KUNDAPRA KANNADA FESTIVAL : ಬೆಂಗಳೂರಲ್ಲಿ ಜುಲೈ 26-27 ರಂದು ಕುಂದಾಪ್ರ ಕನ್ನಡ ಹಬ್ಬ.ನೀವು ಬನ್ನಿ ನಿಮ್ಮವರನ್ನು ಕರೆತನ್ನಿ.ಸಮಸ್ತರಿಗೂ ಮುಕ್ತ ಆಹ್ವಾನ.
KUNDAPRA KANNADA FESTIVAL : ಬೆಂಗಳೂರಲ್ಲಿ ಜುಲೈ 26-27 ರಂದು ಕುಂದಾಪ್ರ ಕನ್ನಡ ಹಬ್ಬ.ನೀವು ಬನ್ನಿ ನಿಮ್ಮವರನ್ನು ಕರೆತನ್ನಿ.ಸಮಸ್ತರಿಗೂ ಮುಕ್ತ ಆಹ್ವಾನ. news.ashwasurya.in ಅಶ್ವಸೂರ್ಯ/ಕುಂದಾಪುರ: ರಾಜಧಾನಿ ಬೆಂಗಳೂರಿನಲ್ಲಿ ಕುಂದಾಪ್ರ ಕನ್ನಡ ಹಬ್ಬ ಅದ್ದೂರಿಯಾಗಿ ನೆಡೆಯಲಿದೆ.ಎರಡು ದಿನಗಳ ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಕಲಾವಿದರು ವಿವಿಧ ಸಾಂಸ್ಕೃತಿಕ ಮತ್ತು ಮನರಂಜನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.ಇದೇ ವೇಳೆ ಕುಂದಾಪ್ರ ಕನ್ನಡ ಅಧ್ಯಯನ ಪೀಠವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಸಭಾಪತಿ ಯು.ಟಿ.ಖಾದರ್, ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್, ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ಶಾಸಕರಾದ ಕಿರಣ್…
