ಮಂಗಳೂರು: ನಿರ್ಭೀತ ವರದಿಗಾರಿಕೆ ಇಲ್ಲದ ಪತ್ರಿಕೋದ್ಯಮ ಅರ್ಥಹೀನ: ಸುಧೀರ್ ಕುಮಾರ್ ರೆಡ್ಡಿ , ಮಂಗಳೂರು ಪೊಲೀಸ್ ಕಮಿಷನರ್

ಮಂಗಳೂರು: ನಿರ್ಭೀತ ವರದಿಗಾರಿಕೆ ಇಲ್ಲದ ಪತ್ರಿಕೋದ್ಯಮ ಅರ್ಥಹೀನ: ಸುಧೀರ್ ಕುಮಾರ್ ರೆಡ್ಡಿ, ಮಂಗಳೂರು ಪೊಲೀಸ್ ಕಮಿಷನರ್ news.ashwasurya.in ಅಶ್ವಸೂರ್ಯ/ಮಂಗಳೂರು: ಒಂದು ಪತ್ರಿಕೆ ತನ್ನ ಘನತೆ ಓದುಗರನ್ನು ಹಿಡಿತದಲ್ಲಿ ಇಟ್ಟುಕೊಳ್ಳುಬೆಕೆಂದರೆ ನಿರ್ಭೀತ ವರದಿಗಾರಿಕೆ ಮಾಡಬೇಕು. ಪತ್ರಿಕೋದ್ಯಮದ ಹೃದಯ ಬಡಿತವೇ ನಿರ್ಭೀತ ವರದಿಗಾರಿಕೆ. ನಿರ್ಭೀತ ವರದಿಗಾರಿಕೆ ಇಲ್ಲದ ಪತ್ರಿಕೋದ್ಯಮ ಅರ್ಥಹೀನ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.ನಗರದ ಪ್ರೆಸ್‌ಕ್ಲಬ್ ನಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ಪತ್ರಕರ್ತ ವಿಜಯ ಕೋಟ್ಯಾನ್ರಿಗೆ ಪ್ರಸಕ್ತ…

Read More

ಚಿತ್ರದುರ್ಗ : ರಾಜೇಂದ್ರ ಶ್ರೀನಿವಾಸ್ ಎಂಬಾತನನ್ನು ಬಾತ್‌ರೂಮಲ್ಲಿ ಹತ್ಯೆ ಮಾಡಿದ್ದ 7 ಆರೋಪಿಗಳ ಬಂಧನ.!

ಚಿತ್ರದುರ್ಗ : ರಾಜೇಂದ್ರ ಶ್ರೀನಿವಾಸ್ಎಂಬಾತನನ್ನು ಬಾತ್‌ರೂಮಲ್ಲಿ ಹತ್ಯೆ ಮಾಡಿದ್ದ 7 ಆರೋಪಿಗಳ ಬಂಧನ.! news.ashwasurya.in ಅಶ್ವಸೂರ್ಯ/ಚಿತ್ರದುರ್ಗ: ಚಿತ್ರದುರ್ಗದಲ್ಲಿ ನಡೆದಿದ್ದ ರಾಜೇಂದ್ರ ಶ್ರೀನಿವಾಸ್ (30) ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಹೊಸದುರ್ಗ ಪೊಲೀಸರು ಯಶಸ್ವಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಹುಣವಿನಡು ಗ್ರಾಮದಲ್ಲಿ ಬಾತ್‌ರೂಮಲ್ಲಿ ಸ್ನಾನ ಮಾಡುತ್ತಿದ್ದ ಸಂಧರ್ಭದಲ್ಲಿ ಮನೆಯ ಒಳ ನುಗ್ಗಿದ ಹಂತಕರು ಗ್ಯಾಂಗ್ ರಾಜೇಂದ್ರನನ್ನು ಮನಬಂದಂತೆ ಕೊಚ್ಚಿ ಬರ್ಬರವಾಗಿ ಕೊಂದು ಹಾಕಿದ್ದರು.! ಸಾಲದ್ದಕ್ಕೆ ರಕ್ತಸಿಕ್ತವಾದ ಮೃತದೇಹದ ಫೋಟೊವನ್ನು ತೆಗೆದು ಇನ್ಸ್ಟಾದಲ್ಲಿ ಹಾಕಿ ವಿಕೃತಿ ಮೆರೆದಿದ್ದರು. ಹೊಳಲ್ಕೆರೆಯ ಸಾಗರ್,…

Read More

ಗುಜರಾತ್ : ಪ್ರೀತಿಸಿದವನು ಸಿಗಲಿಲ್ಲವೆಂದು ರಿವೆಂಜಿಗೆ ಬಿದ್ದ ಯುವತಿ.! ಕೊನೆಗೆ ಹೋಗಿದ್ದು ಮಾತ್ರ ಜೈಲಿಗೆ.!

ಗುಜರಾತ್ : ಪ್ರೀತಿಸಿದವನು ಸಿಗಲಿಲ್ಲವೆಂದು ರಿವೆಂಜಿಗೆ ಬಿದ್ದ ಯುವತಿ.! ಕೊನೆಗೆ ಹೋಗಿದ್ದು ಮಾತ್ರ ಜೈಲಿಗೆ.! 12 ರಾಜ್ಯಗಳಲ್ಲಿ ಯುವತಿಯೊಬ್ಬರು ಬಾಂಬ್ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದಾಳೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಮತ್ತು 12 ರಾಜ್ಯಗಳಲ್ಲಿ ಬಾಂಬ್ ಸ್ಫೋಟದ ಬೆದರಿಕೆ ಇಮೇಲ್‌ಗಳ ತನಿಖೆಯಲ್ಲಿ ಪ್ರೀತಿಯನ್ನು ಒಪ್ಪದ ಯುವಕನ ಮೇಲೆ ಸೇಡಿಗೆ ಬಿದ್ದ ಯುವತಿಯ ಕಥೆ ಬೆಳಕಿಗೆ ಬಂದಿದೆ. ಚೆನ್ನೈನ ಬಹುರಾಷ್ಟ್ರೀಯ ಕಂಪನಿಯ ಮಹಿಳಾ ಉದ್ಯೋಗಿರುವ ಯುವತಿ ಯುವಕನೊಬ್ಬನ ಮೇಲೆ ಸೇಡಿಗೆ ಬಿದ್ದು ಸೇರೆಮನೆ ಸೇರಿದ್ದಾಳೆ……

