Headlines

ಶಿವಮೊಗ್ಗ : ಶಿವಮೊಗ್ಗದಲ್ಲಿ ಗಮನ ಸೆಳೆದ ಮಹಿಳಾ ದಸರಾದ “ನಾರಿ ಶಕ್ತಿ ಮಹಾ ಶಕ್ತಿ” ಜಾಥಾ

ಶಿವಮೊಗ್ಗ : ಶಿವಮೊಗ್ಗದಲ್ಲಿ ಗಮನ ಸೆಳೆದ ಮಹಿಳಾ ದಸರಾದ “ನಾರಿ ಶಕ್ತಿ ಮಹಾ ಶಕ್ತಿ” ಜಾಥಾ news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಮಹಾನಗರ ಪಾಲಿಕೆಯ ಮಹಿಳಾ ದಸರಾ ಅಂಗವಾಗಿ ನಾರಿ ಶಕ್ತಿ ಮಹಾ ಶಕ್ತಿ ಜಾಥಾ ಶಿವಮೊಗ್ಗದ ಪ್ರಮುಖ ಬೀದಿಗಳಲ್ಲಿ ಗಮನ ಸೆಳೆಯಿತು. 300ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆ ಮಣಿಗಳು ಸೇರಿದ್ದ ಈ ಕಾರ್ಯಕ್ರಮ ನಿಜಕ್ಕೂ ನಾರಿಶಕ್ತಿಯನ್ನು ಪ್ರತಿಬಿಂಬಿಸುವಂತಿತ್ತು.ಶಾಸಕರಾದ ಎಸ್.ಎನ್. ಚನ್ನಬಸಪ್ಪ ಮತ್ತು ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಬಲ್ಕಿಷ್ ಬಾನು ರವರು “ನಾರಿ ಶಕ್ತಿ ಮಹಾ ಶಕ್ತಿ”…

Read More

ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಹೆಚ್ ಎಸ್ ಸುಂದರೇಶ್ ಅಭಿಮಾನಿ ಬಳಗದಿಂದ ನಗರದ ವಿವಿಧೆಡೆ ನಾಲ್ಕು ದಿನಗಳ ಕಾಲ ಅದ್ದೂರಿ ಹುಟ್ಟು ಹಬ್ಬ ಆಚರಣೆ.

ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಹೆಚ್ ಎಸ್ ಸುಂದರೇಶ್ ಅಭಿಮಾನಿ ಬಳಗದಿಂದ ನಗರದ ವಿವಿಧೆಡೆ ಐದು ದಿನಗಳ ಕಾಲ ಅದ್ದೂರಿ ಹುಟ್ಟು ಹಬ್ಬ ಆಚರಣೆ. news.ashwasurya.in 17-9-25 ರಿಂದ 21-9-25 ರವರೆಗೆ 5 ದಿನಗಳ ಕಾಲ ಅದ್ದೂರಿ ಹುಟ್ಟುಹಬ್ಬ ಆಚರಣೆ. ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಹೆಚ್ ಎಸ್ ಸುಂದರೇಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಹೆಚ್ ಎಸ್ ಸುಂದರೇಶ್…

Read More

ಫೇಸ್‌ಬುಕ್‌ ಪ್ರೇಮಿಗಾಗಿ ಕಾರಿನಲ್ಲಿ 600 KM ದೂರ ಕ್ರಮಿಸಿದ ಪ್ರಿಯತಮೆ.! ಭೇಟಿಯ ನಂತರ ಕಂಡಿದ್ದು ಮಾತ್ರ ಶವವಾಗಿ.!

