Headlines

ರಾಜಸ್ಥಾನ : ಕುಡಿದ ಮತ್ತಲ್ಲಿ ಅಡ್ಡಾದಿಡ್ಡಿಯಾಗಿ ಡಂಪರ್‌ ಚಲಾಯಿಸಿದ ಡ್ರೈವರ್‌, ರಸ್ತೆಯಲ್ಲೇ ಹೆಣವಾದ ಅಮಾಯಕ 19 ಮಂದಿ ಬಲಿ.!

ರಾಜಸ್ಥಾನ : ಕುಡಿದ ಮತ್ತಲ್ಲಿ ಅಡ್ಡಾದಿಡ್ಡಿಯಾಗಿ ಡಂಪರ್‌ ಚಲಾಯಿಸಿದ ಡ್ರೈವರ್‌, ರಸ್ತೆಯಲ್ಲೇ ಹೆಣವಾದ ಅಮಾಯಕ 19 ಮಂದಿ ಬಲಿ.! news.ashwasurya.in ಅಶ್ವಸೂರ್ಯ/ರಾಜಸ್ಥಾನ : ರಾಜಸ್ಥಾನದ ಜೈಪುರದಲ್ಲಿ ಕುಡಿದ ನಶೆಯಲ್ಲಿದ್ದ ಡಂಪರ್ ಚಾಲಕನೊಬ್ಬ ಡಂಪರ್ ಚಲಾಯಿಸಿ ನಿಯಂತ್ರಣ ತಪ್ಪಿ ಸರಣಿ ಅಪಘಾತಕ್ಕೆ ಕಾರಣನಾಗಿ 19 ಜನರ ಸಾವಿಗೆ ಕಾರಣನಾಗಿದ್ದಾನೆ.! ಒಬ್ಬ ಚಾಲಕನ ಕುಡುಕುತನದಿಂದ ಈ ಭೀಕರ ದುರಂತ ನೆಡೆದಿದ್ದು 19 ಜನರು ಉಸಿರು ಚಲ್ಲಿದ್ದಾರೆ, ಸಾಕಷ್ಟು ಅಮಾಯಕ ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಸೋಮವಾರ ಮಧ್ಯಾಹ್ನ ಈ ಘಟನೆಯಿಂದ…

Read More

ಮಥುರಾ : ಕೋಟಿ ಕುಳ ದಿನೇಶ್ 555 ಬೀಡಿ ಮಾಲೀಕ ಸುರೇಶ್ ಅಗರ್ವಾಲ್‌ರನ್ನು ಗುಂಡಿಕ್ಕಿ ಕೊಂದ ಮಗ ನಂತರ ತಾನು‌‌ ಆತ್ಮಹತ್ಯೆಗೆ ಶರಣಾದ.!?

ಮಥುರಾ : ಕೋಟಿ ಕುಳ ದಿನೇಶ್ 555 ಬೀಡಿ ಮಾಲೀಕ ಸುರೇಶ್ ಅಗರ್ವಾಲ್‌ರನ್ನು ಗುಂಡಿಕ್ಕಿ ಕೊಂದ ಮಗ ನಂತರ ತಾನು‌‌ ಆತ್ಮಹತ್ಯೆಗೆ ಶರಣಾದ.!? news.ashwasurya.in ಅಶ್ವಸೂರ್ಯ/ ಮಥುರಾ: ಕೋಟ್ಯಾಧಿಪತಿ ಕುಳ ಹೆಸರಾಂತ ದಿನೇಶ್ 555 ಬೀಡಿ ಮಾಲೀಕನನ್ನು ಅವರ ಮಗನೇ ಗುಂಡಿಕ್ಕಿ ಕೊಂದ ನಂತರ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.ಈ ಆಘಾತಕಾರಿ ಘಟನೆ ಶುಕ್ರವಾರ ರಾತ್ರಿ ಮಥುರಾದ ವೃಂದಾವನದಲ್ಲಿ ನಡೆದಿದೆ.ರಾತ್ರಿ ವೇಳೆ ನಡೆದ ಅಪ್ಪ ಮಗನ ಗಲಾಟೆಯಲ್ಲಿ ಮಗ ಅಂತಿಮವಾಗಿ ತನ್ನ ಬಳಿ ಇದ್ದ ಲೈಸೆನ್ಸ್…

Read More
Optimized by Optimole
error: Content is protected !!