉಲ್ಲಂಘಿಸಿದ ಯುವಕನಿಗೆ ದಂಡದ ಜೊತೆ ಸಮುದಾಯ ಸೇವೆ ಮಾಡುವಂತೆ ಅಪರೂಪದ ಶಿಕ್ಷೆ ವಿಧಿಸಿ ಆದೇಶಿಸಿದೆ.ಸುಳ್ಯ ನಿವಾಸಿ ರಕ್ಷಿತ್ ಎಂಬಾತ ಹಲವು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದ. ಈತನ ವಿರುದ್ಧ ಸುಳ್ಯ ಪೊಲೀಸ್ ಉಪ ನಿರೀಕ್ಷಕ…

Read More

ಬೆಂಗಳೂರು: ಸಂತ್ರಸ್ತೆಯರನ್ನೇ ಆರೋಪಿಗಳನ್ನಾಗಿ ಮಾಡಬೇಡಿ, ಶಿವಮೊಗ್ಗ ಮೂಲದ ಮಹಿಳೆ ಮೇಲಿನ ವೇಶ್ಯಾವಾಟಿಕೆ‌ ಪ್ರಕರಣ ರದ್ದುಪಡಿಸಿ ಹೈಕೋರ್ಟ್ ಆದೇಶ.

ಬೆಂಗಳೂರು: ಸಂತ್ರಸ್ತೆಯರನ್ನೇ ಆರೋಪಿಗಳನ್ನಾಗಿ ಮಾಡಬೇಡಿ, ಶಿವಮೊಗ್ಗ ಮೂಲದ ಮಹಿಳೆ ಮೇಲಿನ ವೇಶ್ಯಾವಾಟಿಕೆ‌ ಪ್ರಕರಣ ರದ್ದುಪಡಿಸಿ ಹೈಕೋರ್ಟ್ ಆದೇಶ. news.ashwasurya.in ಅಶ್ವಸೂರ್ಯ/ಬೆಂಗಳೂರು: ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಪತ್ತೆಯಾಗುವ ಸಂತ್ರಸ್ತ ಮಹಿಳೆಯರನ್ನೇ ಆರೋಪಿಗಳೆಂದು ಪರಿಗಣಿಸಿ ಪ್ರಕರಣ ದಾಖಲಿಸಬಾರದು. ನೈತಿಕ ಪೊಲೀಸ್ ಗಿರಿ ರೀತಿಯಲ್ಲಿ ಸಂತ್ರಸ್ತೆಯರನ್ನು ಅಪರಾಧಿಗಳಂತೆ ಕಾಣುವುದು ಕಾನೂನು ಬಾಹಿರ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಮಾಡುವಂತೆ ಕೋರಿ ಶಿವಮೊಗ್ಗ ಮೂಲದ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ…

Read More

ಚಿಕ್ಕಮಗಳೂರು : ಎನ್‌.ಆರ್‌ಪುರ ಮಗನ ಎದುರೇ ಮಲಗಿದ್ದ ತಂದೆ ತಾಯಿಯನ್ನು ಕೊಚ್ಚಿ ಕೊಲೆಗೈದವನಿಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ.

ಚಿಕ್ಕಮಗಳೂರು : ಎನ್‌.ಆರ್‌ಪುರ ಮಗನ ಎದುರೇ ಮಲಗಿದ್ದ ತಂದೆ ತಾಯಿಯನ್ನು ಕೊಚ್ಚಿ ಕೊಲೆಗೈದವನಿಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ. news.ashwasurya.in ಅಶ್ವಸೂರ್ಯ/ಚಿಕ್ಕಮಗಳೂರು : ಮಗನ ಎದುರಲ್ಲೇ ಮಲಗಿದ್ದ ದಂಪತಿಯನ್ನು ಕೊಚ್ಚಿ ಕೊಲೆಗೈದ ಅಪರಾಧಿಗೆ ಚಿಕ್ಕಮಗಳೂರು (Chikkamagaluru) ಜಿಲ್ಲಾ ನ್ಯಾಯಾಲಯ (Court) ಗಲ್ಲು ಶಿಕ್ಷೆ ವಿಧಿಸಿದೆ.ಗೋವಿಂದಪ್ಪ ಎಂಬಾತ ಎನ್.ಆರ್.ಪುರದ ಕುಸುಬೂರು ಗ್ರಾಮದಲ್ಲಿ 2019ರಲ್ಲಿ ಮಲಗಿದ್ದ ದಂಪತಿಯನ್ನು 8 ವರ್ಷದ ಮಗನ ಎದುರೇ ಕೊಲೆಗೈದಿದ್ದ. ಕೊಲೆ ಬಳಿಕ ಮಚ್ಚನ್ನು ತೆಂಗಿನಮರದ ಸುಳಿಯಲ್ಲಿಟ್ಟು ಎಸ್ಕೇಪ್ ಆಗಿದ್ದ.! ಅಕ್ರಮ ಸಂಬಂಧದ ಹಿನ್ನೆಲೆ ಈ…

Read More

ಚಿತ್ರದುರ್ಗ :ಭೀಕರ ರಸ್ತೆ ಅಪಘಾತ.! ಮೂವರು ರಿಸರ್ವ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳ ಸಾವು.!

ಚಿತ್ರದುರ್ಗ :ಭೀಕರ ರಸ್ತೆ ಅಪಘಾತ.! ಮೂವರು ರಿಸರ್ವ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳ ಸಾವು.! news.ashwasurya.in ಅಶ್ವಸೂರ್ಯ/ಚಿತ್ರದುರ್ಗ ಭೀಕರ ರಸ್ತೆ ಅಪಘಾತ ಸಂಭವಿಸಿ ಮೂವರು ರಿಸರ್ವ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಬಳಿ ಸಂಭವಿಸಿದೆ.ರಿಸರ್ವ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳಾದ ಮಂಜುನಾಥ್, ಅಂಬರೀಷ್ ಹಾಗೂ ಸಚಿನ್ ಮೃತಪಟ್ಟವರು. ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿ 150A ರಲ್ಲಿ ಕಾರು ಮತ್ತು ಲಾರಿಯ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ….

Read More
Optimized by Optimole
error: Content is protected !!