ಫೇಸ್‌ಬುಕ್‌ ಪ್ರೇಮಿಗಾಗಿ ಕಾರಿನಲ್ಲಿ 600 KM ದೂರ ಕ್ರಮಿಸಿದ ಪ್ರಿಯತಮೆ.! ಭೇಟಿಯ ನಂತರ ಕಂಡಿದ್ದು ಮಾತ್ರ ಶವವಾಗಿ.! ಫೇಸ್‌ಬುಕ್‌ ತೆರದು ಹುಡುಕಾಟದಲ್ಲಿದ್ದ ಮುಕೇಶ್ ಕುಮಾರಿಗೆ ಅದ್ಯಾವ ಯ್ಯಾಂಗಲ್‌ ನಿಂದ ಪ್ರೇಮಿಸುವಂತೆ ಕಂಡನೊ ಶಿಕ್ಷಕ ಮನರಾಮ್ ಕಂಡೊಡನೆ ಪ್ರೇಮದ ಸುಳಿಗೆ ಬಿದ್ದಿದ್ದಾಳೆ.ಒಂದಷ್ಟು ದಿನ ಕಾಲ್,ಚಾಟ್ ಎಂದು ಪ್ರೇಮ ನಿವೇದನೆ ಹಂಚಿಕೊಂಡು ಇನ್ನೇನು ಪ್ರಿಯತನನನ್ನು ನೋಡದೆ ಇರಲು ಸಾಧ್ಯವಿಲ್ಲ ಎನ್ನುವಂತೆ ಪ್ರಿಯಕರ ಮನರಾಮ್ ನ ಭೇಟಿಗಾಗಿ ಸುಮಾರು 600 ಕಿ.ಲೋ ಮೀಟರ್ ಕ್ರಮಿಸಿದ ಪ್ರಿಯತಮೆ.! ಕೊನೆಗೂ ಆತನನ್ನು ಭೇಟಿಯಾಗಿ ನಂತರ…

Read More

ಧರ್ಮಸ್ಥಳ : ಬಂಗ್ಲೆಗುಡ್ಡ ಮೇಲ್ಭಾಗದಲ್ಲಿ ಸಿಗುವ ಅಸ್ತಿಪಂಜರ ಸಂಗ್ರಹಕ್ಕೆ ಎಸ್‌ಐಟಿ ನಿರ್ಧಾರ.!ಸಧ್ಯಕ್ಕೆ ಭೂಮಿ ಅಗಿಯೋದಿಲ್ಲ.!

ಧರ್ಮಸ್ಥಳ : ಬಂಗ್ಲೆಗುಡ್ಡ ಮೇಲ್ಭಾಗದಲ್ಲಿ ಸಿಗುವ ಅಸ್ತಿಪಂಜರ ಸಂಗ್ರಹಕ್ಕೆ ಎಸ್‌ಐಟಿ ನಿರ್ಧಾರ.!ಸಧ್ಯಕ್ಕೆ ಭೂಮಿ ಅಗಿಯೋದಿಲ್ಲ.! news.ashwasurya.in ಅಶ್ವಸೂರ್ಯ/ಧರ್ಮಸ್ಥಳ : ಧರ್ಮಸ್ಥಳ ಬಂಗಲೆ ಗುಡ್ಡದಲ್ಲಿನ ಅಸ್ಥಿಪಂಜರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಹೊಸ ತಿರುವು ಪಡೆದುಕೊಂಡಿದೆ. ಎಸ್‌ಐಟಿ ತಂಡದ ಸ್ಥಳ ಭೇಟಿ ರದ್ದಾಗಿದ್ದು, ಅರಣ್ಯ ಇಲಾಖೆ ದಾಖಲೆ ಒದಗಿಸಲಿದೆ. ಉತ್ಖನನಕ್ಕೂ ಮುನ್ನ ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ಎಸ್‌ಐಟಿ ಮುಂದಾಗಿದೆ.ಧರ್ಮಸ್ಥಳದ ಬಂಗ್ಲೆಗುಡ್ಡ ಅಸ್ಥಿಪಂಜರ ಪತ್ತೆ ಪ್ರಕರಣದ ತನಿಖೆ ಹೊಸ ತಿರುವು ಪಡೆದಿದೆ ಕೊಂಡಿದ್ದು ರಾಜ್ಯ ಸರ್ಕಾರ ನಿಯೋಜನೆ ಮಾಡಿರುವ ವಿಶೇಷ ತನಿಖಾ…

