Headlines

ದೆಹಲಿಯಲ್ಲಿ ಲೇಡಿ ಡಾನ್‌‌ ಜಿಕ್ರಾ ಗ್ಯಾಂಗ್‌ನಿಂದ ಯುವಕನ ಬರ್ಬರ ಹತ್ಯೆ.!

ದೆಹಲಿಯಲ್ಲಿ ಲೇಡಿ ಡಾನ್‌‌ ಜಿಕ್ರಾ ಗ್ಯಾಂಗ್‌ನಿಂದ ಯುವಕನ ಬರ್ಬರ ಹತ್ಯೆ.! ASHWASURYA/SHIVAMOGGA news.ashwasurya.in ನನ್ನ ಪುತ್ರನ ಹತ್ಯೆ ಮಾಡುವುದಾಗಿ ಹಲವು ಬಾರಿ ಬೆದರಿಕೆ ಹಾಕಿದ್ದಳು ಜಿಕ್ರಾ.! ಮೂರು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದಳು ಜಿಕ್ರಾ. ಅಶ್ವಸೂರ್ಯ/ದೆಹಲಿ: ದೆಹಲಿಯ ಸೀಲಾಂಪುರ್‌ನಲ್ಲಿ ಗುರುವಾರ ಸಂಜೆ ನಡೆದ 17 ವರ್ಷದ ಬಾಲಕನ ಹತ್ಯೆಯ ಹಿಂದೆ ಲೇಡಿ ಡಾನ್ ಜಿಕ್ರಾ ಪಾತ್ರವಿದೆ ಎಂಬ ಗಂಭೀರ ಆರೋಪ ಹತ್ಯೆಯಾದ ಯುವಕನ ಕಡೆಯವರು ದೂರು ದಾಖಲಿಸಿದ್ದಾರೆ. ಗುರುವಾರ ಸಂಜೆ 7:30 ವೇಳೆಗೆ ತನ್ನ ಮನೆಯ ಸಮೀಪದ…

Read More

ಶಿವಮೊಗ್ಗ ಲ್ಯಾಂಡ್ ಆಗಬೇಕಿದ್ದ ವಿಮಾನ ಬೆಳಗಾವಿಯಲ್ಲಿ ಲ್ಯಾಂಡ್ : ಪ್ರಯಾಣಿಕರ ಪರದಾಟ.!

ಶಿವಮೊಗ್ಗ ಲ್ಯಾಂಡ್ ಆಗಬೇಕಿದ್ದ ವಿಮಾನ ಬೆಳಗಾವಿಯಲ್ಲಿ ಲ್ಯಾಂಡ್ : ಪ್ರಯಾಣಿಕರ ಪರದಾಟ.! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಬೆಳಗಾವಿ: ಶಿವಮೊಗ್ಗದಲ್ಲಿ ಸುರಿದ ಬಾರಿ ಮಳೆಯಿಂದಾಗಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಬೆಳಗಾವಿಯಲ್ಲಿ ಲ್ಯಾಂಡ್ ಆಗಿದ್ದು, ಪ್ರಯಾಣಿಕರು ಪರದಾಟ ಪಟ್ಡ ಘಟನೆ ನಡೆದಿದೆ.ತಿರುಪತಿಯಿಂದ ಶಿವಮೊಗ್ಗಕ್ಕೆ ತೆರಳಬೇಕಿದ್ದ ಸ್ಟಾರ್ ಏರ್ ಲೈನ್ಸ್ ವಿಮಾನ ಶಿವಮೊಗ್ಗದಲ್ಲಿ ಭಾರಿ ಮಳೆ, ಹವಾಮಾನ ವೈಪರಿತ್ಯದಿಂದಾಗಿ ಶಿವಮೊಗ್ಗ ಬದಲು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಇದರಿಂದಾಗಿ ಶಿವಮೊಗ್ಗದಲ್ಲಿ ಇಳಿಯಬೇಕಾದ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದಾರೆ….