Read More

ಉಡುಪಿ: ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯತ್‌ಗಳ ಎದುರು ಬಿಜೆಪಿಯಿಂದ ಪ್ರತಿಭಟನೆ.!

ಉಡುಪಿ: ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯತ್‌ಗಳ ಎದುರು ಬಿಜೆಪಿಯಿಂದ ಪ್ರತಿಭಟನೆ.! news.ashwasurya.in ಅಶ್ವಸೂರ್ಯ/ಕುಂದಾಪುರ: ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳ ಮುಂದೆ ಬಿಜೆಪಿಯಿಂದ ಜೂ.23 ಸೋಮವಾರ ಪ್ರತಿಭಟನೆ ನಡೆದಿದ್ದು ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸ್ಥಳೀಯ ಗ್ರಾಮ ಪಂಚಾಯತಿಯ ಎದುರು ಬಿಜೆಪಿ ಪ್ರತಿಭಟನೆ ನಡೆಸಿದೆ. ಕುಂದಾಪುರ ವಿಧಾನಸಭಾ ಸದಸ್ಯ ಕಿರಣ್ ಕುಮಾರ್ ಕೊಡ್ಗಿ ಅಮಾಸೆಬೈಲು ಗ್ರಾ.ಪಂ ಎದುರು…

Read More

ಬೆಂಗಳೂರು: ಯುವತಿಗೆ ಕಿರುಕುಳ ನೀಡಿದ ಗಾಂಜಾ ಗ್ಯಾಂಗ್‌ನ ಐವರ ಬಂಧನ.

ಬೆಂಗಳೂರು: ಯುವತಿಗೆ ಕಿರುಕುಳ ನೀಡಿದ ಗಾಂಜಾ ಗ್ಯಾಂಗ್‌ನ ಐವರ ಬಂಧನ. news.ashwasurya.in ಅಶ್ವಸೂರ್ಯ /ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಮೈಲಸಂದ್ರದಲ್ಲಿ ಹಾಡಹಗಲೇ ಗಾಂಜಾ ಮತ್ತಿನಲ್ಲಿದ್ದ ಐವರ ಗ್ಯಾಂಗ್ ದಿನಸಿ ಅಂಗಡಿಗೆ ಹೋಗುತ್ತಿದ್ದ ಯುವತಿಯೊಬ್ಬರ ಮೈಕೈ ಮುಟ್ಟಿ ಎಳೆದಾಡಿ ಹೊಡೆದು ಕಿರುಕುಳ ನೀಡಿದ ಪುಂಡರನ್ನು ಕೊನೆಗೂ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಯುವತಿಯ ಮನೆ ಪಕ್ಕದಲ್ಲೇ ವಾಸಿಸುತ್ತಿದ್ದ ಐದರಿಂದ ಆರು ಜನ ಪುಂಡರು ಯವತಿಯು ದಿನಸಿ ಅಂಗಡಿಗೆ ತೆರಳುತ್ತಿದ್ದ ವೇಳೆ ನಡು ರಸ್ತೆಯಲ್ಲಿ ಹಾಡುಹಗಲೆ ಆಕೆಯನ್ನು ಮನಬಂದಂತೆ ನಿಂದಿಸಿ…

Read More

KERALA / ಪುಂಡರ ನೈತಿಕ ಪೊಲೀಸ್ ಗಿರಿ.ಡೆತ್‌ನೋಟ್ ಬರೆದಿಟ್ಟು ಮಹಿಳೆ ಸಾವಿಗೆ ಶರಣು.! ಮೂವರು SDPI ಕಾರ್ಯಕರ್ತರ ಬಂಧನ.!

KERALA / ಪುಂಡರ ನೈತಿಕ ಪೊಲೀಸ್ ಗಿರಿ.ಡೆತ್‌ನೋಟ್ ಬರೆದಿಟ್ಟು ಮಹಿಳೆ ಸಾವಿಗೆ ಶರಣು.! ಮೂವರು SDPI ಕಾರ್ಯಕರ್ತರ ಬಂಧನ.! news.ashwasurya.in ಅಶ್ವಸೂರ್ಯ/ ಕಣ್ಣೂರು :ಪುಂಡರ ನೈತಿಕ ಪೊಲೀಸ್ ಗಿರಿಯಿಂದ ಬೇಸತ್ತ ಮಹಿಳೆಯೊಬ್ಬರು ಅವಮಾನ ತಾಳಲಾರದೆ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದ ಪಿಣರಾಯಿ ಪೊಲೀಸ್ ಠಾಣೆಯ ಸರಹದ್ದಿನ ಕಾಯಲೋಡ್‌ ಎಂಬಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಎಸ್‌ಡಿಪಿಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ.ಬಂಧಿತರನ್ನು ಕೂಡಥನ್ ಕಂಡಿ ಹೌಸ್‌ನ ವಿಕೆ ರಫ್ನಾಸ್ (24, ಪರಂಬಾಯಿ ನಿವಾಸಿಗಳಾದ…

Read More
Optimized by Optimole
error: Content is protected !!