Read More

ASIA CUP : ಪಾಕಿಸ್ತಾನವನ್ನು ಪುಡಿಗಟ್ಟಿದ ಭಾರತ.! “7” ವಿಕೆಟ್ ಜಯ. ಗೆಲುವನ್ನು ಪಹಾಲ್ಗಾಮ್ ಹುತಾತ್ಮರಿಗೆ, ಭಾರತೀಯ ಸೇನೆಗೆ ಅರ್ಪಿಸಿದ ನಾಯಕ ಸೂರ್ಯಕುಮಾರ್,

ASIA CUP : ಪಾಕಿಸ್ತಾನವನ್ನು ಪುಡಿಗಟ್ಟಿದ ಭಾರತ, “7” ವಿಕೆಟ್ ಜಯ. ಗೆಲುವನ್ನು ಪಹಾಲ್ಗಾಮ್ ಹುತಾತ್ಮರಿಗೆ, ಭಾರತೀಯ ಸೇನೆಗೆ ಅರ್ಪಿಸಿದ ನಾಯಕ ಸೂರ್ಯಕುಮಾರ್, India Dominates Pakistan in Asia Cup 2025: ದುಬೈನಲ್ಲಿ ನಡೆದ ಏಷ್ಯಾ ಕಪ್ 2025 ರ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಏಕಪಕ್ಷೀಯವಾಗಿ ಸೋಲಿಸಿದೆ. ಪಾಕಿಸ್ತಾನ 127 ರನ್‌ಗಳಿಗೆ ಆಲೌಟ್ ಆಗಿತು. ಭಾರತ ಸುಲಭವಾಗಿ ಗೆಲುವು ಸಾಧಿಸಿತು.ಫಲಿಸಿತು ಕೋಟ್ಯಾಂತರ ಭಾರತೀಯರ ಪ್ರಾರ್ಥನೆ… news.ashwasurya.in ಅಶ್ವಸೂರ್ಯ/ಶಿವಮೊಗ್ಗ :ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ ನಂತರ ಮಾತನಾಡಿದ…

Read More

ಕುಂದಾಪುರ :ಕಮಲಶಿಲೆ ಚಲಿಸುತ್ತಿದ್ದ ಬೈಕ್ ಮೇಲೆ ಹಾರಿದ ಕಡವೆ – ಬೈಕ್ ಸವಾರ ಸ್ಥಳದಲ್ಲೇ ಸಾವು.!

ಕುಂದಾಪುರ :ಕಮಲಶಿಲೆ ಚಲಿಸುತ್ತಿದ್ದ ಬೈಕ್ ಮೇಲೆ ಹಾರಿದ ಕಡವೆ – ಬೈಕ್ ಸವಾರ ಸ್ಥಳದಲ್ಲೇ ಸಾವು.! news.ashwasurya.in ಅಶ್ವಸೂರ್ಯ/ಕುಂದಾಪುರ: ಸೆಪ್ಟೆಂಬರ್ 14 ರಂದು ಚಲಿಸುತ್ತಿದ್ದ ಬೈಕ್ ಮೇಲೆ ಕಡವೆಯೊಂದು ರಸ್ತೆಯ ಅಡ್ಡಲಾಗಿ ಬೈಕಿನ ಮೇಲೆ ಹಾರಿದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಸವಾರ ಮೃತಪಟ್ಟಿದ್ದು,ಬೈಕಿನ ಹಿಂಬದಿ ಕುಳಿತಿದ್ದ ಯುವಕ ಗಾಯಗೊಂಡರೆ.ಬೈಕಿನ ಮೇಲೆ ಹಾರಿದ‌ ಕಡವೆ ಡಿಕ್ಕಿಯ ರಭಸಕ್ಕೆ ಪ್ರಾಣ ಬಿಟ್ಟಿದೆ.!ಈ ಘಟನೆ ಶನಿವಾರ ಮಧ್ಯಾಹ್ನ ಕಮಲಶಿಲೆ ಸಮೀಪದ ತಾರೆಕೊಡ್ಲು ಎಂಬಲ್ಲಿ ಸಂಭವಿಸಿದೆ.ಶ್ರೇಯಸ್‌ ಮೊಗವೀರ ನೆಲ್ಲಿಕಟ್ಟೆ…

Read More
Optimized by Optimole
error: Content is protected !!