Read More

ಓಂ ಪ್ರಕಾಶ್ ಮರ್ಡರ್ ಪ್ರಕರಣ : ಓಂ ಪ್ರಕಾಶ್‌ ಕೊಲೆ ಬಳಿಕ ಆರೋಪಿ ಪತ್ನಿ Monsterನ ಮುಗಿಸಿದೆ ಎಂದು ಮೇಸೆಜ್ .!

ಓಂ ಪ್ರಕಾಶ್ ಮರ್ಡರ್ ಪ್ರಕರಣ : ಓಂ ಪ್ರಕಾಶ್‌ ಕೊಲೆ ಬಳಿಕ ಆರೋಪಿ ಪತ್ನಿ Monsterನ ಮುಗಿಸಿದೆ ಎಂದು ಮೇಸೆಜ್ ಮಾಡಿದ್ದರಂತೆ.! ASHWASURYA/SHIVAMOGGA news.ashwasurya.in ಕೊಲೆ ಮಾಡಿದ ಬಳಿಕ ಓಂ ಪ್ರಕಾಶ್ ಪತ್ನಿ ವಾಟ್ಸ್ ಆಪ್ ಗ್ರೂಪಿಗೆ ಮೇಸೆಜ್ ಮಾಡಿದ್ದರಂತೆ.! ಅಶ್ವಸೂರ್ಯ/ಬೆಂಗಳೂರು: ಮಾಜಿ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಪಲ್ಲವಿಯನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ. ಓಂ ಪ್ರಕಾಶ್ ಅವರನ್ನು 8 ರಿಂದ 10 ಬಾರಿ ಚಾಕುವಿನಿಂದ ಇರಿದು ಅವರ ಪತ್ನಿ…

Read More

ನಿವೃತ್ತ IPS ಅಧಿಕಾರಿಯನ್ನು ಚಾಕುವಿನಿಂದ ಇರಿದು ಕೊಂದ ಪತ್ನಿ.! ನರಳಿ ನರಳಿ ಪ್ರಾಣ ಬಿಟ್ರ ಓಂ ಪ್ರಕಾಶ್‌.!?

ನಿವೃತ್ತ IPS ಅಧಿಕಾರಿಯನ್ನು ಚಾಕುವಿನಿಂದ ಇರಿದು ಕೊಂದ ಪತ್ನಿ.! ನರಳಿ ನರಳಿ ಪ್ರಾಣ ಬಿಟ್ರ ಓಂ ಪ್ರಕಾಶ್‌.!? ASHWASURYA/SHIVAMOGGA news.ashwasuryain ಅಶ್ವಸೂರ್ಯ/ಬೆಂಗಳೂರು: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ (68) ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾರೆ.ಓಂ ಪ್ರಕಾಶ್ ಅವರ ಹೆಚ್‌ಎಸ್‌ಆರ್ ಲೇಔಟ್‌ನ ಮನೆಯಲ್ಲಿ ಸಂಜೆ 4 ಗಂಟೆ ಸುಮಾರಿಗೆ ಪತ್ನಿ ಪಲ್ಲವಿ ಅವರೇ ಓಂ ಪ್ರಕಾಶ್ ಅವರನ್ನು ಚಾಕುವಿನಿಂದ 8 ರಿಂದ10 ಬಾರಿ ಎದೆ, ಹೊಟ್ಟೆ ಭಾಗಕ್ಕೆ ಇರಿದು ಕೊಂದಿದ್ದಾರೆ.ಈ ವೇಳೆ, ಸುಮಾರು 10-15 ನಿಮಿಷ ರಕ್ತದ ಮಡುವಿನಲ್ಲಿ…

Read More

ಉಡುಪಿ: ಯುವ ಪತ್ರಕರ್ತ ಸಂದೀಪ್ ಪೂಜಾರಿ ನಿಧನ.

ಉಡುಪಿ: ಯುವ ಪತ್ರಕರ್ತ ಸಂದೀಪ್ ಪೂಜಾರಿ ನಿಧನ. ASHWASURYA/SHIVAMOGGA news.ashwasuryain ಅಶ್ವಸೂರ್ಯ/ಉಡುಪಿ, ಏಪ್ರಿಲ್ 20: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಹಾಗೂ ಈಟಿವಿ ಭಾರತ್ ಉಡುಪಿ ಜಿಲ್ಲಾ ವರದಿಗಾರ ಸಂದೀಪ್ ಪೂಜಾರಿ(37) ಎ.20ರಂದು ಬೆಳಗ್ಗೆ ನಿಧನರಾದರು. ಇವರು ಸಕಲೇಶಪುರ ಸಮೀಪದ ಬಾಳ್ಳುಪೇಟೆ ಎಂಬಲ್ಲಿ ಮಾ.29ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಪಘಾತದಿಂದ ಬೆನ್ನು ಹುರಿ(ಸ್ಪೈನಲ್ ಕಾಡ್)ಗೆ ತೀವ್ರ ಪೆಟ್ಟಾಗಿ ಗಂಭೀರ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ…

Read More

ಪೊಲೀಸಪ್ಪನ ಕೈಯಲ್ಲಿತ್ತು ರೈಫಲ್.!ತಲೆಗೆ ಏರಿತ್ತು ಮದ್ಯದ ನಶೆ.! ಕರ್ತವ್ಯ ನಿರತನಾಗಿದ್ದಾಗಲೆ ರಸ್ತೆಯಲ್ಲಿ ಉರುಳಾಡಿದ ಪೊಲೀಸಪ್ಪ..!ನಶೆಯಲ್ಲಿ ಟ್ರಿಗರ್ ಒತ್ತಿದ್ರೆ ಹೊರಬರುತ್ತಿತ್ತು ಬುಲೆಟ್.! ವಿಡಿಯೋ ವೈರಲ್‌..

ಪೊಲೀಸಪ್ಪನ ಕೈಯಲ್ಲಿತ್ತು ರೈಫಲ್.!ತಲೆಗೆ ಏರಿತ್ತು ಮದ್ಯದ ನಶೆ.! ಕರ್ತವ್ಯ ನಿರತನಾಗಿದ್ದಾಗಲೆ ರಸ್ತೆಯಲ್ಲಿ ಉರುಳಾಡಿದ ಪೊಲೀಸಪ್ಪ..!ನಶೆಯಲ್ಲಿ ಟ್ರಿಗರ್ ಒತ್ತಿದ್ರೆ ಹೊರಬರುತ್ತಿತ್ತು ಬುಲೆಟ್.! ವಿಡಿಯೋ ವೈರಲ್‌.. ASHWASURYA/SHIVAMOGGA news.ashwasuryain ಅಶ್ವಸೂರ್ಯ/ಉತ್ತರಪ್ರದೇಶ : ಮದ್ಯದ ನಶೆಯಲ್ಲಿ ಕೈಯಲ್ಲಿ ರೈಫಲ್ ಹಿಡಿದು ರಸ್ತೆಯಲ್ಲಿ ಉರುಳಾಡಿದ ಪೊಲೀಸಪ್ಪ ಸ್ಥಿತಿ ನೋಡಿದ್ರೆ ನೀವು ಒಂದು ಕ್ಷಣ ಬೇರಗಾಗೊದು ಗ್ಯಾರಂಟಿ.! ಜಸ್ಟ್ ಮಿಸ್‌ ಗುರು..!ಜನರನ್ನು ರಕ್ಷಿಸಬೇಕಾದ ಪೊಲೀಸರೇ ದಾರಿ ತಪ್ಪುತ್ತಿದ್ದಾರಾ.?ಕುಡಿದ ಮತ್ತಿನಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ರಸ್ತೆಯಲ್ಲಿ ಬಿದ್ದು ಹೊರಳಾಡಿದ ಘಟನೆ ಜನರನ್ನು ಬೆಚ್ಚಿಬೀಳಿಸಿದೆ. ಪೊಲೀಸ್ ಕಾನ್‌ಸ್ಟೆಬಲ್…

Read More
Optimized by Optimole
error: Content is protected !!